Thought for the day

One of the toughest things in life is to make things simple:

20 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ 19/4/16 gÀAzÀÄ 1930 UÀAmÉUÉ J-2/ªÀÄÈvÀ ºÀ£ÀĪÀÄAvÀ vÀAzÉ CAiÀÄå¥Àà gÀ©â¸ï 26 ªÀµÀð eÁw PÀÄgÀħgÀ ¸Á: gÉÆÃqÀ®§AqÁ UÁæªÀÄ EªÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-34 J¯ï-630 £ÉÃzÀÝgÀ »AzÉ ¦üAiÀiÁ𢠸ÀÄgÉñÀ£À£ÀÄß PÀÆr¹ PÉÆAqÀÄ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À ¢AzÀ £Àqɹ PÉÆAqÀÄ §AzÀÄ °AUÀ¸ÀUÀÆgÀÄ gÉÆÃqÀ® §AqÁ gÀ¸ÉÛAiÀÄ »ÃgÉ G¥ÉàÃj zÁn PÀȵÀÚ¥Àà K±ÀUÁgÀ EªÀgÀ ºÉÆ®zÀ ºÀwÛgÀ §gÀÄwÛzÁÝUÀ J-1 ¸ÀAUÀªÉÄñÀ vÀAzÉ §®ªÀAvÀ¥Àà f£Áß 28 ªÀµÀð ¸Á:ºÀAUÀgÀV vÁ:§¸ÀªÀ£À ¨ÁUÉêÁr  FvÀ£ÀÄ vÀ£Àß PÀæµÀgï ªÁºÀ£À £ÀA.PÉJ-25 JAJ-9319 £ÉÃzÀÝ£ÀÄß  JzÀÄgÀÄUÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆnÖzÀÝjAzÀ ¦üAiÀiÁð¢AiÀÄ PÁ®Ä ªÀÄÄjzÀÄ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ, J-2 ºÀ£ÀĪÀÄAvÀ£À vÀ¯ÉUÉ wêÀæ ¸ÀégÀÆ¥ÀzÀ M¼À ¥ÉmÁÖVzÀÄÝ ¸ÀgÀPÁj D¸ÀàvÉæ °AUÀ¸ÀUÀÆgÀÄzÀ°è zÁR°¹zÀÄÝ  aQvÉì ¥ÀqÉAiÀÄĪÁUÀ 2045 UÀAmÉUÉ ªÀÄÈvÀ ¥ÀnÖgÀÄvÁÛ£É. CAvÁ ¸ÀÄgÉñÀ vÀAzÉ ªÀÄ®è¥Àà ¸ÀÆr 28 ªÀµÀð eÁw:ªÀqÀØgÀ G:ªÉÄñÀ£À PÉ®¸À ¸Á: gÉÆÃqÀ®§AqÁ gÀªÀgÀÄ PÉÆlÖ zÀÆj£À ªÉÄðAzÀ °AUÀ¸ÀUÀÆgÀÄ ¥Éưøï oÁuÉ UÀÄ£Éß £ÀA.94/16 PÀ®A. 279,338, 304(J) L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ದಿನಾಂಕ 19-04-2016 ರಂದು ಗಾಯಾಳು 1)    ±ÀgÀt¥Àà vÀAzÉ ±ÁAvÀ¥Àà 34 ªÀµÀð eÁ-ªÀqÀØgÀ G-PÀưPɸÀ ¸Á-ªÀqÀØgÀ Nt vÁ½PÉÆÃnFvÀ£ÀÄ vÀ£Àß  ಹೆಂಡತಿಯ ತಮ್ಮನ ಮದುವೆಗೆ ಆರೋಪಿ  ಬಸವರಾಜ ಜೊತೆಯಲ್ಲಿ ಮೋಟಾರ್ ಸೈಕಲ್ ನಂ ಕೆಎ-28 ಇಪ್ 7931 ನೇದ್ದನ್ನು ತೆಗೆದುಕೊಂಡು ತಾಳಿಕೋಟೆಯಿಂದ ರಾಯಚೂರಿಗೆ ಬರುತ್ತಿರುವಾಗ ಜಾಲಹಳ್ಳಿಯಲ್ಲಿ ಸಂಜೆ 07-00 ಗಂಟೆಯ ಸುಮಾರಿಗೆ ಬಸವೇಶ್ವರ ವೃತ್ತದ ಕಟ್ಟಿಗೆ ಅತಿ ವೇಗ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು ಬಸವೇಶ್ವರ ವೃತ್ತದ ಕಟ್ಟಿಗೆ ಡಿಕ್ಕಿ ಮಾಡಿದ ಪರಿಣಾಮ DgÉÆÃ¦ §¸ÀªÀgÁd vÀAzÉ ºÀÄ®UÀ¥Àà ªÀqÀØgÀ ªÀAiÀÄ 30 ªÀµÀð eÁ-ªÀqÀØgÀ G-ªÉÄñÀ£ï PÉ®¸À ¸Á-ªÀqÀØgÀ Nt FvÀ£À ಬಲಗಾಲಿಗೆ ಮತ್ತು ಬಲಗೈಗೆ ಹಾಗು ಇತರೆ ಕಡೆ ಬಾರಿ ರಕ್ತಗಾಯ ಮತ್ತು ಮೋಟಾರ್ ಸೈಕಲ್ ನಲ್ಲಿ ಹಿಂದೆ ಕುಳಿತಿದ್ದ ಶರಣಪ್ಪನಿಗೆ ಬಲಗಾಲಿಗೆ ಬಲ ಹಣೆಗೆ ಗದ್ದಕ್ಕೆ ತಲೆಗೆ ಬಾರಿ ರಕ್ತಗಾಯವಾಗಿದೆ CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ C.¸ÀA.56/2016 PÀ®A 279 ,338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                                                  
¥Éưøï zÁ½ ¥ÀæPÀgÀtzÀ ªÀiÁ»w:-
               ದಿ:-19/04/2016 ರಂದು ಸಂಜೆ 4-45 ಗಂಟೆಗೆ ಪಿ.ಎಸ್.ಐ.ಬಳಗಾನೂರುರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 11-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ದಿ;-19/04/2016 ರಂದು ನಾನು ಠಾಣೆಯಲ್ಲಿರುವಾಗ ಉದ್ಬಾಳ ಸೀಮಾಂತರದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ.ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ದಾಳಿ ಕುರಿತು ಉದ್ಬಾಳ ಸೀಮಾಂತರದ ಬಸವರಾಜ ಉದ್ಬಾಳ ಇವರ ಹೊಲದ ಕಡೆಗೆ ಹೋಗಲು ಬಸವರಾಜ ಉದ್ಬಾಳ ಇವರ ಹೊಲದ ಹತ್ತಿರ ಹೋಗಿ ಮರೆಯಾಗಿ ಜೀಪನ್ನು ನಿಲ್ಲಿಸಿ ಅದರಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸವರಾಜ ಉದ್ಬಾಳ ಈತನ ಹೊಲದಲ್ಲಿಯ ಗಿಡಿದ ಕೆಳಗೆ ಬಯಲು ಜಾಗೆಯಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 11-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ 51,100/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲೆ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.49/2016.ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                                          
     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.04.2016 gÀAzÀÄ 64 ¥ÀææPÀgÀtUÀ¼À£ÀÄß ¥ÀvÉÛ ªÀiÁr 9,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

18 Apr 2016

Reported Crimes



                                 
¥ÀwæPÁ ¥ÀæPÀluÉ

  ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹ ¥ÀæPÀgÀtzÀ ªÀiÁ»w:-      
                 ಮಸರಕಲ್ ಗ್ರಾಮದ  ಲೈಬ್ರರಿ ಕಟ್ಟಡದ ಮುಂದೆ ಇರುವ ವೃತ್ತದದ ಮೇಲೆ ಡಾ// ಬಿ.ಆರ್. ಅಂಬೇಡ್ಕರ ಮತ್ತು ಬಾಬು ಜಗಜೀವನ ರಾಮ್  ಇವರಿಬ್ಬರ ಭಾವ ಚಿತ್ರವಿರುವ ಫೋಟೋವನ್ನು  ಇಟ್ಟಿದ್ದು ಯಾರೋ ದುಷ್ಕರ್ಮಿಗಳು ದಿನಾಂಕ-14-04-2016 ರಂದು ರಾತ್ರಿ  10-00 ಗಂಟೆಯಿಂದ ದಿನಾಂಕ-15-04-2016 ರಂದು ಬೆಳಿಗ್ಗೆ 05-00 ಗಂಟೆಯ ಅವದಿಯಲ್ಲಿ ಬಾಬು ಜಗಜೀವನ ರಾಮ ರವರ ಫೊಟೋಗೆ ಸಗಣಿಯನ್ನು ಎಸೆದು ಮತೀಯ ಭಾವನೆಗಳಿಗೆ ಅಪಮಾನ ಮಾಡಿದ್ದು ಇರುತ್ತದೆ. ಅಂತಾ ಇದ್ದ  ಗಣಿಕೀಕೃತ ಫಿರ್ಯಾದಿ ²æÃ gÀWÀÄ£ÁxÀ vÀAzÉ ¸ÀħâtÚ 44ªÀµÀð, ¥ÀAZÁAiÀÄvÀ C©üªÀÈ¢Ý C¢üPÁj  ªÀĸÀgÀPÀ¯ï  ಸಾರಾಂಶದ ಮೇಲಿಂದ  ಗಬ್ಬೂರು ಠಾಣೆ ಗುನ್ನೆ ನಂಬರ್ 48/2016 ಕಲಂ: 295 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-                                                                                                                   
               ¢£ÁAPÀ 15/4/16 gÀAzÀÄ 2000 UÀAmÉUÉ DgÉÆÃ¦ gÀ« vÀAzÉ PÀĪÀiÁgÉ¥Àà 22 ªÀµÀð eÁw ºÀjd£À ¸Á:¸ÁUÀgÀPÁåA¥ï vÁ: ¹AzsÀ£ÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï ZÉ¹ì £ÀA.JA© J¯ï ºÉZïJ11JnJ¥sÀ9J¯ï 17386 £ÉÃzÀÝgÀ »AzÉ ²ªÀUÁå¤ vÀAzÉ zÀÄgÀÄUÀ¥Àà 25 ªÀµÀð eÁw ºÀjd£À G: MPÀÌ®ÄvÀ£À ¸Á:UËqÀ£À¨sÁ« ºÁ°ªÀ¹Û ¸ÁUÀgÀ PÁåA¥ï FvÀ£À£ÀÄß PÀÆr¹PÉÆAqÀÄ ªÉÆÃmÁgÀ ¸ÉÊPÀ¯ï CwªÉÃUÀ & C®PÀëvÀ£À ¢AzÀ £ÀqɹPÉÆAqÀÄ §AzÀÄ UËqÀ£À¨sÁ«-§¼ÀUÁ£ÀÆgÀÄ gÀ¸ÉÛ £ÁgÁAiÀÄt¥Àà EªÀgÀ ºÉÆ®zÀ ªÀÄÄA¢£À gÀ¸ÉÛAiÀÄ°è £ÀqÉzÀÄPÉÆAqÀÄ ºÉÆgÀnzÀÝ ¦üAiÀiÁð¢AiÀÄ vÁ¬Ä zÀÄgÀÄUÀªÀÄä UÀAqÀ ªÀÄ®è¥Àà PÉÆªÀÄÆßgÀÄ 48 ªÀµÀð eÁw PÀÄgÀħgÀ G:ºÉÆ®ªÀÄ£ÉPÉ®¸À ¸Á:UËqÀ£À¨sÁ« EªÀjUÉ lPÀÌgÀ PÉÆnÖzÀÝjAzÀ  zÀÄgÀÄUÀªÀÄä¼À JqÀªÀÄ®Q£À ºÀwÛgÀ gÀPÀÛUÁAiÀĪÁV E¤ßvÀgÉà PÀqÉUÀ¼À°è ¨sÁj UÁAiÀÄUÀ¼ÁV ¥ÀæeÁջãÀ ¹ÜwAiÀİèzÀÄÝ, DgÉÆÃ¦ ªÀÄvÀÄÛ ²ªÀUÁå¤ EªÀjUÀÆ ¸ÁzsÁ ªÀÄvÀÄÛ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ, zÀÄgÀUÀªÀÄä¼À£ÀÄß §¼Áîj «ªÀiïì D¸ÀàvÉæAiÀİè zÁR°¹zÀÄÝ, aQvÉì ¥sÀ®PÁj DUÀzÉà ¢£ÁAPÀ 16/4/16 gÀAzÀÄ 0530 UÀAmÉUÉ ªÀÄÈvÀ¥ÀnÖgÀÄvÁÛ¼É.CAvÁ ªÀiÁ¼ÀªÀÄä UÀAqÀ zÀÄgÀÄUÀ¥Àà vÉÆÃ¼À¢¤ß 28 ªÀµÀð eÁw PÀÄgÀħgÀ G: ºÉÆ®ªÀÄ£É PÉ®¸À ¸Á: UËqÀ£À¨sÁ«.gÀªÀgÀÄ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ  oÁuÉ  UÀÄ£Éß £ÀA.45/16 PÀ®A 279, 337,338, 304(J)  L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ದಿನಾಂಕ;-17/04/2016 ರಂದು ಬೆಳಗಿನ ಜಾವ 03-30 ಗಂಟೆಗೆ ಸಿಂಧನೂರ-ರಾಯಚೂರು ಮುಖ್ಯ ರಸ್ತೆಯ ಮಣ್ಣೀಕೇರಿ ಕ್ಯಾಂಪ ಪಿರ್ಯಾದಿ ವಾಸಿಸುವ ಗುಡಿಸಲು ಹತ್ತಿರ  ಪಿರ್ಯಾದಿ ಶ್ರೀ.ಶರಣಪ್ಪ ತಂದೆ ತಿಮ್ಮಪ್ಪ ಮಂಡನೋರ ವಯಾ 28 ವರ್ಷ,ನಾಯಕ,ಸಾ;-ಒಕ್ಕಲುತನ ಸಾ:-ಮಣ್ಣೀಕೇರಿ ಕ್ಯಾಂಪ  ತಾ;-ಸಿಂಧನೂರ ಮತ್ತು ತನ್ನ ಹೆಂಡತಿ ಮಕ್ಕಳು ರಸ್ತೆಯ ಪಕ್ಕದಲ್ಲಿರುವ ತಮ್ಮ ಹೊಲದಲ್ಲಿ ಹಾಕಿರುವ ಗುಡಿಸಲಲ್ಲಿ ಮಲಗಿಕೊಂಡಿರುವಾಗ ಅದೇ ವೇಳೆಗೆ ಹುಸೇನಸಾಬ ತಂದೆ ಮೌಲಾಸಾಬ 53 ಮುಸ್ಲಿಂ ಬ್ಯಾಡ್ಜ ನಂ-4457 ಬಸ್ಸ ನಂ-ಕೆಎ-25-ಎಫ-2989 ರ ಚಾಲಕ ಸಾ-ಸವದತ್ತಿ ಜಿ:-ಬೆಳಗಾವಿ ಹಾ. . ದಂಡೇಲಿ ಬಸ್ಸ ಡಿಪೋ  FvÀ£ÀÄ ತನ್ನ ಬಸ್ಸ£ÀÄß  ಸಿಂಧನೂರ ಕಡೆಯಿಂದ ರಾಯಚೂರ ಕಡೆಗೆ ತಾನು ನಡೆಸುತ್ತಿದ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೋಂಡು ಬಂದು ರಸ್ತೆಯ ಮೇಲೆ ನಿಯಂತ್ರಣಗೊಳಿಸದೆ ಬಸ್ಸನ್ನು ಬಲಗಡೆ ತಿರುಗಿಸಿದ್ದರಿಂದ ಪಿರ್ಯಾದಿ ವಾಸಿಸುವ ಗುಡಿಸಲು ಮೇಲೆ ಹಾಯ್ದಿದ್ದು  ಇರುತ್ತದೆ. ಇದ್ದರಿಂದ ಪಿರ್ಯಾದಿದಾರನಿಗೆ ಮತ್ತು ಆರೋಪಿತನಿಗೆ ಸಾದಾ ಸ್ವಾರೂಪದ ರಕ್ತಗಾಯವಾಗಿದ್ದು ಇರುತ್ತದೆ.ಅಲ್ಲದೆ ಪಿರ್ಯಾದಿಯ ಎರಡು ಗುಡಿಸಲು ಸಂಪೂರ್ಣ ನೆಲಸಮವಾಗಿದ್ದು 1-ಕೋಳಿ, 10 ಕೋಳಿ ಮರಿ,ಸತ್ತಿದ್ದು 1- ನೆಲುಚೀಲ,2-ಅಕ್ಕಿ ಚೀಲ ಮತ್ತು ದಿನಬಳಿಕೆ  ಅಡುಗೆ ಸಾಮಾನು ಎಲ್ಲವೂ ಅ ಕಿ 70,500/- ಬೆಲೆ ಬಾಳುವವು ರಸ್ತೆ ಅಪಘಾತದಲ್ಲಿ ಲುಕ್ಸನಾಗಿದ್ದು ಇರುತ್ತದೆ. ಸದರ ಬಸ್ಸ ಚಾಲಕನಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮಂತಾಗಿದ್ದ  ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 47/2016.ಕಲಂ,279,337,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.04.2016 gÀAzÀÄ 08 ¥ÀææPÀgÀtUÀ¼À£ÀÄß ¥ÀvÉÛ ªÀiÁr 800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

17 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:                                                                                                                                   gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ªÀÄÄvÀÛtÚ vÀAzÉ zÉÆqÀØ¥Àà ªÀAiÀÄ 22 eÁ: °AUÁAiÀÄvÀ G:qÉæöʪÀgï ¸Á: CqÀ«¨sÁ«  vÁ: PÀĵÀÖV  FvÀ£ÀÄ vÀ£Àß ¯Áj £ÀA PÉJ 02- JJ-7879 £ÉzÀÝgÀ ZÁ®PÀ¤zÀÄÝ DzÀgÀ°è ZÀ¥Àà® ¯ÉÆÃqÀ ªÀiÁrPÉÆÃAqÀÄ ¦üAiÀiÁ𢠧¸ÀªÀgÁd vÀAzÉ zÀÄgÀUÀ¥Àà ªÀAiÀÄ 21 eÁ: PÀ¨ÉâgÀ  G: QèãÀgÀ ¸Á: CqÀ«¨sÁ«  vÁ: PÀĵÀÖV FvÀ£À£ÀÄß ºÀwÛ¹ PÉÆAqÀÄ ¨ÉAUÀ¼ÀÆgÀ PÀqɬÄAzÀ gÁAiÀÄZÀÆjUÉ ¸ÁV¸À®Ä ºÉÆgÀlÄ gÁAiÀÄZÀÆgÀ ¹AzsÀ£ÀÆgÀ gÀ¸ÉÛAiÀÄ ªÉįɠ CwêÉÃUÀ ºÁUÀÄ C®PÀëöåvÀ£À¢AzÀ £ÀqɸÀÄvÀÛ ºÉÆgÀlÄ CgÀV£ÀªÀÄgÀ PÁåA¥À ºÀwÛgÀ gÀ¸ÉÛAiÀÄ JqÀ§¢AiÀİè gÁAiÀÄZÀÆgÀ PÀqÉ ªÀÄÄRªÁV  PÉlÄÖ ¤AwzÀÝ ¯Áj £ÀA J¦ 02-nJ -4741 £ÉzÀÝPÉÌ »A§zÀUÉ lPÀÌgÀ PÉÆlÄÖ C¥ÀWÁvÀ ¥Àr¹gÀÄvÁÛ£É EzÀjAzÁV ¦üAiÀiÁð¢UÉ ¸ÁzÁgÀt UÁAiÀĪÁV DgÉÆ¦vÀ¤UÉ UÀA©üÃügÀ ¸ÀégÀÆ¥Àz UÁAiÀiÁUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 21/2016 ಕಲಂ 279, 337, 338 ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
                 ¢£ÁAPÀ: 15/04/2016 gÀAzÀÄ gÁwæ 10-00 UÀAmɬÄAzÀ ¢£ÁAPÀ: 16-04-2016 gÀAzÀÄ ¨É¼ÀV£À 5-00 UÀAmÉAiÀÄ CªÀ¢üAiÀİè CgÀPÉÃgÀ UÁæªÀÄzÀ°è£À mÁmÁ EArPÁå±ï JnJA ±ÁSÉAiÀİè£À JnJA ªÀĶãï AiÀÄAvÀæªÀ£ÀÄß AiÀiÁgÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÁÝgÉ CAvÁ JAnJA ±ÁSÉUÉ ¨ÁrUÉ ¤ÃrzÀ ªÀİèPÁdÄð£À vÀAzÉ: §¸ÀªÀgÁd EªÀgÀÄ ¦ügÁå¢zÁjUÉ ¥sÉÆÃ£ï ªÀiÁr w½¹zÀÝjAzÀ ¦ügÁå¢zÁgÀ£ÀÄ JnJA ±ÁSÉUÉ §AzÀÄ £ÉÆÃrzÀÄÝ, ±ÁSÉAiÀİèzÀÝ JnJA ªÀĶãï 3 ®PÀë gÀÆ¥Á¬Ä ¨É¯É¨Á¼ÀĪÀÅzÀÄ ªÀÄvÀÄÛ ªÀĶãï£À°èzÀÝ £ÀUÀzÀÄ ºÀt 19,900 gÀÆ¥Á¬Ä »ÃUÉ MlÄÖ 3,19,900 gÀÆ. ¨É¯É ¨Á¼ÀĪÀ ªÀ¸ÀÄÛ ªÀÄvÀÄÛ £ÀUÀzÀÄ ºÀtªÀ£ÀÄß AiÀiÁgÉÆÃ PÀ¼ÀîgÀÄ gÁwæAiÀÄ CªÀ¢üAiÀİè PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀ¼ÀĪÁzÀ £ÀUÀzÀÄ ºÀt ªÀÄvÀÄÛ JnJA ªÀÄ¶Ã£ï ªÀÄvÀÄÛ DgÉÆÃ¦vÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ ¦ügÁå¢zÁgÀgÀÄ UÀtQÃPÀgÀt ªÀiÁr¹zÀ zÀÆgÀ£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ.UÀÄ£Éß £ÀA: 87/2016 PÀ®A.380 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ;-16/04/2016 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರನಾದ ಬಸವರಾಜ ತಂದೆ ಕನಕಪ್ಪ ಸಾ;-ಗೌಡನಬಾವಿ ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು , ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಯವರಿಗೆ ನಾವು ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳಿರುತ್ತೇವೆ. ಅಕ್ಕ ಬಸಮ್ಮ, ನನಗೆ ಮತ್ತು ತಂಗಿ ಲಕ್ಷ್ಮಿ ಇವರುಗಳಿಗೆ ಮದುವೆಯಾಗಿದ್ದು ನನ್ನ ತಂಗಿ ಸರಸ್ವತಿ ಈಕೆಗೆ ಇನ್ನೂ ಮದುವೆಯಾಗಿರುವುದಿಲ್ಲಾ.ನಮ್ಮ ತಂದೆ ತಾಯಿಯವರೊಂದಿಗೆ ಮನೆಯಲ್ಲಿದ್ದು ಮನೆ ಕೆಲಸ ಮಾಡಿಕೊಂಡಿರುತ್ತಾಳೆ.ನಮ್ಮ ಗ್ರಾಮದ ನಮ್ಮ ಕುಲಸ್ಥರಾದ ನರಸಮ್ಮ ಈಕೆಯ ಮಗಳಾದ ಗ್ಯಾನಮ್ಮ ಈಕೆಯನ್ನು ಮಾನ್ವಿ ತಾಲೂಕಿನ ಕೊಟ್ನೆಕಲ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು,ಈಕೆಯ ಮೈದುನನಾದ ಶೀನು ಈತನು ಆಗಾಗ ನಮ್ಮೂರಿಗೆ ಬರುತ್ತಿದ್ದು ಮತ್ತು ಸುಮಾರು ದಿನಗಳ ಕಾಲ ಇಲ್ಲಿಯೆ ಇದ್ದು ಹೋಗುತ್ತಿದ್ದನು. ದಿನಾಂಕ;-15/04/2016 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನನ್ನ ತಂಗಿ ಸರಸ್ವತಿ ಈಕೆಯು ಬಹಿರ್ದೆಶೆಗೆಂದು ಹೋಗಿರುವಾಗ ಶೀನು ಈತನು ನನ್ನ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಇದಕ್ಕೆ ಗ್ಯಾನಮ್ಮಳ ತಾಯಿ ನರಸಮ್ಮ ಮತ್ತು ಅಣ್ಣನಾದ ಯಮನಪ್ಪ ಇವರುಗಳು ಸಾಥ ನೀಡಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 46/2016. ಕಲಂ, 363, 109 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
,                ದಿ;-15/04/2016 ರಂದು ಸಂಜೆ 5 ಗಂಟೆಗೆ ಪಿರ್ಯಾದಿಯು ತನ್ನ ತಾಯಿಯವರೊಂದಿಗೆ ಗೌಡನಬಾವಿ ಗ್ರಾಮದ ತನ್ನ ಅಣ್ಣನ ಮನೆಗೆ ಬಂದಿದ್ದು, ನಂತರ ರಾತ್ರಿ 8 ಗಂಟೆ ಸುಮಾರಿಗೆ ಬಳಗಾನೂರು ರೋಡ್ ಹತ್ತಿರ ಇರುವ ಕಾಲುವೆ ಮೇಲೆ ಇದ್ದ ತನ್ನ ಮನೆಗೆ ತನ್ನ ತಾಯಿಯವರೊಂದಿಗೆ ನಡೆದುಕೊಂಡು ನಾರಾಯಣಪ್ಪ ಇವರ ಹೊಲದ ಮುಂದಿನ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ ತಾಯಿಗೆ ಟಕ್ಕರಕೊಟ್ಟಿದ್ದರಿಂದ ಆಕೆಯು ಪುಟಿದು ಕೆಳಗೆ ಬೀಳಲು ಮೋಟಾರ್ ಸೈಕಲ್ ಚಾಲಕನು ಆಕೆಯ ಬಲಗಾಲು ಮೇಲೆ ನಡೆಸಿಕೊಂಡು ಹೋಗಿ ತಾನು ಸಹ ಮೋಟಾರ್ ಸೈಕಲದಿಂದ ಕೆಳಗೆ ಬಿದ್ದಿದ್ದು, ಆಗ ತನ್ನ ತಾಯಿಯನ್ನು ಎಬ್ಬಿಸಿ ನೋಡಲಾಗಿ ಎಡಮಲಕಿನ ಹತ್ತಿರ ರಕ್ತಗಾಯ, ಬಲಗಾಲು ಮತ್ತು ಎಡಗೈ ಮುರಿದಂತೆ ಆಗಿದ್ದು, ತನ್ನ ತಾಯಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಮೋಟಾರ್ ಸೈಕಲ್ ನೋಡಲಾಗಿ ಹಿರೋ ಹೆಚ್ ಎಫ್-ಡಿಲಕ್ಸ್ ಇದ್ದು ಅದಕ್ಕೆ ನಂಬರ ಇರಲಿಲ್ಲಾ ಚೆಸ್ಸಿ ನಂ.MBLHA11ATF9L17386 ಅಂತಾ ಇದ್ದು ಅದರ ಚಾಲಕನ ಹೆಸರು ರವಿ ತಂದೆ ಕುಮಾರಪ್ಪ ಮತ್ತು ಆತನ ಹಿಂದೆ ಕುಳಿತವನ ಹೆಸರು ಶಿವಗ್ಯಾನಿ ತಂದೆ ದುರುಗಪ್ಪ ಸಾ;-ಸಾಗರ ಕ್ಯಾಂಪ್ ಅಂತಾ ಗೊತ್ತಾಗಿದ್ದು ಅವರಿಬ್ಬರಿಗೂ ಸಹ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು,ನಂತರ ನಮ್ಮ ತಾಯಿಯನ್ನು ಇಲಾಜು ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವಾಗ ನನ್ನ ತಾಯಿ ಗುಣಮುಖಾಳಾಗದೆ ಈ ದಿನ ದಿ:-16/04/2016 ರಂದು ಬೆಳಿಗ್ಗೆ 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ನನ್ನ ತಾಯಿಗೆ ಟಕ್ಕರಕೊಟ್ಟ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿರ್ಯಾದಿಯ ªÉÄðAzÀ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.45/2016.ಕಲಂ.279,337,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.