Thought for the day

One of the toughest things in life is to make things simple:

11 Feb 2016

Reported Crimes



ಶ್ರೀ. ತಾಯಪ್ಪ ತಂದೆ ಶರಣಪ್ಪ ಬುಕ್ಕ, 32 ವರ್ಷ, ಕುರುಬರ, ಕುರಿ ಕಾಯುವ ಕೆಲಸ, ಸಾ: ಶಾಖವಾದಿ ತಾ: ರಾಯಚೂರು,ಫಿರ್ಯಾದಿದಾರರು ನಿನ್ನೆ ದಿನಾಂಕ. 09-2-2016 ರಂದು ಮಧ್ಯಾಹ್ನ 1400 ಗಂಟೆಯ ಸುಮಾರಿಗೆ ಶಾಕಾವಾದಿ ಗ್ರಾಮದ ತನ್ನ ಮನಗೆ ಯಾರೋ ಒಬ್ಬ ಅಪರಿಚಿತನು ಬಂದು ಮನೆಯಲ್ಲಿದ್ದ ತನ್ನ ಹೆಂಡತಿಗೆ ಹಸಿವು ಆಗಿದೆ ಅಂತಾ ಕೇಳಿದ್ದರಿಂದ ತನ್ನ ಹೆಂಡತಿ ತಾಯಮ್ಮ ಆತನಿಗೆ ಮನೆಯ ಹೊರಗೆ ಕುಡಿಸಿ ಊಟ ಕೊಡಲಾಗಿ ಊಟ ಮಾಡಿದ ನಂತರ ಸದರಿ ಅಪರಿಚಿತ ಮನೆಯಲ್ಲಿ ತನ್ನ 5 ವರ್ಷದ ಮಗ ಮರಿಸ್ವಾಮಿ ಇತನಿಗೆ ಮಂಡಾಳು, ಬೆಲ್ಲಾ ತಿನ್ನಲು ಕೊಟ್ಟು ನಂತರ ಸದರಿ ತನ್ನ ಮಗನನ್ನು ತನ್ನೊಂದಿಗೆ ಕರೆದುಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ವಗೈರೆ ನೀಡಿದ ಹೇಳಿಕೆ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
          ನಂತರ ಪ್ರಕರಣದ ತನಿಖೆಯಲ್ಲಿ ದಿನಾಂಕ: 10.02.2016 ರಂದು ಪ್ರಕರಣದ ಸಾಕ್ಷ್ಯಧಾರಗಳನ್ನು ಆಧರಿಸಿ ಆರೋಪಿ ಅಪರಿಚಿತನನ್ನು ರಾತ್ರಿ 21.00 ಗಂಟೆಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಪರಿಪ್ರಶ್ನೆ ಮಾಡಿ ಸದರಿಯವನ ಸ್ವಖುಷಿ ಹೇಳಿಕೆಯನ್ನು ದಾಖಲು ಪಡಿಸಿಕೊಳ್ಳಲಾಗಿ ಸದರಿಯವನು ತನ್ನ ಹೆಸರು ವಿರೇಶ ತಂ: ಕಂಬಯ್ಯ ವಯ: 30 ವರ್ಷ ಜಾ: ಬೋಯ, ಸಾ: ಚಟ್ಲ ಮಲ್ಲಾಪೂರ ತಾ: ಗದ್ವಾಲ್, ಜಿ: ಮಹಬೂಬ್ ನಗರ ಅಂತಾ ಹೇಳಿದ್ದಲ್ಲದೇ ಪ್ರಥಮ ವರ್ತಮಾನ ಪತ್ರದ ಕೃತ್ಯದ ಬಗ್ಗೆ ತನ್ನ ತಪ್ಪೊಪ್ಪಿಗೆ ನೀಡಿದ್ದು ಹಾಗೂ ಸದರಿ ಆಪಾದೀತನು ತಾನು ಸದರಿ ಬಾಲಕ ಮರಿಸ್ವಾಮಿ ತಂ: ತಾಯಪ್ಪ, 5 ವರ್ಷ, ಕುರುಬರ ಸಾ: ಶಾಖಾವಾದಿ ಈತನನ್ನು ದಿನಾಂಕ: 09.02.2016 ರಂದು ಮದ್ಯಾಹ್ನ ತಾನು ಶಾಖವಾದಿ ಗ್ರಾಮದಿಂದ ಅಪಹರಿಸಿಕೊಂಡು ಸದರಿ ಬಾಲಕನನ್ನು ರಾಯಚೂರು ನಗರದ KSRTC ಸಿಬ್ಬಂದಿಯವರ ಕ್ವಾಟರ್ಸ ಬದಿಯ ಈಶ್ವರ ಗುಡಿಯ ಹತ್ತಿರ ಮುಳ್ಳು ಗಿಡಗಂಟೆಗಳ ಸ್ಥಳದಲ್ಲಿ ಕರೆದೊಯ್ದು ಸದರಿ ಬಾಲಕನೊಂದಿಗೆ ಅನೈಸರ್ಗಿಕ ಸಂಭೋಗ ಮಾಡಿ ಕತ್ತು ಹಿಚುಕಿ ಕೊಲೆ ಮಾಡಿದ್ದಲ್ಲದೇ, ಆತನ ಎರಡೂ ಕಿವಿಗಳನ್ನು ಬ್ಲೇಡಿನಿಂದ ಕತ್ತರಿಸಿ ಕಿವಿಗಳಲ್ಲಿನ ಬಂಗಾರದ ಮುರುವುಗಳನ್ನು ತೆಗೆದುಕೊಂಡು ತನ್ನ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಶವವನ್ನು ಅಲ್ಲಿಯೇ ಗಿಡಗಂಟೆಗಳಲ್ಲಿ ಬಿಸಾಡಿ, ನಂತರ ಬಂಗಾರದ ಮುರುವುಗಳನ್ನು ಮಾರಿ ಹಣ ಪಡೆದುಕೊಂಡಿದ್ದು ಇರುತ್ತದೆ ಅಂತಾ ವಗೈರೆ ಸ್ವಖುಷಿ ಹೇಳಿಕೆ ನೀಡಿದ್ದು, ಮೇರೆಗೆ ಸದರಿಯವನ ವಶದಲ್ಲಿದ್ದ ಹಣ ರೂ: 4200/- ಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದಲ್ಲದೇ ಸದರಿಯವನ ತೋರಿಕೆಯ ಮೇರೆಗೆ ರಾಯಚೂರು ನಗರದ KSRTC ಸಿಬ್ಬಂದಿ ವಸತಿ ಗೃಹಗಳ ದಕ್ಷಿಣ ದಿಕ್ಕಿಗಿರುವ ಈಶ್ವರ ಗುಡಿಯ ಮುಳ್ಳು ಗಿಡಗಂಟೆಗಳಲ್ಲಿ ದೊರೆತ ಅಪಹರಣಕ್ಕೊಳಗಾದ ಬಾಲಕ ಮರಿಸ್ವಾಮಿಯ ಮೃತದೇಹವನ್ನು ಮುಂದಿನ ಕ್ರಮ ಕುರಿತು ದಿನಾಂಕ: 11.02.2016 ರಂದು ರಾತ್ರಿ 01.30 ಗಂಟೆಯ ಸುಮಾರಿಗೆ ರಿಮ್ಸ ಭೋದಕ ಆಸ್ಪತ್ರೆಗೆ ಮುಂದಿನ ಕ್ರಮ ಕುರಿತು ಕಾಯ್ದಿರಿಸಿದ್ದು ಇರುತ್ತದೆ.
            ರೀತಿ ಪ್ರಕರಣದಲ್ಲಿ ವರೆಗಿನ ತನಿಖೆಯಿಂದ ಆರೋಪಿತನು ಮೃತ ಬಾಲಕನನ್ನು ಅವನ ಕಿವಿಯಲ್ಲಿನ ಬಂಗಾರದ ಮುರುವುಗಳನ್ನು ದೋಚುವ ಉದ್ದೇಶದಿಂದ ಅಪಹರಿಸಿಕೊಂಡು, ಮೇಲಿನ ಸ್ಥಳಕ್ಕೆ ಕರೆದೊಯ್ದಿದ್ದಲ್ಲದೇ, ಸದರಿ ಬಾಲಕನೊಂದಿಗೆ ಅನೈಸರ್ಗಿಕವಾಗಿ ವರ್ತಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೇ ಎರಡೂ ಕಿವಿಗಳನ್ನು ಬ್ಲೇಡಿನಿಂದ ಕತ್ತರಿಸಿ ಬಂಗಾರದ ಮುರುವುಗಳನ್ನು ತೆಗೆದುಕೊಂಡು ಶವವನ್ನು ತನ್ನ ಕೃತ್ಯ ಮರೆಮಾಚುವ ಕುರಿತು ಮುಳ್ಳುಗಿಡಗಂಟೆಗಳಲ್ಲಿ ಎಸೆದು ಹೋಗಿದ್ದಾಗಿ  ಕಂಡು ಬಂದಿದ್ದು ಮೇರೆಗೆ    UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 25/2016 PÀ®A 369, 302, 201, 392 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:11.02.2016 gÀAzÀÄ   -E¯Áè-- ¥ÀææPÀgÀtUÀ¼À£ÀÄß ¥ÀvÉÛ ªÀiÁr -E¯Áè--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

10 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 09/02/16 ರಂದು 23.00 ಗಂಟೆಗೆ ಅಮರೇಶ ತಂದೆ ಬಸವರಾಜಪ್ಪ , 45 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಉಮಳಿ ಪನ್ನೂರು ತಾ: ಮಾನವಿ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 9/02/16 ರಂದು ಮಧ್ಯಾಹ್ನ 2.30 ಗಂಟೆಗೆ ಫಿರ್ಯಾದಿ ತಮ್ಮನಾದ ರವಿಕುಮಾರನು ಮಾನವಿಗೆ ಹೋಗಿ ಬರುವದಾಗಿ ಹೇಳಿ ತಮ್ಮೂರಿನಿಂದ ಮಾನವಿಗೆ ಬಂದಿದ್ದು , ರಾತ್ರಿ 10.00 ಗಂಟೆ ಸುಮಾರಿಗೆ ಫಿರ್ಯಾದಿಯು ತಮ್ಮೂರಿನಲ್ಲಿದ್ದಾಗ ರವಿಕುಮಾರನ ಪೋನ್ ನಂ 8971298984 ನೇದ್ದರಿಂದ ತನ್ನ ಫೋನಿಗೆ ಫೋನ್ ಬಂದಿದ್ದು ಕಡೆಯಿಂದ ಮಾತನಾಡಿದವರು  ಮಾನವಿ ಸಿಂಧನೂರ ಮುಖ್ಯ ರಸ್ತೆಯಲ್ಲಿ  ಇರುವ ಮಾನವಿ ನಗರದ ದುರ್ಗಾ ಭವಾನಿ ಸಾವೂಜಿ ಖಾನಾವಳಿಯ ಹತ್ತಿರ ಒಬ್ಬ ಮನುಷ್ಯ  ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಆತನ ಮೊಬೈಲ್ ನಿಂದ ಮಾತನಾಡುತ್ತಿದ್ದೇವೆ  ಅಂತಾ ತಿಳಿಸಿದ್ದರಿಂದ  ಗಾಭರಿಯಾಗಿ ತನ್ನ ಸಂಭಂಧಿಕರೊಂದಿಗೆ ಮಾನವಿಗೆ ಬಂದು ದುರ್ಗಾಭವಾನಿ ಸಾವೂಜಿ ಖಾನಾವಳಿ ಹತ್ತಿರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಶವವನ್ನು ನೋಡಲಾಗಿ  ಶವವು ತನ್ನ ತಮ್ಮ ರವಿಕುಮಾರನದು ಇದ್ದು ಆತನ ತಲೆಯ ಮೇಲೆ ಯಾವುದೋ ಒಂದು ವಾಹನ ಹಾಯ್ದು ಹೋಗಿದ್ದರಿಂದ ತಲೆಯು ಹೊಡೆದು ಮಾಂಸ, ಮೆದುಳು, ರಕ್ತ ಹೊರಬಂದು ಸತ್ತಿದ್ದನು.  ದಿನಾಂಕ 9/02/16 ರಂದು ಮಧ್ಯಾಹ್ನ 2.30 ಗಂಟೆಯ ನಂತರದಿಂದ ರಾತ್ರಿ 10.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಮ್ಮ ತಮ್ಮ ರವಿಕುಮಾರನಿಗೆ ಢಿಕ್ಕಿ ಕೊಟ್ಟು ನಿಲ್ಲಿಸದೇ ಹೋಗಿದ್ದು ಕಾರಣ ನನ್ನ ತಮ್ಮನು ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತಪಡಿಸಿ  ಹೋದ ವಾಹನವನ್ನು ಹಾಗೂ  ಅದರ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 26/16 ಕಲಂ 279,304() ಐಪಿಸಿ ಮತ್ತು 187 ಐಎಂವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.
¢£ÁAPÀ;-08-02-2016 gÀAzÀÄ ¸ÁAiÀÄAPÁ® 05-00 UÀAmÉAiÀÄ ¸ÀĪÀiÁjUÉ ºÀÆ«£ÀqÀV-zÉêÀzÀÄUÀð ªÀÄÄRågÀ¸ÉÛAiÀİè UÉÆÃ¥Á¼À¥ÀÄgÀ PÁæ¸ï ºÀwÛgÀ, ®PÀëöät vÀAzÉ PÀªÀÄ®¥Àà ªÀ:55 eÁ:®ªÀiÁt G:MPÀÌ®ÄvÀ£À ¸Á:¸Á¹éUÉÃgÁ vÁAqÁ vÁ:zÉêÀzÀÄUÀð. ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ vÁ«§âgÀÄ vÀªÀÄä vÁAqÁ¢AzÀ zÀvÀÛjV ¨sÁUÀåªÀAw zÉêÀ¸ÁÜ£ÀPÉÌ ºÉÆÃV zÀ±Àð£À ªÀiÁrPÉÆAqÀÄ »ÃgÉÆÃ ¥ÁµÀå£ï ¥ÉÆæÃ ªÉÆÃmÁgï ¸ÉÊPÀ¯ï £ÀA PÉJ-36/FF-0413 £ÉÃzÀÝ£ÀÄß ¦üAiÀiÁð¢AiÀÄ ªÀÄUÀ£ÀÄ £ÀqɸÀÄwÛzÀÄÝ vÁ£ÀÄ »AzÀÄUÀqÉ PÀĽwzÀÄÝ ºÀÆ«£ÀqÀV-zÉêÀzÀÄUÀð ªÀÄÄRågÀ¸ÉÛAiÀİè UÉÆÃ¥Á¼À¥ÀÄgÀ PÁæ¸ï ºÀwÛgÀ ¦üAiÀiÁð¢AiÀÄ ªÀÄUÀ£ÀÄ ªÉÆmÁgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ  £ÀqɸÀÄwÛzÁÝUÀ, JzÀÄgÀUÀqÉ zÉêÀzÀÄUÀðzÀ PÀqɬÄAzÀ §AzÀ ªÉÆÃmÁgï ¸ÉÊPÀ¯ï £ÀA PÉJ-33/PÉ-0668 £ÉÃzÀÝgÀ ZÁ®PÀ£ÀÄ PÀÆqÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ JgÀqÀÄ ªÉÆmÁgï ¸ÉÊPÀ¯ï ¸ÀªÁgÀgÀÄ ¤AiÀÄAvÀæt ªÀiÁqÀzÉà C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ ªÀÄUÀ gÀªÉÄñÀ¤UÉ ªÀÄvÀÄÛ ªÀĺɪÀÄÆzï ¸Á¨ï EªÀgÀÄUÀ½UÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÝjAzÀ E¯ÁdÄ PÀÄjvÀÄ ¸ÀPÁðj D¸ÀàvÉæ zÉêÀzÀÄUÀðzÀ°è vÉÆÃj¹ ºÉaÑ£À E¯ÁdÄ PÀÄjvÀÄ §¸ÀªÀ D¸ÀàvÉæ ªÀÄvÀÄÛ jêÀiïì ¨sÉÆÃzsÀPÀ D¸ÀàvÉæAiÀÄ°è ¸ÉÃjPÉAiÀiÁVzÀÄÝ ZÁ®PÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ  zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA. 42/2016.  PÀ®A. 279, 337, 338 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ. 


AiÀÄÄ.r.Dgï. ¥ÀæPÀgÀtUÀ¼À ªÀÄ»w :-

ದಿನಾಂಕ 10-02-2016 ರಂದು ಬೆಳಿಗ್ಗೆ 9.15 ಗಂಟೆಗೆ ನಮುದಿತ ²æÃ ¥ÀæPÁ±À vÀAzÉ ZÀ£Àß§¸À¥Àà vÉÆArºÁ¼À 52 ªÀµÀð, QgÁt ªÁå¥ÁgÀ, °AUÁAiÀÄvÀ ¸Á: £ÉéUÉÃj vÁ:ªÀÄÄzÉÝéºÁ¼À ಪಿರ್ಯಾದಿದಾರನು ಠಾಣೆಗೆ ಬಂದು ನನ್ನ ಮಗ ರವೀಕುಮಾರ ಲಿಂಗಸೂಗುರುನ ಸಂತೆ ಬಜಾರದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ ಜಿ.ಟಿ.ಟಿ.ಸಿ ಕಾಲೇಜನಲ್ಲಿ ವಿದ್ಯಾಬ್ಯಾಸ ಮಾಡುತ್ತಾ ಎಲ್ಲಾರೊಂದಿಗೂ ಅನ್ಯೋನ್ಯವಾಗಿ ತನ್ನ ವಿದ್ಯಾಬ್ಯಾಸ ಮಾಡಿಕೊಂಡು ಹೋರಟಿದ್ದು ದಿನಾಂಕ 09-02-2016 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ 10-02-2016 ರಂದು ಬೆಳಿಗ್ಗೆ 7.00 ಗಂಟೆಯ ನಡವಿನ ಅವದಿಯಲ್ಲಿ ಸದ್ರಿ ರವಿಕುಮಾರ ಈತನು ತನ್ನ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸವಿರುವ ರೂಮಿನಲ್ಲಿ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆಕಾರಣ ನನ್ನ ಮಗನ ಮರಣದಲ್ಲಿ ಯಾರ ಮೇಲೂ ತರಹದ ಸಂದೇಹವಿರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಹೇಳಿಕೆ ದೂರನನ್ನು ನೀಡಿದ್ದರ ಸಾರಾಂಶದ ಮೇಲೆ  °AUÀ¸ÀÆUÀÄgÀÄ ಯು.ಡಿ.ಆರ್.  £ÀA. & PÀ®A 03/2016  PÀ®A. 174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.