Thought for the day

One of the toughest things in life is to make things simple:

23 Apr 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

 gÀ¸ÉÛ C¥ÀWÁvÀUÀ¼À ¥ÀæPÀgÀtUÀ¼ÀÄ :-
¦üAiÀiÁð¢ ಶ್ರೀ ಭೀಮಣ್ಣ ತಂದೆ ಲಕ್ಷ್ಮಯ್ಯ, 35ವರ್ಷ, ಜಾ:ಭಜಂತ್ರಿ, ಉ:ಕುಲಕಸುಬು, ಸಾ:ಮಾರುತಿ ಕ್ಯಾಂಪ ಶಕ್ತಿನಗರ ದಿನಾಂಕ: 23.04.2015 ರಂದು ಬೆಳಗ್ಗೆ 7.00 ಗಂಟೆ ಸುಮಾರಿಗೆ  ಹೈದ್ರಾಬಾದ್ ರಾಯಚೂರ ಮುಖ್ಯ ರಸ್ತೆಯ ಶಕ್ತಿನಗರದ ಮಾರುತಿ ಕ್ಯಾಂಪ್ ನ ಪೀರ್ಯಾದಿ ಮನೆಯ ಮುಂದೆ ಫಿರ್ಯಾದಿ ತಂಗಿ ಮಗಳಾದ ಕು:ಮಹೇಶ್ವರಿ ತಂದೆ ಪಾಲಪ್ಪ  8ವರ್ಷ, ಇವಳು ಲ್ಯಾಟ್ರೀನ್ ಗೆ ಹೋಗಿ ವಾಪಸ್ ಮನೆಗೆ ಬರಲು ರಸ್ತೆ ಎಡಭಾಗಕ್ಕೆ ನಿಂತುಕೊಂಡಿದ್ದಾಗ ಆರೋಪಿತನು ಶಿವಾಜಿ ರಾವ್ ತಂದೆ ನರಸಪ್ಪ ಸಾ:ರಾಯಚುರು . FvÀ£ÀÄ ರಾಯಚೂರು ಕಡೆಯಿಂದ ತನ್ನ ಸ್ಕರ್ಪಿಯೋ ಕಾರ್ ನಂಬರ ಕೆಎ-36 ಎನ್ -0274 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮಹೇಶ್ವರಿಗೆ ಟಕ್ಕರ್ ಮಾಡಿದ್ದು ಇದರಿಂದ ಆಕೆಗೆ ಎರಡೂ ಮೊಣಕೈಗಳಿಗೆ ತರಚಿದ ಗಾಯ ಹಾಗೂ ತಲೆಗೆ ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA§gÀ 35/2015 PÀ®A: 279, 337  ಐಪಿಸಿ  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
           ದಿನಾಂಕಃ 22-04-2015 ರಂದು ಮಧ್ಯಾಹ್ನ 2-30 ಗಂಟೆಗೆ  ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 81/2015 ದಿನಾಂಕಃ 18-04-2015 ನೇದ್ದನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ,  ಆರೋಪಿ ¸ÀAzsÁ¤ vÀAzÉ UÀįÁªÀiï ªÀĺÀäzï ªÀAiÀÄ: 58 ªÀµÀð, G: PÁè¸ï 1 PÀAmÁæPÀÖgï, ¸Á|| ¨ÉÃgÀÆ£ï Q¯Áè gÁAiÀÄZÀÆgÀÄ ಇತನು  1 ನೇ ದರ್ಜೆಯ ಗುತ್ತೇದಾರರು ಇದ್ದು. ಅವರ ಲೈಸನ್ಸ್ ನಂ. 13169 ನೇದ್ದನ್ನು ಹೊಂದಿದ್ದು ಇರುತ್ತದೆ. ಫಿರ್ಯಾದಿದಾರರಿಗೆ ªÀqÉØ £ÁUÉñï vÀAzÉ ªÀqÉØ £ÁUÀgÁeï ªÀAiÀÄ: 27 ªÀµÀð, G: UÀÄvÉÛzÁgÀ PÉ®¸À, ¸Á|| J£ï.¹.¹. D¦üøï JzÀÄgÀÄUÀqÉ ªÀÄ£É £ÀA. 6-2-73/1 ©d£ÀUÉgÁ gÉÆÃqï gÁAiÀÄZÀÆgÀÄ. FvÀ¤UÉ 4 ವರ್ಷಗಳ ಹಿಂದೆ ಪರಿಚಯವಾಗಿ ಆರೋಪಿತನು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸನ್ 2012 ನೇ ಸಾಲಿನಲ್ಲಿ ದೊಡ್ಡ ದೊಡ್ಡ ಕೆಲಸಗಳು ಇವೆ. ಕೆಲಸವನ್ನು ನಿನಗೆ ಕೊಡಿಸುತ್ತೇನೆ ಅಂತಾ ಹೇಳಿ ತನ್ನ ಗುತ್ತೇದಾರ ಲೈಸನನ್ಸ್ ತೋರಿಸಿ ಇ.ಎಂ.ಡಿ. ಹಣವನ್ನು ಫಿರ್ಯಾದಿದಾರರಿಂದ ಕಟ್ಟಿಸಿ ಬಂದ ಮೊತ್ತದ ಲಾಭದಲ್ಲಿ ಫಿರ್ಯಾದಿಗೆ 7 % ರಷ್ಟು ನೀಡುತ್ತೇನೆ ಅಂತಾ ಮಾತು ಕತೆ ಮಾಡಿಕೊಂಡಿದ್ದು ಸನ್ 2012 ರಿಂದ 2015 ರವರಿಗೆ ಫಿರ್ಯಾದಿದಾರರು ಒಟ್ಟು 29,33,309-00 ರೂ.ಗಳನ್ನು ಇ.ಎಂ.ಡಿ.ಹಣವನ್ನು ಕಟ್ಟಿಸಿದ್ದು ಸರಕಾರವು ತಾನು ಕಟ್ಟಿದ ಹಣವನ್ನು ಆರೋಪಿತನ ಖಾತೆಗೆ ಜಮಾ ಮಾಡಿರುತ್ತಾರೆ. ಆದರೆ ಆರೋಪಿತನು ಫಿರ್ಯಾದಿಗೆ ವಾಪಸ್ ನೀಡದೇ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದಲ್ಲದೇ ಫಿರ್ಯಾದಿಯು ತಾನು ಇ.ಎಂ.ಡಿ.ಗೆ ಕಟ್ಟಿದ ಹಣ 29,33,309-00 ರೂ.ಗಳನ್ನು ವಾಪಸ್ ನೀಡುವಂತೆ ಕೇಳಿದಾಗ `` ಅಬೇ ಸಾಲೆ ಮೈ ಕ್ಲಾಸ್-1 ಕಾಂಟ್ರಾಕ್ಟರ್ ಹೂ, ಪೊಲೀಸ್  ಡಿಪಾರ್ಟಮೆಂಟ್ ಜೌರ್, ಪಾಲಿಟಿಕ್ಸ್ ವಾಲೆ ಸಬ್ ಮೇರೆ ಹೂ ತು ಕುಚ್ ನಹಿ, ಕರಸಕ್ತಾ ಜಾ ಸಾಲೆ`` ಎಂದು  ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಕೈಗಳಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿ ಖಾಸಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ಠಾಣಾ ಗುನ್ನೆ ನಂ.82/2015 ಕಲಂ 406, 409, 420, 504, 506, 323 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

 ದಿನಾಂಕ 22-04-2015 ರಂದು ಸಂಜೆ 5-30 ಗಂಟೆಗೆ ²æÃ ಚೆಂದಪ್ಪ ತಂದೆ ಫಕೀರAiÀÄå 40 ವರ್ಷ ಜಾತಿ:ನಾಯಕ :ಒಕ್ಕಲುತನ ಸಾ: ಹುಡಾ ಫಿರ್ಯಾದಿದಾರನು  ಹುಡಾ ಗ್ರಾಮದ ಹನುಮಂತ ದೇವರ ಗುಡಿಯ ಅಗಸಿ ಹತ್ತಿರ ಇತರರೊಂದಿಗೆ ಕುಳಿತಿರುವಾಗ ಅಲ್ಲಿಗೆ ಬಂದ ಪೋಸ್ಟ್ ಮ್ಯಾನ ಆದೇಪ್ಪನಿಗೆ ಫಿರ್ಯಾದಿದಾರನು ತನ್ನ ತಾಯಿ ಶಿವಮ್ಮ 65 ವರ್ಷ ಈಕೆಯ ವೃದ್ದಾಪ್ಯ ವೇತನದ ಹಣ ಬಂದಿದೆಯೋ ಅಥವಾ ಇಲ್ಲವೋ ಅಂತಾ ಕೇಳಿದಾಗ ಅಲ್ಲಿಯೇ ಇದ್ದ  ಸೋಮನಾಥ ಈತನು ಹಣ ತೆಗೆದುಕೊಂಡು ಏನು ಮಾಡುತ್ತಿಯಲೇ ಅಂತಾ ಮಾತಿಗೆ ಮಾತು ಬೆಳೆದು ಬಾಯಿ ಮಾತಿನ ಜಗಳವಾಗಿದ್ದು ಇರುತ್ತದೆ ಅಲ್ಲಿಗೆ ಬಂದ ಸೋಮನಾಥನ ಮಗ ಆರೋಪಿ ಅಮರೇಶ ಈತನು ಬಂದವನೇ ನಮ್ಮಪ್ಪನೊಂದಿಗೆ ಯಾಕೆ ಬಾಯಿ ಮಾಡಿದಲೇ ಸೂಳೆ ಮಗನೇ ಅಂತಾ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕೈಗಳಿಂದ ಹೊಡೆದು ಚಾಕುವಿನಿಂದ ಫಿರ್ಯಾದಿಯ ಎಡಪಕ್ಕಡೆಗೆ ತಿವಿದು ಮಾರಣಾಂತಿಕ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿರುತ್ತಾನೆ ಅಂತಾ. ನೀಡಿದ ಹೇಳಿಕೆಯ ಫಿರ್ಯಾದಿಯ   ಸಾರಾಂಶದ ಮೆಲಿಂದ  ¹gÀªÁgÀ ¥ÉÆÃ°Ã¸À oÁuÉ, C¥ÀgÁzsÀ ¸ÀASÉå 51/2015, PÀ®A:323.324.307.504.506 L.¦.¹. ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÁ½ ¥ÀæPÀætUÀ¼ÀÄ:-
ದಿನಾಂಕ-22-04-2015 ರಂದು ತುರುವಿಹಾಳ ಗ್ರಾಮದ ಕಾವ್ಯ ಮೊಬೈಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಪಿ,ಎಸ್,ಐ ತುರುವಿಹಾಳ ಮತ್ತು ಸಿಬ್ಬಂಧಿಯವರಾದ ಎ,ಎಸ್,ಐ (ಹೆಚ್) ಪಿಸಿ-388 ರವರ ಸಂಗಡ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ  ನೋಡಲು  DgÉÆÃ¦vÀgÁzÀ 1) ಶಿವರಾಜ ತಂದೆ ಯಲ್ಲಪ್ಪ : 28, eÁ: ಕುರುಬರು G: ಮೊಬೈಲ್ ಶಾಪ್ ವ್ಯಾಪಾರಿ ¸Á: ತುರುವಿಹಾಳ vÁ: ¹AzsÀ£ÀÆgÀÄ 2) ಕರಿಯಪ್ಪ ಟೈಲರ್ (ಬುಕ್ಕಿಆರೋಪಿ ನಂ 1 ಈತನು ಮಟಕಾ ಜೂಜಾಟದ ಅಂಕಿ  ಸಂಖ್ಯೆಗಳನ್ನು ಬರೆಯುತ್ತಾ 1-00 ರೂ ಗೆ 80 ರೂ ಕೊಡುವುದಾಗಿ  ಜನರನ್ನು ಕರೆಯುತ್ತಿದ್ದು ಕಂಡು ಬಂದಿದ್ದು ಕೂಡಲೇ ದಾಳಿ ಮಾಡಲು ಆರೋಪಿ ನಂ-1 ಸಿಕ್ಕದ್ದು ಅವನನನ್ನು ಚೆಕ್ ಮಾಡಲು ಮಟಕಾ ಜೂಜಾಟದ ನಗದು ಹಣ-500-00 ರೂ ಮತ್ತು ಮಟಕಾ ಚೀಟಿ ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದು ಆರೋಪಿ ನಂ 1 ಈತನಿಗೆ ವಿಚಾರಿಸಲು ತಾನು ಬರೆದ ಮಟಕಾ ಪಟ್ಟಿ ಚೀಟಿಯನ್ನು ಆರೋಪಿ ನಂ-2 ಈತನಿಗೆ ಕೊಡುವುದಾಗಿ ತಿಳಿಸಿದ್ದು ಒಬ್ಬ ಆರೋಪಿ ವಿವರವಾದ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ vÀÄgÀÄ«ºÁ¼À  ¥ÉÆÃ°¸À oÁuÉ ಗುನ್ನೆ ¸ÀA.44/2015 PÀ®A. 78 (3) PÉ.¦. DåPïÖ  ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.DIÄ. ¥ÀæPÀgÀtUÀ¼ÀÄ:-
¢-22-04-2015 gÀAzÀÄ ¨É½UÉÎ 9-45 J.JªÀiï UÀAmÉAiÀÄ ¸ÀĪÀiÁjUÉ eÁ®ºÀ½î §¸ïì ¤¯ÁÝt ºÀwÛgÀ EgÀĪÀ agÀAf« ªÉÊ£ï ±Á¥ï ªÀÄÄAzÉ ²æÃ ªÀİèPÁdÄð£À vÀAzÉ ¸ÀAfêÀ¥Àà UÀÄvÉÛÃzÁgÀ 30 ªÀµÀð eÁ:F½UÉÃgÁ G:PÀưPÉ®¸À ¸Á:ªÀÄÄzÀÆßgÀÄ PÉ vÁ: ¸ÀÄgÀÄ¥ÀÆgÀÄ ¦ügÁå¢zÁgÀgÀ vÀAzÉAiÀiÁzÀ ¸ÀAfêÀ¥Àà£ÀÄ vÀªÀÄä ªÀÄ£ÉAiÀÄ°è ªÀÄzÀÄªÉ PÁAiÀiÁðPÀæªÀÄ EgÀĪÀzÀÝjAzÀ UÀtf° UÁæªÀÄzÀ°ègÀĪÀ vÀ£Àß vÀAVAiÀÄ£ÀÄß PÀgÉzÀÄPÉÆAqÀÄ §gÀÄvÉÛãÉAzÀÄ ¢£ÁAPÀ 21-04-2015 gÀAzÀÄ ¨É½UÉÎ 9-10 UÀAmÉAiÀÄ ¸ÀĪÀiÁjUÉ ºÉý §A¢zÀÄÝ EgÀÄvÀÛzÉ. ¢£ÁAPÀ 22-04-2015 gÀAzÀÄ ¨É½UÉÎ 12-30 UÀAmÉAiÀÄ ¸ÀĪÀiÁjUÉ ¦gÁå¢AiÀÄ ¸ÀA§A¢PÀgÀÄ ¤ªÀÄä vÀAzÉAiÀÄÄ eÁ®ºÀ½îAiÀİè PÀÄrzÀ ©zÀÄÝ ªÀÄÈvÀ ¥ÀnÖzÁÝ£ÉAzÀÄ w½¹zÁUÀ ¦gÁå¢AiÀÄ ªÀÄvÀÄÛ CvÀ£À ¸ÀA§A¢PÀgÀÄ §AzÀÄ £ÉÆÃqÀ¯ÁV ¸ÀAfêÀ¥Àà£ÀÄ PÀÄrAiÀÄĪÀ ZÀlzÀªÀ£ÁßVzÀÄÝ ªÀÄvÀÄÛ C¸ÀÛªÀÄ PÁ¬Ä¯É¬ÄAzÀ §¼À®ÄwÛzÀÄÝ EzÀÝjAzÀ C¸Àé¸ÀÜ£ÁV PÀÄrzÀ CªÀiÁ°£À°è DPÀ¹äPÀªÁV PɼÀUÉ ©zÀÄÝ ¨É½UÉÎ 9-45 UÀAmÉUÉ ªÀÄÈvÀ ¥ÀnÖzÀÄÝ EzÀgÀ §UÉÎ AiÀiÁgÀ ªÉÄðAiÀÄÄ AiÀiÁªÀÅzÉà vÀgÀºÀzÀ ¦gÁå¢ ªÀUÉÊgÉà EgÀĪÀ¢®è CAvÁ ªÀÄÄAvÁVzÀÝ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ. AiÀÄÄ.r.Dgï £ÀA. 04/2015 PÀ®A-174 ¹.Cgï.¦.¹À CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.04.2015 gÀAzÀÄ     17  ¥ÀææPÀgÀtUÀ¼À£ÀÄß ¥ÀvÉÛ ªÀiÁr  3,100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

22 Apr 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼É  PÁuÉ
ದಿನಾಂಕ 22-04-2015 ರಂದು ಮಧ್ಯಾಹ್ನ 12-30 ಗಂಟೆಗೆ ¨Á¥ÀÆgÀ ªÉAPÀmÉñÀ vÀAzÉ FgÀtÚ 43ªÀµÀð eÁ;ªÉʱÀå G:ªÁå¥ÁgÀ ¸Á:ªÀÄ.£ÀA: 6-8-91 wªÀiÁä¥ÀÄgÀ¥ÉÃl gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ 19-04-2015 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿ ತಮ್ಮ ಸತ್ಯನಾರಾಯಣ ಈತನು ಫಿರ್ಯಾದಿಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ದಿನಾಂಕ 19-04-2015 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಊಟ ಮುಗಿದ ನಂತರ ಫಿರ್ಯಾದಿದಾರರ ತಮ್ಮ ಮತ್ತು ತಮ್ಮನ ಹೆಂಡತಿ ಹಾಗೂ ಮಗುವನ್ನು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಾಯಿ ಒಬ್ಬರೆ ಮನೆಯಲ್ಲಿದ್ದು ಆಸ್ಪತ್ರೆಯಿಂದ ಮಧ್ಯಾಹ್ನ    14-45 ಗಂಟೆಗೆ ವಾಪಸ್ ಮನೆಗೆ ಬಂದು ನೋಡಲಾಗಿ ಮನೆಗೆ ಬೀಗ ಹಾಕಿದ್ದು ಮನೆಯ ಮುಂದಿನ ಕೆ. ಸುಧಾಕರ ಇವರಿಗೆ ಫಿರ್ಯಾದಿಯ ತಾಯಿಯ ಬಗ್ಗೆ ವಿಚಾರಿಸಲಾಗಿ ನಾವು ಆಸ್ಪತ್ರೆಗೆ ಹೋದಾಗ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿ ಬರುವುದಾಗಿ ಹೇಳಿ ನನ್ನ ಮಗ ಬಂದ ನಂತರ ಮನೆಯ ಕೀಲಿ ಕೊಡಿರಿ ಅಂತಾ ಹೇಳಿ ಕೀಲಿಯನ್ನು ತನ್ನ ಕೈಯಲ್ಲಿ ಕೊಟ್ಟು ಹೋಗಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನಂತರ ತಮ್ಮ ಸಂಬಂಧಿಕರಲ್ಲಿ ಹಾಗೂ ಪರಿಚಯಸ್ಥರಲ್ಲಿ ಹುಡುಕಾಡಲಾಗಿ ಫಿರ್ಯಾದಿಯ ತಾಯಿಯು ¥ÀzÁäªÀw @ dAiÀĪÀÄä ¨Á¥ÀÄgÀ UÀAqÀ FgÀtÚ 61ªÀµÀð eÁ;ªÉʱÀå G:ªÀÄ£ÉUÉ®¸À ¸Á:PÉÆvÀÛ ¥ÉÃl gÁAiÀÄZÀÆgÀÄ ಇರುವಿಕೆಯ ಬಗ್ಗೆ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡುತ್ತಿದ್ದು ಕಾಣೆಯಾದ ತಮ್ಮ ತಾಯಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ £ÉÃvÁf £ÀUÀgÀ ಠಾಣಾ ಗುನ್ನೆ ನಂ: 37/2015 ಕಲಂ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ.21.04.2015 ರಂದು ಸಂಜೆ 07-15 ಗಂಟೆಸುಮಾರಿಗೆ ಸುಮಾರಿಗೆ ಮುದಗಲ್ಲ ಸರಕಾರಿ ಆಸ್ಪತ್ರೆಯಿಂದ  ಒಂದು ಎಂ ಎಲ್ ಸಿ ವಸೂಲಾಗಿದ್ದು ಸಾರಾಂಶ ವೆನಂದರೆ ಪಿರ್ಯಾಧಿ ವಿಜಯಲಕ್ಮ್ಷಿ ಗಂಡ ಪಂಪಯ್ಯ ಹಿರೇಮಠ ವಯಾ:26 ವರ್ಷ, ಲಿಂಗಾಯತ ,ಮನೆ ಗೆಲಸ ಸಾ.ಆಮದಿಹಾಳ FPÉAiÀÄ ಗಂಡ ಪಂಪಯ್ಯ ಹಾಗೂ ನಾಗಯ್ಯ ಇಬ್ಬರು ಕೂಡಿ ಮೋ ಸೈ ನಂ ಕೆ..36 /.ಎಫ್. 1871 ನೇದ್ದರ ಮೇಲೆ ಲಿಂಗಸೂಗುರಿನಿಂದ ಆಮದಿಹಾಳಕ್ಕೆ ಬರುತ್ತಿರುವಾಗ ದಿನಾಂಕ 21.04.2015 ರಂದು ಸಂಜೆ 06-30 ಗಂಟೆಸುಮಾರಿಗೆ ನವಲಿ ನಾಗರಾಳ ರೋಡಿನಮೇಲೆ ಜೂಲಗುಡ್ಡ ಕ್ರಾಸ್ ಹತ್ತಿರ ಬರುತ್ತಿರುವಾಗ  ಪಂಪಯ್ಯನು ಮೋ ಸೈಕಲ್ಲನ್ನು ಅತೀವೇಗ & ಅಲಕ್ಷತನ ದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಸ್ಕಿಡ್ ಆಗಿ ಬಿದಿದ್ದರಿಂದ, ಪಿರ್ಯಧಿಯ ಗಂಡನ ಮುಖಕ್ಕೆ ತೆರಚಿದಗಾಯ ಹಾಗೂ ಗಲ್ಲಕ್ಕೆ ಹಾಗೂ ತಲೆಗೆ ಭಾರಿಗಾಯವಾಗಿದ್ದು ಅಲ್ಲಲ್ಲಿ ತೆರಚಿದ ಗಾಯವಾಗಿರುತ್ತವೆ & ಎದೆಗೆ ಒಳಪೆಟ್ಟಾಗಿದ್ದು ಬಲಗಣ್ಣಿಗೂ ಪೆಟ್ಟಾಗಿದ್ದು ಇರುತ್ತದೆ. ಮೋಟಾರ ಸೈಕಲ್ ಹಿಂದೆ ಕುಳಿತ ನಾಗಯ್ಯನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ ಅಂತಾ, ಮುಂತಾಗಿ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 66/2015 PÀ®A 279,338 L¦¹. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ.
        ಫಿರ್ಯಾದಿ ರಾಜೇಶ್ವರಿ @ ಗಾದೆಮ್ಮ ಗಂಡ ಶೇಖರ್ ಆದೋನಿ, ವಯ:29, ಜಾ:ಕುರುಬರು, :ಮನೆಕೆಲಸ, ಸಾ:ಪಿಡಬ್ಲುಡಿ ಕ್ಯಾಂಪ್ ಸಿಂಧನೂರು FPÉAiÀÄ  ಗಂಡನಾದ ಕೆ.ಶೇಖರ್ ಈತನಿಗೆ ಆರಾಮಿಲ್ಲದ್ದರಿಂದ ದಿನಾಂಕ:20-04-2015 ರಂದು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಅಡ್ಮಿಟ್ ಇದ್ದು ಉಪಚಾರ ಪಡೆದು ಗುಣಮುಖವಾದ ಮೇಲೆ ದಿನಾಂಕ: 21-04-2015 ರಂದು ರಾತ್ರಿ ವೈದ್ಯರು ಮನೆಗೆ ಹೋಗಲು ತಿಳಿಸಿದ್ದರಿಂದ ಮನೆಗೆ ಹೋಗಬೇಕೆಂದು ರಾತ್ರಿ 10-45 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಮೊದಲನೇ ಗೇಟ್ ನಿಂದ ಹೊರಗೆ ಬಂದು ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಯ ಮೊದಲನೇ ಗೇಟ್ ಮುಂದುಗಡೆ ರಸ್ತೆಯ ಬಾಜು ನಿಂತಿದ್ದಾಗ ರಾಯಚೂರು ರಸ್ತೆ ಕಡೆಯಿಂದ ಆರೋಪಿತನು ತನ್ನ ಐಶರ್ ಗೂಡ್ಸ್ ವಾಹನ ನಂ. ಕೆಎ-52/9540 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಂಡ ಕೆ.ಶೇಖರ್  ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ವಾಹನದ ಮುಂದಿನ ಗಾಲಿ ಬಲಭುಜ ಮತ್ತು ತಲೆಗೆ ತಗುಲಿ ಭಾರಿಪೆಟ್ಟಾಗಿ ರಕ್ತಸ್ರಾವವಾಗಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುವ ಕಾಲಕ್ಕೆ ಚೇತರಿಸಿಕೊಳ್ಳದೇ ದಿನಾಂಕ: 21-04-2015 ರಂದು 11-30 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.59/2015,ಕಲಂ. 279, 304() ಐಪಿಸಿ ರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
        ದಿನಾಂಕ 21-04-15 ರಂದು ಬೆಳಿಗ್ಗೆ 11.00 ಗಂಟೆಗೆ ವಿರೇಶ ತಂದೆ ಅಂಬಣ್ಣ ಕಡಕಲ್ ಲಿಂಗಾಯತ 24 ವರ್ಷ ಮೋಟಾರ ಸೈಕಲ ನಂ ಕೆ, 36 - 7336 ನೇದ್ದರ ಚಾಲಕ ಸಾ. ತಲೆಖಾನ್ FvÀ£ÀÄ ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂ ಕೆ, 36 - 7336 ನೇದನ್ನು ಯರದೊಡ್ಡಿ - ಹಡಗಲಿ ಮುಖ್ಯ ರಸ್ತೆಯ ಮೇಲೆ ಯರದೊಡ್ಡಿ ಗ್ರಾಮದ ಶಿವಶರಣ ಇವರ ಹೊಲದ ಹತ್ತಿರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರೋಡಿನ ಮೇಲೆ ನಿಂತುಕೊಂಡಿದ್ದ ಪಿರ್ಯಾದಿ ಮರಿಯಪ್ಪ ತಂದೆ ಬಾಲಪ್ಪ ವಾಲಿಕಾರ 65 ವರ್ಷ ನಾಯಕ ಒಕ್ಕಲುತನ ಸಾ. ಹಂಟರಠಾಣಾ ಹಾ.. ಸುಂಕಾಪುರ ತಾ. ಹುನಗುಂದ FvÀ¤ಗೆ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿಯ ಬಲಗಾಲ ಮೊಣಕಾಲ ಕೆಳಗೆ ಮುರಿದು ರಕ್ತಗಾಯವಾಗಿದ್ದು ಆರೋಪಿತನು ಅಪಘಾತದ ನಂತರ ಅಲ್ಲಿಂದ ಓಡಿಹೊಗಿದ್ದು ಇರುತ್ತದೆ.  ಅಂತಾ ನೀಡಿದ  ಪಿರ್ಯಾದಿ ಸಾರಾಂಶದ ಮೆಲಿಂಧ ªÀÄ¹Ì ಠಾಣಾ ಗುನ್ನೆ ನಂಬರ 50/15 ಕಲಂ 279,338 ,ಪಿ,ಸಿ ಮತ್ತು 187 ,ಎಮ್,ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ದಿನಾಂಕ 21-04-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ PÀjAiÀÄ¥Àà vÀAzÉ PÉjAiÀÄ¥Àà AiÀÄgÀ¢ºÁ¼À, 41 ªÀµÀð PÀÄgÀ§gÀÄ, MPÀÌ®ÄvÀ£À ¸Á.DªÀiÁ¢ºÁ¼À ಪಿರ್ಯಾದಿದಾರನು ತನ್ನ ಮನೆಯ ಮುಂದೆ ಊಟ ಮಾಡುತ್ತಿರುವಾಗ, ವಿನಾಕಾರಣ ಮೇಲ್ಕಂಡ ಆರೋಪಿತರು zÉêÀ¥Àà vÀAzÉ CªÀÄgÀ¥Àà ºÁUÀÆ EvÀgÉ DgÀÄ d£ÀgÀÄ J¯ÁègÀÄ eÁw PÀÄgÀ§gÀÄ ¸Á.DªÀÄ¢ºÁ¼À UÁæªÀÄ  ಕೂಡಿಕೊಂಡು ಏಕಾಏಕಿಯಾಗಿ ಬಂದು ಕೈಯಲ್ಲಿ ಕೊಡಲಿ ಕುಡುಗೋಲು, ಬಡಿಗೆ ಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯ್ಯುತ್ತಾ ಇವತ್ತು ನಿನ್ನ ಜೀವ ನಮ್ಮ ಕೈಯಲ್ಲಿ ಜೀವದ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದು ಇರುತ್ತದೆ. ನಂತರ ಇಂದು ಬೆಳಿಗ್ಗೆ ಬಂದು ದೂರು ನೀಡಿದ್ದು ಇರುತ್ತದೆಂದು ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï ಠಾಣಾ ಗುನ್ನೆ ನಂ68/2015 PÀ®A 143,147,324, 504, 506(2) ¸À»vÀ 149 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ.



zÉÆA© ¥ÀæPÀgÀtzÀ ªÀiÁ»w:-
              ಈಗ್ಗೆ 15 ದಿನಗಳ ಹಿಂದೆ ಫಿರ್ಯಾದಿ ಶ್ರೀ ಲೋಕೇಶ ತಂದೆ ಎ.ಮನಿ, 25ವರ್ಷ, ಜಾ:ಕ್ಷತ್ರಿಯಾ, ಉ:ಕ್ರೇನ್ ಆಪರೇಟರ್, ಸಾ:ಮಾರುತಿ ಕ್ಯಾಂಪ್ ಶಕ್ತಿನಗರ FvÀ£ÀÄ ಮಾರುತಿ ಕ್ಯಾಂಪ್ ಹತ್ತಿರ ಮೋಟಾರ್ ಸೈಕಲ್  ಮೇಲೆ ತೆಗೆದುಕೊಂಡು ನಿಂತುಕೊಂಡಿದ್ದಾಗ ಆರೋಪಿ ಜಾಕೀರ್ ಮತ್ತು ಇನ್ನೊಬ್ಬ ವ್ಯಕ್ತಿ (ಹೆಸರು ಗೊತ್ತಿಲ್ಲ) ಮೋಟಾರ್ ಸೈಕಲ್ ತೆಗೆದುಕೊಂಡು ಬಂದು ತನ್ನ ಗಾಡಿಗೆ ಟಕ್ಕರ್ ಆಗಿ ಇಬ್ಬರಿಗೂ ಮಾತಿನ ಜಗಳ ನಡೆದು ಬೆದರಿಕೆ ಹಾಕಿದ್ದರು. ಅದೇ ಸಿಟ್ಟಿನಿಂದ  ದಿನಾಂಕ:21.04.2015 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿ ಇದ್ದಾಗ ಆರೋಪಿ ಜಾಕೀರನು ನಮ್ಮ ಮನೆಯಿಂದ ನಿನ್ನಲ್ಲಿ ಕೆಲಸ ಇದೆ ಸ್ವಲ್ಪ ಬಾ ಅಂತಾ ಮಾರುತಿ ಕ್ಯಾಂಪ್ ಶಾಲೆ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಮೇಲಿನ 1)ಜಾಕೀರ್, 2) ದೇವರಾಜ ಅಗಸರ 3)ಹರೀಶ್. 4)ಗೌಸ್ ಶೇಕ್ ಹಾಗೂ ಇತರೆ ಮೂರು ನಾಲ್ಕು ಜನರು ಎಲ್ಲರೂ ಸಾ:ಯದ್ಲಾಪೂರು ¸ÉÃj ಒಂದು ಕಾರ್ ನಲ್ಲಿ ಫಿರ್ಯಾದಿಯನ್ನು ಅಪಹರಿಸಿಕೊಂಡು ಯದ್ಲಾಪೂರು ಸ್ಮಶಾನದ ಹತ್ತಿರ ಎಲ್ಲರೂ ಸೇರಿ ಎಲೇ ಸೂಳೇ ಮಗನೇ ಆ ದಿನ ನಮಗೆ ಎದುರು ಮಾತಾಡುತ್ತೇನಲೇ ಅಂತಾ ಅವಾಚ್ಯವಾಗಿ ಬೈದು, ಬೆಲ್ಟ್ ಕಟ್ಟಿಗೆಗಳಿಂದ ಮೈತುಂಬಾ ಹೊಡೆಬಡೆ ಮಾಡಿ  ಜೀವದ ಬೆದರಿಕೆ ಹಾಕಿದ್ದು, ಫಿರ್ಯಾದಿಯು ಅವರಿಂದ ತಪ್ಪಸಿಕೊಂಡು ಬಂದ್ದಿದ್ದು ಇರುತ್ತದೆ ಅಂತಾ  ಫಿರ್ಯಾದಿ ಲಿಖಿತ ದೂರಿನ ಮೇಲಿಂದ±ÀQÛ£ÀUÀgÀ ¥Éư¸À oÁuÉ UÀÄ£Éß £ÀA 33/2015 PÀ®A: 363,143,147,148,323,324,504,506, ಸಹಿತ 149  ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
PÉÆ¯É ¥ÀæPÀgÀtzÀ ªÀiÁ»w:- 
              ¦üAiÀiÁð¢ AiÀÄ®èªÀÄä UÀAqÀ: vÉÃd¥Àà ºÀA¥ÀgÀzÉÆgÀÄ, 30ªÀµÀð, £ÁAiÀÄPÀ, G: ºÉÆ®ªÀÄ£É PÉ®¸À, ¸Á: PÀjUÀÄqÀØ.  FPÉAiÀÄ UÀAqÀ£À vÀªÀÄä£ÁzÀ ºÉÆ£ÀߥÀà vÀAzÉ: ºÀ£ÀĪÀÄAvÁæAiÀÄ ºÀA¥ÀgÀzÉÆgÀÄ, ¸Á: PÀjUÀÄqÀØ.  FvÀ£À ºÉÆ®zÀ°è ºÉÆÃVzÀÝ PÁ®ÄªÉ ¥ÀjºÁgÀzÀ ºÀtªÀ£ÀÄß ¦üAiÀiÁð¢AiÀÄ UÀAqÀ¤UÉ PÉÆqÀzÉà vÁ£Éà §¼À¹PÉÆAqÀÄ  ¦üAiÀiÁð¢AiÀÄ UÀAqÀ£ÉÆA¢UÉ dUÀ¼À ªÀiÁqÀÄvÁÛ §A¢zÀÄÝ, EzÉà «µÀAiÀÄzÀ°è ªÉʵÀªÀÄå¢AzÀ ¢£ÁAPÀ-21/04/2015 gÀAzÀÄ gÁwæ 8-50 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ UÀAqÀ£ÀÄ PÀnÖ¸ÀÄwÛzÀÝ vÀªÀÄä d£ÀvÁ ªÀÄ£ÉAiÀÄ ªÀÄÄA¢£À ªÀÄgÀ½£À°è PÀA§zÀ ¯ÉÊn ¨É¼ÀQ£À°è ªÀÄ®VPÉÆArzÁÝUÀ C°èUÉ §AzÀ DgÉÆÃ¦vÀ£ÀÄ ¦üAiÀiÁð¢AiÀÄ UÀAqÀ¤UÉ `` K£À¯Éà ¸ÀÆ¼É ªÀÄUÀ£É PÁ®ÄªÉ ¥ÀjºÁgÀzÀ gÉÆPÁÌ PÉÆqÀÄ CAvÁ PÉüÀÄwÛAiÉÄãÀ¯É ‘’ CAvÁ CªÁZÀåªÁV ¨ÉÊzÀÄ vÀ£Àß PÉÊAiÀİèzÀÝ §rUɬÄAzÀ ¦üAiÀiÁð¢AiÀÄ UÀAqÀ£À JqÀ vÀ¯ÉUÉ ºÉÆqÉzÀÄ ¨sÁj gÀPÀÛUÁAiÀÄUÉÆ½¹ zÉúÀzÀ EvÀgÉ ¨sÁUÀPÉÌ §rUɬÄAzÀ ºÉÆqÉ¢zÀÝjAzÀ E¯ÁdÄ PÀÄjvÀÄ ¦üAiÀiÁð¢AiÀÄ UÀAqÀ£À£ÀÄß D¸ÀàvÉæUÉ PÀgÉzÀÄPÉÆAqÀÄ §A¢zÁÝUÀ ªÀÄÈvÀ ¥ÀnÖzÀÄÝ, DgÉÆÃ¦vÀ£ÀÄ ¥ÀjºÁgÀzÀ ºÀtªÀ£ÀÄß PÉÆqÀzÉà ªÉʵÀªÀÄåªÀ¤ßlÄÖPÉÆAqÀÄ §rUɬÄAzÀ ºÉÆqÉzÀÄ, PÉÆ¯É ªÀiÁr ¸Á¬Ä¹zÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ. UÀÄ£Àß £ÀA.82/2015 PÀ®A. 302  L¦¹.  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
              
¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.04.2015 gÀAzÀÄ   121 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,500 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.