Thought for the day

One of the toughest things in life is to make things simple:

11 Aug 2014

Reported Crimes


                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 11-08-2014 ರಂದು 03-30 .ಎಂ. ಸುಮಾರಿಗೆ ಆರೋಪಿತ£ÁzÀ ಜಗನ್ನಾಥ ತಂದೆ ಬಾಬುರಾವ S.R.S. Travels Bus No.KA 42 -9777 ನೆದ್ದರ ಚಾಲಕ ಸಾಃ ಹಳ್ಳಿಖೇಡ (ಬಿ) ತಾಃ ಹುಮನಾಬಾದ  FvÀ£ÀÄ ತಾನು ಚಾಲನೆ ಮಾಡುತ್ತಿರುವ S.R.S. Travels Bus No.KA 42 - 9777 ನೆದ್ದನ್ನು ಸಿಂಧನೂರು ಸಿರುಗಪ್ಪ ರಸ್ತೆಯಲ್ಲಿ ಸಿರುಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಬೂದಿವಾಳಕ್ಯಾಂಪ ಸಮೀಪ ಇರುವ ಖಾದರಬಾಷಾ ದರ್ಗಾ ಹೊಲದ ಹತ್ತಿರ ರಸ್ತೆ ದಾಟುತ್ತಿದ್ದ ಎರಡು ಎಮ್ಮೆಗಳಿಗೆ ಟಕ್ಕರ ಕೊಟ್ಟಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆಯ ಎಡಬಾಜು ಇರುವ ಹೊಲದಲ್ಲಿ ಓಳು ಮಗ್ಗಲಾಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಫಿರ್ಯಾದಿ ಸಾಜೀದುಲ್ಲಾ ಖಾನ ತಂದೆ ಜಾಹುರಲ್ಲಾ ಖಾನ್ 51ವರ್ಷ, ಮುಸ್ಲಿಂ, ಸರ್ಕಾರಿ ಡಿಗ್ರಿ ಕಾಲೀಜಿನಲ್ಲಿ ಸುಪರಿಂಡೆಂಟ ಸಾಃ ವಿನೋಬನಗರ, ವಿವೇಕಾನಂದ ಹೈಸ್ಕೂಲ ಹಿಂಭಾಗ 4ನೇ ಕ್ರಾಸ ತುಮಕೂರು FvÀ¤ಗೆ ಎಡಗಾಲ ಪಾದಕ್ಕೆ, ಮೊಣಕಾಲಿಗೆ ಸಾದಾ ಸ್ವರೂಪದ ತೆರಚಿದ ಗಾಯ ಮತ್ತು ಒಳಪೆಟ್ಟು ಆಗಿದ್ದುಮತ್ತು ಜಾಹರ ಜಬೀನ ಹಾಗೂ ಗೌತಮಶೆಟ್ಟಿ ಇವರಿಗೆ ಎರಡೂ ಕಾಲುಗಳಿಗೆ, ಹಣೆಗೆ, ಬಲಗೈಗೆ, ಭಾರಿ ರಕ್ತಗಾಯಗಳಾಗಿದ್ದು, ಅಲ್ಲದೇ ಎರಡೂ ಎಮ್ಮೆಗಳ ಕಾಲುಗಳು ಮುರಿದು, ಕೊಂಬು, ನಾಲಿಗೆ ಕಟ್ಟಾಗಿ, ಪಕ್ಕಡಿ ಹತ್ತಿರ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿರುತ್ತವೆ  ಅಂತಾ ಇದ್ದ ಫಿರ್ಯಾದಿ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 186/2014 PÀ®A. 279, 337, 338 L¦¹ CrAiÀÄ°è  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.08.2014 gÀAzÀÄ  61 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   16,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


10 Aug 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
¢-07-08-2014  gÀAzÀÄ 7-8 ¦.JªÀiï ¸ÀĪÀiÁjUÉ aAZÉÆÃr (§¸Áì¥ÀÆgÀÄ) ¹ÃªÀiÁAvÀgÀzÀ°ègÀĪÀ vÀ£Àß ºÉÆ®zÀ°è wªÀÄäAiÀÄå vÀAzÉ ®ZÀĪÀÄAiÀÄå PÀA¨Ágï ªÀAiÀiÁ 50 ªÀµÀð eÁ: £ÁAiÀÄPÀ GzÉÆåÃUÀ-MPÀÌ®vÀ£À ¸Á:aAZÉÆÃr (§¸Áì¥ÀÆgÀÄ zÉÆÃrØ] FUÉÎ ¸ÀĪÀiÁgÀÄ 4-5 ªÀµÀðUÀ½AzÀ ºÉÆmÉÖ £ÉÆÃªÀÅ EzÀÄÝ C £ÉÆÃªÀªÀ£ÀÄß vÁ¼À¯ÁgÀzÉ wªÀÄäAiÀÄå£ÀÄ ¢£ÁAPÀ 07-08-2014 gÀAzÀÄ vÀ£Àß ºÉÆ®zÀ°è ¨É¼ÉUÀ½UÉ ºÉÆqÉAiÀÄĪÀ AiÀiÁªÀÅzÉÆÃ QæÃ«Ä£Á±ÀPÀ OµÀ¢üAiÀÄ£ÀÄß PÀÄr¢zÀÝjAzÀ aQvÉìUÁV gÁAiÀÄZÀÆj£À°ègÀĪÀ jêÀiïì D¸ÀàvÉæUÉ 08-08-2014 gÀAzÀÄ ¸ÉÃjPÉ ªÀiÁrzÀÄÝ, ¢:09-08-2014 gÀAzÀÄ ¨É¼ÀV£À eÁªÀ 03-00 UÀAmÉAiÀÄ ¸ÀĪÀiÁjUÉ C¸ÀàvÉæAiÀİè aQvÉì ¥sÀ®PÁjAiÀiÁUÀzÉ ªÀÄÈvÀ ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ°è AiÀiÁgÀ ªÉÄðAiÀÄÆ AiÀiÁªÀÅzÉà ¦ügÁå¢ ªÀUÉÊgÀ EgÀĪÀ¢®è CAvÁ DvÀ£À ºÉAqÀw ²æÃ wªÀÄäªÀé UÀAqÀ wªÀÄäAiÀÄå PÀA¨Ágï ªÀAiÀiÁ 45 ªÀµÀð eÁ: £ÁAiÀÄPÀ GzÉÆåÃUÀ-ºÉÆ®ªÀÄ£ÉPÉ®¸À ¸Á:aAZÉÆÃr (§¸Áì¥ÀÆgÀÄ zÉÆÃrØ) FPÉAiÀÄÄ PÉÆlÖ zÀÆj£À  ªÉÄðAzÀ eÁ®ºÀ½î ¥Éưøï oÁuÉ.AiÀÄÄ.r.Dgï. £ÀA: 15/2014 PÀ®A-174 ¹.Cgï.¦.¹ CrAiÀİè UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

             ¦üAiÀiÁ𢠪ÀĺɪÀÄÆzÁ ¨ÉÃUÀA UÀAqÀ £ÀÆgï ªÀĺÀäzï J¯ÉUÁgï , ªÀAiÀÄ: 27 ªÀµÀð, eÁ: ªÀÄĹèA G: §mÉÖ CAUÀrAiÀİè PÉ®¸À ¸Á: vÀÄgÀÄ«ºÁ¼À ºÁªÀ: PÁn¨É¸ï ¹AzsÀ£ÀÆgÀÄ . FPÉAiÀÄ  UÀAqÀ£ÁzÀ £ÀÆgï ªÀĺÀäzï ªÀAiÀÄ: 35 ªÀ FvÀ£ÀÄ ¸ÀĪÀiÁgÀÄ 9 wAUÀ½AzÀ ªÀiÁ£À¹PÀªÁV §Ä¢Ý§æªÉĬÄAzÀ §ÄUÀÄ®Ä §ÄUÀÄ®Ä DUÀÄvÀÛzÉ CAvÁ ªÀÄvÀÄÛ ¤zÉÝ §gÀĪÀÅ¢®è CAvÁ C£ÀÄßwÛzÀÝjAzÀ ¦üAiÀiÁð¢zÁgÀgÀÄ zÁgÀªÁqÀzÀ ªÉÄAl¯ï D¸ÀàvÉæAiÀİè vÉÆÃj¹PÉÆAqÀÄ §A¢zÀÄÝ  ¢£ÁAPÀ: 09-08-2014 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ¦AiÀiÁð¢AiÀÄÄ vÀ£Àß UÀAqÀ¤UÉ ªÀiÁvÉæUÀ¼À£ÀÄß PÉÆlÄÖ PÉ®¸ÀPÉÌ ºÉÆÃVzÀÄÝ , ªÀÄPÀ̼ÀÄ ±Á¯ÉUÉ ºÉÆÃzÁUÀ £ÀÆgïªÀĺÀäzÀ£ÀÄ M§â£Éà vÀªÀÄä ªÁ¸ÀzÀ ¸ÉÃrØ£À°è ¨É½UÉÎ 11-30 UÀAmÉ ¸ÀĪÀiÁjUÉ vÀ£ÀßµÀÖPÉÌ vÁ£Éà vÀ£ÀVzÀÝ ªÀiÁ£À¹PÀ C¸Àé¸ÀÜvÀ£À¢AzÀ ¸ÉÃrØ£À §°è¸ïUÉ mÉAV£À ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è CAvÁ PÉÆlÖ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ. AiÀÄÄrDgï £ÀA.13/2014, PÀ®A. 174 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
                 ದಿನಾಂಕ  09.08.2014 ರಂದು ಸಂಜೆ 7.30 ಗಂಟೆಗೆ ಸುಮಾರಿಗೆ ಫಿರ್ಯಾದಿ ¤AUÀªÀÄä vÀAzÉ wªÀÄätÚ ¸Á: ºÀnÖ ºÁ.ªÀ PÉÆÃoÁ FPÉAiÀÄÄ  ಸಂಘದ ಮೀಟಿಂಗ್ ಮುಗಿಸಿಕೊಂಡು ಬರುತ್ತಿರುವಾಗ CªÀÄgÉñÀ ¸ÀdÓ£À¸ÀgÉÆÃd UÀAqÀ CªÀÄgÉñÀ E§âgÀÆ ¸Á: PÉÆÃoÁ EªÀgÀÄUÀ¼ÀÄ ಫಿರ್ಯಾದಿದಾರಳಿಗೆ ತಡೆದು ನಿಲ್ಲಿಸಿ ದಿನಾಂಕ 22.08.2014 ರಂದು ನ್ಯಾಲಯದಲ್ಲಿ ಕೇಸು ನಡೆಯುತ್ತಿದ್ದು ವಾಪಾಸ್ ತೆಗೆದುಕೋ ಅಂತಾ ಅಕೆಗೆ ಎಳೆದಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು, ಮತ್ತು ಬಗ್ಗೆ ಫಿರ್ಯಾದಿದಾರಳು ಆರೋಪಿತನ ಹೆಂಡತಿಗೆ ಹೇಳಲು ಹೋದಾಗ ಆರೋಪಿ ನಂ 2 ಇವಳು ಎಳೆದಾಡಿ ಹೊಡೆದು ಜೀವದ ಬೆದರಿಕೆ ಹಾಕಿದ್ದುಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA: 119/2014 PÀ®A : 341, 323, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
         ²æÃªÀÄw§¸À°AUÀªÀÄäUÀAqÀCA§tÚ ªÀAiÀĸÀÄì  25 ªÀµÀð,MPÀÌ®ÄvÀ£À,¸Á: ªÀÄ®èzÀUÀÄqÀØ  vÁ:ªÀiÁ£À« FPÉUÉ FUÉÎ 5  ªÀµÀðUÀ¼À »AzÉDgÉÆÃ¦£ÀA1CA§tÚvÀAzÉDzÉ¥Àà35ªÀµÀð,MPÀÌ®ÄvÀ£À¸Á:ªÀÄ®èzÀUÀÄqÀØ gÀªÀgÉÆA¢UÉ »AzÀÆ ¸ÀA¥ÀæzÁAiÀÄzÀAvÉ ªÀÄ®èzÀUÀÄqÀØ UÁæªÀÄzÀ CAiÀÄå¥Àà vÁvÀ£À zÉêÀ¸ÁÜ£ÀzÀ°è  dgÀÄVzÀ ¸ÁªÀÄÆ»PÀ «ªÁºÀzÀ°è ªÀÄzÀĪÉAiÀiÁVzÀÄÝ EgÀÄvÀÛzÉ.    ªÀÄzÀĪÉAiÀiÁzÀ £ÀAvÀgÀ ¦üAiÀiÁð¢zÁgÀ¼ÀÄ, vÀ£Àß UÀAqÀ£À ªÀÄ£ÉAiÀİè ZÉ£ÁßV ¸ÀA¸ÁgÀ ªÀiÁrPÉÆArzÀݼÀÄ, £ÀAvÀgÀ ¦üAiÀiÁð¢zÁgÀ¼À UÀAqÀ DgÉÆÃ¦ £ÀA.1 FvÀ£ÀÄ ¢£Á®Ä ªÀÄ£ÉUÉ PÀÄrzÀÄ §AzÀÄ ¦üAiÀiÁð¢zÁgÀ¼ÀUÉ zÉÊ»PÀªÁV ªÀÄvÀÄÛ ªÀiÁ£À¹PÀªÁV QgÀÄPÀļÀ ¤ÃqÀÄvÁÛ §A¢zÀÄÝ, DUÀ ¦üAiÀiÁð¢zÁgÀ¼ÀÄ EzÀÄ ¸ÀA¸ÁgÀzÀ «µÀAiÀÄ CAvÀ E°èAiÀĪÀgÉUÉ ¸À»¹PÉÆAqÀÄ ºÁUÉAiÉÄà fêÀ£À ªÀiÁqÀÄvÁÛ §A¢zÀÄÝ EvÀÄÛ. ¥ÀÄ£À: DgÉÆÃ¦ £ÀA 2) w¥ÀàªÀÄä UÀAqÀ AiÉÆÃUÀ¥Àà 30 ªÀµÀð,ªÀÄ £ÉUÉ®¸À¸Á:§¼ÀUÁ£ÀÆgÀÄ3)®PÀëöätvÀAzɺÀ£ÀĪÀÄAvÀ¥Àà52ªÀµÀð,MPÀÌ®ÄvÀ£À¸Á:§¼ÀUÁ£ÀÆgÀÄ  4) ªÀiË£ÉñÀ ¥ÀAZÉÃgÀ ±Á¥ï 45 ªÀµÀð ¸Á: §¼ÀUÁ£ÀÆgÀÄ EªÀgÀÄUÀ¼À ªÀiÁvÀÄ PÉý DgÉÆÃ¦ £ÀA 1 FvÀ£ÀÄ DPÉUÉ vÀ£Àß vÀªÀgÀÄ ªÀģɬÄAzÀ ºÀt vÀgÀ¨ÉÃPÉAzÀÄ zÉÊ»PÀ & ªÀiÁ£À¹PÀ vÉÆAzÀgÉ ¤ÃrwÛzÀÝ£ÀÄ, C®èzÉà DgÉÆÃ¦ £ÀA 2 gÀªÀgÀ£ÀÄß ªÀÄzÀÄªÉ ªÀiÁrPÉÆ¼ÀÄîvÉÛÃ£É JAzÀÄ ¨ÉzÀjPÉ ºÁQzÀÝgÀÄ. vÀzÀ£ÀAvÀgÀ ¢£ÁAPÀ 19-06-2014 gÀAzÀÄ ¦üAiÀiÁð¢zÁgÀ¼ÀÄ vÀ£Àß UÀAqÀ£À ªÀÄ£ÉAiÀİèzÁÝUÀ DgÉÆÃ¦vÀgÁzÀ 1 jAzÀ 4 gÀªÀgÀÄ ªÀÄ£ÉUÉ §AzÀªÀgÉà ‘’J¯É ¸ÀÆ¼É £ÁªÀÅ ºÉýzÀAvÉ vÀªÀgÀÄ ªÀÄ£À¬ÄAzÀ  ºÀt vÀgÀ°®’’è ¤Ã£ÀÄ ªÀģɬÄAzÀ ºÉÆgÀUÉ £ÀqÉ JAzÀÄ DgÉÆÃ¦ £ÀA.2 £ÉÃzÀݪÀ¼ÀÄ ¦üAiÀiÁð¢zÁgÀ¼À PÀ¥Á¼ÀPÉÌ ºÉÆqÉzÀÄ PÀÄwÛUÉ »rzÀÄ ºÉÆgÀUÉ zÀ©âzÀÄÝ, DUÀ ¦üAiÀiÁð¢zÁgÀ¼À UÀAqÀ£ÀÄ vÁ½ ©aÑPÉÆqÀÄ E®èzÉà EzÀÝgÉ ¤£ÀߣÀÄß ¸Á¬Ä¹ ©qÀÄvÉÛÃªÉ JAzÀÄ J¯ÁègÀÄ ¸ÉÃj fêÀzÀ ¨ÉzÀjPÉ ºÁQgÀÄvÁÛgÉ, CAvÁ ªÀÄÄAvÁV ¤ÃrzÀ ¦üAiÀiÁð¢zÁgÀ¼À SÁ¸ÀV zÀÆj£À ¸ÁgÀA±ÀzÀ  ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 87/2014 PÀ®A: 498(J). 504. 323.506 ¸À»vÀ 34 L.¦.¹ ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.08.2014 gÀAzÀÄ    86 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   15,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


9 Aug 2014

Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 07.08.2014 ರಂದು ಸಂಜೆ 5.30 ಗಂಟೆ ಸುಮಾರಿಗೆ ಪೈದೊಡ್ಡಿ ಕ್ರಾಸ್ ಹತ್ತಿರ ಆರೋಪಿvÀ£ÁzÀ PÉ.J¸ï.Dgï.n.¹ §¸ï £ÀA PÉ.J 19 J¥sï 3258 £ÉzÀÝgÀ ZÁ®PÀ ¥ÀgÀ±ÀÄgÁªÀÄ PÁA§¼É FvÀ£ÀÄ  ತನ್ನ ಬಸ್ ನಂ ಕೆ.19 ಎಫ್ 3258 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸ್ಸಿನ ಮುಂದೆ ಕಾರು ಬಂದಾಗ ಬಸ್ಸನ್ನು ನಿಯಂತ್ರಿಸಲು ಒಮ್ಮಿಂದೊಮ್ಮಲೆ ಬ್ರೇಕ್ ಹಾಕಿದಾಗ ಬಸ್ ಎಡಭಾಗಕ್ಕೆ ಬಿದ್ದಿದ್ದು, ಫಿರ್ಯಾದಿ ²æÃªÀÄw ¨Éé D¬Ä±Á UÀAqÀ §AzÉð ªÀAiÀiÁ: 26 ªÀµÀð eÁ: ªÀÄĹèA G: mÉ®jAUï PÉ®¸À ¸Á: ¦AZÀtÂ¥ÀÄgÀ Nt °AUÀ¸ÀÆÎgÀÄ gÀªÀjUÉ ಎಡಗೈ ಭುಜಕ್ಕೆ ಮತ್ತು ಎಡಕಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 118/2014 PÀ®A: 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
          ಫಿರ್ಯಾದಿ ²æÃªÀÄw £ÀgÀ¸ÀªÀÄä UÀAqÀ PÁqÀ¥Àà £ÁAiÀÄPÀ, ¨ÉÆA¨Á¬Ä, 50 ªÀµÀð, ªÀÄ£É PÉ®¸À ¸Á: PÀÄrð vÁ: ªÀiÁ£À«FPÉAiÀÄÄ ಆರೋಪಿ ನಂ 1 PÀĪÀiÁj gÉÃtÄPÁ vÀAzÉ ªÀÄÄzÀÄPÀ¥Àà £ÁAiÀÄPÀ, 23 ªÀµÀð, «zÁåy𤠸Á: gÁd®§AqÁ ºÁ° ªÀ¹Û PÉ£Á¯ï gÉÆÃqï£ÀªÀiÁdUÉÃjUÀÄqÀØzÀ»AzÀÄUÀqɪÀiÁ£À«ರವರಿಂದ ದಿನಾಂಕ 25/05/13 ರಂದು ರಾಜಲಬಂಡಾ ಗ್ರಾಮದಲ್ಲಿ ಆಕೆಯ ಹೆಸರಿಗೆ ಇರುವ ಆಸ್ತಿ ಸಂ 306 ಉದ್ದಳತೆ 40 * 40 ಒಟ್ಟು 1600 ಚದರ ಅಡಿಯುಳ್ಳ ಮನೆ ಹಾಗೂ ಖಾಲಿ ನಿವೇಶನವನ್ನು 4,80,000/- ರೂ ಗಳಿಗೆ ಖರೀದಿಸಿ ಸಬ್ ರಜಿಸ್ಟರ್ ಕಾರ್ಯಾಲಯ ಮಾನವಿಯಲ್ಲಿ ರಜಿಸ್ಟರ್ ಮಾಡಿಸಿಕೊಂಡಿದ್ದು ದಸ್ತಾವೇಜು ಸಂ 1058/2013-14 ಇರುತ್ತದೆ. ಸದರಿ ಆಸ್ತಿಯನ್ನು ಫಿರ್ಯಾದಿದಾರಳು ಮುಟೇಷನ್ ಮಾಡಿಸಿಕೊಳ್ಳಲು ಗೋರ್ಕಲ್ ಗ್ರಾಮ ಪಂಚಾಯತಿಗೆ ಅರ್ಜಿಯನ್ನು ಸಲ್ಲಿಸಿದಾಗ ಆರೋಪಿ ನಂ 1 ರವರ ತಂದೆಯಾದ ಆರೋಪಿ ನಂ 5] ²æÃ ªÀÄÄzÀÄPÀ¥Àà £ÁAiÀÄPÀ vÀAzÉ ºÀ£ÀĪÀÄAvÀ¥Àà ¸Á: gÁd®§AqÁ ಈತನು ತನ್ನ ಎರಡನೇಯ ಹೆಂಡತಿಯಿಂದ ಮುಟೇಷನ್ ಮಾಡದಂತೆ ಉದ್ದೇಶಪೂರ್ವಕವಾಗಿ ತಕರಾರು ಅರ್ಜಿಯನ್ನು ಸಲ್ಲಿಸಿ ಮುಟೇಷನ್ ಆಗದಂತೆ ತಡೆ ಹಿಡಿದು ನಂತರ ಆರೋಪಿ ನಂ 1  ರವರು  ಫಿರ್ಯಾದಿದಾರಳಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ  3] ²æÃ º£ÀĪÉÄñÀ vÀAzÉ©ÃgÀ¥Àà,MPÀÌ®ÄvÀ£À,¸Á:gÁd®§AqÁ4]²æÃºÀ£ÀĪÉÄñÀvÀAzÉ©üêÀÄtÚ,MPÀÌ®ÄvÀ£À¸Á:gÁd®§AqÁ5] ²æÃ ªÀÄÄzÀÄPÀ¥Àà £ÁAiÀÄPÀ vÀAzÉ ºÀ£ÀĪÀÄAvÀ¥Àà ¸Á: gÁd®§AqÁ ರವರೊಂದಿಗೆ ಸೇರಿ  ದಿನಾಂಕ 06/08/13 ರಂದು ಆರೋಪಿ ನಂ  2] ªÀĺÉñÀ vÀAzÉ AiÀÄAPÀtÚ £ÁAiÀÄPÀ, 25 ªÀµÀð, MPÀÌ®ÄvÀ£À ¸Á:gÁd®§AqÁ ರವರಿಗೆ ಪುನಃ ಅದೇ ಮನೆ ಹಾಗೂ ನಿವೇಶನವನ್ನು ಸಬ್ ರಜಿಸ್ಟರ್ ಕಾರ್ಯಾಲಯ ಮಾನವಿಯಲ್ಲಿ ಮಾರಾಟ ಮಾಡಿ ರಜಿಸ್ಟರ್ ಮಾಡಿಸಿದ್ದು ದಸ್ತಾವೇಜು ಸಂ 3662/2013-14 ಇರುತ್ತದೆ ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ  ಜರುಗಿಸುವಂತೆ ªÀiÁ£Àå ನ್ಯಾಯಾಲಯ¢Aದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ  29/14  ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 219/14 ಕಲಂ 417,420,109 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
     EvÀgÉ L.¦.¹ ¥ÀæPÀgÀtzÀ ªÀiÁ»w:-
ಫಿರ್ಯಾದಿ CªÀÄgÉñÀ vÀAzÉ PÀjAiÀÄ¥Àà, 24 ªÀµÀð, PÀȶ, ¸Á: qÉÆÃtªÀÄgÀr vÁ: ªÀiÁ£À«  FvÀನು ಡೋಣಮರಡಿ ಗ್ರಾಮದ ನಿವಾಸಿಯಾಗಿದ್ದು ಫಿರ್ಯಾದಿ ಮತ್ತು ಆರೋಪಿಗ¼ÁzÀ 1] DzÉtÚ vÀAzÉ §¸ÀìtÚ, MPÀÌ®ÄvÀ£À, ¸Á : qÉÆÃt ªÀÄgÀr
2]²æÃªÀÄwPÀjAiÀĪÀÄäUÀAqÀDzÉtÚ,
MPÀÌ®ÄvÀ£À¸Á:qÉÆÃtªÀÄgÀr3] CªÀÄgÉñÀ vÀAzÉ §¸ÀìtÚ, MPÀÌ®ÄvÀ£À ¸Á: qÉÆÃtªÀÄgÀr gÀªÀgÀÄ ಖಾಸಾ ಸಂಭಂಧಿಗಳು ಇದ್ದು ಅವರ ನಡುವೆ ಆರೋಪಿಯ Aಗಿಯಾದ ಲಕ್ಷ್ಮಿ ಗಂಡ ನಿಂಗಣ್ಣ ಸಾ: ಡೋಣಮರಡಿ ಈಕೆಯ ಗಂಡ ಮೃತಪಟ್ಟಿದ್ದು ಆಸ್ತಿಯ ವಿಷಯದಲ್ಲಿ ಎರಡು ಮನೆಯವರಿಗೆ ವೈಷಮ್ಯವಿದ್ದ ಕಾರಣ ಅದೇ ಹಿನ್ನೆಲೆಯಲ್ಲಿ ದಿನಾಂಕ 6/07/14 ರಂದು ಬೆಳಿಗ್ಗೆ 0800 ಗಂಟೆಗೆ ಫಿರ್ಯಾದಿಯ ಮನೆಯ ಮುಂದೆ ನಿಂತಿದ್ದಾಗ ಆರೋಪಿತರು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ‘’ ಲೇ ಲಂಗಾ ಸೂಳೆ ಮಗನೇ ನಿಂದು ಬಹಳ ಆಗ್ಯಾದ ನಿಮ್ಮ ತಂಗಿಯ ಗಂಡನಿಂದ ನಿನ್ನ ತಂಗಿಗೆ ಬರುವ ಆಸ್ತಿಯನ್ನು ನಾವು ನಿಮಗೆ ಕೊಡುವದಿಲ್ಲ ನೀವು ಏನು ಬೇಕಾದರೂ ಮಾಡಿಕೊಳ್ಳಿ ನೀವು ಎಲ್ಲಿಗಾದರೂ ಹೋಗಿರಿ’’ ಅಂತಾ ಅಂದು ಕೈಗಳಿಂದ ಹೊಡೆ ಬಡೆ ಮಾಡಿದ್ದು ಆರೋಪಿ ನಂ 2 ಇವಳು ಫಿರ್ಯಾದಿಯ ತಂಗಿಯಾದ ಲಕ್ಷ್ಮಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು ಆರೋಪಿ ನಂ 3 ಇವರು ಫಿರ್ಯಾದಿಯ ತಾಯಿಯನ್ನು ಜೋರಾಗಿ ನೂಕಿ ಕೆಳಗೆ ಕೆಡವಿದ್ದು ಆಗ ಫಿರ್ಯಾದಿಯು ಆರೋಪಿತರಿಗೆ ‘’ ಯಾಕಪ್ಪ ನೀವು ಈ ರೀತಿ ಹೊಡೆಯುತ್ತೀರಿ’’ ಅಂತಾ ಕೇಳಿದ್ದಕ್ಕೆ ಆರೋಪಿತರು ಇನ್ನೊಮ್ಮೆ ಆಸ್ತಿ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ªÀiÁ£Àå £ÁåAiÀiÁ®AiÀÄzÀ SÁ¸ÀV zÀÆ ¸ÀA: 30/14  ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 220/14 ಕಲಂ 504, 341, 323, 506 ಸಹಿತ 34 ಐ,.ಪಿ.ಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
              ಫಿರ್ಯಾದಿ «ÃgÉñÀ vÀAzÉ «gÀÄ¥ÁPÀë¥Àà, 28 ªÀµÀð, °AUÁAiÀÄvÀ, MPÀÌ®ÄvÀ£À ¸Á: vÁAiÀĪÀÄä£À PÁåA¥ï  FvÀನ ತಂದೆ ಹಾಗೂ ಆರೋಪಿತನ ತಂದೆ ನಡುವೆ ವ್ಯತ್ಯಾಸ ಇರುವ ಹೊಲದ ಪೈಕಿ 8 ಎಕರೆ 33 ಗುಂಟೆ ಭೂಮಿ ಗುಡ್ಡ ಇದ್ದು ಅದರಲ್ಲಿ ಆರೋಪಿತ£ÁzÀ «ÃgÀ¨sÀzÀæ¥Àà vÀAzÉ §¸ÀªÀgÁd¥Àà ¸Á: vÁAiÀĪÀÄä£À PÁåA¥ï FvÀ£ÀÄ ಕಲ್ಲುಗಳನ್ನು ಹಾಗೂ ಮೊರಮ್ ನ್ನು ತೆಗೆಯಿಸುವದನ್ನು ನೋಡಿ ಫಿರ್ಯಾದಿಯು ಆತನಿಗೆ ಇದರಲ್ಲಿ ನಮ್ಮ ತಂದೆಗೆ ಭಾಗ ಇದೆ ಅದು ಇತ್ಯಾರ್ಥವಾಗುವವರೆಗೆ ಮೊರಮ್ ನ್ನು ತೆಗೆಯಬೇಡ ಅಂತಾ ದಿನಾಂಕ 25/06/14 ರಂದು ಹೇಳಿದ್ದರಿಂದ ಆಗಿನಿಂದ ಆರೋಪಿತನು ಫಿರ್ಯಾದಿಯ ಮೇಲೆ ದ್ವೇಷ ಹೊಂದಿದ್ದು ಇರುತ್ತದೆ. ಮತ್ತು ಹೊಲಕ್ಕೆ ಸಂಬಂಧಿಸಿದಂತೆ  ಫಿರ್ಯಾದಿಯು ತಹಶೀಲ್ ಅಫೀಸ್, ಎ.ಸಿ. ಆಫೀಸಿಗೆ ಹೋಗಿ ಬರುತ್ತಿದ್ದು ಅದೇ ರೀತಿ ದಿನಾಂಕ 8/08/14 ರಂದು ರಾಯಚೂರ ಎ.ಸಿ. ಆಫೀಸಿಗೆ ಹೋಗಿ ವಾಪಾಸ ಮಾನವಿಗೆ ಬಂದು ಮಾನವಿಯಿಂದ ಮೊಟಾರ್ ಸೈಕಲ್ ಮೇಲೆ ತಾಯಮ್ಮನ ಕ್ಯಾಂಪಿಗೆ ಹೋದಾಗ ರಾತ್ರಿ 1100 ಗಂಟೆಯ ಸುಮಾರಿಗೆ ಪಂಪಣ್ಣನ ಮನೆಯ ಮುಂದೆ ವೀರಭದ್ರಪ್ಪನು ಮೋಟಾರ್ ಸೈಕಲ್ಲಿಗೆ ಅಡ್ಡ ಬಂದು ತಡೆದು ನಿಲ್ಲಿಸಿ ‘’ ಏನಲೇ ಲಂಗಾ ಸೂಳೆ ಮಗನೇ, ಹೊಲದಲ್ಲಿ ವ್ಯತ್ಯಾಸ ಆಗಿದೆ ಅಂತಾ ತಹಶೀಲ್, ಎ.ಸಿ. ಸಾಹೇಬರು ಅಂತಾ ಕಛೇರಿ, ಕಛೇರಿ  ತಿರುಗಾಡ್ತೀದಿ, ನಿನ್ನದು ಬಹಳ ಆಯ್ತು, ಇವತ್ತು ನಿನಗೆ ಮುಗಿಸಿಬಿಡ್ತೀನೆಲೆ ‘’ ಅಂತಾ ಅಂದು ತನ್ನ ಕೈಯಲ್ಲಿದ್ದ ಕಬ್ಬಿಣದ ಹಾರೆ ತುಂಬಿನಿಂದ ಫಿರ್ಯಾಧದಿ ಬಲ ಎದೆಗೆ ಗುದ್ದಿ ಮತ್ತು ಅದೇ ಹಾರೆಯಿಂದ ತಲೆಗೆ ಹೊಡೆಯಲು ಹೋದಾಗ ಬಲಗಡೆ ಭಾಗಲು ಆ ಏಟು ಎಡ ಬುಜದ ಮೇಲೆ ಬಿದ್ದು ತಲೆಗೂ ಸಹ ತಗುಲಿದ್ದರಿಂಧ ಕಮದುಗಡ್ಡಿ ಗಾಯ ಹಾಗೂ ಒಳಪೆಟ್ಟಾಗಿದ್ದು ಅಲ್ಲದೇ ವೀರಭದ್ರಪ್ಪನು ‘’ಇನ್ನೊಮ್ಮೆ ಹೊಲದ ವಿಷಯದಲ್ಲಿ ತಂಟೆ ತಕರಾರು ಮಾಡಿದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ. 221/14 ಕಲಂ 341,504,324,506 ಐ,.ಪಿ.ಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 

AiÀÄÄ.r.Dgï. ¥ÀæPÀgÀtzÀ ªÀiÁ»w:-
                ದಿನಾಂಕ08-08-2014 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ದೂರವಾಣಿ ಮುಖಾಂತರ ಗಲಗ ಗ್ರಾಮದ ಅಯ್ಯನಗೌಡರ ನ್ಯಾಯಬೆಲೆ ಅಂಗಡಿಯ ಮುಂದೆ ಮಧ್ಯಾಹ್ನ 12-30ಗಂಟೆ ಸುಮಾರಿಗೆ ©üêÀÄ£ÀUËqÀ vÀAzÉ ¹zÀÝtÚ, 43 ªÀµÀð, eÁ-°AUÁAiÀÄvÀ, G-MPÀÌ®ÄvÀ£À ¸Á-PÀPÀÌ®zÉÆrØ  FvÀ£ÀÄ ಕೆಳಗೆ ಬಿದ್ದು ತಲೆಯ ನೆತ್ತಿಯ ಮೇಲೆ, ಬಲಗಡೆ ಕಣ್ಣಿನ ಪಕ್ಕದಲ್ಲಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ವೃತನ ಮರಣದಲ್ಲಿ ಸಂಶಯಿರುತ್ತದೆ ಎಂದು ಫಿರ್ಯಾದಿ ²æÃ ªÀÄÄzÀÄPÀ¥ïà vÀAzÉ ¹zÀÝtÚ ªÀįÁÌ¥ÀÆgÀ 37 ªÀµÀð eÁ-°AUÁAiÀÄvÀ, G-MPÀÌ®ÄvÀ£À ¸Á-PÀPÀÌ®zÉÆrØ  gÀªÀgÀÄ PÉÆlÖ  zÀÆj£À ಮೇಲಿಂದ eÁ®ºÀ½î ಠಾಣಾ ಯುಡಿಆರ್ ನಂ 13/14 ಕಲಂ 174 (ಸಿ) ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ 08-08-2014 ರಂದು ಮಧ್ಯಾಹ್ನ 02-00 ಗಂಟೆ ಸುಮಾರಿಗೆ gÁªÀÄtÚ vÀAzÉ ºÀ£ÀĪÀÄtÚ, 50 ªÀµÀð, eÁ-PÀ¨ÉâÃgï G-ªÁlgÀªÀiÁå£ï ¸Á-AiÀÄgÀUÀÄqÀØ FvÀ£ÀÄ ಚಿಂಚೋಡಿ ಗ್ರಾಮದ ಕೃಷ್ಣ ನದಿಯ ದಂಡೆಯಲ್ಲಿರುವ ಪಂಪ್ ಹೌಸ್ ನ ಜಾಕ್ ವೀಲ್ ರಿಪೇರಿ ಮಾಡುವಾಗ ಕೃಷ್ಣಾ ನದಿಯ ನೀರಿನ ಶಳುವಿಗೆ ಸಿಕ್ಕು ನೀರು ಕುಡಿದು ಸತ್ತಿದ್ದು ಇರುತ್ತದೆ ಅಂತಾ ²æÃ £ÁgÁAiÀÄt vÀAzÉ ºÀ£ÀĪÀÄtÚ, 46 ªÀµÀð, eÁ-PÀ¨ÉâÃgï G-MPÀÌ®ÄvÀ£À ¸Á-AiÀÄgÀUÀÄqÀØØ   gÀªÀgÀÄ PÉÆlÖ zÀÆj£À ಮೇಲಿಂದ eÁ®ºÀ½î ಠಾಣಾ ಯುಡಿಆರ್ ನಂ 14/14 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
             ªÀÄÈvÀ ©ÃgÀ¥Àà vÀAzÉ £ÀgÀ¸À¥Àà ªÀAiÀĸÀÄì 38 ªÀµÀð eÁw PÀÄgÀ§gÀÄ G: MPÀÌ®ÄvÀ£À ¸Á: »gÉúÀtV vÁ: ªÀiÁ£À« FvÀ£ÀÄ FUÉÎ 1 ªÀµÀðzÀ »AzÉ vÀ£Àß ¸ÀA¸ÁgÀPÉÌ ¸Á®ªÀiÁrPÉÆAqÀÄ vÀ£Àß ¨sÁUÀPÉÌ §AzÀ 3 JPÀgÉ d«ÄãÀÄzÀ°è 2 JPÀgÉ d«ÄãÀ£ÀÄß ªÀiÁgÁl ªÀiÁrzÀÝ£ÀÄ, EzÀ£ÀÄß ªÀÄ£À¹ìUÉ ¨ÉÃeÁgÀ ªÀiÁrPÉÆAqÀÄ AiÀiÁgÀ eÉÆvÉUÉ ªÀiÁvÀ£ÁqÀzÉà ªÀiÁ£À¹PÀ£ÁV wgÀÄUÁqÀÄwÛzÀÝ£ÀÄ, F «µÀAiÀÄPÉÌ fêÀ£ÀzÀ°è fUÀÄ¥Éì ºÉÆA¢ ¢£ÁAPÀ 08-08-2014 gÀAzÀÄ gÁwæ 08-30 UÀAmÉAiÀÄ ¸ÀĪÀiÁjUÉ vÀªÀÄä ªÀÄ£ÉAiÀİè dAwAiÀÄ PɼÀUÉ EgÀĪÀ PÀA§zÀ ªÀÄtÂUÉ £ÉÃtĺÁQPÉÆAqÀÄ ªÀÄÈvÀ¥ÀnÖzÀÄÝ EgÀÄvÀÛzÉ, F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è CAvÀ ªÀÄÈvÀ£À ºÉAqÀw UÀAUÀªÀÄä¼ÀÄ ¤ÃrzÀ ºÉýPÉ ¸ÁgÀA±ÀzÀ ªÉÄðAzÀ  PÀ«vÁ¼À ¥Éưøï oÁuÉ AiÀÄÄ.r.Dgï ¸ÀASÉå 9/2014 PÀ®A:174 ¹.Dgï.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.08.2014 gÀAzÀÄ    158 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   26,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


8 Aug 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
.  
ದಿನಾಂಕ: 07/08/2014 ರಂದು ಫಿರ್ಯಾದಿ ²æÃ ±ÀgÀt¥Àà vÀAzÉ: ¹zÀÝ¥Àà ¸ÀA±Áä, 40ªÀµÀð, eÁw: PÀÄgÀħgÀÄ, G: MPÀÌ®ÄvÀ£À, ¸Á: vÀªÀUÀ vÁ: °AUÀ¸ÀÆÎgÀÄ.  FvÀ£ÀÄ ಮತ್ತು ಆರೋಪಿ ಮಲ್ಲಪ್ಪ ಈತನ ಮೋಟರ್ ಸೈಕಲ್ ನಂ. ಕೆ.. 03  ಎಕ್ಸ್ ಎಲ್. 4057 ನೇದ್ದರ ಹಿರೋ ಹೊಂಡಾ ಗಾಡಿಯನ್ನು ತೆಗೆದುಕೊಂಡು ಹಟ್ಟಿ ಗ್ರಾಮಕ್ಕೆ ಹೋಗಿದ್ದು, ಫಿರ್ಯಾದಿಯು ಟಿ.ವಿ ಗೆ ಕರೆನ್ಸಿ ಹಾಕಿಸಿಕೊಂಡು ವಾಪಸ್ಸು ಊರಿಗೆ ಬರುತ್ತಿರುವಾಗ ಫಿರ್ಯಾದಿ ಮೋಟರ್ ಸೈಕಲ್ ಹಿಂದೆ ಕುಳಿತಿದ್ದು ಆರೋಪಿತನು ಮೋಟರ್ ಸೈಕಲನ್ನು ನಡೆಸುತ್ತಿದ್ದು, ಫಿರ್ಯಾದಿಯು ಮೋಟರ್ ಸೈಕಲನ್ನು ನಿಧಾನವಾಗಿ ಚಲಾಯಿಸುವಂತ ತಿಳಿಸಿದರೂ ಸಹ ಹಾಗೇಯೇ ಅತಿಜೋರಾಗಿ ನಡೆಸುತ್ತಿದ್ದುವಂದಲಿ ಮತ್ತು ಪಲಕನಮರಡಿ ರಸ್ತೆಯ ವಂದಲಿ ದಾಟಿ  2 ಕಿ.ಮೀ. ನಂತರ, ಮೋಟರ್ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದು, ಎದುರುಗಡೆಗೆ ಒಂದು ಟಿಪ್ಪರ ಬಂದಿದ್ದು, ಮೋಟರ್ ಸೈಕಲನ್ನು ಸೈಡ್ ತೆಗೆದುಕೊಳ್ಳಲು ಹೋಗಿ, ರೋಡಿನ ಬಾಜು ಇದ್ದ ಬಾಂಡಗಲ್ಲಿಗೆ ಮೋಟರ್ ಸೈಕಲನ್ನು ಹಾSಯಿಸಿದ್ದರಿಂದ ಇಬ್ಬರೂ ಮೋಟರ್ ಸೈಕಲನಿಂದ ಕೆಳಗಡೆ ಬಿಳಲು ಮಲ್ಲಪ್ಪನ ಎದೆಗೆ, ತಲೆಗೆ ಗಾಯವಾಗಿ  ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂದೆ ಕುಳತಿದ್ದ ಫಿರ್ಯಾದಿಗೆ ಎಡಗೈ ಹೊಟ್ಟೆಗೆ, ಬಲಮೊಣಕಾಲಿಗೆ ಗಾಯವಾಗಿದ್ದುಮೋಟರ್ ಸೈಕಲ್ ಸವಾರನ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA. 73/2014 PÀ®A. 279, 337, 304(J) L¦¹. CrAiÀÄ°è ¥ÀæPÀgÀt  ದಾಖಲು ಮಾಡಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

           ¢£ÁAPÀ: 07-08-2014 gÀAzÀÄ ¨É½UÉÎ 11:30 UÀAmÉAiÀÄ ¸ÀĪÀiÁjUÉ ¦üAiÀiÁð¢ gÀªÉÄñÀ vÀAzÉ ºÀİUÉ¥Àà ªÀAiÀiÁ-25 ªÀµÀð, eÁ-PÀÄgÀħgÀÄ, G-MPÀÌ®ÄvÀ£À, ¸Á-G¥Áæ¼À FvÀ£ÀÄ  vÀ£Àß eÉÆvÉUÁgÀ£ÁzÀ ªÉAPÀmÉñÀ EvÀ£ÉÆA¢UÉ ªÉÆmÁgï ¸ÉÊPÀ¯ï £ÀA PÉ,J-36/E¹-5577 £ÉÃzÀÝgÀ ªÉÄÃ¯É »AzÉ PÀĽvÀÄPÉÆAqÀÄ ªÀiÁ¹zÉÆrØ¢AzÀ °AUÀ£ÀSÁ£ÀzÉÆrØ ªÀiÁUÀðªÁV G¥Áæ¼À UÁæªÀÄPÉÌ vÀªÀÄä PÀÄjUÀ¼À£ÀÄß £ÉÆÃrPÉÆAqÀÄ ªÀiÁ¸ïzÉÆrØ PÁæ¸ï zÁn §gÀĪÀ PÁ®PÉÌ JzÀÄgÀÄUÀqÉ gÁAiÀÄZÀÆgÀÄ PÀqɬÄAzÀ ¸À«Ä vÀAzÉ ¸ÉÊAiÀÄzï ¸À«ÄÃzï ªÀAiÀÄ:21 eÁ-ªÀÄĹèA, G- ¸Á̦ðAiÉÆÃ PÁgï PÉJ-36/JªÀiï- 1922 £ÉÃzÀÝgÀ ZÁ®PÀ, ¸Á- gÁAiÀÄZÀÆgÀÄ, FvÀ£ÀÄ vÀ£Àß ¸Á̦ðAiÉÆÃ PÁgï £ÀA PÉJ-36/JªÀiï- 1922 £ÉÃzÀÝ£ÀÄß Cw ªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ ªÉÆmÁgï ¸ÉÊPÀ¯ïUÉ lPÀÌgÀÄ PÉÆnÖzÀÝjAzÀ ªÉÆmÁgï ¸ÉÊPÀ¯ï ªÉÄÃ¯É »AzÉ PÀĽvÀ ¦üAiÀiÁð¢UÉ §®UÁ°£À ¥ÁzÀzÀ ªÉÄð£À ªÀÄÆ¼É ªÀÄÄjzÀÄ ¨Áj M¼À¥ÉlÄÖ DVzÀÄÝ  EgÀÄvÀÛzÉ. PÁgÀt ¸ÀzÀj ¸Á̦ðAiÉÆÃ  PÁgï ZÁ®PÀ£À «gÀÄzÀÝ ªÉÄð£ÀAvÉ PÀæªÀÄ dgÀÄV¸ÀĪÀAvÉ   PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 82/2014 PÀ®A 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n. PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-

ದಿನಾಂಕ 07.08.2014 ರಂದು 2030 ಗಂಟೆಗೆ ಫಿರ್ಯಾದಿ ಶ್ರೀ ರಾಮಪ್ಪ ತಂದೆ ಗಂಗಣ್ಣ, 24 ವರ್ಷ, ಕೂಲಿ ಕೆಲಸ, ಮಾದಿಗ ಸಾ: ಫತ್ತೇಪೂರ FvÀ£ÀÄ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ಒಂದು  ದೂರು ನೀಡಿದ್ದು ಅದರಲ್ಲಿ 2000 ನೇ ಇಸವಿಯಲ್ಲಿ ಸರಕಾರವು ತನ್ನ ತಾಯಿ ಶಿವಮ್ಮ ಈಕೆಗೆ ಗಂಜಳ್ಳಿ ಗ್ರಾಮದ ಸೀಮೆಯಲ್ಲಿ ಹೊಲ ಸರ್ವೆ ನಂ. 153/2 ನೇದ್ದರಲ್ಲಿ 4 ಎಕರೆ 30 ಗುಂಟೆ ಜಮೀನು ನೀಡಿದ್ದು, ದಿನಾಂಕ. 4-8-2014 ರಂದು 0800 ಗಂಟೆಯ ಸುಮಾರಿಗೆ 1] ಸೂಗಪ್ಪ ವಯ 60 ವರ್ಷ, ಕುರುಬರ ಸಾ: ಗಂಜಳ್ಳಿ.2] ರಾಜಪ್ಪ ತಂದೆ ಸೂಗಪ್ಪ ವಯ 33 ವರ್ಷ, ಕುರುಬರ ಸಾ: ಗಂಜಳ್ಳಿ EªÀgÀÄUÀ¼ÀÄ ಸದರಿ ತಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುವುದನ್ನು ಕಂಡು ತಾನು ಹೋಗಿ ವಿಚಾರಿಸುವಾಗ ಸದರಿ ಅಪಾದಿತರು ಯಾಕಲೇ ಮಾದಿಗ ಸೂಳೆ ಮಗನೆ ಹೊಲ ನಿಮ್ಮ ತಾಯಿಗೆ ಬದುಕಲು ಬಿಟ್ಟಿದ್ದೆವು ಆಕೆ ಸತ್ತ ಮೇಲೆ ಮುಗಿತು ಅಂತಾ ವಗೈರೆ ಜಾತಿ ನಿಂದನೆ ಮಾಡಿದ್ದಲ್ಲದೆ, ಅಪಾದಿತ ನಂ.2 ಇತನು ತನ್ನ ಎದೆ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದು ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ಪ್ರಾಣ ಸಹಿತ ಮನೆಗೆ ಹೋಗುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, EgÀÄvÀÛzÉ CAvÁ  ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 220/2014 PÀ®A 447, 504, 323, 506 ಸಹಿತ 34 ಭಾ.ದಂ.ಸಂ. ಮತ್ತು 3(I) (X) ಹರಿಜನ/ಗಿರಿಜನ ದೌರ್ಜನ್ಯ ನಿಷೇಧ ಕಾಯ್ದೆ 1989 CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-

    ದಿನಾಂಕ;-07/08/2014 ರಂದು ಸಂಜೆ 6-50 ಗಂಟೆ ಸುಮಾರಿಗೆ ¦.J¸ï.L. §¼ÀUÁ£ÀÆgÀÄ gÀªÀgÀÄ  ¹§âªÀÄ¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆr RavÀ ¨Áwä ªÉÄÃgÉUÉ ಪುಲದಿನ್ನಿ ಗ್ರಾಮದPÉÌ ºÉÆÃV C°è ಶರಣಮ್ಮ ಗುಡಿಯ ಹತ್ತಿರ ಮರೆಯಾಗಿ ಜೀಪನ್ನು ನಿಲ್ಲಿಸಿ ನೋಡಲು ಸದರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 7-45 ಗಂಟೆಗೆ ದಾಳಿ ಮಾಡಿ 1).ಗಂಗಪ್ಪ ತಂದೆ ನಾಗನಗೌಡ ರಾಗಲಪರ್ವಿ 40 ವರ್ಷ,ಜಾ:-ನಾಯಕFvÀ£À£ÀÄß »rzÀÄ  CvÀ¤AzÀ ಮಟಕಾ ಜೂಜಾಟದ ನಗದು ಹಣ 400/-ರೂ.1-ಬಾಲ್ ಪೆನ್ನು, ಮಟಕಾ ನಂಬರ್ ಬರೆದ ಚೀಟಿ,1-ನೋಕಿಯಾ ಮೋಬೈಲ್ ಅಂ.ಕಿ.300.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ «ZÁj¸À®Ä  ಮಟಕಾ ನಂಬರ್ ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲು ಮಹ್ಮದ ತಂದೆ ಮೋದೀನಸಾಬ ಕಟಗರ್ ಈತನಿಗೆ  ಕೊಡುವುದಾಗಿ ಅಂತಾ ಹೇಳಿದ್ದು ಇರುತ್ತದೆ.£ÀAvÀgÀ oÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 145/2014.ಕಲಂ.78(3).ಕೆ.ಪಿ ಕಾಯಿದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಶ್ರೀ ಸಿದ್ದಲಿಂಗಯ್ಯ ತಂದೆ ವಿರುಪಾಕ್ಷಯ್ಯ ವಯಾ 33 ವರ್ಷ,ಜಾ;-ಜಂಗಮ ಪೊಲೀಸ್ ಕಾನ್ಸಟೇಬಲ್ ಸಿಂಧನೂರು ನಗರ ಠಾಣೆ,
FvÀ£À ಅಕ್ಕ ಗಂಗಮ್ಮ ಈಕೆಯನ್ನು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಜವಳಗೇರದ ಮಹೇಶಶಾಸ್ತ್ರಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಇಬ್ಬರು ಮಕ್ಕಳಿದ್ದು,ನನ್ನ ಅಕ್ಕಳಿಗೆ ಈಗ್ಗೆ ಸುಮಾರು ವರ್ಷಗಳಿಂದ ಕೈಕಾಲು ಹರಿಯುವದು, ಒಂದು ರೀತಿಯ ಸುಸ್ತಿಯಿಂದ ಇರುತ್ತಿದ್ದು, ಈ ನಾವು ಮತ್ತು ನನ್ನ ಗಂಡನ ಮನೆಯವರು ಹುಬ್ಬಳ್ಳಿ.ರಾಯಚೂರು ಮುಂತಾದ ಆಸ್ಪತ್ರೆಯಲ್ಲಿ ತೋರಿಸಿದಾಗ್ಯೂ ಕಡೆಮೆಯಾಗಿರಲಿಲ್ಲಾ.. ದಿನಾಂಕ;-07/08/2014 ರಂದು ಸದರಿ ಕಾಯಿಲೆಯಿಂದ ನನ್ನ ಅಕ್ಕಳು ತನ್ನ ಮನಸ್ಸಿಗೆ ಬೇಜಾರು ಮಾಡಿಕೊಂಡು ಜವಳಗೇರ ಗ್ರಾಮದ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುತ್ತಾಳೆ, ಮೃತ ನನ್ನ ಅಕ್ಕ ಗಂಗಮ್ಮಳ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಯು.ಡಿ.ಆರ್.ನಂ.14/2014.ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.08.2014 gÀAzÀÄ    80  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   13,200 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.