Thought for the day

One of the toughest things in life is to make things simple:

20 Mar 2014

REPORTED CRIMES

     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./J¸ï.n. ¥ÀæPÀgÀtzÀ ªÀiÁ»w:-
                ದಿನಾಂಕ 15-03-2014 ರಂದು 7-30 ಪಿ.ಎಂ. ಸುಮಾರಿಗೆ 1) ಈರಪ್ಪ ತಂದೆ ನಾಗಪ್ಪ ಕಬ್ಬೇರ 40ವರ್ಷ,ºÁUÀÆ EvÀgÉ 9 d£À ಎಲ್ಲರೂ ಸಾಃ ಗೋಮರ್ಸಿ EªÀgÀÄUÀ¼ÀÄ ಅಕ್ರಮ ಕೂಟ ಕಟ್ಟಿಕೊಂಡು ತಮ್ಮ ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಏಕಾಏಕಿಯಾಗಿ ಗೋಮರ್ಸಿಗ್ರಾಮದಲ್ಲಿರುವ  ಹರಿಜನ ಕೆರೆಗೆ ನುಗ್ಗಿ ಫಿರ್ಯಾದಿ ಸಿವಪ್ಪ ತಾಯಿ ನರಸಮ್ಮ 47ವರ್ಷ, ಮಾದಿಗ, ಸಾಃ ಗೋಮರ್ಸಿ ತಾಃ ಸಿಂಧನೂರು FvÀ¤UÉ ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ವದ್ದು, ಜಗಳ ಬಿಡಿಸಲು ಬಂದ G½zÀ 12 d£Àರಿಗೆ ಸಹ ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ವದ್ದು   ಹೆಣ್ಣು ಮಕ್ಕಳಿಗೂ ಸಹ ಕಾಲಿನಿಂದ ವದ್ದು, ಕೈಯಿಂದ  ಮತ್ತು ಚಪ್ಪಲಿಯಿಂದ ಹೊಡೆದು ಸೀರೆ ಹಿಡಿದು ಎಳೆದಾಡಿ, ಮಾನಭಂಗ ಮಾಡಲು ಪ್ರಯತ್ನಿಸಿ, ಸಾರ್ವಜನಿಕ ಸ್ಥಳದಲ್ಲಿ ಲೇ ಮಾದಿಗ ಸೂಳೇ ಮಕ್ಕಳೇ ಅಂತಾ ಬೈದು ಜಾತಿ ನಿಂದನೆ ಮಾಡಿ, ಜೀವದ ಬೇದರಿಕೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 60/2014 PÀ®A.143,147,148,504,354, 323,324,355, 506 ರೆ.ವಿ. 149 ಐ.ಪಿ.ಸಿ ಮತ್ತು 3(1)(10)(11) ಎಸ್.ಸಿ/ಎಸ್.ಟಿ. ಪಿ.ಎ.ಯ್ಯಾಕ್ಟ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                    ¢£ÁAPÀ.18-03-2014 gÀAzÀÄ gÁwæ 11-00 UÀAmÉ ¬ÄAzÀ 12-00 UÀAmÉAiÀÄ CªÀ¢üAiÀÄ°è ¦gÁå¢ü ºÀ£ÀĪÀÄ¥Àà vÀAzÉ ºÉƼÉAiÀÄ¥Àà UÀdð£Á¼À ªÀAiÀÄ:50 eÁw:PÀÄgÀ§gÀÄ MPÀÌ®ÄvÀ£À ¸Á:ªÉÄÃUÀ¼À¥ÉÃmÉ ªÀÄÄzÀUÀ¯ï FvÀ£ÀÄ zÀÄgÀUÀªÀÄä£À UÀÄrAiÀÄ ºÀwÛgÀ ±ÉÃAUÀ ªÀÄvÀÄÛ PÀqÀ¯Éà ºÉÆnÖ£À §tªÉUÉ CPÀ¹äPÀªÁV ¨ÉAQ ©¢ÝzÀÄÝ, ¸ÀzÀj §tªÉUÉ ¨ÉAQ ºÀwÛ C.Q.gÀÆ.10,000/-¨É¯É ¨Á¼ÀĪÀµÀÄÖ ±ÉÃAUÁ ªÀÄvÀÄÛ PÀqÀ¯Éà §tªÉAiÀÄ ºÉÆlÄÖ ¸ÀÄlÄÖ ®ÄPÁì£ï DVgÀÄvÀÛzÉ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ DPÀ¹äPÀ ¨ÉAQ C¥ÀWÁvÀ ¸ÀASÉå:01/2014 CrAiÀİè zÁR°¹PÉÆ¼Àî¯ÁVzÉ.
EvÀgÉ L.¦.¹. ¥ÀæPÀgÀtUÀ¼À ªÀiÁ»w:-
                 ¦ügÁå¢ ºÉÆ£ÀߥÀà vÀAzÉ ²ªÀtÚ ¥ÀæeÁj 75 ªÀµÀð eÁ-PÀÄgÀħgÀÄ G-ªÀÄ£ÉPÉ®¸À ¸Á-UÁuÁzsÁ¼À FvÀ¤UÉ DgÉÆÃ¦vÀ£ÀÄ CtÚ£À ªÀÄUÀ£ÁVzÀÄÝ, ¸ÀzÀjAiÀĪÀgÀ £ÀqÀÄªÉ ªÀÄ£ÉAiÀÄ eÁUÉAiÀÄ ¸ÀA§AzÀªÁV FUÉÎ 3-4 ¸À® dUÀ¼ÀªÀiÁrPÉÆArzÀÄÝ, CzÉà «µÀAiÀĪÁV  ¢£ÁAPÀ-16/03/2014 gÀAzÀÄ 1900 UÀAmÉAiÀÄ ¸ÀĪÀiÁjUÉ DgÉÆÃ¦vÀ£ÀÄ ¦ügÁå¢AiÀÄ eÁUÉAiÀÄ£ÀÄß £ÉÆÃqÀĪÁUÀ , ¦ügÁå¢AiÀÄÄ AiÀiÁPÉà £ÉÆÃqÀÄwÛ CAvÁ «ZÁj¹ ºÉÆUÀĪÁUÀ DgÉÆÃ¦vÀ£ÀÄ ¦ügÁå¢AiÀÄ£ÀÄß vÀqÉzÀÄ ¤°è¹ CªÁåZÀªÁV ¨ÉÊzÀÄ PÉʬÄAzÀ ºÉÆqÉ §qɪÀiÁr fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ CAvÁ  PÉÆlÖ zÀÆj£À ªÉÄðAzÀ eÁ®ºÀ½î ¥ÉưøïoÁuÉ UÀÄ£Éß £ÀA: 28/2014 PÀ®A-341.323.504.506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆÃArzÀÄÝEgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
             ದಿನಾಂಕ:-20-03-2014 ರಂದು ಬೆಳಿಗಿನ ಜಾವ 04-30 ಗಂಟೆಗೆ ರಾಯಚೂರು ನಗರದ ಶಶಿಮಹಲ್ ಸರ್ಕಲ್ ಸೈಯ್ಯದ್ ಶಕೀನಾಬೀ ದರ್ಗಾ ಹತ್ತಿರ ಒಳ ಚರಂಡಿ ಸಣ್ಣ ಬ್ರಿಡ್ಜ್ ದಿಬ್ಬಿನ ಮೇಲೆ RTO,BRB,ಸರ್ಕಲ್ ಮುಖಾಂತರ ಪಶ್ಚಿಮಕ್ಕೆ ಮುಖವಾಗಿ ಕಾಯಿಪಲ್ಲೆ ಮಾರ್ಕೆಟ್ ಕಡೆಗೆ ಆರೋಪಿ ಮಹಾದೇವ ತಂದೆ ಭೀಮಣ್ಣ 22 ವರ್ಷ ,ಜಾ:ಕಬ್ಬೇರ್ :ಅಟೋ ಚಾಲಕ  ಸಾ:ಊಟ್ಕೂರು ಹಾ.:ತುಂಟಾಪೂರು ತಾ:ಜಿ:ರಾಯಚೂರು. FvÀ£ÀÄ vÀ£Àß ಹಳದಿ ಬಣ್ಣದ ಮಹೇಂದ್ರಾ ALFA PLUS AUTO NO.KA-36/A-7384ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುವಾಗ ಅಟೋದ ಹಿಂದೆ ಪಾಟಾಕಿನಲ್ಲಿ ಕೂಳಿತ್ತಿದ್ದ ನರಸಿಂಹಲು,ನಾಗಪ್ಪ ,ಸಮೇಲಪ್ಪ ಇವರು ಕೆಳಗೆ ಬಿದ್ದುದ್ದರಿಂದ ನರಸಿಂಹಲುನಿಗೆ ತಲೆಯ ಹಿಂದೆ ಭಾರಿ ರಕ್ತಗಾಯಾವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಂತಾ ಮುಂತಾಗಿದ್ದುದ್ದರ ಮೇಲಿಂದ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀÄ  UÀÄ£Éß £ÀA: 27/2014 PÀ®A:279 ,337.304[] L¦¹  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

    PÀ¼ÀÄ«£À ªÉƨÉÊ¯ï ¥sÉÆÃ£ÀUÀ¼À£ÀÄß ªÀ±À¥Àr¹PÉÆAqÀ ªÀiÁ»w:-
                  ¢£ÁAPÀ: 20-03-2014 gÀAzÀÄ ¨É¼ÀV£À eÁªÀ 04-00 UÀAmÉUÉ ¦üAiÀiÁ¢ ²æÃ £ÁUÀ¥Àà JJ¸ïL zÉêÀzÀÄUÀÀð ¥Éưøï oÁuÉ.   EªÀgÀÄ gÁwæ UÀ¸ÀÄÛ ZÉQAUï PÀvÀðªÀåzÀ°èzÁÝUÀ zÉêÀzÀÄUÀð ¥ÀlÖtzÀ PÉ.J¸ï.Dgï.n.¹ §¸ï¸ÁÖAqÀ gÀ¸ÉÛAiÀÄ°è ªÀÄvÀÄÛ CzÉ ªÉüÉUÉ C°èUÉ §AzÀ PÉæöʪÀiï ¹§âA¢AiÀĪÀgÀÄ §gÀĪÀÅzÀ£ÀÄß  £ÉÆÃr ªÉÄîÌAqÀ ºÀ£ÀĪÀÄAvÀ vÀAzÉ ©üêÀÄ¥Àà ºÀjd£À 22ªÀµÀð ¸Á- AiÀĪÀÄ£Á¼À  vÁ-zÉêÀzÀÄUÀð FvÀ£ÀÄ ¸ÀܼÀ¢AzÀ Nr ºÉÆÃUÀ®Ä ¥ÀæAiÀÄwß¹zÁUÀ CªÀ£À£ÀÄß ¨É£ÀßnÖ »rzÀÄPÉÆAqÀÄ, CªÀ£À ºÉ¸ÀgÀÄ «¼Á¸À «ZÁgÀ ªÀiÁqÀ®Ä ¸ÀªÀÄ¥ÀðPÀªÁzÀ GvÀÛgÀ ¤ÃqÀzÉ EzÀÄÝzÀjAzÀ C«¤UÉ ZÉPï ªÀiÁqÀ®Ä CªÀ£ÀÄ ¸ÀªÀÄ¥ÀðPÀªÁzÀ GvÀÛgÀ ¤qÀzÉà EzÀÄÝzÀjAzÀ ªÀÄvÀÄÛ CªÀ¤UÉ ZÉPï ªÀiÁqÀ®Ä CªÀ£À°è zÉÆgÉvÀ £Á®ÄÌ ªÉƨÉÊ¯ï ¥ÉÆ£ïUÀ¼À §UÉÎ «ZÁgÀ ªÀiÁqÀ®Ä CzÀPÀÆÌ ¸ÀªÀÄ¥ÀðPÀªÁzÀ GvÀÛgÀ ¤qÀ¯ÁgÀzÀPÉÌ MlÄÖ £Á®ÄÌ ªÉƨÉÊ¯ï ¥ÉÆ£ïUÀ¼ÀÄ C.Q. 5,600/- gÀÆ. UÀ¼ÀÄ ¨É¯É ¨Á¼ÀĪÀÅUÀ¼À£ÀÄß J°èAiÉÆÃ PÀ¼ÀîvÀ£À ªÀiÁrPÉÆAqÀÄ §A¢gÀ§ºÀÄzÉAzÀÄ §®ªÁzÀ ¸ÀA±ÀAiÀÄ §A¢zÀÝjAzÀ ¥ÀAZÀgÀ ¸ÀªÀÄPÀëªÀÄzÀ°è  ²æÃ £ÁUÀ¥Àà JJ¸ïL gÀªÀgÀÄ DgÉÆÃ¦vÀ£À ªÀ±À¢AzÀ 1) ¸ÁåªÀĸÁAUï PÀA¥À¤AiÀÄ MAzÀÄ ªÉƨÉʯï CA.Q 2000/-2) ¸ÁåªÀĸÁAUï PÀA¥À¤AiÀÄ MAzÀÄ ªÉƨÉʯï CA.Q 2500/-3) ¸ÁåªÀĸÁAUï j¯ÁAiÀÄ£ïì PÀA¥À¤AiÀÄ ªÉƨÉʯï CA.Q 600/-4) MAzÀÄ £ÉÆÃQAiÀiÁ PÀA¥À¤AiÀÄ ªÉƨÉʯï CA.Q 500/-ªÉƨÉÊ¯ï ¥sÉÆÃ£ïUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ oÁuÉUÉ §AzÀÄ ¸ÀéAvÀ ¦AiÀiÁð¢ü ªÉÄðAzÀ zÉêÀzÀÄUÁð oÁuÉ UÀÄ£Éß £ÀA: 51/2014 PÀ®A. 41 r 102 ¹Dg惡.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 

                                                              - E¯Áè -
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀİè MlÄÖ  25 d£ÀgÀ ªÉÄÃ¯É 06 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.
2] PÀ®A: 110 ¹.Dgï.¦.¹ CrAiÀİè MlÄÖ  01 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.03.2014 gÀAzÀÄ   75  ¥ÀææPÀgÀtUÀ¼À£ÀÄß ¥ÀvÉÛ ªÀiÁr 11,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


19 Mar 2014

Special Press Note

«±ÉõÀ ¥ÀwæPÁ ¥ÀæPÀluÉ

     ZÉPï ¥ÉÆÃ¸ïÖ PÀvÀðªÀåzÀ°è ¤®ðPÀëvÀ£À vÉÆjzÀ ²ªÀgÁd ¹.¦.¹ 215 ±ÀQÛ£ÀUÀgÀ ¥Éư¸ï oÁuÉ gÀªÀgÀªÀgÀ£ÀÄß ²æÃ JA.J£ï. £ÁUÀgÁd L.¦.J¸ï. f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ gÁAiÀÄZÀÆgÀÄ gÀªÀgÀÄ vÀPÀët¢AzÀ eÁjUÉ §gÀĪÀAvÉ PÀvÀðªÀå¢AzÀ CªÀiÁ£ÀvÀÄÛ ªÀiÁr DzÉñÀ ºÉÆgÀr¹gÀÄvÁÛgÉ.                                                                                                                 

REPORTED CRIMES


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtUÀ¼À ªÀÄ»w:-
                     ದಿನಾಂಕ:-18/03/2014 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೃತ ಜಲಾಲಬಾಷ ಈತನು ತನ್ನ ತಂಗಿಯಾದ ಮಹಿಮೂದಾ ಈಕೆಗೆ ಮನೆಯಲ್ಲಿ ಕೆಲಸ ಮಾಡುವಂತೆ ಬೈಯ್ಯುತ್ತಿದ್ದು, ಆಗ ಈ ಪ್ರಕರಣದಲ್ಲಿಯ ಪಿರ್ಯಾದಿದಾರನು ಮೃತ ಜಾಲಲ್ ಬಾಷ ಈತನಿಗೆ ತಂಗಿಗೆ ಈಗ ಪರೀಕ್ಷೆ ಇದೆ ಓದಿಕೊಳ್ಳಲಿ ಬಿಡು ಯಾಕೇ ಬೈಯ್ಯುತ್ತಿ ಅಂತಾ ಹೇಳಿದ್ದು ಅಷ್ಟಕ್ಕೆ ಆತನು ಸಿಟ್ಟಾಗಿ ಹೊಲದ ಕೆಲಸಕ್ಕೆ ಹೋಗಿ ವಾಪಾಸ ಸಾಯಂಕಾಲ ಮನೆಗೆ ಬಂದಿದ್ದು.ರಾತ್ರಿ 7-30 ಗಂಟೆ ಸುಮಾರಿಗೆ ಮೃತನು ತನ್ನ ಮನೆಯ ಹಿಂದೆ ಕ್ರಿಮಿನಾಷಕ ಎಣ್ಣೆ ಸೇವಿಸಿ ವಾಂತಿ ಮಾಡುತ್ತಿರುವಾಗ ಪಿರ್ಯಾದಿ ಮಗಳು, ಹೆಂಡತಿ ನೋಡಿ ಆತನನ್ನು ಚಿಕಿತ್ಸೆ ಕುರಿತು ಮೋಟಾರ್ ಸೈಕಲ್ ಮೇಲೆ ರಾಗಲಪರ್ವಿವರೆಗೆ ಬಂದು ಅಲ್ಲಿಂದ 108 ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಸಿಂಧನೂರಿಗೆ ರಾತ್ರಿ 10-30 ಗಂಟೆಗೆ ಸೇರಿಕೆ ಮಾಡಿದ್ದು. ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಮೃತನು ತನ್ನ ತಂದೆಯವರು ಬುದ್ದಿ ಮಾತು ಹೇಳಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಕ್ರಿಮಿನಾಷಕ ಎಣ್ಣ ಕುಡಿದಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮೃತ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ ನೀಡಿದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಯು.ಡಿ.ಆರ್.ನಂ.03/2014.ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtUÀ¼À ªÀiÁ»w:-
                      ದಿನಾಂಕ 18-03-2014 ರಂದು ಸಂಜೆ 5.00 ಗಂಟೆಗೆ ಫಿರ್ಯಾದಿದಾರರಾದ ಬಸಪ್ಪ ಗೋಪಿ ಶೆಟ್ಟಿ ವಕೀಲರು ಮತ್ತು ಎನ್.ಇ.ಎಸ್. (ರಿ) ಚುನಾವಣೆ ಅಧಿಕಾರಿಗಳು ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶ ಎನೆಂದರೆ  ನ್ಯೂ ಎಜ್ಯೂಕೇಶನ್ ಸೊಸೈಟಿ (ರಿ)ಯ ಅಧ್ಯಕ್ಷ, ಉಪಾಧ್ಯಕ್ಷ ,ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸದಸ್ಯರುಗಳ ಚುನಾವಣೆಯನ್ನು ದಿನಾಂಕ 30.03.2014 ರಂದು ನಿಗದಿ ಪಡಿಸಿದ್ದು ಸದರಿ ಚುನಾವಣೆಗೆ ಫಿರ್ಯಾದಿದಾರರನ್ನು ಸಂಸ್ಥೆಯವರು ಚುನಾವಣೆ ಅಧಿಕಾರಿ ಎಂದೂ ನೇಮಕ ಮಾಡಿದ್ದು ಅದರಂತೆ ಈ ದಿವಸ ದಿನಾಂಕ 18.03.2014 ರಂದು ನಾಮ ಪತ್ರ ಪರಿಶೀಲನೆ ಕಾರ್ಯ ನಿಗದಿಪಡಿಸಿದ್ದು ಫಿರ್ಯಾದಿದಾರರು ಸಂಸ್ಥೆಯ ಸಭಾಂಗಣದಲ್ಲಿ ಮಧ್ಯಾಹ್ನ 1.00 ಗಂಟೆಗೆ ನಾಮಪತ್ರ ಪರಿಶೀಲನೆ ಮಾಡುತ್ತೀರುವಾಗ ಆರೋಪಿತನಾದ ಡಾ//ತಾಜುದ್ದೀನ್ ಖಾದ್ರಿ ರವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಅವರು ಸರ್ಕಾರಿ ಯುನಾನಿ ಆಸ್ಪತ್ರೆಯ ವೈಧ್ಯರಾಗಿದ್ದು ಅವರು ಸರ್ಕಾರಿ ನೌಕರರಾಗಿದ್ದು ನಾಮ ಪತ್ರಸಲ್ಲಿಸಲು ಮೊದಲು ಸರ್ಕಾರದ ಅನುಮತಿ ಪಡೆಯಬೇಕಾಗಿದ್ದು ಸರ್ಕಾರದ ಅನುಮತಿ ಪತ್ರವನ್ನು ನಾಮಪತ್ರ ದಾಖಲೆಗೆ ಲಗತ್ತಿಸದ ಕಾರಣ ಫಿರ್ಯಾದಿದಾರು ಕೇಳಿದಾಗ ಡಾ//ತಾಜುದ್ದೀನ್ ಇವರು ಅದರ ಅವಶ್ಯಕತೆ ಇರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಫಿರ್ಯಾದಿದಾರರು ಅವರ ನಾಮಪತ್ರವನ್ನು ರದ್ದುಪಡಿಸುತ್ತೇನೆ ಅಂತಾ ಆದೇಶ ನೀಡಿದ್ದರಿಂದ ಡಾ//ತಾಜುದ್ದೀನ್ ಖಾದ್ರಿರವರು ಸಿಟ್ಟಿಗೆ ಬಂದು ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದ್ದಲ್ಲದೆ ಆರೋಪಿತರಾದ ಡಾ//ತಾಜುದ್ದೀನ್ ಖಾದ್ರಿ, ಅಷ್ವಕ್, ಎ.ಆರ್.ಸಮದಾನಿ, ಅಷ್ರಫ್ ರವರೆಲ್ಲರೂ ಟೇಬಲ್ ಮೇಲೆ ಇದ್ದ ಚುನಾವಣೆಗೆ ಸಂಬಂಧಿಸಿದ ದಾಖಲಾತಿಗಳನ್ನು ಕಸಿದುಕೊಂಡು ಹೊರಗಡೆ ಹೋಗಿ ಪುನಃ ಚುನಾವಣೆ ನಡೆಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿ ಲಿಖಿತ ಫಿರ್ಯದಿಯ  ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ. 75/2014 ಕಲಂ-384,504,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtUÀ¼À ªÀiÁ»w:-
        ¢£ÁAPÀ:18-03-2014 gÀAzÀÄ 1630 UÀAmÉ ¸ÀªÀÄAiÀÄPÉÌ gÁAiÀÄZÀÆgÀÄ £ÀUÀgÀzÀ d¯Á® £ÀUÀgÀzÀ°è PÀ¸ÀÆÛj vÀAzÉ ºÀİUÉ¥Àà ªÀAiÀiÁ:32 ªÀµÀð eÁ:PÀ¨ÉâÃgÀÄ G:ªÀÄ£É PÉ®¸À ¸Á:d¯Á® £ÀUÀgÀ gÁAiÀÄZÀÆgÀÄ FPÉAiÀÄÄ vÀ£Àß ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ¯ÉʸÀ£ïì E®èzÉ C£À¢üPÀÈvÀªÁV «µÀ¥ÀÆjvÀ ¸ÉÃA¢AiÀÄ£ÀÄß ¸ÁªÀðd¤PÀjUÉ ªÀiÁgÁl ªÀiÁqÀÄwÛzÁÝUÀ zÁ½ ªÀiÁr DgÉÆÃ¦vÀ¼À£ÀÄß »rzÀÄ DPɬÄAzÀ 1 ¥Áè¹ÖPï PÉÆqÀ 10 °Ã. «µÀ¥ÀÆjvÀ ¸ÉÃA¢ EzÀÝzÀÄÝ C.Q.gÀÆ.100/- 2) MAzÀÄ ¹ÖÃ¯ï ªÀÄUï 3) £ÀUÀzÀÄ ºÀt gÀÆ.50/- £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄAiÉÆA¢UÉ d¦Û ªÀiÁrPÉÆArzÀÄÝ EgÀÄvÀÛzÉ. £ÀAvÀgÀ oÁuÉUÉ §ªÀÄzÀÄ zÁ½ ¥ÀAZÀ£ÁªÉÄAiÀÄ  DzsÁgÀzÀ ªÉÄðAzÀ ªÀiÁPÉðmïAiÀiÁqïð ¥Éưøï oÁuÁ UÀÄ£Éß £ÀA: 49/2014 PÀ®A:273.284 L¦¹ 32.34 PÉ.E.DåPïÖ £ÉÃzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                 ದಿನಾಂಕ: 18-03-2014 ರಂದು ಮಧ್ಯಾಹ್ನ 2.30 ಗಂಟೆಗೆ ಶ್ರೀ ಕೆ.ಎನ್. ಧರ್ಮೇಂದ್ರ Asst Director of Town Planning Raichur ಹಾಗು ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಲೋಕಸಭಾ ಚುನಾವಣೆ 2014 ರಾಯಚೂರು ರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ದಿವಸ ದಿನಾಂಕ;18-03-2014 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ಖಚಿತವಾದ ಮಾಹಿತಿ ಮೇರೆಗೆ 2014 ನೇ ಸಾಲಿನ ಲೋಕಸಭಾ ಚುನಾವಣೆಯ ರಾಯಚೂರು ಕ್ಷೇತ್ರದ ಬಿ.ಜೆ.ಪಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾದ ಶ್ರೀ ಶಿವನಗೌಡ ನಾಯಕ ಇವರು ರಾಯಚೂರಿಗೆ ಬರುವವರಿದ್ದು ಸಮಯಕ್ಕೆ ಸೇರುವ ಜನರಿಗೆ ಶ್ರೀ ಬಸವನಗೌಡ ಬ್ಯಾಗ್ವಾಟ್ ಬಿ.ಜೆ.ಪಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಶ್ರೀ ನರಸಪ್ಪ ಬಿ.ಜೆ.ಪಿ ಪಕ್ಷದ ನಗರಾಧ್ಯಕ್ಷರು ಇವರ ಸೂಚನೆಯಂತೆ ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ವಿಜಯ, ರಾಮು ತಂದೆ ಕಿಶನ್ ಮತ್ತು ವೆಂಕಟೇಶ ತಂದೆ ಶಿವಾಜಿ ಎನ್ನುವವರು ನಗರದ ಗಂಗಾ ನಿವಾಸದ ಹತ್ತಿರ ಇರುವ ಮುಂಗ್ಲಿ ಪ್ರಾಣ ದೇವರ ಗುಡಿಯ ಆವರಣದಲ್ಲಿ ಮತ್ತು ರಾಘವೇಂದ್ರ ಸ್ವಾಮಿ ಮಠದಲ್ಲಿ ಬಿ.ಜೆ.ಪಿ ಪಕ್ಷದ ಪ್ರಚಾರಕ್ಕಾಗಿ ಹಣವನ್ನು ಖರ್ಚು ಮಾಡಿ ಅಡುಗೆಯನ್ನು ಮಾಡಿಸಿ ಮತಯಾಚನೆಯನ್ನು ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgÀ §eÁgÀ ಠಾಣಾ ಎನ್,ಸಿ ನಂ:04/2014 ಕಲಂ 171(), 188 ಐಪಿಸಿ ಅಡಿಯಲ್ಲಿ ಪ್ರಕರಣ ನೊಂದಾಯಿಸಿಕೊಂಡು ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆ ಗುನ್ನೆ ನಂ: 74/2014 ಕಲಂ 171(), 188 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀİè MlÄÖ  03 d£ÀgÀ ªÉÄÃ¯É 03 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.
2] PÀ®A: 110 ¹.Dgï.¦.¹ CrAiÀİè MlÄÖ  01 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.03.2014 gÀAzÀÄ   56 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.