Thought for the day

One of the toughest things in life is to make things simple:

28 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         gÀªÉÄñÀ vÀAzÉ ²ªÀ¥Àà ¸ÀÄtUÁgÀ, ªÀAiÀÄ:23 ªÀµÀð, eÁ:PÀ¨ÉâÃgï, G:mÁæPÀÖgï ZÁ®PÀ, ¸Á:§¸ÀªÀtÚPÁåA¥ï vÁªÀgÀUÉÃgÁ, vÁ:PÀĵÀÖV FvÀ£ÀÄ vÀÄgÀÄ«ºÁ¼À ¥Éưøï oÁuÁ ªÁå¦ÛAiÀÄ°è §gÀĪÀ GªÀÄ®Æn gÀ¸ÉÛAiÀÄ ªÉÆÃgÁfð ±Á¯ÉAiÀÄ ºÀwÛgÀ mÁæPÀÖgï mÁæ° ªÀÄÄSÁAvÀgÀ CPÀæªÀĪÁV ªÀÄgÀ¼ÀÄ ¸ÁUÀtÂPÉ ªÀiÁqÀÄwÛgÀĪÀ §UÉÎ ¨sÁwä §AzÀ ªÉÄÃgÉUÉ ¦J¸ïL vÀÄ«ðºÁ¼À gÀªÀgÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ¸ÀܼÀPÉÌ ¨ÉÃn ¤Ãr zÁ½ ªÀiÁr DgÉÆÃ¦AiÀÄ£ÀÄß ªÀ±ÀPÉÌ vÉUÉzÀÄPÉÆAqÀÄ «ZÁj¸À®Ä vÁ£ÀÄ vÀ£Àß ªÁºÀ£ÀzÀ ªÀiÁ°PÀ£ÁzÀ DgÉÆÃ¦ £ÀA.2 ²ªÀ£ÀUËqÀ vÀAzÉ CAiÀÄå£ÀUËqÀ, ªÀAiÀÄ:55 ªÀµÀð, eÁ:gÉrØ °AUÁAiÀÄvï, G:mÁæPÀÖgï ªÀiÁ°PÀ, ¸Á:EmÁè¥ÀÄgÀ, vÁ:PÀĵÀÖV, f:PÉÆ¥Àà¼À gÀªÀgÀ ªÀiÁvÀÄ PÉý ¥ÀÄgÀ UÁæªÀÄzÀ ºÀ¼Àî¢AzÀ AiÀiÁªÀÅzÉà ¥ÀgÀªÁ¤UÉ & ¥À«Äðmï E®èzÉ C£À¢üPÀÈvÀªÁV vÀ£Àß mÁæPÀÖgï mÁæ°AiÀÄ°è ªÀÄgÀ¼ÀÄ vÀÄA©PÉÆAqÀÄ ¸ÁUÁtÂPÉ ªÀiÁqÀÄwÛzÁÝUÀ d¦Û ªÀiÁr ªÀÄÄA¢£À PÀæªÀÄPÁÌV ªÀgÀ¢ ¤ÃrzÀÝgÀ ¸ÁgÁA±ÀzÀ ªÉÄðAzÀ  vÀÄgÀÄ«ºÁ¼À oÁuÉ UÀÄ£Éß £ÀA; 69/2015 PÀ®A RULE 44 OF KARANATAKA MINOR MINERAL CONCESSION RULE's ,1994 & 379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 27.05.2015 ರಂದು 2015 ಗಂಟೆಗೆ ಗ್ರಾ,ಮೀಣ ಠಾಣಾ ವ್ಯಾಪ್ತಿಯ ಚಂದ್ರಬಂಡ ರಸ್ತೆಯ                      ಶ್ರೀ ಮಾತಾ ಮಣಿಕೆಶ್ಚರಿ ಮಠದ ಮುಂದೆ ಆಪಾದಿತನು ತನ್ನ ವಶದಲ್ಲಿದ್ದ ಆಕ್ರಮ ಮದ್ಯವನ್ನು ಹೊತ್ತುಕೊಂಡು ಗ್ರಾಮ ಪಂಚಾಯಿತು ಚುನಾವಣೆ ಹಿನ್ನೆಲೆಯಲ್ಲಿ ಆಕ್ರಮ ಮzÀå ಮಾರಲು ವ-ಸಾಗಾಣಿಕೆ ಮಾಡಲು ಯಾವುದೆ ಲೈಸನ್ಸ ಮತ್ತು ಪರವಾನಿಗೆ ಪಡೆಯದೆ  ಕಟ್ಲಟ್ಕೂರು ಗ್ರಾಮದಲ್ಲಿ ಮಾರಲು ತೆಗೆದುಕೊಂಡು ಹೊಗುವಾಗ್ಗೆ ದೊರೆತ ಮಾಹಿತಿ ಮೇರೆಗೆ ಪಿ ಎಸ್ ಐ UÁæ«ÄÃt ¥Éưøï oÁuÉ gÁAiÀÄZÀÆgÀÄ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಪಾದಿತನ ವಶದಿಂದ ರೂಪಾಯಿ 4435.50 ಪೈಸೆ ಮೌಲ್ಯದ ಆಕ್ರಮ ಮದ್ಯ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಮತ್ತು ಆರೋಪಿತನನ್ನು ಠಾಣೆಗೆ ಕರೆತಂದು ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 130/2015 PÀ®A: 32 34 PÉ.E DåPïÖ CrAiÀİè ಪ್ರಕರಣ ದಾಖಲಲಿಸಿ ತನಿಖೆ ಕೈಗೊಂಡಿದೆ.
          ದಿ.27-05-2015 ರಂದು ಮದ್ಯಾಹ್ನ 12-45 ಗಂಟೆಗೆ £ÁUÀ¥Àà vÀAzÉ ªÀÄ®èAiÀÄå eÁw:ªÀqÀØgÀÄ  ªÀAiÀÄ-50ªÀµÀð,¸Á:ºÀgÀ«FvÀ£ÀÄ  ಹರವಿ ಗ್ರಾಮದಲ್ಲಿ ತನ್ನ ಮನೆಯ ಮುಂದಿರುವ ಕಟ್ಟೆಯ ಹತ್ತಿರ ಒಂದು ರಟ್ಟಿನ ಬಾಕ್ಸಿನಲ್ಲಿ ಮಧ್ಯದ ಬಾಟಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನು ಅಲ್ಲಿರದೆ ಇದ್ದು ಮನೆಯ ಮುಂದಿನ ಕಟ್ಟೆಯ ಮೇಲೆ ಇಟ್ಟಿದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಿದಾಗ ಅದರಲ್ಲಿ 90 ಎಂ.ಎಲ್. ಅಳತೆಯ 96 ಓರಿಜಿನಲ್ ಚ್ವಾಯಿಸ್ ಪೌಚಗಳು ಅ.ಕಿ.ರೂ.2,400=00 ಬೆ¯É ಬಾಳುವವು ಇದ್ದು ಸದರ ಮದ್ಯದ ಪೌಚಗಳನ್ನು ಜಪ್ತಿ ಮಾಡಿಕೊಂಡು ಬಂದು ಒಪ್ಪಿಸಿದ  ದಾಳಿ ಪಂಚನಾಮೆ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ UÀÄ£Éß £ÀA: 82/2015 PÀ®AB 32, 34 PÀ£ÁðlPÀ C§PÁj PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀİUÉ ¥ÀæPÀgÀtzÀ ªÀiÁ»w:-
                ¢£ÁAPÀ:-27-05-2015 gÀAzÀÄ  gÁwæ 7.30 UÀAmÉUÉ ಫಿರ್ಯಾದಿ J£ï.¥ÀmÁÖ©ügÁªÀÄAiÀÄå vÀAzÉ ±ÉõÀ±ÀAiÀÄ£ÀgÁªï 35 ªÀµÀð eÁ- PÀªÀiÁä G- ªÁå¥ÁgÀ ¸Á-£ÀªÉÇÃzÀAiÀÄ ªÉÄÃrPÀ¯ï PÁ¯ÉÃd JzÀÄgÀÄUÀqÉ C£ÀĵÁ £ÀUÀgÀ gÁAiÀÄZÀÆgÀÄ FvÀ£ÀÄ ತನ್ನ ಟಿಪ್ಪರ್ ಲಾರಿ ನಂ- ಕೆ.ಎ-36 ಬಿ-1132 ನೇದ್ದರಲ್ಲಿ  ಗೂಗಲ್ ನಿಂದ ಮರಳನ್ನು ಲೋಡ್ ಮಾಡಿಕೊಂಡು  ಯಕ್ಲಾಸಪೂರಿಗೆ  ಹೋಗುವ ಕುರಿತು ಅಸ್ಕಿಹಾಳ್ ಕ್ರಾಸ್ ಮುಖಾಂತರ ಯಕ್ಲಾಸಪೂರಿಗೆ  ಹೋಗುವಾಗ  ಹೌಸಿಂಗ್ ಬೋರ್ಡ್ ಕಾಲೋನಿಯ ಹತ್ತಿರ,  ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟರ್ ಸೈಕಲ್ ನಂ- ಕೆ.ಎ 36 ವೈ -2948 ಮೇಲೆ ಬಂದು ತಮ್ಮ ಟಿಪ್ಪರ್ ನ  ಮುಂದೆ ಬಂದು  ಟಿಪ್ಪರ್ ನ್ನು ನಿಲ್ಲಿಸಲು ಹೇಳಿದ್ದು ಆಗ ಟಿಪ್ಪರನ್ನು ತಮ್ಮಚಾಲಕನು ನಿಲ್ಲಿಸಿದಾಗ ಮೂವರು ಟಿಪ್ಪರನಿಂದ  ಕೆಳಗೆ ಇಳಿದಾಗ ಆರೋಪಿತರು ಫಿರ್ಯಾದಿದಾರರ ಕೊರಳಲ್ಲಿ ಇರುವ ಬಂಗಾರ ಸರ ಮತ್ತು ಬಂಗಾರದ ಉಂಗುರವನ್ನು ಜಬರದಸ್ತಿಯಿಂದ ಕಿತ್ತುಕೊಂಡಿದ್ದು ಅಲ್ಲದೇ ಸಂತೋಷನ ಕೊರಳಲ್ಲಿರುವ ಬೆಳ್ಳಿಯ ಸರ ಮತ್ತು ನಗದು ಹಣ ರೂ 1400/- ಗಳನ್ನು ಜಬರದಸ್ತಿಯಿಂದ ಕಿತ್ತಿಕೊಂಡು ಹೋಗಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 97/2015 PÀ®A:392 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
                ದಿನಾಂಕ:26.05.2015 ರಂದು ಬೆಳಗ್ಗೆ 9.00 ಗಂಟೆಯಿಂದ ಮದ್ಯಾಹ್ನ 12.30 ಗಂಟೆಯ ನಡುವಿನ ಅವದಿಯಲ್ಲಿ ಫಿರ್ಯಾದಿ ಶ್ರೀ ಬಸವರಾಜ ತಂದೆ ಶರಣಪ್ಪ 30ವರ್ಷ, ಜಾ:ಲಿಂಗಾಯತ, ಉ:ಕೆಪಿಸಿ ನೌಕರ, ಸಾ:ಮನೆ ನಂಬರ ಟೈಪ್ -7-123 ಕೆಪಿಸಿ ಕಾಲೋನಿ ಶಕ್ತಿನಗರ FvÀ£À ಹೆಂಡತಿಯಾದ ಶ್ರೀಮತಿ ಸುಧಾ ಗಂಡ ಬಸವರಾಜ 24ವರ್ಷ,ಜಾ:ಲಿಂಗಾಯತ, ಸಾ:ಮನೆ ನಂಬರ ಟೈಪ್ -7-123 ಕೆಪಿಸಿ ಕಾಲೋನಿ ಶಕ್ತಿನಗರ ಈಕೆಯು ತನ್ನ ಮನೆಯಿಂದ ದೇವಸೂಗೂರಿನ ಮನೆಗೆ ಹೋಗುತ್ತೇನೆಂದು ಮನೆಯಿಂದ ಹೋದವಳು ಮನೆಗೆ ಹೋಗದೇ ಕಾಣೆಯಾಗಿರುತ್ತಾಳೆ. ಅಲ್ಲಲ್ಲಿ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುವದಿಲ್ಲ, ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ವಿನಂತಿ CAvÁ PÉÆlÖ  ದೂರಿನ ಮೇಲಿಂದ  ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 60/2015  ಕಲಂ : ಮಹಿಳೆ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

        ¢£ÁAPÀ: 28-05-2015 gÀAzÀÄ  ¨É½UÉÎ 11.30 UÀAmÉUÉ  °AUÀ¸ÀÆUÀÆgÀ-PÀ®§ÄgÀV gÀ¸ÉÛ AiÀÄgÀqÉÆÃtzÀ ºÀwÛgÀ     ಪಿರ್ಯಾದಿ gÀÆ¥Á UÀAqÀ ªÉAPÀmÉñÀ eÁzÀªï 25ªÀµÀð,ªÀÄ£ÉUÉ®¸À ¸Á-FZÀ£Á¼À vÁAqÁ FPÉAiÀÄÄ ಹಾಗೂ ಆಕೆಯ ಗಂಡ ಆರೋಪಿ ವೆಂಕಟೇಶ ಮತ್ತು ಮಗಳು ಪ್ರಿಯಾಂಕ ಇವರು ಪೂಜಾರಿ ತಾಂಡಾದಿಂದ ಲಿಂಗಸಗುರು ಕಡೆಗೆ ತಮ್ಮ ಮೋಟಾರ ಸೈಕಲ್ ನಂ ಕೆ.ಎ 29 ಕ್ಯೂ 7068 ನೇದ್ದರಲ್ಲಿ ಬರುತ್ತಿರುವಾಗ ಅಮರೇಶ್ವರ ಕ್ರಾಸ ದಾಟಿದ ನಂತರ ಯರಡೋಣದ ಹತ್ತಿರ ವೆಂಕಟೇಶ ಇತನು ಸದರಿ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೇಸಿ ನಿಯಂತ್ರಿಸಲಾಗದೇ ಸ್ಕೀಡಾಗಿ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದರಿಂದ ನನ್ನ ಮಗಳು ಪ್ರಿಯಾಂಕ ಇಕೆಗೆ ಭಾರಿ ಸ್ವರೂಪದ ಗಾಯವಾಗಿದ್ದು ಹಾಗೂ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ವೆಂಕಟೇಶ ಇವರಿಗೆಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 131/15 PÀ®A. 279, 337,338 L.¦.¹  CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.05.2015 gÀAzÀÄ  30 ¥ÀææPÀgÀtUÀ¼À£ÀÄß ¥ÀvÉÛ ªÀiÁr  6100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


27 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹ ¥ÀæPÀgÀtzÀ ªÀiÁ»w:-
           ಪಿರ್ಯಾದಿ ಶ್ರೀಮತಿ ನಿರ್ಮಲಾ ಗಂಡ ಯಲ್ಲಪ್ಪ ವಯ-40ವರ್ಷ, ಜಾತಿ:ಕುರುಬರು:ಕಿರಾಣಿ ವ್ಯಾಪಾರ ಸಾ:ಸಿರವಾರ FPÉAiÀÄÄ  ದಿನಾಂಕ:05-04-2015ರಂದು ಮದ್ಯಾಹ್ನ 1-00ಗಂಟೆಗೆ ಸಿರವಾರದಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಇದ್ದಾಗ 1] ಅಚ್ಛಾ ಶ್ರೀಶೈಲಾ  2] ಪುಣಿ ಮಹಾಂತೇಶ 3] ವಿರುಪಾಕ್ಷಿ        4] ಅಜ್ಜ [ಶ್ರೀಶೈಲಾನ ಅಣ್ಣನ ಮಗಎಲ್ಲರೂ ಸಾ:ಸಿರವಾರ ಗ್ರಾಮ ಅಕ್ರಮವಾಗಿ ಅಂಗಡಿಯೊಳಗೆ ಬಂದು ಎಲೇ ಬೊಸೂಡಿ ನೀನ್ನ ಗಂಡ ಎಲ್ಲಿದ್ದಾನೆ ಹೇಳು ನಮಗೆ ಮೂರು ಲಕ್ಷ ರೂಪಾಯಿ ಬಡ್ಡಿ ಹಣ ಕೊಡಬೇಕು ಅಂತಾ ಜಗಳ ತಗೆದು ಫಿರ್ಯಾದಿಯ ಕೈಹಿಡಿದುಎಳೆದಾಡಿ ಅಂಗಡಿ ಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು ಎರಡು ಲಕ್ಷ ರೂಪಾಯಿದಷ್ಟು ಲುಕ್ಸಾನ್ ಗೊಳಿಸಿರುವುದಾಗಿ PÉÆlÖ  ದೂರಿನ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ,UÀÄ£Éß £ÀA:  81/2015, PÀ®A:448,354,427,504 ¸À»vÀ 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtUÀ¼À ªÀiÁ»w:-
          ದಿನಾಂಕ: 26.05.2015 ರಂದು 22.15 ಗಂಟೆಗೆ ಆಪಾದಿತರು ಚಿಕ್ಕಸೂಗೂರು ವಡ್ಲೂರು ರೋಡ್ ನಲ್ಲಿ ಮೋಟಾರ್ ಸೈಕಲ್ ನಂ ಕೆ ಎ 36/ಎನ್ 6861 ನೇದ್ದರ ಮೇಲೆ ಅಕ್ರಮ ಮದ್ಯವನ್ನು ಕೂಡ್ಲೂರು ಗ್ರಾಮದಲ್ಲಿ ಮಾರಾಟಕ್ಕಾಗಿ ಸಾಗಿಸುತ್ತಿರುವಾಗ ಎ ಎಸ್ ಐ (ಆರ್) ರವರು ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆರೋಪಿತರ ವಶದಿಂದ 1] ಒಂದು ರಟ್ಟಿನ ಬಾಕ್ಸ್ ಅದರಲ್ಲಿ 180 ಎಂ.ಎಲ್.ನ MCDOWELLS NO.1 Celebration Deluxe XXX Rum 48 ಪೋಚ್ಗಳು ಇದ್ದು ಪ್ರತಿಯೊಂದು ಪೋಚ್ ನ ಬೆಲೆ ರೂ,. 70.90 ಒಟ್ಟು ರೂ,3403.00   2]  ಒಂದು ರಟ್ಟಿನ ಬಾಕ್ಸ್ ಅದರಲ್ಲಿ 180 ಎಂ.ಎಲ್.ನ Original Chosky Original Choice Whisky 48 ಪೋಚ್ ಗಳುಇದ್ದು ಪ್ರತಿಯೊಂದು   ಪೋಚ್ ನ ಬೆಲೆ ರೂ,. 50.09 ಒಟ್ಟು ರೂ,2404.32     3]  ಒಂದು  ರಟ್ಟಿನ ಬಾಕ್ಸ್ ಅದರಲ್ಲಿ 330 ಎಂ.ಎಲ್.ನ ಕಿಂಗ್ ಫಿಷರ್ ಟಿನ್  ಬಿಯರ 24 ಟಿನ್ ಇದ್ದು ಪ್ರತಿಯೊಂದು ಟಿನ್ ನ  ಬೆಲೆ ರೂ,. 60.00 ಒಟ್ಟು ರೂ, 1440.00  4]  ನಾಲ್ಕು  ಪ್ಲಾಸ್ಟಿಕ್ ಮೋಲ್ಡೇಡ್  ಬಾಕ್ಸ್ ಪ್ರತಿವೊಂದರಲ್ಲಿ 330 ಎಂ.ಎಲ್.ನ ನೌಕೌಟ್ ಬಿಯರನ 6 ಟಿನ್ ಇದ್ದು ಒಟ್ಟು 24  ಟಿನ್ ಗಳು ಇದ್ದು ಪ್ರತಿಯೊಂದು  ಟಿನ್ ನ ಬೆಲೆ ರೂ,. 60. 00  ಒಟ್ಟು ರೂ, 1440.00  ಸದರಿಯವರಿಬ್ಬರ ವಶದಲ್ಲಿ ಒಟ್ಟು ರೂ. 8687-52 ರೂ. ಮೌಲ್ಯದ ಆಕ್ರಮ ಮಧ್ಯ ದೊರೆತ್ತಿದ್ದು, ವಿಚಾರಿಸಲಾಗಿ ಸದರಿಯವರಿಬ್ಬರೂ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ ವ್ಯಾಪಾರ ಆಗುವುದಾಗಿ ಕೂಡ್ಲೂರು ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ತಮ್ಮಲ್ಲಿ ಸದರಿ ಆಕ್ರಮ ಮಧ್ಯ ಮಾರಾಟ ಮಾಡುವ ವ ಮಾರಾಟಕ್ಕಾಗಿ ಒಯ್ಯುವ ಕುರಿತಂತೆ ಯಾವುದೇ ಲೈಸನ್ಸ್ ಇಲ್ಲವೆಂದು ಸ್ಪಷ್ಟ ಪಡಿಸಿದ್ದು ಆ ಮೇರೆಗೆ  ಸದರಿ ಆಕ್ರಮ ಮದ್ಯ ಮತ್ತು ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಸ್ಥಳದಲ್ಲಿಯೆ 22.15 ಗಂಟೆ ಯಿಂದ 23.15 ಗಂಟೆಯ ವರೆಗೆ ಪಂಚನಾಮೆ ಪೂರೈಸಿ ಮುದ್ದೆ ಮಾಲು ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿದ ªÉÄÃgÉUÉ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 129/2015 PÀ®A 32, 34 PÀ£ÁðlPÀ C§PÁj PÁAiÉÄÝ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.ಕೈಗೊಂಡೆನು.
               ದಿನಾಂಕ :26-05-15 ರಂದು ಸಂಜೆ 6-45 ಗಂಟೆಗೆ ಮುದ್ದಾಂಗುಡ್ಡಿ ಗ್ರಾಮದ ಪೋತ್ನಾಳ ಕ್ರಾಸ್‌‌‌ನ ರಸ್ತೆಯ ಬ್ರಿಡ್ಜ್ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮೀ ಬಂದಮೇರೆಗೆ ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಿ.ಎಸ್.ಐ.(ಕಾ.ಸು.) ರವರ ನೇತೃತ್ವದಲ್ಲಿ ದಾಳಿ ಮಾಡಿ  ªÀÄ®èèöAiÀÄå vÀAzÉ £ÀgÀ¸À¥Àà eÁ£ÉÃPÀ¯ï ªÀ-60 ªÀµÀð eÁ-£ÁAiÀÄPÀ G-PÀư ¸Á-ªÀÄÄzÁÝAUÀÄrØ vÁ-ªÀiÁ£À« FvÀ¤UÉ ಹಿಡಿದು ಸದ್ರಿಯವನ ತಾಬಾದಿಂದ ಮಟ್ಕಾ ಜೂಜಾಟದ ಹಣ ರೂ 500/- ಹಾಗೂ ಅದರ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಸದ್ರಿ ಆರೋಪಿತನು ಜನರು ಬರೆಯಿಸಿದ ನಂಬರಿಗೆ ಮಟ್ಕಾ ಪಾಸಾದರೆ ಆ ನಂಬರಿಗೆ ಹತ್ತಿಲ್ಲಾ ಬೇರೆ ನಂಬರಿಗೆ ಹತ್ತಿದೆ ಅಂತಾ ಹೇಳಿ ಸಾರ್ವಜನಿಕರು ಬರೆಯಿಸಿದ ನಂಬರಿಗೆ ಹತ್ತಿದ ಹಣವನ್ನು ತಾನೇ ತೆಗೆದುಕೊಂಡು ಮೋಸ ಮಾಡುತ್ತಾ ಬಂದಿರುತ್ತಾನೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.153/15 ಕಲಂ 78(3) ಕೆ.ಪಿ. ಕಾಯ್ದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
   ಮುತ್ತಮ್ಮ ಗಂಡ ಬಸವರಾಜ ವಯ 30 ವರ್ಷ ಜಾ : ನಾಯಕ ಉ : ಹೊಲಮನೆಕೆಲಸ ಸಾ : ಬಾದರ್ಲಿ ತಾ : ಸಿಂಧನೂರು. FPÉUÉ ಮದುವೆಯಾಗಿ 9 ವರ್ಷಗಳಾಗಿದ್ದು, ಮೃತಳಿಗೆ ಸುಮಾರು 5-6 ವರ್ಷಗಳಿಂದ ಹೊಟ್ಟೆ ನೋವು ಇದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗದೆ ಇದ್ದುದ್ದರಿಂದ ಹೊಟ್ಟೆ ನೋವಿನ ಬಾದೆ ತಾಳಲಾರದೆ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26-05-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಬಾದರ್ಲಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ನಂತರ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಚೇತರಿಸಿಕೊಳ್ಳದೇ ರಾತ್ರಿ 7-00 ಗಂಟೆಗೆ ಮೃತಪಟ್ಟಿದ್ದು, ಮೃತಳ ಮರಣದಲ್ಲಿ ಯಾರ ಮೇಲೆ ಯಾವುದ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿ ಇದ್ದ ಹೇಳಿಕ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಯು.ಡಿ.ಆರ್. ನಂ. 16/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ 26-05-15 ರಂದು ಬೆಳಿಗ್ಗೆ 11.30 ಗಂಟೆಗೆ ಪಿ.ಎಸ್.ಐ ಮಸ್ಕಿ ರವರು ದಾಳಿಪಂಚನಾಮೆಯಿಂದ  ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರನ್ನು ಹಾಜರಪಡಿಸಿ ಸದರಿ ಟ್ರ್ಯಾಕ್ಟರನಲ್ಲಿ ಆರೋಪಿತನು ನಂಬರ ಇಲ್ಲದ ಮಹೇಂದ್ರ-475 DI  ಟ್ರ್ಯಾಕ್ಟರ ನೇದ್ದರಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಆತನ ವಿರುದ್ದ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 73/2015 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
           ದಿನಾಂಕ: 21-05-2015 ರಂದು ಬೆಳಿಗ್ಗೆ 8.30 ಗಂಟೆಗೆ ಆರೋಪಿ ನಂ: 01 ನೂರ್ ಅಹ್ಮದ್ ಮತ್ತು ಇತರರು ಫಿರ್ಯಾದಿ ಶ್ರೀ ಹೆಚ್. ಸಮದಾನಿ ತಂದೆ ಗುಲಾಮ್ ಮಹ್ಮದ ವಯ: 53 ವರ್ಷ : 1 ನೇ ದರ್ಜೆ ಗುತ್ತಿಗೆದಾರ ಸಾ|| ಮನೆ ನಂ: 3-12-59 ಬೇರೂನ್ ಕಿಲ್ಲಾ ರಾಯಚೂರುದಾರನ ಮನೆಗೆ ಬಂದು ಫಿರ್ಯಾದಿ ದಾರನ ಹೆಂಡತಿಗೆ ಜೀವದ ಬೆದರಿಕೆ ಹಾಕಿದ್ದು ತನ್ನ ಹೆಂಡತಿಯು ತಾವು ನೀಡಿದ ಹಣ ವಾಪಸ್ ಕೊಡಿ ಅಂತಾ ಕೇಳಿದ್ದಕ್ಕೆ ಅವರುಗಳು ಹಣ ಕೇಳಿದರೆ ನಿನ್ನ ಮಗನನ್ನು ಕಿಡ್ನಾಪ್ ಮಾಡುತ್ತೇವೆಂದು ಹಾಗೂ ಆರೋಪಿ ನಂ: 04 ಈತನು ಫಿರ್ಯಾದಿದಾರನ ಹೆಂಡತಿಗೆ ನಿಮ್ಮ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು ಇರುತ್ತದೆ. ವಿಷಯ ಫಿರ್ಯಾದಿದಾರರಿಗೆ ಗೊತ್ತಾಗಿ ಸದರ್ ಬಜಾರ್ ಪೊಲೀಸ್ ಠಾಣೆಗೆ ಬಂದು ಬಗ್ಗೆ ಮಾಹಿತಿ ನೀಡಿದ್ದು ವಿಷಯ ಗೊತ್ತಾಗಿ ದಿನಾಂಕ: 22-05-2015 ರಂದು ಬೆಳಿಗ್ಗೆ 9.30 ಗಂಟೆಗೆ ಆರೋಪಿತರು ಫಿರ್ಯಾದಿದಾರನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೆಲವು ದಾಖಲೆಗಳನ್ನು ಕಳುವು ಮಾಡಿಕೊಂಡು  ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 109/2015 ಕಲಂ: 454, 380, 504, 506 ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.05.2015 gÀAzÀÄ  55 ¥ÀææPÀgÀtUÀ¼À£ÀÄß ¥ÀvÉÛ ªÀiÁr  17000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.