Thought for the day

One of the toughest things in life is to make things simple:

19 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::

UÁAiÀÄzÀ ¥ÀæPÀgÀtzÀ ªÀiÁ»w:-
ದಿ.18-12-2014 ರಂದು ರಾತ್ರಿ 10-00ಗಂಟೆಯ ಸುಮಾರು ಫಿರ್ಯಾಧಿ ಶ್ರೀ ಆಂಜಿನೆಯ್ಯ ತಂದೆ ನಾಗಪ್ಪ :23 ವರ್ಷ ಜಾತಿ:- ನಾಯಕ : ಆಟೋಡ್ರೈವರ ಕೆಲಸ ಸಾ:ಚಾಗಭಾವಿ ಕ್ಯಾಂಪ ತಾ:ಮಾನವಿ FvÀನು ತನ್ನ ಟಾ,ಟಾ.ಎಸಿವಾಹನ ತೆಗೆದು ಕೊಂಡು ಚಾಗಭಾವಿ ಕ್ಯಾಂಪದಿಂದ- ಮಲ್ಲದೇವರಗುಡ್ಡ ಗ್ರಾಮಕ್ಕೆ ಸಿರವಾರ ಮುಖಾಂತರ ಹೊಗುವಾಗ ಸಿರವಾರ ಗ್ರಾಮದ ಶಿವಮಾತಾ ಟಾಕೀಸ್ ಹತ್ತಿರ ನಿಂತುಕೊಂಡಿದ್ದ ನಾಲ್ಕು ಹುಡುಗರು ಫಿರ್ಯಾಧಿದಾರನ ಆಟೋವನ್ನು ಕಂಡು ಜೊರಾಗಿ ಕೂಗಿದಾಗ ಆಟೋವನ್ನು ನಿಲ್ಲಿಸಿದ್ದು ಆಗ ಆರೋಪಿತಚೆನ್ನನಾಯಕ 2) ವೆಂಕಟೇಶ  ನಾಯಕ ಹಾಗು ಇತರರಿಬ್ಬರೂ ಸಾ: ಸಿರವಾರ ಗ್ರಾಮದವರು ಬಂದು ಫಿರ್ಯಾಧಿಯೊಂದಿಗೆ ಜಗಳ ತೆಗೆದು ನೀನು ಎಷ್ಟು ದುಡಿದಿದ್ದಿ ಹಣ ಕೊಡು ಅಂತಾ ಒತ್ತಾಯಿಸಿ ನೀರಾಕರಿಸಿದ್ದಕ್ಕೆ ಕೈಯಲ್ಲಿ ಹಾಕಿಕೊಳ್ಳುವ ಕಡಗದಿಂದ ಹೊಡೆದು ರಕ್ತಗಾಯ ಗೊಳಿಸಿ ಸೂಳೇ ಮಗನೆ ನಾವುಆಟೋ ನಿಲ್ಲಿಸಲು ಹೇಳಿದರೆ ಮುಂದೆಹೊಗಿ ನಿಲ್ಲಿಸುತ್ತಿಯೇನಲೇ ಅಂತಾ ಎಲ್ಲರೂ ಬೈದು ಕೈಗಳಿಂದ ಹೊಡೆದು ಹಲ್ಲೆ ಮಾಡಿ  ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ನೀಡಿದ ಹೇಳಿಕೆ ಫಿರ್ಯಾದ ಸಾರಾಂಶ  ಮೇಲಿಂದ¹gÀªÁgÀ ¥Éưøï oÁuÉ UÀÄ£Éß £ÀA: 257-2014 PÀ®A:323, 324, 384, 504, 506, ರೆ/ವಿ 34 L.¦.¹ CrAiÀÄ°è ¥ÀæPÀgÀt zÁR°PÉÆAqÀÄ vÀ¤SÉ PÉÊUÉÆ¼Àî¯ÁVzÉ.

ದಿನಾಂಕ;-18/12/2014 ರಂದು ಸಾಯಂಕಾಲ 6-30 ಗಂಟೆಗೆ ಮಾನ್ಯ ಘನ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಪಿ.ಸಿ.134.ರವರು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 221/2014 ನೆದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ನಾಗಮ್ಮ ಗಂಡ ದಿ..ಈರಪ್ಪ 48 ವರ್ಷ, ಮನೆಕೆಲಸ,ಸಾ:-ಜವಳಗೇರ FvÀ£ÀÄ ಆರೋಪಿ ಚೆನ್ನಮ್ಮ ಈಕೆಯ ಗಂಡನಾದ ದಿ..ಭೀಮರಾಯ ಇವರ ಸ್ವಾಧಿನದಲ್ಲಿದ್ದ ಜವಳಗೇರ ಸೀಮಾ ಜಮೀನು ಸರ್ವೆ ನಂ.130/ಅ/1 ರಲ್ಲಿ 1-30 ಪೈಕಿ 35 ಗುಂಟೆ ಜಮೀನನ್ನು 1,50 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ನೊಂಧಣಿ ಸಂಖ್ಯೆ 6145/11-12 ರ ದ್ವಾರ ಬರೆದುಕೊಟ್ಟಿದ್ದು ಇರುತ್ತದೆ. ನೊಂದಣಿ ಪತ್ರ ಬರೆದುಕೊಟ್ಟ ಕೆಲವು ದಿನಗಳಲ್ಲಿ ಆಕಸ್ಮಿಕವಾಗಿ ಭೀಮರಾಯ ಈತನು ಮೃತಪಟ್ಟಿದ್ದು, ಪಿರ್ಯಾದಿದಾರಳು ಆತನ ವಾರಸುಧರರಾದ ಆರೋಪಿತರಿಗೆ ನೋಂದಣಿ ಪತ್ರ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದು, ಆದರೆ ನೊಂದಣಿ ಪತ್ರ ಮಾಡಿಸಿ ಕೊಡದೆ ಇದ್ದುದ್ದರಿಂದ ಪಿರ್ಯಾದಿದಾರಳು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ಇರುತ್ತದೆ. ದಿ;-31/07/2014 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾದಿದಾರಳ ಮನೆಯಲ್ಲಿ ಏಕಾಎಕಿ ಪ್ರವೇಶ ಮಾಡಿ ಲೇ ಬೋಸೂಡಿ ಸೂಳೆ ಒಬ್ಬಳು ಏನು ಮಾಡುತ್ತಿರುವಿ ನಿನಗೆ ತಿಂಡಿ ಹೆಚ್ಚಾಗಿ, ನಮ್ಮ ಹೊಲದ ಮೇಲೆ ಕೋರ್ಟಿನಲ್ಲಿ ಕೇಸ ಹಾಕಿ ನಮ್ಮನ್ನು ಕರೆಯಲು ಕಳುಸಿರುವಿ ಅಂತಾ ಜಗಳ ತೆಗೆದು ಕೈಯಿಂದ ಹೊಡೆದು ಪಿರ್ಯಾದಿದಾರಳ ಸೆರಗು ಹಿಡಿದು ಎಳೆದಾಡಿ ಹೊಲದ ಮೇಲೆ ಕೇಸ್ ಹಾಕಿದ್ದನ್ನು ವಾಪಾಸ ತೆಗೆದುಕೋ ಅಂತಾ ಕೈಗಳಿಂದ ಹೊಡೆದಿದ್ದು, ನಂತರ ಆರೋಫಿತರು ಪಿರ್ಯಾದಿದಾರಳಿಗೆ ನಿನ್ನ ಪುಣ್ಯ ಇವತ್ತು ಚೆನ್ನಾಗಿದೆ ಆ ಕೇಸನ್ನು ಬೇಗನೆ ವಾಪಾಸ್ ತೆಗೆದುಕೊಳ್ಳದಿದ್ದರೆ ನಿನ್ನ ಜೀವವನ್ನು ತೆಗೆಯುವದು ಗ್ಯಾರಂಟಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.197/2014.ಕಲಂ,323,324,506,448,354,ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು ರಾತ್ರಿ ಆರೋಪಿ ನಂ.1 ) ಕಸ್ತೂರಿ ತಂದೆ ಕಾಳಪ್ಪ ಲಾರಿ ನಂ. AP 12 T 6651 ನೆದ್ದರ ಚಾಲಕ   ಅರಗಿನಮರಕ್ಯಾಂಪ ಈತನು ಸಿಂಧನೂರು ರಾಯಚೂರು ಮುಖ್ಯ ರಸ್ತೆಯಲ್ಲಿರುವ ಅರಗಿನಮರಕ್ಯಾಂಪಿನಲ್ಲಿ ಫಿರ್ಯಾದಿದಾರನ ಮನೆಯ ಮುಂದೆ ಇರುವ ಮುಖ್ಯ ರೋಡಿನಲ್ಲಿ ಲಾರಿ ನಂ. AP 12 T 6651 ನೆದ್ದನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಯಾವುದೇ ತರಹದ ಸಿಗ್ನಲ್, ಸೂಚನೆ ಇಲ್ಲದೇ ನಿಲ್ಲಿಸಿದ್ದು,  10-30 ಪಿ.ಎಂ. ಸುಮಾರಿಗೆ ಆರೋಪಿ ನಂ. 2 ಮೋಟಾರ ಸೈಕಲ್ಲ ನಂ. KA 36 X 9100 ನೆದ್ದರ ಸವಾರ ಹೆಸರು ವಿಳಾಸ ಗೊತ್ತಿಲ್ಲ ಈತನು ತನ್ನ ಮೋಟಾರ ಸೈಕಲ್ಲ ನಂ. KA 36 X 9100 ನೆದ್ದನ್ನು ಅರಗಿನಮರಕ್ಯಾಂಪ ಕಡೆಯಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ನಂ. AP 12 T 6651 ನೆದ್ದಕ್ಕೆ ಹಿಂದೆ ಟಕ್ಕರ ಕೊಟ್ಟು ಕೆಳಗೆ ಬಿದ್ದು, ಬಲಭಾಗದ ಉಬ್ಬಿಗೆ, ಕಣ್ಣಿಗೆ ಭಾರಿ ಗಾಯವಾಗಿ, ಬಲಗೈ ಮೊಳಕೈ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 284/2014 PÀ®A. 283, 279, 304(ಎ), ಐ.ಪಿ.ಸಿ. CrAiÀİè ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು 17:10 ಗಂಟೆಗೆ  ಡಾ : ನಾರಾಯಣಪ್ಪ ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಅಧಿಕಾರಿಗಳು ರಾಯಚೂರು ವರು ತಮ್ಮ ಇಲಾಖೆಯ ಸಿಬ್ಬಂದಿಯವರಾದ  ಶ್ರೀ ಜಗನ್ನಾಥ  ಡಿ.ಹೆಚ್.ಇ.ಓ. ರವರ ಮುಖಾಂತರ ಕಂಪ್ಯೂಟ ರಲ್ಲಿ ಟೈಪ ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಸಾರಂಶವೇನಂದರೆ, ಪಾಮನಕಲ್ಲೂರು ಗ್ರಾಮದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವ  ವಿರುಪಾಕ್ಷಪ್ಪ ಆನಂದಗಲ್ ಇವರ ವಿರುದ್ದ ಕ್ರಮ ಕೈಕೊಳ್ಳಲು ಸಾರ್ವಜನಿಕರು, ಮಾನ್ಯ ಆರೋಗ್ಯ ಸಚಿವರಿಗೆ ನಕಲಿ ವೈದ್ಯರ ವಿರುದ್ದ ದೂರು ಸಲ್ಲಿಸಿದ ಪ್ರಯುಕ್ತ, ದಿನಾಂಕ 17-12-2014 ರಂದು ಸಾಯಂಕಾಲ 6-00 ಗಂಟೆಗೆ ನಾನು ಹಾಗೂ ತಾಲೂಕ ವೈದ್ಯಾಧಿಕಾರಿಗಳಾದ  ಡಾ: ಚಂದ್ರಶೇಖರಯ್ಯ, ಮತ್ತು ಡಾ:ರಾಜೇಂದ್ರ, ಡಾ:  ಲೇಪಾಕ್ಷಯ್ಯ ಹಾಗೂ ಕವಿತಾಳ ಠಾಣಾ ಪಿಸಿ ಅಮರೇಗೌಡ ಇವರೊಂದಿಗೆ ಪಾಮನಕಲ್ಲೂರು ಗ್ರಾಮದ  ಸದರಿ ನಕಲಿ ವೈದ್ಯನ ಆಸ್ಪತ್ರೆಗೆ ದಾಳಿ ನಡೆಸಿದಾಗ ಸದರಿ ನಕಲಿ ವೈದ್ಯ£ÁzÀ ಡಾ: ವಿರುಪಾಕ್ಷಪ್ಪ ಆನಂದಗಲ್ ಖಾಸಗಿ ವೈದ್ಯಾಧಿಕಾರಿಗಳು ಹಾ:ವ: ಪಾಮನಕಲ್ಲೂರು FvÀ£ÀÄ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಮತ್ತು ಆಸ್ಪತ್ರೆಯಲ್ಲಿ ರೋಗಿಗಳು ಇರುವದು ಕಂಡು ಬಂದಿತು. ಆಗ ನಾವು ತಕ್ಷಣ ಸದರಿ ವೈದ್ಯನಿಗೆ ವೈದ್ಯ ವೃತ್ತಿ ನಡೆಸುತ್ತಿರುವ ಅರ್ಹ ದಾಖಲಾತಿಗಳನ್ನು ತೋರಿಸಲು ವಿಚಾರಿಸಿದಾಗ, ಸದರಿ ನಕಲಿ ವೈದ್ಯನ ಬಳಿ ವೈದ್ಯ ವೃತ್ತಿ ನಡೆಸುತ್ತಿರುವದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲದಿರುವದು ಕಂಡುಬಂದಿತು. ಆಗ ನಾವು ಕೆ.ಪಿ.ಎಂ.ಎ.ಕಾಯ್ದೆ -2007 ರ ಅಡಿಯಲ್ಲಿ ಸದರಿ ನಕಲಿ ವೈದ್ಯನು ಉಪಯೋಗಿಸುತ್ತಿರುವ ಎಲ್ಲಾ ಸಮಾಗ್ರಿಗಳನ್ನು ವಶಪಡಿಸಿಕೊಂಡು ನಮ್ಮ ಸರಕಾರಿ ವಾಹನ ನಂ. ಕೆ.ಎ.36 ಜಿ.109 ರಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ವಿರುಪಾಕ್ಷಪ್ಪ ಮತ್ತು ಆತನ ಬೆಂಬಲಿಗ ಸಾರ್ವಜನಿಕರು ಸುಮಾರು 200-300 ಜನರು ಸೇರಿ ನಮ್ಮ ಸರ್ಕಾರಿ ವಾಹನಕ್ಕೆ ಮುತ್ತಿಗೆ ಹಾಕಿ ನಾವು ವಶಪಡಿಸಿಕೊಂಡ ಸಾಮಾಗ್ರಿಗಳನ್ನು ಕಸಿದುಕೊಂಡರು, ಮತ್ತು  ನಮ್ಮ ವಾಹನದ ನಾಲ್ಕು ಚಕ್ರಗಳ ಗಾಳಿಯನ್ನು ತೆಗೆದು ಹಾಗೂ ವಾಹನದ ಹಿಂದಿನ ಬ್ರೇಕ್ ಲೈಟುಗಳನ್ನು  ಒಡೆದು ಲುಕ್ಷ್ಯಾನ್ ಮಾಡಿ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದು  ಇರುತ್ತದೆ. ಅಂತ ಮುಂತಾಗಿ  ನೀಡಿದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2014 ಕಲಂ; 143.147.341.353.427.ಸಹಿತ 149 ಐ.ಪಿ.ಸಿ. & ಕಲಂ;2(ಎ)  Karnataka prevention of Distruction & Loss property act-1981 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.12.2014 gÀAzÀÄ  142 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

18 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 

ಅಂತರ ರಾಜ್ಯ ಡಕಾಯಿತರ ಬಂಧನ:


     ¢£ÁAPÀ: 18-12-2014 gÀAzÀÄ ¨É¼ÀV£À eÁªÁ  01-10 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ ಗೋಶಾಲಾ ಕ್ರಾಸ್ ಕಲ್ವಾಟ್ ಹತ್ತಿರ ¹AzsÀ£ÀÆgÀÄ gÁAiÀÄZÀÆgÀÄ ರಸ್ತೆಯಲ್ಲಿ 6 ಜನರು ಕೈಗಳಲ್ಲಿ ಖಾರದಪುಡಿ, ಸ್ಕ್ರೂ ಡ್ರೈವರ್, ರಿಂಚ್ ಪಾನರ್, ಪಂಚ್, ಚಾಕು, ಹಗ್ಗ, ಕಟ್ಟರ್, ಮೊಳೆ ಹೊಡೆದ ಕಟ್ಟಿಗೆಯ ತುಂಡು ಹಿಡಿದುಕೊಂಡು ಮುಖಕ್ಕೆ ದಸ್ತಿ ಕಟ್ಟಿಕೊಂಡು  ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದ  ಬಗ್ಗೆ  ಮಾಹಿತಿ ತಿಳಿದ ಮೇರೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ರಾಯಚೂರು ಹಾಗೂ ²æÃ JA.«. ¸ÀÆAiÀÄðªÀA² r.J¸ï.¦. ¹AzsÀ£ÀÆgÀÄ gÀªÀgÀ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಹಾಗೂ ಶ್ರೀ ಬಾಳನಗೌಡ ಎಸ್ ಎಂ, ಪಿಎಸ್ಐ (ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರುಗಳೊಂದಿಗೆ 2 ತಂಡ ಮಾಡಿಕೊಂಡು ಮಾಹಿತಿ ಸ್ಥಳಕ್ಕೆ ಹೋಗಿ ದಾಳಿ ಮಾಡಿzÀÄÝ ,ಆರೋಪಿತರು ಪರಾರಿಯಾಗಲು ಪ್ರಯತ್ನಿಸಿದ್ದು, ಬೆನ್ನತ್ತಿ ಆರೋಪಿತರನ್ನು ಹಿಡಿದು ನಂತರ ಪಂಚರ ಸಮಕ್ಷಮ ಆರೋಪಿತರಿಂದ ಮೇಲ್ಕಂಡ ವಸ್ತುಗಳನ್ನು ಹಾಗೂ ನಗದು ಹಣ ರೂ.1170/- ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಈ ಬಗ್ಗೆ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ನಂ: 300/2014 ಕಲಂ: 399 ಐಪಿಸಿ ಅಡಿಯಲ್ಲಿ ಪ್ರಕರಣ ದಾಖ°¸À¯ÁVgÀÄvÀÛzÉ.
        ಅಂತರರಾಜ್ಯ ಡಕಾಯಿತಿ ಕಳ್ಳರಾದ 1) ಮಹ್ಮದ್ ಮುನ್ನಾ ಮಜೀ 2) ಮಹ್ಮದ್ ಹಿಮೇಲ್ ಶೇಖ್ 3) ಮಹ್ಮದ್ ಫರ್ಹಾದ್ ಶೇಖ್   4) ಮಹ್ಮದ್ ಬಿಫುಲ್ ಖಾನ್  5) ಮಹ್ಮದ್ ಶಹಾಜುದ್ದುಲ್ ಶೇಖ್ 6) ಚಾಂದಶೇಖ್  ಸಾ:ಡಾಟ್ ಬಾಂಗ್ಲಾ & ಬಾಲುಪಾರಾ. ಜಿ:ದಕ್ಷಿಣ ದಿನಾಜ್ ಪುರ (.ಬಂ) ಇವರುಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡಲು ಈ ಆರೋಪಿತರು ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳತನಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅಲ್ಲದೇ ಹುಬ್ಬಳ್ಳಿ ನಗರದ ವಿವಿಧಡೆ  ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಅವರ ವಶದಿಂದ 1 ಟಿವಿಎಸ್ ಸ್ಕೂಟಿ ಮೊಪೆಡ್, ಎಲ್ ಸಿಡಿ ಟಿವಿ, ಡಿವಿಡಿ ಪ್ಲೇಯರ್ಗಳನ್ನುಜಪ್ತಿಮಾಡಿಕೊಳ್ಳಲಾಗಿದೆ.  

        ದರೋಡೆ ಪ್ರಯತ್ನ, ಕಳ್ಳತನಗಳಂತಹ ಅಪರಾಧಗಳನ್ನು ಮಾಡಿರುವ ಮೇಲ್ಕಂಡ ಅಂತರ ರಾಜ್ಯ ಡಕಾಯಿತರನ್ನು ಪತ್ತೆ ಹಚ್ಚಿದ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಮತ್ತು  ಶ್ರೀ ಬಾಳನಗೌಡ ಎಸ್ ಎಂ ಪಿಎಸ್ಐ(ಕಾಸು) ಸಿಂಧನೂರು ನಗರ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿ ಜನರಾದ ಶ್ರೀ ಚೆನ್ನಬಸಪ್ಪ ಎಎಸ್ ಐ, ಶ್ರೀ ಹುಸೇನಪ್ಪ ಎಎಸ್ ಐಮಲ್ಲಯ್ಯ, ಶೇಖರಪ್ಪ, ಶರಣಪ್ಪ, ಗೋವಿಂದರಾಜ, ಮಹೆಬೂಬ್ ಅಲಿ  ಶಿವರಾಜ, ಹೊನ್ನೂಸಾ, ಮಂಜುನಾಥ, ಅಮರೇಶ, ದೇವರೆಡ್ಡಿ, ಅಮರೇಶ, ಜಗದೀಶ ಸಿಂಧನೂರು ನಗರ ಠಾಣೆ ರವರ ಕಾರ್ಯ  ªÀ£ÀÄß J¸ï.¦. gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.
                                                                       
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 17-12-14 ರಂದು 14.30 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ಮುಖ್ಯರಸ್ತೆಯ ವಿಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹತ್ತಿರ ಫಿರ್ಯಾದಿಯು ತನ್ನ ಬೊಲೆರೋ ಗಾಡಿ ನಂಬರ ಕೆಎ-36 ಎನ್ -1789 ನೇದ್ದರಲ್ಲಿ ನರೇಂದ್ರ ತಂದೆ ಸೂರ್ಯನಾರಾಯಣ, 29ವರ್ಷ, ಜಾ:ಕಮ್ಮಾ ಉ:ಕೆಪಿಟಿಸಿಎಲ್ ನೌಕರ, ಸಾ:ರಾಘವೇಂದ್ರ ಕಾಲೋನಿ ಶಕ್ತಿನಗರ  FvÀ£ÀÄ ಮತ್ತು ನ್ನ ಹೆಂಡತಿ ಹೋಗುತ್ತಿರುವಾಗ ಎದುರುಗಡೆಯಿಂದ ಆರೋಪಿತ£ÁzÀ ಆನಂದರೆಡ್ಡಿ ತಂದೆ ಹನುಮಂತರೆಡ್ಡಿ ಸಾ:ವಡವಟಿ ತಾ:ಮಕ್ತಾಲ್   ತನ್ನ ಟಾಟಾ ಎಸಿ ಗಾಡಿ ನಂಬರ ಪಿ-22 ವೈ- 6635 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಡನ್ ಆಗಿ ಸಿಗ್ನಲ್ ಮಾಡದೇ ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸಿ ಫಿರ್ಯಾದಿ ಬೊಲೆರೋ ಗಾಡಿಗೆ ಟಕ್ಕರ ಕೊಟ್ಟಿದ್ದು ಹಾಗೂ ಮೋಟಾರ್ ಸೈಕಲ್ ನಂಬರ ಕೆಎ-33 ಕ್ಯೂ-0989 ನೇದ್ದರ ಚಾಲಕ ಶಂಕ್ರಯ್ಯಸ್ವಾಮಿಗೂ ಟಕ್ಕರ್ ಆಗಿದ್ದು, ಆರೋಪಿತನಿಗೆ ಮತ್ತು ಶಂಕ್ರಯ್ಯಸ್ವಾಮಿಗೆ ಸಾದಾ ಮತ್ತು ಬಾರೀಸ್ವರೂಪದ ಗಾಯಗಳು ಆಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ  ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA: 131/2014 PÀ®A: 279, 337, 338 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ  
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.12.2014 gÀAzÀÄ  107 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

17 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
 
ªÀÄ»¼É PÁuÉ ¥ÀæPÀgÀtzÀ ªÀiÁ»w:-

             ²æÃ UÀƼÀ¥Àà vÀAzÉ CAiÀÄåtÚ ºÉÆÃmÉ¯ï ªÀAiÀÄ: 68 ªÀµÀð  eÁ:°AUÁAiÀÄvÀ G: ZÀºÁzÀ CAUÀr ªÁå¥ÁgÀ ¸Á|| PÀ«vÁ¼À UÁæªÀÄ   vÁ: ªÀiÁ¤é f: gÁAiÀÄZÀÆgÀÄ FvÀ£À  ಹೆಂಡತಿಯಾದ ತಿಪ್ಪಮ್ಮ ವಯ: 55 ವರ್ಷ ಇವಳು ದಿನಾಂಕ: 02-12-2014 ರಂದು ಮಧ್ಯಾಹ್ನ 3.00 ಗಂಟೆಗೆ ಕವಿತಾಳ ಗ್ರಾಮದಿಂದ ರಾಯಚೂರು ನಗರದಲ್ಲಿರುವ ತನ್ನ ಮಗಳಾದ ಇಂದ್ರಮ್ಮ ಇವಳಿಗೆ ಮಾತನಾಡಿಸಿಕೊಂಡು ಬರುವುದಾಗಿ ಹೊರಟು ಸಂಜೆ 5.00 ಗಂಟೆಗೆ ತನ್ನ ಮಗಳ ಮನೆಗೆ ತಲುಪಿದ್ದು ದಿನಾಂಕ: 03-12-2014 ರಂದು ಬೆಳಿಗ್ಗೆ 11.00 ಗಂಟೆಗೆ ತನ್ನ ಮಗಳ ಮನೆಯಿಂದ ತನ್ನ ಅಳಿಯನಾದ ಜಗದೀಶ ಈತನೊಂದಿಗೆ ಕವಿತಾಳಿಗೆ ಬರುವ ಸಲುವಾಗಿ ರಾಯಚೂರು ನಗರದ ಕೆಂದ್ರೀಯ ಬಸ್ ನಿಲ್ದಾಣಕ್ಕೆ ಬಂದಿದ್ದು ಜಗದೀಶನೊಂದಿಗೆ ಬಂದಿದ್ದ ಈತನ ಮಗ ಸಾಯಿಕಿರಣ ಈತನು ಅಳುತ್ತಿದ್ದ ಕಾರಣ ತನ್ನ ಹೆಂಡತಿ ಜಗದೀಶನಿಗೆ ಸಾಯಿಕಿರಣ ಅಳುತ್ತಿದ್ದಾನೆ ಅವನಿಗೆ ಕರೆದುಕೊಂಡು ಮನೆಗೆ ಹೋಗು ಅಂತಾ ಹೇಳಿದ್ದರಿಂದ ಆತನು ತನ್ನ ಹೆಂಡತಿಗೆ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು ತನ್ನ ಹೆಂಡತಿ ಕವಿತಾಳಿಗೆ ಬರದೇ ಇದ್ದು ಅವಳ ಹತ್ತಿರ ಇದ್ದ ಮೊ ನಂ: 9620690150 ನೇದ್ದಕ್ಕೆ ಕರೆ ಮಾಡಲಾಗಿ ಸದರಿ ಫೋನ್ ಸ್ವೀಚ್ ಆಫ್ ಆಗಿದ್ದು ಇರುತ್ತದೆ. ನ್ನ ಹೆಂಡತಿಯ ಬಗ್ಗೆ ಮ್ಮ ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗಲಿಲ್ಲ ಹಾಗೂ ಆಕೆಗೆ ದೇವಸ್ಥಾನಕ್ಕೆ ಹೋಗುವ ರೂಢಿ ಇದ್ದು ಶ್ರೀಶೈಲ್, ಮಂತ್ರಾಲಯ, ದೇವಸೂಗೂರು ಮತ್ತು ಗುಲ್ಬರ್ಗಾಗಳಿಗೆ ಹೋಗಿ ಅಲ್ಲಿಯ ದೇವಸ್ಥಾನಗಳಲ್ಲಿ ಹುಡುಕಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗದೇ ಇದ್ದು ಸದರಿಯವಳು ದಿನಾಂಕ: 03-12-2014 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ರಾಯಚೂರು ನಗರದ ಕೆಂದ್ರೀಯ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದು ಸದರಿಯವಳನ್ನು ಹುಡುಕಿಕೊಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇರೆಗೆ ¸ÀzÀgï §eÁgï ¥ÉÆ°Ã¸ï ಠಾಣೆ ಗುನ್ನೆ ನಂ:233/2014 ಕಲಂ:ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ªÉÆÃ¸ÀzÀ ¥ÀæPÀgÀtzÀ ªÀiÁ»w:-
            ದಿನಾಂಕ: 16-12-2014 ರಂದು 1915 ಗಂಟೆಗೆ ಮಾನ್ಯ ನ್ಯಾಯಾಲಯ ಪಿಸಿ-580 ರವರು ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ನಂ. 365/14, ನಂ. 1628/ಸಿ.ಆರ್.ಎಲ್/2014 ನೇದ್ದರ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಇದರ ಸಂಕ್ಷಿಪ್ತ ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆರೋಪಿ ನಂ. 02  2) «.§AiÀiÁeï vÀAzÉ eÉÆÃ¸É¥sï, 48 ªÀµÀð, ¸Á: ªÀÄ£É £ÀA. 162/J, gÉïÉé PÁél¸Àð gÁAiÀÄZÀÆgÀÄ, PÉÃgï D¥sï ªÀÄ£É £ÀA. 1-54 wªÀiÁägÉrØ¥À°è, ºÀ£ÀĪÀÄAw¤ ¥ÁqÀÄ, ¥ÀæPÁ±ÀA f¯Áè J.¦.ಇವರು ರಾಯಚೂರನ ನಿವಾಸಿಗಳಿದ್ದು, ಇವರ ಪ್ಲಾಟ್ ನಂ. 2 ಮತ್ತು 9 ಅಂತಾ ನಿವೇಶನಗಳಿದ್ದು, ಈ ನಿವೇಶನಗಳು ಶಿವಪುರ ಲೇಔಟ್ ರಾಂಪುರ ರಸ್ತೆಯ ಸರ್ವೇ ನಂ. 25/1 ನಿವೇಶನಗಳಾಗಿ ಇರುತ್ತವೆ. ಇವುಗಳ ವಿಸ್ತೀರ್ಣ ಪೂರ್ವ ಪಶ್ಚಿಮ 40 ಫೀಟ್, ಉತ್ತರ ದಕ್ಷಿಣ 60 ಫೀಟ್ ಇದ್ದು, ಒಟ್ಟು 4,000 ಸ್ಕ್ವಾಯರ್ ಫೀಟ್ ಅಥವಾ 465-94 ಸ್ಕ್ವಾಯರ್ ಇರುತ್ತದೆ. ಆರೋಪಿ ನಂ. 02 ಬಯಾಜ್ ಗೆ ಇವರಿಗೆ ದಿನಾಂಕ: 30-03-2001 ರಂದು ರಾಯಚೂರು ಉಪನೊಂದಾಣಿಕಾರಿಗಳ ಕಛೇರಿಯಲ್ಲಿ ಆರೋಪಿ ನಂ.02 ರವರು ನೊಂದಾಯಿಸಿಕೊಂಡಿರುತ್ತಾನೆ. ಆರೋಪಿ ನಂ. 02 ಈತನು ಸದರಿ ನಿವೇಶನಗಳನ್ನು ಫಿರ್ಯಾದಿದಾರರಿಗೆ ಮಾರಟ ಮಾಡುವುದಾಗಿ ಹೇಳಿ ಆರೋಪಿ ನಂ. 01 JªÀiï.¹.ªÀĸÁÛ£À¥Àà vÀAzÉ JªÀiï.§ÄqÀØtÚ, 51 ªÀµÀð, G: gÉïÉé £ËPÀgÀ, ¸Á: CT® gɹqɤì, ¥Áèmï £ÀA. 205, ªÀÄ£É £ÀA. 7-5-164, dªÁºÀgÀ £ÀUÀgÀ gÁAiÀÄZÀÆgÀÄ ಮತ್ತು 02 «.§AiÀiÁeï vÀAzÉ eÉÆÃ¸É¥sï, ರವರು ಸೇರಿ ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ. 03 Dgï.¸Ë¨sÁUÀå UÀAqÀ JªÀiï.¹.ªÀĸÁÛ£À¥Àà, 47 ªÀµÀð, G: ±Á¯Á ²PÀëQ, ¸Á: CT® gɹqɤì, ¥Áèmï £ÀA. 205, ªÀÄ£É £ÀA. 7-5-164, dªÁºÀgÀ £ÀUÀgÀ gÁAiÀÄZÀÆgÀÄ ರವರಿಗೆ ಮಾರಾಟ ಮಾಡಿರುತ್ತಾರೆ. ಆರೋಪಿ ನಂ. 01 ರವರು ಮಸ್ತಾನಪ್ಪ ಪರಿಚಯಸ್ಥನಿದ್ದು, ಇವರಿಬ್ಬರು ಸೇರಿ ನಿವೇಶನ ಸಂಖ್ಯೆ 02 ಮತ್ತು 09 ನ್ನು ಆರೋಪಿ ನಂ. 02 ಇವರಿಂದ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ದಿನಾಂಕ: 02-08-2011 ರಂದು ಮಾರಾಟ ಪತ್ರಯೊಂದಕ್ಕೆ ಕರಾರು ಪತ್ರ ಮಾಡಿಕೊಂಡಿರುತ್ತಾರೆ. ಸದರಿ ಮಾರಾಟ ಪತ್ರದ ಪ್ರಕಾರ ಎರಡು ನಿವೇಶನಗಳನ್ನು ಫಿರ್ಯಾದಿ ಮತ್ತು ಆರೋಪಿ ನಂ. 01 ರವರು ಕೂಡಿ ಆರೋಪಿ ನಂ. 02 ಇವರಿಂದ 22,50,000/- ರೂಗಳಿಗೆ ಖರೀದಿಸಿ ಒಪ್ಪಂದವಾಗಿತ್ತು. ನಂತರ ಫಿರ್ಯಾದಿ ಮತ್ತು ಆರೋಪಿ ನಂ. 01 ರವರು ಸೇರಿ ಆರೋಪಿ ನಂ. 02 ರವರಿಗೆ 10,00,000/- ರೂಗಳನ್ನು ಮುಂಗಡವಾಗಿ ಹಣ ಕೊಟ್ಟು, ಆರೋಪಿ ನಂ. 02 ರವರಿಗೆ ಕೊಟ್ಟು 07,00,000/- ರೂ ನಗದು ಮತ್ತು 03,00,000/- ರೂ ಎ.ವಿ.ಎಸ್ ಬ್ಯಾಂಕ್ ಚೆಕ್ ನಂ. 005677, ದಿನಾಂಕ: 15-08-2011 ಎಂದು ನಮೂದಾಗಿತ್ತು ಮತ್ತು ಉಳಿದ ಹಣ 12,50,000/- ರೂಗಳನ್ನು ಜೂನ್-2012 ರೊಳಗಾಗಿ ಕೊಡಬೇಕೆಂದು ತೀರ್ಮಾನಿಸಲಾಗಿತ್ತು. ಫಿರ್ಯಾದಿ 06,25,000/- ರೂಗಳನ್ನು ಆರೋಪಿ ನಂ. 02 ಈತನಿಗೆ ದಿನಾಂಕ: 18-06-2012 ರಂದು ಕೊಟ್ಟಿದ್ದು, ಫಿರ್ಯಾದಿಗೆ ಬರಬೇಕಾದ ಬಾಕಿ ಹಣ ಕೊಟ್ಟ ನಂತರ ಆರೋಪಿ ನಂ. 02 ಇವರಿಗೆ ಮಾರಾಟ ಪತ್ರ ಮಾಡಿಕೊಡಲು ಕೇಳಿಕೊಂಡಿದ್ದಾಗ ಮಾಡಿಸುತ್ತೇನೆ ಅಂತಾ ಸುಳ್ಳು ಹೇಳುತ್ತಾ ಇಲ್ಲಿವರೆಗೆ ದಿನಗಳನ್ನು ತಳ್ಳುತ್ತಾ ಬಂದಿದ್ದು, ಆರೋಪಿ ನಂ. 01 ಮತ್ತು 02 ಇಬ್ಬರೂ ಫಿರ್ಯಾದಿಗೆ ಮಿಸಲಾಯಿಸಿ ಮುಂದೂಡುತ್ತಾ ಬಂದರು. ಕರಾರು ಪತ್ರದ ಮೂಲ ಪತ್ರ(ಒರಿಜಿನಲ್ ಡಾಕುಮೆಂಟ್ಸ) ಇವುಗಳು ಆರೋಪಿ ನಂ. 01 ರವರಲ್ಲಿ ಇರುತ್ತವೆ ಇದರ ನಕಲುಗಳು ಪಿರ್ಯಾದಿದಾರರ ಹತ್ತಿರ ಇರುತ್ತವೆ. ದಿನಾಂಕ: 19-04-2014 ರಂದು ಆರೋಪಿ ನಂ. 01 ಮತ್ತು 02 ರವರು ಸೇರಿ ಆರೋಪಿ ನಂ. 03 ಇವರ ಹೆಸರಿಗೆ ನೊಂದಣಿ ಮಾಡಿಸಿರುತ್ತಾರೆ. ಫಿರ್ಯಾದಿಗೆ ಮುಂಗಡ ಹಣ ಪಡೆದ ಮೇಲೆ ಈ ವಿಷಯವನ್ನು ಫಿರ್ಯಾದಿಯ ಗಮನಕ್ಕೆ ತರದೇ ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಫಿರ್ಯಾದಿಗೆ ಹೇಳದೇ ಕೇಳದೇ ನೊಂದಣಿ ಪತ್ರ ಮಾಡಿಸಿಕೊಂಡಿರುತ್ತಾರೆ. ಆರೋಪಿ ನಂ. 02 ರವರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಫಿರ್ಯಾದಿದಾರನಿಂದ 11,25,000/- ರೂಗಳನ್ನು ಆರೋಪಿ ನಂ. 02 ರವರು ತೆಗೆದುಕೊಂಡು ಮೋಸ ಮಾಡಿದ್ದು, ಇದಕ್ಕೆ ಆರೋಪಿ ನಂ. 01 ಮತ್ತು 02 ರವರು ಜವಾಬ್ದಾರಿಯಾಗಿರುತ್ತಾರೆ. ನಂತರ ಈ ವಿಷಯ ಗೊತ್ತಾಗಿ ಫಿರ್ಯಾದಿ ಅವರಿಗೆ ವಿಚಾರಿಸಿ, ಹಣ ಹಿಂದುರುಗಿಸಿ ಅಥವಾ ಒಂದು ನಿವೇಶನವನ್ನು ಫಿರ್ಯಾದಿಯ ಹೆಸರಿಗೆ ನೊಂದಣಿ ಮಾಡಿಸಲು ಕೇಳಿಕೊಂಡಿದ್ದರೂ ಸಹ ಆರೋಪಿತರು ಮಾಡಿಸಿರುವುದಿಲ್ಲ. ದಿನಾಂಕ: 16-10-2014 ರಂದು ಸಾಯಂಕಾಲ 0700 ಗಂಟೆಗೆ ಆರೋಪಿ ನಂ. 01 ರಿಂದ 03 ರವರು ಕೂಡಿ ಫಿರ್ಯಾದಿಯ ಮನೆಗೆ ಹೋಗಿ ಬಾಯಿಗೆ ಬಂದಂತೆ ಬೈದು, ಬಡಿಗೆಯಿಂದ ಫಿರ್ಯಾದಿಗೆ ಹೊಡೆದು, ಮಾನಸಿಕ ಮತ್ತು ದೈಹಿಕೆ ಹಿಂಸೆ ಮಾಡಿ, ನಮ್ಮ ತಂಟೆಗೆ ಬಂದರೆ ನಿನ್ನ ವಿರುದ್ದ ಎಸ್.ಸಿ/ಎಸ್.ಟಿ ಮಾಡಿಸುತ್ತೇವೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 218/2014 ಕಲಂ  323, 417, 420, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
     ¢£ÁAPÀ 22-08-2014 gÀAzÀÄ ¨É½îUÉÎ 08-00 UÀAmÉ ªÀÄvÀÄÛ 10-00UÀAmÉ ªÀÄzÀåzÀ CªÀ¢AiÀÄ°è ¦üAiÀiÁð¢ü ²æÃ.  CªÀÄgÉñÀ  vÀA wªÀÄä¥Àà   ªÀ.37 G.MPÀÌ®ÄvÀ£À ¸Á,ºÀA¥À£Á¼À.FvÀ£ÀÄ vÀ£Àß ªÀÄ£É ªÀÄvÀÄÛ ºÉÆÃl¯ï ºÀwÛgÀ EgÀĪÁUÀ DgÉÆÃ¦gÁzÀ 1)  wªÀÄä¥Àà vÀA ºÀ£ÀĪÀÄ¥Àà ªÀ.65 G.MPÀÌ®ÄvÀ£À 2)AiÀÄAPÀ¥Àà vÀA wªÀÄä¥Àà ªÀ, 50 G.MPÀ̰vÀ£À 3) gÀAUÀ¥Àà vÀA wªÀÄä¥Àà ªÀ.45 G .MPÀÌ®ÄvÀ£À ¸Á.  J¯ÁègÀÄ ºÀA¥À£Á¼À EªÀgÀÄUÀ¼ÀÄ  CwPÀæªÀĪÁV ªÀÄ£ÉAiÉÆ¼ÀUÉ ¥ÀæªÉò¹ ¦üAiÀiÁð¢üUÉ ºÉÆ®zÀ ¨sÁUÀPÁÌV £ÁåAiÀiÁ®AiÀÄzÀ°è  ºÁQzÀ zÁªÉAiÀÄ£ÀÄß ªÁ¥À¸ÀÄì vÉUɸÀÄ CAvÁ ºÉýzÀgÉ £ÀªÀÄä ªÀiÁvÀÄ PÉý¢¯Áè K£À¯Éà CAvÁ CªÁZÀåªÁzÀ ±À§ÝUÀ½AzÀ ¨ÉÊzÀÄ PÉʬÄAzÀ PÁ°¤AzÀ MzÀÄÝ fêÀzÀ ¨ÉzÀjPÉ ºÁQgÀÄvÁÛgÉ CAvÁ ªÀÄÄAvÁVzÀÝ SÁ¸ÀV zÀÆgÀ£À ¸ÁAgÀ±ÀzÀ ªÉÄðAzÀ   vÀÄgÀÄ«ºÁ¼À oÁuÉ  UÀÄ£Éß £ÀA: 177/2014 PÀ®A  109.323.324.506.448 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
      ದಿನಾಂಕ 18-05-2014 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಯು.ಮುಳ್ಳುರು ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಇರುವಾಗ ಆರೋಪಿತರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಧಿಗೆ ನಮ್ಮ ಮೇಲೆ ಆಸ್ತಿ ಭಾಗದ ವಿಷಯದಲ್ಲಿ ಸಿವಿಲ್ ಕೇಸ್ ನೀನೆ ಹಾಕಿಸಿದ್ದಿಯಾ ಅದನ್ನು ವಾಪಸ್ ಪಡೆದುಕೊಳ್ಳುಲು ನಿನ್ನ ನಾದಿನಿಯವರಿಗೆ ಹೇಳು ಇಲ್ಲಾ ಅಂದ್ರೆ ನಿನ್ನ ಜೀವ ಸಹಿತ ಬಿಡುವದಿಲ್ಲ  ಅಂತಾ ಅವಚ್ಯವಾದ ಶಬ್ದಗಳಿಂದ ಬೈದು  ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಚಪ್ಪಲೆಯಿಂದ, ಕೈಯಿಂದ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ದೂರಿನ ಸಾರಂಶದ ಮೇ°AzÀ vÀÄgÀÄ«ºÁ¼À oÁuÉ UÀÄ£Éß £ÀA: 178/2014 PÀ®A  323.355,504,506.448 gÉ/« 34 L¦¹ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:16/12/2014 ರಂದು ಮಹಾದೇವ ತಂದೆ ಬುಡ್ಡಪ್ಪ,25ವರ್ಷ,ಜಾ:ಉಪ್ಪಾರ,ಸಾ:ಹೊಸ ಮ್ಯಾದರವಾಡಿ ರಾಯಚೂರು ರವರೊಂದಿಗೆ ಮಹಾದೇವಪ್ಪನ ಹೊಸ ಟಿ.ವಿ.ಎಸ್. ಎಕ್ಸೆಲ್ ಮೊಪೆಡ್ ಮೇಲೆ ಗಬ್ಬೂರುಗೆ ಬಂದು ವಾಪಸ್ ರಾಯಚೂರುಗೆ ಹೋಗುವಾಗ ಸದರಿ ಮೊಪೆಡನ್ನು ಮಹಾದೇವ ಇವನು ನಡೆಸುತ್ತಿದ್ದು, ಗಬ್ಬೂರು ಕಾಲುವೆ ದಾಟಿದ ನಂತರ ಮೊಪೆಡನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಲ್ಲಿಯೇ ರೋಡಿನ ಮೇಲೆ ಒಬ್ಬ ಚಾಲಕನು ತನ್ನ ಟ್ರ್ಯಾಕ್ಟರ್ ನಂ.ಎಪಿ-27/ಟಿ.ಟಿ.3632 ಟ್ರ್ಯಾಲಿ ನಂ.ಎಪಿ-27/ಟಿ.ಟಿ.3633 ನೇದ್ದನ್ನು ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿ ಅಡಚಣೆ ಉಂಟು ಮಾಡಿ ಟ್ರ್ಯಾಕ್ಟರ್ ನಿಲ್ಲಿಸಿದ್ದಕ್ಕೆ ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೆ ಹಾಗೆಯೇ ರಸ್ತೆಯ ಮೇಲೆ ನಿಲ್ಲಿಸಿದ ಟ್ರ್ಯಾಲಿಗೆ ಮಹಾದೇವನು ಟಕ್ಕರ್ ಕೊಟ್ಟಿದ ಪ್ರಯುಕ್ತ ಇಬ್ಬರು ಕೆಳಗೆ ಬಿದಿದ್ದು, ನಂತರ ಅಲ್ಲಿಂದ ಹೊರಟಿದ್ದವರು ಉಪಚಾರ ಮಾಡಿ ನೋಡಿದಾಗ ಫಿರ್ಯಾದಿಗೆ ಹಣೆಯ ಮೇಲೆ, ಮೂಗಿನ ಮೇಲೆ, ಬಾಯಿಗೆ  ರಕ್ತಗಾಯವಾಗಿ ಎಡಗಾಲು ತೊಡೆಯ ಎಲುಬು ಮುರಿದಂತಾಗಿ ಟಿ.ವಿ.ಎಸ್. ಮೊಪೆಡ್ ನಡೆಸುತ್ತಿದ್ದ ಮಹಾದೇವ ಈತನಿಗೆ ತಲೆಗೆ, ಮುಖಕ್ಕೆ, ಮೂಗಿಗೆ ಭಾರಿ ಒಳಪೆಟ್ಟು ಹಾಗು ರಕ್ತಗಾಯವಾಗಿ ತಲೆಯಿಂದ, ಕಿವಿಯಿಂದ, ಬಾವಿಯಿಂದ ರಕ್ತ ಸೋರಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಲ್ಲಿ ಸೇರಿದ ಜನರು 108 ಅಂಬ್ಯುಲೆನ್ಸಗೆ ಫೋನ್ ಮಾಡಿ ತಮಗೆ  ಇಲಾಜು ಕುರಿತು ರಿಮ್ಸ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಮುಂತಾಗಿ ನೀಡಿದ ಫಿರ್ಯಾದಿಯನ್ನು ರಾತ್ರಿ 9-00 ಗಂಟೆಗೆ ರಿಮ್ಸ ಆಸ್ಪತ್ರೆಯಲ್ಲಿ ಪಡೆದುಕೊಂಡು ನಂತರ ರಾತ್ರಿ 9-45 ಗಂಟೆಗೆ ಗಬ್ಬೂರು ಪೊಲೀಸ್ ಠಾಣೆಗೆ ವಾಪಸ್ ಬಂದು ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.132/2014 ಕಲಂ:279,283,337,338,304() ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

     ಪಿರ್ಯಾದಿ ಅಮರೇಶ ತಂದೆ ಶರಣಪ್ಪ ಕರೆಕಲ್ಲ 36 ವರ್ಷ ಜಾತಿಃಲಿಂಗಾಯತ ಉಃಒಕ್ಕಲತನ ಸಾಃಅಂಕುಶದೊಡ್ಡಿ ತಾಃಲಿಂಗಸ್ಗೂರು  FvÀ ತಮ್ಮ ಮೃತ ಅಮರೇಶ ತಂದೆ ಶರಣಪ್ಪ ಕರೆಕಲ್ಲ 36 ವರ್ಷ ಜಾತಿಃಲಿಂಗಾಯತ ಉಃಒಕ್ಕಲತನ ಸಾಃಅಂಕುಶದೊಡ್ಡಿ ತಾಃಲಿಂಗಸ್ಗೂರು  ಈತನು ಅಂಕುಶದೊಡ್ಡಿ ಸೀಮಾದಲ್ಲಿರುವ ತಮ್ಮ ಹೊಲಕ್ಕೆ ಹೋಗಲು ದಿನಾಂಕ 16.12.2014 ರಂದು ಸಾಯಾಂಕಾಲ 4.45 ಗಂಟೆಗೆ  ನಂಬರ   ಇಲ್ಲದ ಹಿರೋ  ಹೆಚ್.ಎಪ್ ಡಿಲಕ್ಷ ಮೋಟರ್ ಸೈಕಲನ್ನು ತೆಗೆದುಕೊಂಡು ಮಸ್ಕಿ-ಲಿಂಗಸ್ಗೂರು ಮುಖ್ಯ ರಸ್ತೆಯ ಮೇಲೆ ಅಂಕುಶದೊಡ್ಡಿ ಜೋಗಮ್ಮಳ ಮನೆಯ ಮುಂದೆ ಹೋಗುತ್ತಿರುವಾಗ ಮಸ್ಕಿ ಕಡೆಯಿಂದ ಆರೋಪಿತ£ÁzÀ ದೇವಪ್ಪ ತಂದೆ ಸಾಬಣ್ಣ ಮೋಟರ್ ಸೈಕಲ್ ನಂ ಕೆಎ36/ಇಎಪ್ 2886 ರ ಸವಾರ ಸಾಃ ಸರ್ಜಾಪೂರು  FvÀ£ÀÄ ತನ್ನ ಮೋಟರ್ ಸೈಕಲನಲ್ಲಿ ಇನ್ನಿಬ್ಬರನ್ನು ಕೂಡಿಸಿಕೊಂಡು ಅತೀವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೊಳಿಸಲಾಗದೆ ಮೃತನ ಸೈಕಲ ಮೋಟರಿಗೆ ಟಕ್ಕರ್ ಕೊಟ್ಟಿದ್ದರಿಂದ ಮೃತನ ಹಣೆಗೆ ಬಾರಿ ಗಾಯವಾಗಿ ಬಾಯಿಯಲ್ಲಿ ಮತ್ತು ಕಿವಿಯಲ್ಲಿ ರಕ್ತಬಂದು ಉಪಚಾರ ಕುರಿತು ಮಸ್ಕಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಪಲಕಾರಿಯಾಗದೆ  ಸಾಯಾಂಕಾಲ 7.30 ಗಂಟೆಗೆ ಮೃತಪಟ್ಟಿರುತ್ತಾನೆ. ಅಪಘಾತದಲ್ಲಿ ಆರೋಪಿತನಿಗೂ ಆತನಿಂದ ಇದ್ದ ಇನ್ನಿಬ್ಬರಿಗೂ ಗಾಯಾಗಳಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 141/2014 ಕಲಂ 279,304() ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು ಇರುತ್ತದೆ.

     ದಿನಾಂಕ 17-12-2014 ರಂದು £ÁUÀgÁd vÀAzÉ ©ÃªÀÄAiÀÄå ªÀAiÀÄB 24 ªÀµÀð eÁwB F½ÃUÉÃgÀ GB QgÁt CAUÀr ªÁå¥ÁgÀ ¸ÁB eÁ®ªÁqÀV vÁB ¹AzsÀ£ÀÆgÀÄ  FvÀ£ÀÄ vÀ£Àß ಮನೆ ದೇವರು ತಲಮಾರಿ ಆಂಜನೇಯನ ಗುಡಿಯಲ್ಲಿ ತನ್ನ ಮಗನ ಜವಳ ತೆಗೆಸಬೇಕಾಗಿದ್ದು ಆ ಸಂಬಂಧ ದಿನಾಂಕ 16-12-2014 ರಂದು ತನ್ನ ಸಂಬಂದಿಕರನ್ನು ಕರೆದುಕೊಂಡು ಸಿಂದನೂರು ಮಾನವಿ ಮುಖ್ಯ ರಸ್ತೆಯಲ್ಲಿ ಕ್ರಶರ ನಂ ಕೆಎ-16 ಎ-6752 ನೆದ್ದರಲ್ಲಿ ಹೊರಟಿದ್ದು ರಾತ್ರಿ 9-30 ಗಂಟೆಗೆ ಮಾನವಿ ನಗರದ ಮಯೂರ ಹೋಟೆಲ್ ಮುಂದೆ ರೋಡಿನ ಎಡಬಾಜು ಬರುತ್ತಿರುವಾಗ ಅದೇ ಸಮಯದಲ್ಲಿ ಎದುರಾಗಿ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಬರುತ್ತಿದ್ದ ಟಿಪ್ಪರ ನಂ ಕೆಎ-35 ಎ-1585 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ಎಡಬಾಜು ಹೋಗದೇ ಬಲಬಾಜು ಬಂದು ಫಿರ್ಯಾದಿಯ  ಕ್ರಶೆರಗೆ ಟಕ್ಕರ ಕೊಟ್ಟು ನಂತರ ಅದರ ಹಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-37 ಎಪ್-565 ಹಾಗೂ ಸ್ವಪ್ಟ ಕಾರ ನಂ. ಕೆಎ-06 ಎನ್-0539 ನೇದ್ದವುಗಳುಗೆ ಸಹ ಟಕ್ಕರ ಕೊಟ್ಟು ಅಲ್ಲಿಂದ ಓಡಿ ಹೋಗಿದ್ದು, ಕ್ರಶರನಲ್ಲಿ ಕುಳಿತುಕೊಂಡಿದ್ದ (1)¨sÁgÀw @ ZÉÊvÁæ UÀAqÀ £ÁUÀgÁd ªÀAiÀÄB 22 ªÀµÀð(wêÀæ) (2) FgÀªÀÄä UÀAqÀ ©üêÀÄAiÀÄå,ªÀAiÀÄB 60 ªÀµÀðeÁwBF½UÉÃgÀ (3) C£ÀĵÁ UÀAqÀ ²æÃ¤ªÁ¸À ªÀAiÀÄB 40 ªÀµÀð eÁwB F½UÉÃgÀ (wêÀæ) (4)®Qëöäà UÀAqÀ ±ÉÃRgÀ¥Àà, ªÀAiÀÄB35 ªÀµÀð eÁwB F½UÉgÀ (wêÀæ) (5)ºÀĸÉãÀªÀÄä UÀAqÀ ºÀ£ÀĪÀÄAvÀ, ªÀAiÀÄB42 ªÀµÀð eÁwB F½UÉÃgÀ (wêÀæ) (6)§¸ÀìªÀÄä UÀAqÀ AiÀĪÀÄ£ÀÆgÀ¥Àà ªÀAiÀÄB50 ªÀµÀð eÁwB F½UÉÃgÀ (wêÀæ) (7)«dAiÀÄ®Qëöäà UÀAqÀ £ÁUÀgÁd ªÀAiÀÄB30 ªÀµÀð eÁwB F½UÉÃgÀ (wêÀæ) (8)ªÉAPÀmÉñÀ vÀAzÉ £ÀAzÀAiÀÄå, ªÀAiÀÄB20 ªÀµÀð eÁwB F½ÃUÉÃgÀ (9)ºÀ£ÀĪÀÄAvÀ vÀAzÉ ZÉ£ÀߥÀà ªÀAiÀÄB 24 ªÀµÀð £ÁAiÀÄPÀ ¥ÉÆÃmÉÆÃ UÁæ¥Àgï (10)gÁeÁ¸Á§ vÀAzÉ ªÀÄzÀgÀ¸Á§ ªÀAiÀÄB 60  ªÀµÀð eÁwB ªÀÄĹèA PÀæ±ÀgÀ ZÁ®PÀ J®ègÀÆ ¸ÁB eÁ®ªÀqÀV vÁB ¹AzsÀ£ÀÆgÀÄ (wêÀæ) EªÀgÀÄUÀ½UÉ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು ಕೆ.ಎಸ್.ಆರ.ಟಿ.ಸಿ. ಬಸ್ ಮತ್ತು ಸ್ವಿಪ್ಟ ಕಾರ ಜಖಂಗೊಂಡಿರುತ್ತವೆ ಈ ಘಟನೆಗೆ ಕಾರಣನಾದ  ಟಿಪ್ಪರ ಚಾಲಕನವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ದೂರು ನೀಡಿದ್ದರ ಮೇರೆಗೆ ªÀiÁ£À« oÁuÉ UÀÄ£Éß £ÀA: 337/14  PÀ®A 279, 337, 338, L¦¹ ªÀÄvÀÄÛ 187 LJA« PÁAiÉÄÝ   CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.12.2014 gÀAzÀÄ  77 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.