Thought for the day

One of the toughest things in life is to make things simple:

7 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:_
              ಫಿರ್ಯಾದಿ ಅನಿಲ್ ಕುಮಾರ ತಂದೆ ಬ್ರಿಜ್ ಲಾಲ್, 28 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಹಾಗೂ ಮೃತ ರಾಜಕುಮಾರ ತಂದೆ ಬ್ರಿಜ್ ಲಾಲ್, 24 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಇವರು ಈಗ ಸಧ್ಯಕ್ಕೆ ಜೀನೂರು ಗ್ರಾಮದಲ್ಲಿ ನಿರಂತರ ವಿದ್ಯುತ್ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಒದಗಿಸುವ ನಿಮಿತ್ಯ ರಸ್ತೆಯ ಪಕ್ಕದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದು  ದಿನಾಂಕ 6/09/14 ರಂದು ಜೀನೂರು ಗ್ರಾಮದಲ್ಲಿ ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಕಂಬವನ್ನು ಹಾಕಿದ್ದು ಅದಕ್ಕೆ ಒಂದು ಸಪೋಟ್ ಕಂಬವನ್ನು ಜೋಡಿಸುವದಿತ್ತು. ಆಗ ಮೇಶ್ತ್ರಿ ಅಮರೇಶನು ಸಪೋಟ್ ಕಂಬವನ್ನು ಊಟ ಮಾಡಿದ ನಂತರ ಹಾಕೋಣ ಅಂತಾ ಹೇಳಿ ಲೇಬರ್ ಜನರಿಗೆ ಊಟ ಮಾಡಿರಿ ನಾನು ಪೋತ್ನಾಳಕ್ಕೆ ಹೋಗಿ ಊಟ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಆದರೆ ಲೇಬರ ಜನರು ಅದೊಂದು ಸಪೋಟ್ ಕಂಬವನ್ನು ಜೋಡಿಸಿ ಊಟ ಮಾಡೋಣ ಅಂತಾ ಮಾತನಾಡಿಕೊಂಡು ಜೆ.ಸಿ.ಬಿ ಚಾಲಕ ರಾಜುವಿಗೆ ಕಂಬವನ್ನು ಎತ್ತಲು ತಿಳಿಸಿ ಕಂಬಕ್ಕೆ ಮತ್ತು ಜ.ಎಸಿ.ಬಿ ಬಕೀಟಿಗೆ ಬೆಲ್ಟನ್ನು ಹಾಕಿದ್ದು ಆಗ ಚಾಲಕ ರಾಜು  ಕಂಬವನ್ನು ಎತ್ತಿದ್ದು ಭಾರಿಗಾಳಿ ಬಿಟ್ಟಿದ್ದಕ್ಕೆ ಕಂಬವು ತೂಗಾಡ ಹತ್ತಿದ್ದು  ಆ ಕಂಬದ ಮೇಲಿನ ತುದಿಯು ರಸ್ತೆಯ ಪಕ್ಕದಲ್ಲಿ ಆಚೆಯ ಬದಿಯಲ್ಲಿ ಹಾಯ್ದು ಹೋದ 11 ಕೆ.ವಿ. ವಿದ್ಯುತ್  ಲೈನ್ ಗೆ ತಗುಲಿದ್ದು ಅದನ್ನು ನೋಡಿದ ಚಾಲಕ ರಾಜು ಎಲ್ಲರಿಗೆ ದೂರು ಸರಿಯುವಂತೆ ತಿಳಿಸಿದ್ದು ಕಾರಣ ಎಲ್ಲರೂ ದೂರ ಸರಿದಿದ್ದು ಆದರೆ ಫಿರ್ಯಾದಿ ತಮ್ಮ ರಾಜಕುಮಾರ ಮತ್ತು ರಾಮ್ ಲಖನ್ ಇಬ್ಬರೂ ಕೂಡಿ ಕಂಬ ಅಲುಗಾಡುತ್ತದೆ ಅಂತಾ ಕಂಬದ ಕೆಳತುದಿಯನ್ನು ಹಿಡಿದುಕೊಳ್ಳಲು ಹೋದಾಗ ಕಂಬದ ಮೇಲಿನ ತುದಿಗೆ ಕಬ್ಬಿಣದ ಪ್ಲೇಟ್ ಇದ್ದುದರಿಂದ 11 ಕೆ.ವಿ. ವಿದ್ಯುತ್ ಲೈನಿಗೆ ತಾಗಿ ಕಂಬದಲ್ಲಿನ ರಾಡ್ ಮುಖಾಂತರ ವಿದ್ಯುತ್ ಪ್ರಸರಿಸಿ ಕಂಬ ಹಿಡಿದುಕೊಂಡ ರಾಮ್ ಲಖನ್ ಹಾಗೂ ನಮ್ಮ ತಮ್ಮ ರಾಜಕುಮಾರ ಇಬ್ಬರಿಗೆ ಶಾಕ್ ಹೊಡೆದು ದೂರ ಬಿದ್ದಿದ್ದರಿಂದ ರಾಜಕುಮಾರನ ಬಲಗೈ ಅಂಗೈಯಲ್ಲಿ ವಿದ್ಯುತ್ ಪಾಸಾಗಿ ಕಪ್ಪಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ರಾಮಲಖನ್ ಗೆ ಬಲಗೈ ಅಂಗೈಗೆ ಹೆಬ್ಬರಳಿನ ಸಂದು ಹಾಗೂ ಕಿರುಬೆರಳಿಗೆ ಸ್ವಲ್ಪ ಸುಟ್ಟಂತೆ  ಆಗಿದ್ದು ಇರುತ್ತದೆ. ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇದರಲ್ಲಿ ಯಾರದೂ ಯಾವುದೇ ತಪ್ಪು ಇರುವದಿಲ್ಲ. ಮತ್ತು ಯಾರ ಮೇಲೆ ಸಂಶಯ ಇರುವದಿಲ್ಲ , ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ: 06-09-2014 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಸಲಿಕ್ಯಾಪೂರ ಗ್ರಾಮದಲ್ಲಿ ರಂಗಪ್ಪ ತಂದೆ: ಕಂಟೇಪ್ಪ, ಇವರ ಹೊಟೇಲ್ ನಲ್ಲಿ ಫಿರ್ಯಾದಿ ²æÃ ¥ÀªÀðvÀgÀrØ vÀAzÉ: §®ªÀAvÀ¥Àà ºÁ®UÉÃj, 60ªÀµÀð, °AUÁAiÀÄvÀ, MPÀÌ®ÄvÀ£À, ¸Á: ¸À°PÁå¥ÀÆgÀ    FvÀನು ಕುಳಿತುಕೊಂಡಿದ್ದಾಗ, ಸಲಿಕ್ಯಾಪೂರ ಸೀಮಾಂತರದಲ್ಲಿನ ಹೊಲದ ಸರ್ವೆ ನಂ. 79 ನೇದ್ದರ 5 ಎಕರೆ 4 ಗುಂಟೆ ಜಮೀನಿನ ವಿಷಯದಲ್ಲಿ ಫಿರ್ಯಾದಿಯೊಂದಿಗೆ   ಆರೋಪಿ ನಂ 1 gÀÄzÀæUËqÀ vÀAzÉ: ¢.§¸ÀªÀgÁd¥Àà.ನೇದ್ದವನು ಹೊಟೇಲ್ ಮುಂದೆ ಬಂದು ಫಿರ್ಯಾದಿದಾರನಿಗೆ `` ಏನಲೇ ಪರ್ವತರಡ್ಡಿ ಸೂಳೆ ಮಗನೆ ನಿಮ್ಮ ಹೊಲದಲ್ಲಿ ನಾವು ಸಾಗುವಳಿ ಮಾಡುತ್ತಿದ್ದೆವೆ ನೀನೇನು ಮಾಡುತ್ತಿ ನಿನ್ನ ಮಕ್ಕಳೂ ಏನು ಮಾಡುತ್ತಾರೆ ಇಲ್ಲಿಗೆ ಕರೆಯಲೇ '' ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾಧಿದಾರನು ಹೊಟೇಲನಿಂದ ಹೊರಗೆ ಬಂದಾಗ  ಆರೋಪಿ ನಂ. 1 ನೇದ್ದವನು ಫಿರ್ಯಾದಿಗೆ ನಿನ್ನ ಹೊಲ ಹೆಂಗ ಬಿಡಿಸಬೇಕು ಅಂತಾ ನನಗೆ ಗೊತ್ತೈತಲೆ ಅಂತಾ ಅಂದು ಕಟ್ಟಿಗೆಯಿಂದ ತಲೆಯ ಹಿಂದುಗಡೆ , ಎಡ ಮತ್ತು ಬಲ ಭುಜಕ್ಕೆ ಹೊಡೆದಿದ್ದು, ಆರೋಪಿ ನಂ. 2 ZÀAzÀæPÁAvï vÀAzÉ: ¢.§¸ÀªÀgÁd¥Ààನೇದ್ದವರು, ಫಿರ್ಯಾದಿದಾರನಿಗೆ, ಪರ್ವತರಡ್ಡಿ ಸೂಳೆ ಮಗನನ್ನು ಬಿಡಬೇಡಲೇ ಅಂತಾ ಅವಾಚ್ಯವಾಗಿ ಬೈಯ್ದಿದ್ದು, ಆರೋಪಿ ನಂ. 3 ನೇದ್ದವರು ಆರೋಪಿ ನಂ 1 ನೇದ್ದವರಿಗೆ ಜಗಳ ಮಾಡು ಅಂತಾ ಕುಮ್ಮಕ್ಕು ನೀಡಿದ್ದು ಇರುತ್ತದೆ. ಅಲ್ಲದೆ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನಿಗೆ `` ಸೂಳೆ ಮಗನೆ ನೀನು ನಮಗೆ ಹೊಲವನ್ನು ಸಾಗುವಳಿ ಮಾಡಲು ಬಿಟ್ಟರೆ ಸರಿ ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ  zÉêÀzÀÄUÀð  ¥ÉÆ°Ã¸ï oÁuÉ. UÀÄ£Àß £ÀA. 150/2014  PÀ®A. 504,324,506 ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.09.2014 gÀAzÀÄ  03 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

6 Sept 2014

Reported Crimes

                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ.05-09-2014 ರಂದು 15-00 ಗಂಟೆಗೆ ಠಾಣೆಗೆ ಹಾಜರಾದ ಫಿರ್ಯಾದಿ gÀAUÀªÀÄä UÀAqÀ §¸ÀªÀgÁd GzÁâ¼À, 30 ªÀµÀð, eÁ-PÀ¨ÉâÃgï G-ºÉÆ®ªÀÄ£ÉPÉ®¸À ¸Á-PÀ¨ÉâÃgï Nt eÁ®ºÀ½î FPÉAiÀÄÄ ತಂದು ಹಾಜರುಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೆನಂದರೆ, ದಿನಾಂಕ.05-09-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಬಸವರಾಜ ಈತನು ತನ್ನ ಟ್ರ್ಯಾಕ್ಟರ್ ನಂ,ಕೆಎ 33 ಟಿ-7504 ಮತ್ತು ಅದರ ಜೋತೆಗೆ ಟ್ರ್ಯಾಲಿಯನ್ನು ಹಾಕಿಕೊಂಡು ಸೋಮನಮರಡಿಯಿಂದ ಟ್ರ್ಯಾಲಿಯಲ್ಲಿ ಕಂಕರ್ ನ್ನು ತುಂಬಿಕೊಂಡು ವಾಪಾಸ್ಸು ಜಾಲಹಳ್ಳಿ ಕಡೆಗೆ ಬರುವಾಗ 9 ಎ ಕೆನಾಲ್ ರಸ್ತೆಯ ಮೇಲೆ ಬರುವಾಗ ಬಸವರಾಜನು ರೋಡಿನ ದಿಬ್ಬಿಯನ್ನು ಎರಿಸುವಾಗ ಡ್ರೈವರನು ಟ್ರ್ಯಾಕ್ಟರ್ ನ ಗೇರನ್ನು ಬದಲಾಯಿಸಲು ಹೋದಾಗ ಟ್ರ್ಯಾಕ್ಟರ್ ನ್ಯೂಟ್ರಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಹೋಗಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಚಾಲಕ ಬಸವರಾಜನು ಅದರೊಳಗೆ ಸಿಲುಕಿದ್ದರಿಂದ ಎದೆಗೆ ಭಾರಿ ಒಳಪೆಟ್ಟಾಗಿ ಎರಡು ಕಾಲುಗಳಿಗೆ ಇತರೆ ಕಡೆಗೆ ಗಾಯಗಳಾಗಿ ಇಲಾಜಿಗಾಗಿ ಜಾಲಹಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಹೋಗುವಾಗ ದಾರಿಯ ಮದ್ಯದಲ್ಲಿ 12-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.279,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                    ಪಿರ್ಯಾಧಿ §¸ÀªÀgÁd vÀAzÉ ºÀ£ÀĪÀÄAvÀ ªÀAiÀÄ: ªÀµÀð eÁ: PÀ¨ÉâÃgï G: MPÀÌ®ÄvÀ£À ¸Á: PÁvÀgÀQ UÁæªÀÄ vÁ: ªÀiÁ£À« FvÀನ ತಮ್ಮನಾದ ಮಲ್ಲಿಕಾರ್ಜುನ ತಂದೆ ಹನುಮಂತ 40 ವರ್ಷ ಈತನು ದಿನಾಂಕ 04-09-14 ರಂದು ಮದ್ಯಾಹ್ನ 12-30 ಗಂಟೆಗೆ ತನ್ನ ಹೊಲಕ್ಕೆ ಮೆಣಸಿನ ನಾರನ್ನು ತೆಗೆದುಕೊಂಡು ಬರಲು ಕಾತರಕಿ ಗ್ರಾಮದ ಹನುಮೇಶ ತಂದೆ ಮಹಾದೇವ, ಮತ್ತು ಹನುಮಂತ ತಂದೆ ಹಂಪಯ್ಯ ಕಬ್ಬೇರ್‌‌‌ ಇವರ ಅರಗೋಲದಲ್ಲಿ ಕುಳಿತುಕೊಂಡು ತುಂಗಭದ್ರ ನದಿಯ ನೀರಿನಲ್ಲಿ ಆಂದ್ರಪ್ರದೇಶದ ಗುಡಿಬಲ್ಲೂರು ಗ್ರಾಮಕ್ಕೆ ಹೋಗಿ ವಾಪಸ್‌‌ ಅದೇ ಅರಗೋಲದಲ್ಲಿ ಕಾತರಕಿ ಗ್ರಾಮಕ್ಕೆ ಮಲ್ಲಿಕಾರ್ಜುನ ಮತ್ತ ತಮ್ಮೂರಿನ ನಾರಾಯಣ ತಂದೆ ಸಣ್ಣ ನಾಗಪ್ಪ ಇಬ್ಬರು ಅರಗೋಲದಲ್ಲಿ ಗುಡಿಬಲ್ಲೂರು ನದಿಯ ದಂಡೆಯ ಮೇಲಿಂದ ಅರಗೋಲದಲ್ಲಿ ಕಾತರಕಿಗೆ ಬರುತ್ತಿರುವಾಗ ರಾತ್ರಿ 7 ಗಂಟೆ ಸುಮಾರು ಈಗ್ಗೆ 10-12 ದಿವಸಗಳಿಂದ ಸುರಿದ ಮಳೆಯಿಂದ ತುಂಗಭದ್ರ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದುದರಿಂದ ಅರಗೋಲು ಏರುಪೇರಾಗಿ ಅದರಲ್ಲಿ ಕುಳಿತಿದ್ದ ಮಲ್ಲಿಕಾರ್ಜುನ ಈತನು ನದಿಯ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರಿಂದ ನದಿಯಲ್ಲಿ ಹುಡುಕಾಡುತ್ತಾ ಹೋದಾಗ ಸದರಿ ಮಲ್ಲಿಕಾರ್ಜುನನ ಶವವು ಜೂಕೂರು ಸೀಮಾದಲ್ಲಿ ಇರುವ ಕಾಲುವೆಯಲ್ಲಿ ಇಂದು ದಿನಾಂಕ 6/09/14 ರಂದು ಬೆಳಿಗ್ಗೆ 0630 ಗಂಟೆಗೆ ಸಿಕ್ಕಿರುತ್ತದೆ  ಈ ಘಟನೆ ಪ್ರಕೃತಿ ವಿಕೋಪದಿಂದ ಆಗಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ, ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

               ¢£ÁAPÀ: 04-09-2014 gÀAzÀÄ gÁwæ 8-00 UÀAmɬÄAzÀ ¢£ÁAPÀ: 05-09-14 gÀAzÀÄ ¨É½V£À 08-00 UÀAmÉAiÀÄ £ÀqÀÄ«£À CªÀ¢AiÀÄ°è ¸Á®UÀÄAzÀ UÁæªÀÄzÀ ¹ÃªÀiÁAvÀgÀzÀ°è §gÀĪÀ ºÉÆ® ¸ÀªÉð £ÀA 266 gÀ°è EgÀĪÀ ¦AiÀiÁð¢ü «ÃgÀ£ÀUËqÀ vÀAzÉ §¸À£ÀUËqÀ ªÀAiÀiÁ: 38 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ¸Á®UÀÄAzÀ  FvÀ£À PÉgÉAiÀÄ°è ¸ÀĪÀiÁgÀÄ 30 jAzÀ 35 ªÀµÀðzÀ UÀAqÀ¹£À ±ÀªÀªÀÅ ©¢ÝzÀÄÝ ¸ÀzÀj ªÀåQÛAiÀÄÄ PÉgÀAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj ªÀÄÈvÀ¥ÀnÖzÁÝ£ÉÆÃ CxÀªÁ E£ÀÄߪÀzÉà PÁgÀtPÉÌ ªÀÄÈvÀ¥ÀnÖzÁÝ£É C£ÀÄߪÀzÀÄ w½zÀÄ §A¢gÀĪÀzÀ°è DzÀgÀÆ   ¸ÀºÀ ªÀÄÈvÀ£À ªÀÄgÀtzÀ°è ¸ÀA±ÀAiÀĪÀgÀÄvÀÛzÉ. CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ   ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 35/2013 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯ÁVzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

             ಫಿರ್ಯಾದಿ ಆಶಾ ಬೇಗಂ ಗಂಡ ರಹೇಮಾನ್ ಸಾಬ್ ವಯ: 23 ವರ್ಷ, : ಗೃಹಿಣಿ ಸಾ: ಗುಲಾಬ್ ಚಿತ್ರ ಮಂದಿರದ ಹತ್ತಿರ ಬಾಗನ್ ಪೇಟೆ ವಾರ್ಡ ನಂ-5 ಗುಳೇದಗುಡ್ಡಾ ತಾ: ಬಾದಾಮಿ ಹಾವ: ಇಂದಿರಾ ನಗರ  ಸಿಂಧನೂರು FPÉAiÀÄÄ ದಿನಾಂಕ 24-04-2011 ರಂದು ಆರೋಪಿ 01  ) ರಹೇಮಾನ್ ಸಾಬ್ ತಂದೆ ಹುಸೇನ್ ಸಾಬ್ ಇಲಕಲ್ @ ಲಾಕ್ ಬಾಷಾ , 28 ವರ್ಷ, ಆಟೋ ಚಾಲಕ ನೇದ್ದವನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ನಂತರ DvÀ£ÀÄ ªÀÄvÀÄÛ DvÀ£À ªÀÄ£ÉAiÀĪÀgÀÄ 3 d£ÀgÀÄ PÀÆr ಫಿರ್ಯಾದಿಗೆ ಹೆಣ್ಣು ಮಕ್ಕಳನ್ನು ಹಡೆದಿದ್ದಿ ಅಂತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದರಿಂದ ತವರೂ ಮನೆ ಸೇರಿದ್ದು, ದಿನಾಂಕ: 09-08-2014 ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರಿನ ಇಂದಿರಾ ನಗರದಲ್ಲಿ ಫಿರ್ಯಾಧಿಯು ತನ್ನ ತಂದೆಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡಿ ಹೋಗುವಾಗ 2 ವರ್ಷದ ಫಿರ್ಯಾದಿಯ ಮಗಳನ್ನು ಎತ್ತಿಕೊಂಡು ಹೋಗಿದ್ದು, ಮತ್ತು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ಫಿರ್ಯಾದಿ ಸಂಖ್ಯೆ 237/2014 ನೇದ್ದರ ಸಾರಾಂಶದ ಮೇಲಿಂದ  ಸಿಂಧನೂರು ನಗರ ಠಾಣೆ   ಗುನ್ನೆ ನಂ.204/2014, ಕಲಂ. 498(), 363, 323, 504, 506 ಸಹಿತ 34 ಐಪಿಸಿ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .             

5 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ..r.Dgï. ¥ÀæPÀgÀtzÀ ªÀiÁ»w:-

              ಫಿರ್ಯಾ¢ ²æÃªÀÄw zÉêÀªÀÄä @ UÀAUÀªÀÄä UÀAqÀ ±ÀAPÀæ¥Àà  45ªÀµÀð, ªÀiÁ¢UÀ,  ºÉÆ®ªÀÄ£ÉPÉ®¸À  ¸Á- CgÀ¶tÂV FPÉAiÀÄ  ಮಗ£ÁzÀ PÀÄ.¸ÀÄgÉñÀ vÀAzÉ ±ÀAPÀæ¥Àà 18ªÀµÀð,ªÀiÁ¢UÀ,  ¸Á- CgÀ¶tÂV EªÀ£ÀÄ   ¢£ÁAPÀ:- 04-09-2014 gÀAzÀÄ CgÀ¶tÂV ¹ÃªÀiÁAvÀgÀzÀ°è ºÀ£ÀĪÀÄAvÁæAiÀÄ£À ºÉÆ®zÀ°è   ಬೆಳೆಗ್ಗೆ  ಕೆಲಸಕ್ಕೆಂದು ಹೋಗಿದ್ದು ಹೊಲದಲ್ಲಿ ಬೆಳೆಗೆ ಸಿಂಪಡಿಸುವ ಎಣ್ಣೆಗೆ ನೀರನ್ನು ಹಾಕುತ್ತಿದ್ದು  ನೀರು ಹಾಕುವ ಕಾಲಕ್ಕೆ ಮದ್ಯಾಹ್ನ 12-30  ಗಂಟೆ ಸುಮಾರಿಗೆ  ಎಣ್ಣೆಯಲ್ಲಿ ನೀರು ಹಾಕಿ ಕಲಿಸುತ್ತಿದ್ದಾಗ ಅದರ ವಾಸನೆ ಸುರೇಶನ ಮೂಗಿಗೆ ಬಡಿದು ಹೊಟ್ಟೆಯೊಳಗಡೆ ಹೋಗಿ  ವಾಸನೆಯಿಂದ ಅಸ್ವಸ್ಥನಾದಾಗ ಹೊಲದಲ್ಲಿಂದ ಕೊಪ್ಪರ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ  ದೇವದುರ್ಗ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4-30 ಗಂಟೆಗೆ ದೇವದುರ್ಗ ಸರಕಾರಿ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಯಾರ ಮೇಲೆ ಸಂಶಯ ವಗೈರ ಇರುವುದಿಲ್ಲಾ ಅಂತಾ ನೀಡಿದ ಫೀರ್ಯಾದಿ ಮೇಲಿಂದ. zÉêÀzÀÄUÀð oÁuÉ AiÀÄÄ.r.Dgï. £ÀA: 20/2014 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
               ¦üAiÀiÁð¢ gÁd£ÀUËqÀ vÀAzÉ ¸ÀAUÀ£ÀUËqÀ ¥ÉÆÃ°¸À ¥ÁnÃ¯ï ªÀAiÀiÁB-38 ªÀµÀð ,eÁB-°AUÁAiÀÄvÀ GB- MPÀÌ®vÀ£À ¸ÁB- D²ºÁ¼À CqÀ«¨sÁ« vÁB °AUÀ¸ÀÆgÀÄ . FvÀ£ÀÄ ªÀÄÈvÀ ±ÀgÀt¥Àà vÀAzÉ ¸ÀAUÀ£ÀUËqÀ ¥ÁnÃ¯ï ªÀAiÀiÁB-48 ªÀµÀð ,eÁB-gÉrØ °AUÁAiÀÄvÀ GB-¸ÀºÀ ²PÀëPÀ JªÀiï.ºÉZï .¦.J¸ï ±Á¯É vÀÄgÀÄ«ºÁ¼À ¸ÁB-vÀÄgÀÄ«ºÁ¼À  FvÀ£À vÀªÀÄä¤zÀÄÝ ªÀÄÈvÀ£ÀÄ vÀÄgÀÄ«ºÁ¼À UÁæªÀÄzÀ JªÀiï.ºÉZï .¦.J¸ï ±Á¯É vÀÄgÀÄ«ºÁ¼ÀzÀ°è ¸ÀºÀ²PÀëPÀ CAvÁ PÉ®¸À ªÀiÁqÀÄwÛzÀÄÝ ¢£ÁAPÀB-01-09-2014 gÀAzÀÄ ¸ÁAiÀiÁAPÁ® 07.00 UÀAmÉAiÀÄ ¸ÀĪÀiÁjUÉ ªÀģɬÄAzÀ ªÉÄrPÀ¯ï ±Á¦UÉ UÀĽUÉ vÀgÀ¯ÉAzÀÄ ºÉÆÃV ªÀÄgÀ½ ªÀÄ£ÉUÉ §gÀzÉ PÁuÉAiÀiÁVzÀÄÝ EzÀgÀ §UÉÎ ªÀÄÈvÀ£À ºÉAqÀw vÀ£Àß UÀAqÀ PÁuÉAiÀiÁzÀ §UÉÎ oÁuÉAiÀİè UÀÄ£Éß £ÀA 132/2014 PÀ®AB-ªÀÄ£ÀĵÀå PÁuÉ ¥ÀæPÀgÀt zÁR°¹zÀÄÝ EvÀÄÛ. EAzÀÄ ¢£ÁAPÀB-04-09-2014 gÀAzÀÄ ªÀÄzÁåºÀß 01.00 UÀAmÉAiÀÄ ¸ÀĪÀiÁgÀÄ ¥ÉưøÀgÀ ªÀiÁ»w ªÉÄÃgÉUÉ ¦AiÀiÁð¢ gÁd£ÀUËqÀ vÀAzÉ ¸ÀAUÀ£ÀUËqÀ ¥ÉÆÃ°¸À ¥Ánïï EªÀgÀÄ ºÀA¥À£Á¼À ©æÃeï PÉãÁ®zÀ°è vÉð §AzÀ ±ÀªÀªÀ£ÀÄß £ÉÆÃr UÀÄgÀÄwÛ¹zÀÄÝ  ªÀÄÈvÀ£ÀÄ ¦AiÀiÁð¢zÁgÀ£À CtÚ¤zÀÄÝ ¢£ÁAPÀB-01-09-2014 gÀAzÀÄ vÀÄgÀÄ«ºÁ¼ÀzÀ°è ¸ÁAiÀiÁAPÁ® 07.00 UÀAmÉAiÀÄ ¸ÀĪÀiÁjUÉ ªÉÄrPÀ¯ï ±Áå¥ÀUÉ UÀĽUÉ vÀgÀÄvÉÛãÉAzÀÄ ºÉý ºÉÆÃzÀĪÀ£ÀÄ PÉãÁ®zÀ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj ©zÀÄÝ ªÀÄÈvÀ ¥ÀnÖzÀÄÝ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀÄvÀÄÛ zÀÆgÀÄ EgÀĪÀÅ¢¯Áè CAvÁ zÀÆj£À ¸ÁgÁA±À ªÉÄðAzÀ vÀÄ«ðºÁ¼À oÁuÁ AiÀÄÄ.r.Dgï £ÀA 13/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-

                   ಮಾನವಿ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ದಿನ ಅಂದರೆ ದಿನಾಂಕ 29/08/14 ರಂದು ವಿವಿಧ ಕಡೆಗೆ ಗಣೇಶ ವಿಗ್ರಹಗಳು ಪ್ರತಿಷ್ಠಾಪನೆಗೊಂಡಿದ್ದು ಪ್ರತಿಷ್ಠಾಪನೆಯ ದಿನ ಅಂದರೆ 1 ನೇ, 2 ನೇ , 3 ನೇ ಮತ್ತು 5 ನೇ ದಿನಗಳಂದು  ಹಲವಾರು ಕಡೆಗೆ ಕೂಡಿಸಿದ ಗಣೇಶ ವಿಗ್ರಹಗಳು ವಿಸರ್ಜನೆಗೊಂಡಿದ್ದವು. ಅದರಂತೆ ದಿನಾಂಕ 4/09/14 ರಂದು 7 ನೇ ದಿನವಿದ್ದು ಮಾನವಿ ನಗರದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್. ಆವರಣದಲ್ಲಿ ಕೂಡಿಸಿದ ವೀರಶೈವ ವೇದಿಕೆಯ ಗಣೇಶ ವಿಗ್ರಹ ಹಾಗೂ ಈಶ್ವರ ದೇವಸ್ಥಾನದಲ್ಲಿ ಕೂಡಿಸಿದ ಗಣೇಶ ವಿಗ್ರಹ ಈ ಎರಡು ವಿಗ್ರಹಗಳು ವಿಸರ್ಜನೆಗೊಳ್ಳುವ ನಿಮಿತ್ಯ ಎರಡು ವಿಗ್ರಹಗಳ ಹತ್ತಿರ ಬಂದೋಬಸ್ತ ಕರ್ತವ್ಯಕ್ಕಾಗಿ ಪೊಲೀಸ್ ಸಿಬ್ಬಂದಿಯವರಿಗೆ ಹಾಗೂ ಗೃಹ ರಕ್ಷಕ  ದಳದವರಿಗೆ ನೇಮಕ ಮಾಡಲಾಗಿದ್ದು ಸದರಿ ಗಣೇಶ ವಿಗ್ರಹಗಳು ತಹಶೀಲ್ ಕಾರ್ಯಾಲಯ, ಹಳೇ ಆಸ್ಪತ್ರೆ ಯ ರಸ್ತೆಯ ಮುಖಾಂತರ ಟಿಪ್ಪು ಸುಲ್ತಾನ ಸರ್ಕಲ್ ಕಡೆಗೆ ಎರಡು ವಿಗ್ರಹಗಳು ಮೆರವಣಿಗೆಯಲ್ಲಿ ಹೊರಟಿದ್ದು ಆ ಕಾಲಕ್ಕೆ ಪೊಲೀಸ್ ಸಿಬ್ಬಂದಿಯವರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರು ಬಂದೋಬಸ್ತ  ಕರ್ತವ್ಯದಲ್ಲಿ ನಿರತರಾಗಿದ್ದು ಮೆರವಣಿಗೆಯ ಮುಂದೆ ಸಾರ್ವಜನಿಕರು ಹಾಡು ಹಾಕಿಕೊಂಡು ಕುಣಿಯುತ್ತಿದ್ದು  ಮೆರವಣಿಗೆಯನ್ನು ನೋಡಲು ಟಿಪ್ಪು ಸುಲ್ತಾನ ಸರ್ಕಲ್ ದಲ್ಲಿ ಕೆಲವು ಮುಸ್ಲಿಂ  ಸಮುದಾಯದ C¥ÀjavÀ 3-4 d£À ªÀÄĹèA ¸ÀªÀÄÄzÁAiÀÄzÀ ºÀÄqÀÄUÀgÀÄ ನಿಂತಿದ್ದು ಅದನ್ನು ನೋಡಿ  ಮತೀಯ ಗಲಭೆಗಳಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಯ ಕಾಪಾಡುವ ದೃಷ್ಟಿಯಿಂದ  ಪೊಲೀಸ ಸಿಬ್ಬಂದಿಯವರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯರವುರ ಕೂಡಿ ರಸ್ತೆಯ ಮೇಲಿದ್ದವರನ್ನು ಹಿಂದಕ್ಕೆ ಸರಿಸಿ ರಸ್ತೆ ಬಿಟ್ಟು  ದೂರ ನಿಲ್ಲುವಂತೆ ತಿಳಿಸಿ ಅವರನ್ನು ಕೈಯಿಂದ ತಳ್ಳಿ ಹಿಂದೆ ಸರಿಸಿದ್ದಕ್ಕೆ ಅಲ್ಲಿ ನಿಂತಿದ್ದ ಮುಸ್ಲಿಂ ಜನಾಂಗದ ಹುಡುಗರ ಪೈಕಿ 3-4 ಜನ ಹುಡುಗರು ಪೊಲೀಸರ ಮೇಲೆ ಸಿಟ್ಟಿನಿಂದ ಅಲ್ಲಿ ರಸ್ತೆಯ ಬದಿಯಲ್ಲಿದ್ದ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಬಂದೋಬಸ್ತ ಕರ್ತವ್ಯದಲ್ಲಿ ನಿರತರಾಗಿದ್ದವರಿಗೆ ಕರ್ತವ್ಯಕ್ಕೆ ಅಡತಡೆ ಉಂಟು ಮಾಡಿ ಏನಾದರೂ ಕೇಡು ಉಂಟು ಮಾಡಿ ಭಾರಿಗಾಯಗೊಳಿಸುವ ಉದ್ದೇಶದಿಂದ ಕಲ್ಲುಗಳನ್ನು ಒಗೆದಾಗ ಶಫಿ ಅಹ್ಮದ್ ಮಾನವಿ ಘಟಕದ ಗೃಹ ರಕ್ಷಕ ದಳದ ಅಧಿಕಾರಿ ಇವರ ಬಲಗಡೆ ತಲೆಗೆ ಬಿದ್ದು  ಭಾರಿ ಗಾಯಗೊಂಡಿದ್ದು ಇರುತ್ತದೆ. ಕಾರಣ  ಬಂದೋಬಸ್ತ ಕರ್ತವ್ಯಕ್ಕೆ ಅಡತಡೆ ಮಾಡಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರ ಮೇಲೆ ಕಲ್ಲುಗಳನ್ನು ಒಗೆದು ತೀವೃಗಾಯಗೊಳಿಸಿದ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 242/14 ಕಲಂ 353,333 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
                ಫಿರ್ಯಾದಿ ಬಸವರಾಜ ತಂದೆ ಕಾರಮಂಚಿ  ಜಾತಿ:ಕುರುಬರು 45 ವರ್ಷ  :ಒಕ್ಕಲುತನ ಸಾ: ಕಡದಿನ್ನಿ FvÀನು ಕಡದಿನ್ನಿ ಸೀಮಾಂತರದಲ್ಲಿರುವ  ಸಿಂಧನೂರುನ ಅಶೋಕ ಪಾಟೀಲ್ ಇವರ ಹೊಲ ಸರ್ವೆ ನಂ-62 ರಲ್ಲಿ 7 ಎಕರೆ 15 ಗುಂಟೆ ಭೂಮಿಯನ್ನು ಲಿಜೀಗೆ ಮಾಡಿ 31-08-2014 ರಂದು ಭತ್ತವನ್ನು ನಾಡಿ ಮಾಡಿದ್ದು ಇರುತ್ತದೆ     ದಿನಾಂಕ 02-09-2014 ರಂದು ಮುಂಜಾನೆ 10-.30 ಗಂಟೆಗೆ  ಕಡದಿನ್ನಿ ಸೀಮಾಂತರದಲ್ಲಿ ಮೇಲ್ಕಂಡ ಹೊಲಕ್ಕೆ ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಹೋಗಿ   ನೋಡಿದಾಗ ಭತ್ತ ನಾಟಿ ಮಾಡಿದ ಹೊಲದಲ್ಲಿ ನೀರು ಇಲ್ಲದೇ ಹೊಲದಲ್ಲಿ ನೀರು ಹೋಗಿ ತೆಗ್ಗು ಬಿದ್ದು  ಟೊಂಗು ಬಿದ್ದು ಮಣ್ಣು ತುಂಬಿ ಸಸಿಯೆಲ್ಲ  ಮಣ್ಣುನಲ್ಲಿ  ಹೂಣಿ ಹೋಗಿದ್ದರಿಂದ  ಅಲ್ಲಿಯೇ ಪಕ್ಕದಲ್ಲಿದ್ದ 1]ವೀರೇಶ  ತಂಧೆ ಬಸವರಾಜ ಪ್ಪ 2] ಸಿರಿ @ ಮಲ್ಲಿಕಾರ್ಜುನ ತಂದೆ ವಿರೇಶ ಬ್ಬರೂ ಸಾ: ಕಡದಿನ್ನಿ EªÀgÀ£ÀÄß ನೋಡಿದ ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಹೋಗುತ್ತಿರುವಾಗ  ಆರೋಪಿತರು ಬಂದು ಫಿರ್ಯಾದಿದಾರನ್ನು ತಡೆದು ನಿಲ್ಲಿ ಸಿ ಯಾಕಲೇ ಸೂಳೆ ಮಗನೇ ನೀವು ಹೊಲ ಮಾಡಬೇಡರಿ ಅಂದ್ರೆ ಕೂಡ ಯಾಕೆ ಮಾಡುತ್ತಿರಿ ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆದು ಸಿಂಧನೂರಿನ ಅಶೋಕ ಪಾಟೀಲ್ ಇವರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿಯ ಒಡ್ಡನ್ನು ಕೆಡಿಸಿ ಲುಕ್ಸಾನ್ ಗೊಳಿಸಿ ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು  ಜೀವದ ಬೆದರಿಕೆ ಹಾಕಿ ಸುಮಾರು 10,000/- ರೂ ನಷ್ಟು ಭತ್ತ ನಾಟಿ ಮಾಡಿದ್ದನ್ನು  ಲುಕ್ಸಾನಗೊಳಿಸಿರುವದಾಗಿ  ನೀಡಿರುವ zÀÆj£À  ಮೇಲಿಂದ  ¹gÀªÁgÀ ¥ÉÆÃ°Ã¸À oÁuÉ UÀÄ£Éß £ÀA: 207-2014 PÀ®A: 447,341, 323, 427,504, 506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ಈ ಹಿಂದೆ ಸಿಯಾತಲಾಬ್ ಓಣಿಯ ಸುರೇಶ ಈತನು ಫಿರ್ಯಾ¢ ²æÃªÀÄw ±ÉÊ®eÁ UÀAqÀ ªÀĺÉÃAzÀæPÀĪÀiÁgï, 25 ªÀµÀð, PÀÄgÀħgÀÄ  ªÀÄ£ÉUÉ®¸À ¸Á|| ZÀAzÀæ§AqÁ vÁ|| gÁAiÀÄZÀÆgÀÄ FPÉAiÀÄ ತಂಗಿ ಗೀತಾ ಎಂಬುವವಳನ್ನು ಚುಡಾಯಿಸಿದಾಗ ಫಿರ್ಯಾದುದಾರರಿಗೂ ಸುರೇಶ Eವರ ಮನೆಯವರಿಗೂ ಸಣ್ಣ ಜಗಳ ಆಗಿದ್ದು ಅದೇ ಸಿಟ್ಟು ಇಟ್ಟುಕೊಂಡ ಸುರೇಶ ಮತ್ತು ಆತನ ಅಣ್ಣ ಹನುಮಂತ ಮತ್ತು ತಮ್ಮಂದಿರರಾದ ರವಿ ಹಾಗೂ ಮುಖೇಶ್ ನಾಲ್ಕೂ ಜನರು ಸೇರಿ ¢£ÁAPÀ 4-9-2014 gÀAzÀÄ ಮಧ್ಯಾಹ್ನ 4-00 ಗಂಟೆ ಸುಮಾರಿಗೆ ಸಿಯಾತಲಾಬ್ ಏರಿಯಾದಲ್ಲಿ ಲಹರಿ ಮಿನೆರಲ್ ವಾಟರ್ ಕಂಪನಿಯ ಹತ್ತಿರ ಫಿರ್ಯಾದುದಾರಳ ಗಂಡ §¸ÀªÀgÁeï FvÀನನ್ನು ಅಕ್ರಮವಾಗಿ ತಡೆzÀÄ ನಿಲ್ಲಿಸಿ ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದು ಹಲ್ಲೆ ಮಾಡುತ್ತಿರುವಾಗ ಫಿರ್ಯಾದುದಾರರು vÀªÀÄä ಅಣ್ಣ ಬಸವರಾಜನೊಂದಿಗೆ ಅಲ್ಲಿಗೆ ಹೋಗಿ ಬಿಡಿಸಿಕೊಳ್ಳುತ್ತಿರುವಾಗ ಸುರೇಶ ಈತನು ಫಿರ್ಯಾದುದಾರಳಿಗೆ ಅವಾಚ್ಯ ಶಬ್ಧಗಳಿಂದ ಬೈದು, ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದು ಮತ್ತು ಹನುಮಂತ, ರವಿ, ಮುಖೇಶ ಮೂರು ಜನರು ಬಸವರಾಜನಿಗೆ ಕೈಗಳಿಂದ ಹೊಡೆದು, ಬಲಗೈಯನ್ನು ಹಿಂದಕ್ಕೆ ಗಟ್ಟಿಯಾಗಿ ತಿರುವಿ ಹಲ್ಲೆ ಮಾಡಿದ್ದಲ್ಲದೇ,  ಎಷ್ಟೊತ್ತಾದರೂ ನಿಮ್ಮ ತಂಗಿ ಗೀತಾಳನ್ನ ಎತ್ತಿಕೊಂಡು ಹೋಗ್ತೀವಿ ಅಡ್ಡ ಬಂದವರನ್ನ ಕೊಂದಾದರೂ ನಾವು ಏನು ಎಂಬುದನ್ನು ನಿಮಗೆ ತೋರಿಸ್ತೀವಿ ಅಂತಾ ಜೀವದ ಬೆದರಿಕೆ ಹಾಕಿರುವ ಬಗ್ಗೆ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣಾ ಅಪರಾಧ ಸಂಖ್ಯೆ 178/2014 ಕಲಂ 341, 323, 355, 354, 504, 506 (2) ಸಹಿತ 34 ಐ.ಪಿ.ಸಿ ಪ್ರಕಾರ ಕೇಸ್ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.09.2014 gÀAzÀÄ    E¯Áè ¥ÀæPÀÀgÀtUÀ¼À£ÀÄß ¥ÀvÉÛ ªÀiÁr   E¯Áè /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.