Thought for the day

One of the toughest things in life is to make things simple:

1 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ:- 29-11-2018 ರಂದು 1445 ಗಂಟೆಗೆ ನಾನು ಪೆಟ್ರೊಲಿಂಗ್ ನಲ್ಲಿದ್ದಾಗ ಸಂಚಾರ ಠಾಣೆ SHO ರವರು ನಿಸ್ತಂತ್ತು  ಮೂಲಕ  ತಿಳಿಸಿದ್ದೆನೆಂದರೆ ಲಿಂಗಸ್ಗೂರು ರಸ್ತೆಯ  ಕೃಷಿ ವಿಶ್ವ ವಿದ್ಯಾಲಯ ಎರಡು ಗೇಟಿನ  ಹತ್ತಿರ ಇರುವ    ಭಾರತ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಲ್ಲಿ ಟ್ರಾಕ್ಟರ್ ಮತ್ತು ಮೋಟರ್  ಸೈಕಲ್ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಒಬ್ಬ ಗಾಯಗೊಂಡಿದ್ದರಿಂದ ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದಾರೆ ಅಂತಾ ತಿಳಿಸಿದ ಮೇರೆಗೆ  ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ನಂತರ ಮೃತನ ಶವ ಪರಿಶೀಲಿಸಿ ನಂತರ ಅಲ್ಲಿಯೇ ಇದ್ದ ಪಿರ್ಯಾಧಿದಾರರ ಲಿಖಿತ ದೂರು ಪಡೆದುಕೊಂಡು ವಾಪಸ್ಸ್  ಠಾಣೆಗೆ  1515 ಗಂಟೆಗೆ  ಬಂದಿದ್ದು ದೂರಿನ ಸಾರಾಂಶವೆನೇಂದರೆ ದಿನಾಂಕ : 29/11/2018 ರಂದು 1340 ಗಂಟೆಗೆ ಅಬ್ದುಲ್ ಹಬೀಬ್ ಈತನು ನಂಬರ್ ಇಲ್ಲದ  BAJAJ  PLATINA  ಮೋಟರ್ ಸೈಕಲ್ ಹಿಂದೆ ಅಬ್ಬಾಸ್ ತಂದೆ ಮಂಜೂರು ಈತನಿಗೆ ಕೂಡಿಸಿಕೊಂಡು  ರಾಯಚೂರು- ಲಿಂಗಸ್ಗೂರು ರಸ್ತೆಯ ಭಾರತ ಪೆಟ್ರೋಲ್ ಬಂಕ್  ಮುಂದಿನ ರಸ್ತೆಯಲ್ಲಿ ಅಸ್ಕಿಹಾಳದಿಂದ ಬಸವೇಶ್ವರ ವೃತ್ತದ ಕಡೆಗೆ ನಿಧಾನವಾಗಿ ಹೋಗುವಾಗ  ಆರೋಪಿತನು TRACTOR  NO KA36/TB -5607  ಮತ್ತು ನಂಬರ್ ಇಲ್ಲದ ಟ್ರ್ಯಾಲಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಅತನ ಮುಂದೆ ಹೊರಟಿದ್ದ ಬಸ್ಸನ್ನು ಓವರ್ ಟೇಕ್ ಮಾಡಲು ಮತ್ತು ಟ್ರಾಲಿಯಲ್ಲಿ ತುಂಬಿದ ಮಣ್ಣನ್ನು ಡಿವೈಡರ್ ಮದ್ಯದಲ್ಲಿ ಹಾಕುವ ಕುರಿತು ಒಮ್ಮಿಂದೊಮ್ಮೆಲೆ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಬಲಕ್ಕೆ ತೆಗೆದುಕೊಂಡಿದ್ದರಿಂದ ಅಬ್ದುಲ್ ಹಬೀಬ್  ಈತನು ನಡೆಸುತ್ತಿದ್ದ ಮೋಟಾರ್ ಸೈಕಲ್ ಟ್ರಾಕ್ಟರ್ ಟ್ರಾಲಿ ಹಿಂದಿ ಬಾಗಿಲು ಕೆಳಗೆ ಬಿಟ್ಟಿದ್ದರಿಂದ  ಮೋಟರ್ ಸೈಕಲ್ ಅದಕ್ಕೆ  ಟಕ್ಕರ್ ಆಗಿ   ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದರಿಂದ ಅಬ್ದುಲ್ ಹಬೀಬ್ ಈತನಿಗೆ ಎಡಗಡೆ ಕಿವಿ ಹತ್ತಿರ ಮತ್ತು ತಲೆಗೆ ರಕ್ತಗಾಯವಾಗಿ ,ಎರೆಡು ಕಿವಿಗಳಿಂದ ರಕ್ತ ಸೋರಿ ,ಹೊಟ್ಟೆಗೆ ತರಚಿದ ಗಾಯವಾಗಿ, ಎಡಗಾಲು ಮುರಿದು ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಬ್ಬಾಸ್ ಈತನಿಗೆ ಎಡಗಡೆ ದವಡೆಗೆ ಭಾರೀ ಒಳಪೆಟ್ಟು ,ತಲೆಗೆ ಒಳಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದಂತಾಗಿ ಮೂಗಿನಿಂದ ರಕ್ತ ಸೋರಿದು ಎಡಮೊಣಕಾಲಿಗೆ ಎರಡು ಮುಂಗೈಗಳಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ,ಆರೋಪಿತನು ಅಪಘಾತವಾದ ನಂತರ ಟ್ರಾಕ್ಟರ್ ಮತ್ತು ಟ್ರಾಲಿಯನ್ಜು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.. ಕಾರಣ ಆರೋಪಿತನ ವಿರುದ್ದ  ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 97/2018 ಕಲಂ: 279, 338, 304(A) IPC  &187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 29/11/2018 ರಂದು 4-30 ಪಿ.ಎಮ್ ದ ಸುಮಾರಿಗೆ ಸಿಂಧನೂರ-ಗಂಗಾವತಿ ಮುಖ್ಯ ರಸ್ತೆಯ ವಡೆ ಹಳ್ಳದ ಬ್ರಿಜ್ ಮೇಲಿನ ರಸ್ತೆಯಲ್ಲಿ ಆರೋಪಿ ಜಾಫರ ತಂದೆ ಶೇಖ್ ಮಹಮೂದ ವ: 32 ವರ್ಷ ಜಾ: ಮುಸ್ಲಿಂ ಉ: ಚಾಲಕ ಸಾ: ಎಲ್.ಬಿ.ಎಸ್ ನಗರ ರಾಯಚೂರು ಹಾ:: ಯರಮರಸ ಕ್ಯಾಂಪ್ ತಾ:ಜಿ:ರಾಯಚೂರು ಈತನು ತನ್ನ ಕಾರ ನಂ KA-04-MP-2812 ನೇದ್ದನ್ನು ಸಿಂಧನೂರು ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಯಾವುದೋ ವಾಹನಕ್ಕೆ ಒವರಟೇಕ್ ಮಾಡಲು ಹೋಗಿ  ಒಮ್ಮೆಲೆ ತನ್ನ ಬಲಗಡೆಗೆ ಬಂದು ಸಿಂಧನೂರು ಕಡೆಯಿಂದ ರಸ್ತೆಯ ಎಡಗಡೆ ಭಾಗದಲ್ಲಿ ಮೋಟಾರ ಸೈಕಲ ನಂ KA-50-EB-0928 ನೆದ್ದರ ಹಿಂದೆ ಮೋಟಾರ ಸೈಕಲ ಮಾಲಿಕನಾದ ಮಹೇಶನನ್ನು ಕೂಡಿಸಿಕೊಂಡು  ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಸವಾರ ಮತ್ತು ಗಾಯಾಳು ಮಾರುತಿಯ  ಮೋಟಾರ ಸೈಕಲ್ಲಿಗೆ  ಟಕ್ಕರ ಕೊಟ್ಟ ಪರಿಣಾಮವಾಗಿ ಫಿರ್ಯಾದಿದಾರನಾದ ಮಹೇಶನಿಗೆ ಬಲಗಾಲ ಮೊಣಕಾಲ ಹತ್ತಿರ ಭಾರಿ ರಕ್ತಗಾಯ ಮತ್ತು ಸವಾರನಾದ ಮಾರುತಿಗೆ ತಲೆಗೆ ರಕ್ತಗಾಯ.ಬಲಗಾಲ ಮೊಣಕಾಲ ಹತ್ತಿರ ಮುರಿದು ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಂತ ಹೇಳಿಕೆ ದೂರು ನಿಡಿದ್ದು  ಸದರಿ  ಹೇಳಿಕೆ ದೂರಿನ  ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 60/2018  ಕಲಂ 279.338 ,ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ ಪ್ರಕರಣದ ಮಾಯಿತಿ.
ದಿನಾಂಕ:29.11.2018 ರಂದು 18.05 ಗಂಟೆಗೆ ರಿಮ್ಸ್ ಬೋಧಕ ಆಸ್ಪತ್ರೆಯಿಂದ ಎಂ.ಎಲ್.ಸಿ. ಸ್ವೀಕೃತವಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಇಲಾಜ್ ಪಡೆಯುತ್ತಿದ್ದ ಫಿರ್ಯಾದಿ ಶ್ರೀಮತಿ ಪ್ರಭಾವತಿ ಗಂಡ ಶ್ರೀಧರ ಸಾ:ಭರತ ನಗರ ರಾಯಚೂರು ಈಕೆಯನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳು ಈಗ್ಗೆ 8 ವರ್ಷಗಳ ಹಿಂದೆ ಆರೋಪಿ ನಂ:1 ಶ್ರೀಧರ ತಂದೆ ನಾಗೇಂದ್ರಪ್ಪ ಈತನನ್ನು ಪ್ರೀತಿಸಿದ್ದು ಆತನು ಸಹ ಫಿರ್ಯಾದಿಯನ್ನು ಪ್ರೀತಿಸುತ್ತಿದ್ದು, ತಾವು ಒಬ್ಬರಿಗೊಬ್ಬರು ಒಪ್ಪಿ ದಿನಾಂಕ:02-05-2018 ರಂದು ನಂಧೀಶ್ವರ ಗುಡಿಯಲ್ಲಿ ಮದುವೆಯಾಗಿದ್ದು, ಮದುವೆಯಾದ ನಂತರ ಆರೋಪಿ ನಂ:1 ಈತನು ಫಿರ್ಯಾದಿಯೊಂದಿಗೆ ಕೆಲವು ದಿನಗಳ ವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ ಆತನು ದಿನಾಲೂ ಕುಡಿದು ಬಂದು ಫಿರ್ಯಾದಿಗೆ ಸೂಳೆ ಭೋಸುಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಆದರೂ ಫಿರ್ಯಾದಿದಾರಳು ಸಂಸಾರದ ವಿಷಯ ಅಂತಾ ಸುಮ್ಮನಾಗಿದ್ದು, ನಂತರದ ದಿನಗಳಲ್ಲಿ ಫಿರ್ಯಾದಿದಾರಳು ಆರೋಪಿ ನಂ: 1 ಈತನಿಗೆ ರಜಿಸ್ಟರ್ ಮದುವೆ ಮಾಡಿಕೊಳ್ಳಲು ಹೇಳುತ್ತಿದ್ದು, ಅದಕ್ಕೆ ಆರೋಪಿ ನಂ: 2 ಲಕ್ಷ್ಮಮ್ಮ ಗಂಡ ನಾಗೇಂದ್ರಪ್ಪ ನಾಗೇಂದ್ರಪ್ಪ [ಮಾವ] 4] ಹನುಮೇಶ ತಂದೆ ನಾಗೇಂದ್ರಪ್ಪ [ಭಾವ] ರವರು ಒಪ್ಪದೇ  ಆರೋಪಿ ನಂ: 1 ಈತನಿಗೆ ನೀನು ಹೊಲೆಯ ಜಾತಿಯವಳನ್ನು ಮದುವೆ ಮಾಡಿಕೊಂಡಿದ್ದಿ, ಆಕೆಯನ್ನು ಬಿಟ್ಟು ಬಾ ನಾವು ನಿನಗೆ ಬೇರೆ ನಮ್ಮ ಜಾತಿಯ ಹುಡುಗಿಯೊಂದಿಗೆ ಮದುವೆ ಮಾಡುತ್ತೇವೆ ಅಂತಾ ಜಾತಿ ನಿಂದನೆ ಮಾಡುತ್ತಿದ್ದುದ್ದಲ್ಲದೆ ನಿನ್ನೆ ದಿನಾಂಕ:28-11-2018 ರಂದು ರಾತ್ರಿ 20.15 ಗಂಟೆಗೆ ಫಿರ್ಯಾದಿದಾರಳು ಮನೆಯಲ್ಲಿದ್ದಾಗ ಆರೋಪಿ ನಂ:1 ಈತನು ಕುಡಿದು ಬಂದು ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದಲ್ಲದೆ ಕೈ ಮುಷ್ಟಿ ಮಾಡಿ ಮುಖಕ್ಕೆ ತಲೆಗೆ ಗುದ್ದಿ ಹೊಡೆಬಡೆ ಮಾಡಿ ಬೇಲ್ಟನಿಂದ ಬೆನ್ನಿಗೆ ಕೈ ಕಾಲುಗಳಿಗೆ ಹೊಡೆದು ದುಃಖಾಪಾತಗೊಳಿಸಿದ್ದು ಇರುತ್ತದೆ.  ಅಂತಾ  ಮುಂತಾಗಿ ಹೇಳಿಕೆ ಪಡೆದುಕೊಂಡು ವಾಪಸ್ ಠಾಣೆಗೆ 19.20 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ,ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 58/2018 ಕಲಂ: 498(), 323, 324, 504, ಸಹಿತ 34 ಐಪಿಸಿ ಹಾಗು 3(1)(r)(s), 3(1)(v)  ಎಸ್.ಸಿ/ಎಸ್.ಟಿ ಯಾಕ್ಸ್ 1989 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.     
ಮಹಿಳೆಗೆ ಕಿರುಕಳ ಪ್ರರಕಣದ ಮಾಹಿತಿ.
ದಿನಾಂಕ:29.11.2018 ರಂದು 20.40 ಗಂಟೆಗೆ ರಿಮ್ಸ್ ಬೋಧಕ ಆಸ್ಪತ್ರೆಯಿಂದ ಎಂ.ಎಲ್.ಸಿ. ಸ್ವೀಕೃತವಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಇಲಾಜ್ ಪಡೆಯುತ್ತಿದ್ದ ಫಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ಹನುಮಂತ ಸಾ:.ನಂ:6-2-139/79 ಮಾಣಿಕ ನಗರ ರಾಯಚೂರು ಈಕೆಯನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಫಿರ್ಯಾದಿಗೆ 1] ನರೇಶ ಬಾಬು ವಯ:31 ವರ್ಷ 2] ಲಾವಣ್ಯ ವಯ:25 ವರ್ಷ ಅಂತಾ ಇದ್ದು, ಲಾವಣ್ಯ ಈಕೆಯನ್ನು ಈಗ್ಗೆ 7 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆ ಮಾಡಿದ್ದು ಮದುವೆಯಾಗಿ ಕೆಲವು ದಿನಗಳ ವರೆಗೆ ಫಿರ್ಯಾದಿಯ ಮಗಳನ್ನು ಆರೋಪಿತನು ಚೆನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆರೋಪಿತನು ಕುಡಿದು ಬಂದು ಫಿರ್ಯಾದಿಯ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈಯುವುದು, ಕೈಗಳಿಂದ ಹೊಡೆಬಡೆ ಮಾಡುವುದು ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಇದು ತನ್ನ ಮಗಳ ಸಂಸಾರದ ವಿಷಯ ಅಂತಾ ಸುಮ್ಮನಾಗಿದ್ದು ಫಿರ್ಯಾದಿಯ ಮಗಳು ಫಿರ್ಯಾದಿಯ ಮನೆಯ ಪಕ್ಕದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡಿದ್ದು, ನಿನ್ನೆ ದಿನಾಂಕ:28-11-2018 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿಯ ಮಗಳೊಂದಿಗೆ ಜಗಳ ಮಾಡುತ್ತಿದ್ದಾಗ ಫಿರ್ಯಾದಿದಾರಳು ಹೋಗಿ ನೋಡಲಾಗಿ ಆರೋಪಿತನು ತನ್ನ ಮಗಳಿಗೆ ಕೈಗಳಿಂದ ಹೊಡೆಬಡೆ ಮಾಡುತ್ತಿದ್ದನು. ಆಗ ಫಿರ್ಯಾದಿದಾರಳು ಬಿಡಿಸಲು ಹೋಗಲು ಆರೋಪಿತನು ಫಿರ್ಯಾದಿಯ ಕೈ ಹಿಡಿದು ಎಳೆದಾಡಿ ಫಿರ್ಯಾದಿಯನ್ನು ರೂಮಿನಲ್ಲಿ ಎಳೆದುಕೊಂಡು ಹೋಗಿ ಸೀರೆ ಹಿಡಿದು ಎಳೆದು ಮೈ ಕೈ ಮುಟ್ಟಿ ಅಪಮಾನಗೊಳಿಸಿದ್ದು, ಆರೋಪಿತನು ಫಿರ್ಯಾದಿಗೆ ಕೈಗಳಿಂದ ಹೊಡೆಬಡೆ ಮಾಡಿದ್ದರಿಂದ ಫಿರ್ಯಾದಿಯ ಬಲಕೈಯಲ್ಲಿ ತೆರಚಿದ ಗಾಯ, ಎಡ ಕುತ್ತಿಗೆಯಲ್ಲಿ , ಎದೆಯಲ್ಲಿ, ಮತ್ತು ಬೆನ್ನಲ್ಲಿ ಒಳಪೆಟ್ಟುಗಳಾಗಿರುತ್ತವೆ. ಅಂತಾ ಮುಂತಾಗಿ  ಹೇಳಿಕೆ ಪಡೆದುಕೊಂಡು ವಾಪಸ್ ಠಾಣೆಗೆ 21.30 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 59/2018 ಕಲಂ: 498(), 323. 354. 504, ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿರುತ್ತಾರೆ.
ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ:29-11-2018 ರಂದು 01-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಸುಕಾಲಪೇಟೆ ರಸ್ತೆಯ ಹಳೇ ಬೃಂದಾವನ ಹೋಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ನಂ 01. ಸತೀಶ ತಂದೆ ಷಣ್ಮುಕಸಾ, ರಾಯಭಾಗಿ, ವಯಾ: 30 ವರ್ಷ, ಜಾ: ಸಾವಜಿ, : ಪೋಟೋ ಗ್ರಾಫರ್, ಸಂಗಮ ಪೋಟೋ ಸ್ಟುಡಿಯೋ, ಸಾ: ಗಿರಿಜಾ ಮಹಿಳಾ ಕಾಲೇಜು ಹತ್ತಿರ, ಹಿರೆಲಿಂಗೇಶ್ವರ ಕಾಲೋನಿ, ಸಿಂಧನೂರು, ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 3460/-, ಒಂದು ಎಂ ಐ ಮೋಬೈಲ್ ಅದರ ಐಎಂಇಐ ನಂ: 1) 868645048665205, 2) 868645048665213 .ಕಿ ರೂ 3000/-,  ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಸುನಿಲ್ ತಂದೆ ತುಕರಾಂ ರಾಜೋಳ್ಳಿ, ಸಾ: ಸಿಂಧನೂರು ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 141/2018, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
    
ದಿನಾಂಕ 28-11-2018  ರಂದು   ಮದ್ಯಾಹ್ನ 1-00 ಗಂಟೆಯ ಸುಮಾರು ಉಮಲೂಟಿಗ್ರಾಮದ  ಬಸ್ ನಿಲ್ದಾಣದ  ಮುಂದಿನ ಸಾರ್ವಜನಿಕ ಳದಲ್ಲಿ  ಆರೋಪಿ «ÃgÀ¨sÀzÀæ¥Àà vÀA FgÀ¥Àà CqÀV ªÀ, 24 eÁw. °AUÁ¬ÄvÀ G- ªÀÄlPÁ §gÉAiÀÄĪÀzÀÄ  ¸Á GªÀÄ®Æn vÁ, ¹AzsÀ£ÀÆgÀ ಈತನು ನಿಂತುಕೊಂಡು 1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ ರಾಜಶೇಖರ  ಪಿ ಸಿ  454  ರವರ ಮಾಹಿತಿ ಮೇರೆಗೆ ಮಾನ್ಯ ಡಿ ಎಸ್ ಪಿ &  ಸಿ ಪಿ ಐ ಸಾಹೇಬರು ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ  ಫಿರ್ಯಾಧಿದಾರರು &ಸಿಬ್ಬಂದಿಯವರಾದ  ಗೋಪಾಲ  ಪಿ ಸಿ  679  ರೊಂದಿಗೆ  ಮದ್ಯಾಹ್ನ 1-45  ಗಂಟೆಗೆ  ದಾಳಿ ಮಾಡಿ ಆರೋಪಿತನನ್ನು    ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 1200 /-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿತನಿಗೆ ವಿಚಾರಿಸಲಾಗಿ  ಮಟಕಾ ಪಟ್ಟಿಯನ್ನು ಆರೋಪಿ ನಂಬರ 02 ZÀAzÀÄæ vÀA «gÉñÀ eÁ°ºÁ¼À (§ÄQÌ)  ನೇದ್ದವನಿಗೆ   ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 3-30  ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.39/2018 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 53 ರವರ ಮುಖಾಂತರ ಕಳುಹಿಸಿದ್ದು  ದಿನಾಂಕ : 29-11-2018 ರಂದು  ಮದ್ಯಾಹ್ನ 1-00  ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 272/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ: 29-11-2018 ರಂದು 4-00 ಪಿ.ಎಂ ಕ್ಕೆ ಸಾಲಗುಂದಾ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ರಸ್ತೆಯಲ್ಲಿ ಆರೋಪಿ 01 ನೇದ್ದವನು ಜನರನ್ನು 01 ಬಸವರಾಜ ತಂದೆ ಅಂಬಣ್ಣ ತುರ್ವಿಹಾಳ್, ವಯ:48ವ, ಜಾ:ಉಪ್ಪಾರ್, ಉ:ಒಕ್ಕಲುತನ, ಸಾ:ಸಾಲಗುಂದಾ, ತಾ:ಸಿಂಧನೂರು ಈತನು 1ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೇದ್ದವನನ್ನು ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 3040/-, ಮಟಕಾ ಪಟ್ಟಿ  &  ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ಮಲ್ಲಯ್ಯ ತಂದೆ ವೀರೇಶಪ್ಪ ಕಬ್ಬೇರ್, ಸಾ:ಜಂಬುನಾಥನಹಳ್ಳಿ, ತಾ:ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  264/2018 ಕಲಂ: 78 (3) ಕ.ಪೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 29.11.2018 ರಂದು 03-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಶಿವಜ್ಯೋತಿ ನಗರದ ಇಂದಿರಾ ಪ್ರಿರ್ಯದರ್ಶಿನಿ ಶಾಲೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಮರಿಯಪ್ಪ ತಂದೆ ಹನುಮಂತಪ್ಪ ತಂಗಡಿಗಿ, ವಯಾ: 22 ವರ್ಷ, ಜಾ: ಕುರುಬರು, : ಕುರಿ ಕಾಯುವದು, ಸಾ: ಶಹಾಪೂರು, ಜಿ: ಯಾದಗಿರಿ, ಹಾ: : ವೀರಭದ್ರಶ್ವೇರ ಗುಡಿ ಹತ್ತಿರ, ಹಳೇ ಬಜಾರ, ಸಿಂಧನೂರು ಹಾಗೂ ಇತರೆ 4 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 9660/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 142/2018, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.29-11-2018 ರಂದು ಮದ್ಯಾಹ್ನ 12-15 ಗಂಟೆ ಸುಮಾರಿಗೆ ಊಟಿ ಗ್ರಾಮದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ²ªÁ£ÀAzÀ vÀAzÉ ªÀÄ®è¥Àà bÀ®ªÁ¢, 40 ªÀµÀð, eÁ-bÀ®ªÁ¢, ¸Á-PÁén ಹಾಗೂ ಇತರೆ 6 ಜನ ಆರೋಪಿತರನ್ನು ಹಿಡಿದಿದ್ದು ಮತ್ತು ಉಳಿದವರು ಓಡಿ ಹೋಗಿದ್ದು ಸಿಕ್ಕ ಆರೋಪಿತರ ಹತ್ತಿರ-8340/-  ನಗದು ಹಣ ಮತ್ತು ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.10/2018 ಕಲಂ.87 ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ನಂತರ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 225/2018 PÀ®A.87 PÉ ¦ PÁ¬ÄzÉ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.




¥ÉÆ°Ã¸ï ¥ÀæPÀluÉ

1
¥Éưøï oÁuÉ
ªÀÄÄzÀUÀ¯ï
2
UÀÄ£Éß.£ÀA. ªÀÄvÀÄÛ PÀ®A
252/2018  PÀ®A. ºÀÄqÀÄUÀ PÁuÉ
3
ªÀgÀ¢AiÀiÁzÀ ¢£ÁAPÀ ªÉüÉ
29-11-2018 gÀAzÀÄ  gÁwæ 7.30 UÀAmÉUÉ
4
WÀl£É dgÀÄVzÀ ¢£ÁAPÀ ªÉÃ¼É ¸ÀܼÀ ¢PÀÄÌ
¢: 26.11.2018 gÀAzÀÄ ¨É½UÉÎ 06.00 UÀAmÉUÉ ¨ÉÆÃUÁ¥ÀÆgÀÄ UÁæªÀÄ vÀ£Àß ªÀģɬÄAzÀ oÁuɬÄAzÀ 15 QÃ. «Äà ¥ÀƪÀðPÉÌ EgÀÄvÀÛzÉ.
5
¦üAiÀiÁð¢zÁgÀgÀ ºÉ¸ÀgÀÄ «¼Á¸À
ºÀÄ®UÀ¥Àà vÀAzÉ ºÀ£ÀĪÀÄ¥Àà ªÀiÁzÀgÀ ªÀAiÀĸÀÄì:45 ªÀµÀð eÁ: ªÀiÁ¢UÀ G: MPÀÌ®ÄvÀ£À ¸Á: ¨ÉÆÃUÁ¥ÀÆgÀÄ UÁæªÀÄ vÁ:°AUÀ¸ÀUÀÆgÀÄ
6
PÁuÉAiÀiÁzÀªÀgÀ ºÉ¸ÀgÀÄ «¼Á¸À
§¸ÀªÀgÁd vÀAzÉ ºÀÄ®UÀ¥Àà ªÀiÁzÀgÀ ªÀAiÀĸÀÄì:18 ªÀµÀð 05 wAUÀ¼ÀÄ  eÁ: ªÀiÁ¢UÀ G: «zÁåyð ¸Á: ¨ÉÆÃUÁ¥ÀÆgÀÄ
7
PÁuÉAiÀiÁzÀªÀgÀ ZÀºÀgÁ ¥ÀnÖ
ªÀAiÀĸÀÄì:18  ªÀµÀð, JvÀÛgÀ: 5.6 ¦Ãl, §tÚ: PÀ¥ÀÄà §tÚ GzÀÝ£ÉÃAiÀÄ ªÀÄÆUÀ ªÀÄvÀÄÛ GzÀÝ£ÉAiÀÄ ªÀÄÄR EzÉ. zsÀj¹zÀ §mÉÖUÀ¼ÀÄ:  PÀj§tÚzÀ ¥ÁåAl, ©½ §tÚzÀ ±Àlð ºÁQzÀÄÝ EgÀÄvÀÛzÉ. §®UÉÊAiÀİè PÀj §tÚzÀ zÁgÀ PÀnÖzÀÄÝ & JqÀ PÉÊAiÀİè gÀzÁæQë PÀnÖUÉ ªÀÄt ºÁQzÀÄÝ EzÉ.
8
vÀ¤SÁ¢PÁjUÀ¼ÀÄ
²æÃ ©üêÀÄzÁ¸À J.J.¸ï.L ªÀÄÄzÀUÀ¯ï ¥Éưøï oÁuÉ. 
9
¸ÀAQë¥ÀÛ ¸ÁgÀA±À
ದಿನಾಂಕ:29.11.2018 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನ ಮಗನಾದ ಬಸವರಾಜನು ಇಲಕಲ್ ಎಸ್.ವಿ.ಎಮ್  ಕಾಲೇಜನಲ್ಲಿ  ಪಿ.ಯು.ಸಿ ಪ್ರಥಮ ವರ್ಷದಲ್ಲಿ  ವಿದ್ಯಾಬ್ಯಾಸ ಮಾಡುತ್ತಿದ್ದು, ಈಗ್ಗೆ ಮೂರು ನಾಲ್ಕು ತಿಂಗಳಿನಿಂದ ಪಿರ್ಯಾದಿ ಮಗ ಬಸವರಾಜನು ಇಲಕಲ್ ದಲ್ಲಿಯೇ  ರೂಮ್ ಮಾಡಿಕೊಂಡು ಇದ್ದು, ನಂತರ ಈಗ್ಗೆ 02  ತಿಂಗಳಿನಿಂದ ಇಲಕಲ್ ದಲ್ಲಿ ರೂಮನ್ನು ಬಿಟ್ಟು ಊರಿನಿಂದ ಬಸ್ ಮುಖಾಂತರ ಕಾಲೇಜಿಗೆ ಹೋಗಿ ಬರುತ್ತಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:26.11.2018 ರಂದು ಬೆಳಿಗ್ಗೆ 06.00 ಗಂಟೆಗೆ ಪಿರ್ಯಾದಿದಾರನ ಮಗನಾದ ಬಸವರಾಜನು ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಪಿರ್ಯಾದಿದಾರನ ಎಕ್ಷಲ್ ಸೂಪರ ಮೋಟಾರ ಸೈಕಲ್  ತಗೆದುಕೊಂಡು ಹೋಗಿ ನಾಗರಾಳ ಗ್ರಾಮದಲ್ಲಿ ಪಿರ್ಯಾದಿ ಅಣ್ಣ ಬಸವರಾಜನ ಮನೆಯ ಮುಂದೆ ನಿಲ್ಲಿಸಿ ಅಲ್ಲಿಂದ ಬಸ್ ಮುಖಾಂತರ ಇಲಕಲ್ ಗೆ ಹೋಗಿದ್ದು ಸಂಜೆಯಾದರೂ ಪಿರ್ಯಾದಿ ಮಗ ಬಸವರಾಜನು ಮನೆಗೆ ಬರದೇ ಇರುವುದರಿಂದ ಪೋನ ಮಾಡಲಾಗಿ ಪೋನನ್ನು ರಿಸೀವಿ ಮಾಡದೇ  ಇದ್ದು, ನಂತರ ಪೋನ ಸ್ವಿಚ್ಚ ಆಪ್ ಆಗಿದ್ದು ಇರುತ್ತದೆ. ನಂತರ ಪಿರ್ಯಾದಿದಾರರು ತನ್ನ ಮಗ ಬಸವರಾಜನ ಬಗ್ಗೆ ತನ್ನ ಸಂಬಂದಿಕರಲ್ಲಿ ಪೋನ ಮೂಲಕ ಕೇಳಲಾಗಿ ಅವರು ಸಹ ಅಲ್ಲಿಗೆ ಬಂದಿರುವುದಿಲ್ಲ ಅಂತಾ ತಿಳಿಸಿದರು. ನಂತರ ಪಿರ್ಯಾದಿದಾರನು ಇಲಕಲ್ ಎಸ್.ವಿ.ಎಂ ಕಾಲೇಜಿಗೆ  ಹೋಗಿ ಬಸವರಾಜನ ಗೆಳೆಯರಲ್ಲಿ ವಿಚಾರ ಮಾಡಲಾಗಿ ಬಸವರಾಜನು ಕಾಲೇಜಗೆ ಬಂದ ಬಗ್ಗೆ ತಾವು ನೋಡಿರುವುದಿಲ್ಲ ಅಂತಾ ತಿಳಿಸಿದಾಗ ಪಿರ್ಯಾದಿದಾರನ ತನ್ನ ಮಗ ಬಸವರಾಜನನ್ನು ಇಲಕಲ್ ನಗರದಲ್ಲಿ ಮತ್ತು ತಮ್ಮ ಊರಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹಾಗೂ ಸಂಬಂದಿಕರಲ್ಲಿ ಹೋಗಿ ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ತನ್ನ ಮಗ ಇಲಕಲ್ಲಿಗೆ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ವಾಪಾಸ ಬಾರದೇ ಕಾಣೆಯಾಗಿದ್ದು ಇರುತ್ತದೆ. ಕಾರಣ ತನ್ನ ಮಗನು ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
           
¸À¢æ PÁuÉAiÀiÁzÀ ªÀÄ»¼ÉAiÀÄ §UÉÎ ¤ªÀÄä oÁuÉ ªÁå¦ÛAiÀÄ°è ªÀiÁ»w ಸಿPÀÌgÉ £ÀªÀÄä ¥ÉÆ°Ã¸À oÁuÉUÉ F PɼÀPÀAqÀ zÀÆgÀªÁt ¸ÀASÉå UÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ.  ¥ÉưøÀ oÁuÉ zÀÆgÀªÁt ¸ÀASÉå 08537 2, ªÀÄÄzÀUÀ¯ï ¦.J¸ï.L ªÉƨÉʯï£ÀA.9480803857.¹¦L ªÀĹÌ, ªÀÈvÀÛ ªÉƨÉÊ¯ï £ÀA.9480803834,  r.J¸ï.¦ °AUÀ¸ÀÆUÀÄgÀÄ ªÉƨÉÊ¯ï £ÀA. 9480803821                                  
                                     



30 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 28-11-2018 gÀAzÀÄ 01-30 ¦.JªÀiï PÉÌ ¹AzsÀ£ÀÆgÀÄ £ÀUÀgÀzÀ ªÀÄ¹Ì gÀ¸ÉÛAiÀÄ K¼ÀÄgÁV PÁåA¥ï PÁæ¸ï ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦ «gÉñÀ vÀAzÉ ±ÁAvÀ¥Àà, ªÀAiÀÄ: 30 ªÀµÀð, eÁ: £ÁAiÀÄPï, G: ºÉÆÃmɯï PÉ®¸À, ¸Á: K¼ÀÄgÁV PÁåA¥À ¹AzsÀ£ÀÆgÀÄ FvÀ£ÀÄ C£À¢üPÀÈvÀªÁV AiÀiÁªÀÅzÉ ¯ÉʸÀ£ïì E®èzÉ ªÀÄzÀåzÀ ¥ËZÀUÀ¼À£ÀÄß aîzÀ°è ElÄÖPÉÆAqÀÄ ºÉaÑ£À zÀgÀPÉÌ ªÀiÁgÁl ªÀiÁqÀĪÁUÀ ¦üAiÀiÁð¢zÁgÀgÁzÀ ²æÃ ªÀÄAdÄ£ÁxÀ, J¸ï, ¦J¸ïL(PÁ.¸ÀÄ) £ÀUÀgÀ oÁuÉ ¹AzsÀ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä ¹QÌ©¢ÝzÀÄÝ, CªÀ£À ªÀ±ÀzÀ°èzÀÝ 1) 8 ¦.JªÀiï 180 JªÀiï.J¯ï £À 05 ¥ËZÀUÀ¼ÀÄ(1 ¥ËZÀ gÀÆ 74/-gÀÆ) C.Q gÀÆ 370/-, 2) ºÉʪÁqÀìð «í¹Ì 90 JªÀiï.J¯ï £À 30 ¥ËZÀUÀ¼ÀÄ(1 ¥ËZÀ gÀÆ 30/-gÀÆ) C.Q gÀÆ 900/-, 3) Njf£À¯ï ZÁAiÀiïì 90 JªÀiï.J¯ï £À 15 ¥ËZÀUÀ¼ÀÄ (1 ¥ËZÀ gÀÆ 30/-gÀÆ) C.Q gÀÆ 450/- »ÃUÉ MlÄÖ 4950 JªÀiï.J¯ï £À gÀÆ 1720/- ¨É¯É ¨Á¼ÀĪÀzÀ£ÀÄß d¦Û ªÀiÁrPÉÆArzÀÄÝ EgÀÄvÀÛzÉ CAvÁ EzÀÝ d¦Û ¥ÀAZÀ£ÁªÉÄAiÀÄ£ÀÄß ªÀgÀ¢AiÉÆA¢UÉ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ªÉÄÃgÉUÉ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA. 140/2018 PÀ®A: 32, 34 PÉ.E PÁAiÉÄÝ CrAiÀİè UÀÄ£Éß zÁR°¹ vÀ¤SÉ PÉÊUÉÆArgÀvÁÛgÉ.
ªÀÄlPÁzÁ½ ¥ÀæPÀgÀtzÀ ªÀiÁ»w.
ದಿನಾಂಕ 27.11.2018 ರಂದು 18.40 ಗಂಟೆಗೆ ಹಟ್ಟಿ ಗ್ರಾಮದ ಹುಚ್ಚ ಬುಡ್ಡೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವ ಕುಮಾರ ತಂದೆ ರಂಗಣ್ಣ ವಯಾ: 24 ವರ್ಷ ಜಾ: ಉಪ್ಪಾರ : ಮೇಷನ್ ಕೆಲಸ ಸಾ: ಹುಚ್ಚ ಬುಡ್ಡೇಶ್ವರ ಗುಡಿಯ ಹತ್ತಿರ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æÃ UÀAUÀ¥Àà §Ä°ð ¦.J¸ï.L ºÀnÖ ¥Éưøï oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  28.11.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 280/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಕಳುವಿನ ಪ್ರರಕಣದ ಮಾಹಿತಿ.
¢£ÁAPÀ 29.11.2018 gÀAzÀÄ ¨É½UÉÎ 06-30 UÀAmÉUÉ ¦üAiÀiÁð¢zÁgÀgÁzÀ ²æÃ gÀªÉÄñÀ £ÁqÀUËqÀ vÀAzÉ §¸ÀªÀgÁd¥Àà  £ÁqÀUËqÀ, ªÀ:54, °AUÁAiÀÄvÀ, MPÀÌ®ÄvÀ£À, ¸Á: ªÀÄ£É.£ÀA. 1-11-629 ºÉZï.J¯ï-72 ¤d°AUÀ¥Àà PÁ¯ÉÆÃ¤ gÁAiÀÄZÀÆgÀÄ gÀªÀgÀÄ PÀ£ÀßqÀzÀ°è §gÉzÀ MAzÀÄ °TvÀ zÀÆj£À ¸ÁgÁA±À K£ÉAzÀgÉ, ದಿನಾಂಕ 21.11.2018 ರಂದು ಬೆಳಿಗ್ಗೆ 11-00 ಗಂಟೆಗೆ ಕುಟುಂಬ ಸಮೇತ ಹೈದ್ರಾಬಾದ್ ಗೆ ಆಸ್ಪತ್ರೆಗೆ ತೋರಿಸಲು ಹೋಗಿದ್ದು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ ದಿನಾಂಕ 29.11.2018 ರಂದು ಬೆಳಿಗ್ಗೆ 2-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲದ ಸೆಂಟರ್ ಲಾಕ್ ಮುರಿದಿದ್ದು ಒಳಗಡೆ ಹೋಗಿ ನೋಡಲಾಗಿ ಹಾಲ್ ಅಲ್ಮಾರ್ ದಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಆಗ ನಾವು ಗಾಬರಿಯಾಗಿ ಮನೆಯಲ್ಲಿ ಸಾಮಾನುಗಳನ್ನು ಪರಿಶೀಲಿಸಿ ನೋಡಲಾಗಿ ಅಲ್ಮಾರದಲ್ಲಿದ್ದ ಬಂಗಾರದ ಆಭರಣಗಳಾದ,
1). 70 UÁæA §AUÁgÀzÀ ¯ÁAUï ZÉÊ£ï CzÀPÉÌ ¥ÀzÀPÀ C.Q- 1,40,000/- gÀÆ
2). 60 UÁæA §AUÁgÀzÀ JgÀqÀÄ ¥Ál°UÀ¼ÀÄ C.Q 1,20,000/- gÀÆ
3). 80 UÁæA §AUÁgÀzÀ 04 §¼ÉUÀ¼ÀÄ C.Q- 1,60,000/-gÀÆ
4). 20 UÁæA §AUÁgÀzÀ £ÀPÉèøï C.Q- 40,000/- gÀÆ
5). 30 UÁæA §AUÁgÀzÀ £Á£ï ZÉÊ£ï ªÀÄvÀÄÛ ¥ÀzÀPÀ ºÀgÀ½£ÀzÀÄÝ C.Q- 60,000/- gÀÆ.
6). 40 UÁæA §AUÁgÀzÀ vÁ½ ZÉÊ£ï C.Q- 80,000/- gÀÆ
7). 30 UÁæA §AUÁgÀzÀ MAzÀ¼Éà ¸ÀgÀ C.Q- 60,000/-gÀÆ
8). 60 UÁæA §AUÁgÀzÀ 02 zÉÆqÀØ vÉÆqÉUÀ¼ÀÄ C.Q- 1,20,000/- gÀÆ
9). 30 UÁæA §AUÁgÀzÀ 02 ¸ÀtÚ vÉÆqÉUÀ¼ÀÄ C.Q- 60,000/- gÀÆ
10). 30 UÁæA §AUÁgÀzÀ vÁ½ ¸ÁªÀiÁ£ÀÄ C.Q- 60,000/- gÀÆ
11). 10 UÁæA §AUÁgÀzÀ ¨ÉÆgÀªÀļÀ ¸ÀgÀ C.Q- 20,000/- gÀÆ
12). 40 UÁæA §AUÁgÀzÀ °AUÀzÀ PÁ¬Ä C.Q- 80,000/- gÀÆ
13). 50 UÁæA §AUÁgÀzÀ ©¹ÌÃmï C.Q- 1,50,000/- gÀÆ
14). 30 UÁæA §AUÁgÀzÀ ©¹ÌÃmï ªÀiÁqÀ°£À ¥ÀzÀPÀ C.Q- 60,000/- gÀÆ
15). 20 UÁæA §AUÁgÀzÀ PÉÊ RqÀUÀ C.Q- 40,000/- gÀÆ
16). 60 UÁæA §AUÁgÀzÀGAUÀÄgÀUÀ¼À°è 08 ¸ÀÄwÛ£À GAUÀÄgÀ ªÀÄvÀÄÛ 16 ««zsÀ r¸ÉÊ£ïªÀżÀî GAUÀÄgÀUÀ¼ÀÄ.C.Q- 1,20,000/-gÀÆ
17). 30 UÁæA §AUÁgÀzÀ Q« N¯ÉUÀ¼ÀÄ CzÀgÀ°è ©½ ºÀgÀ½£À 10 eÉÆvÉ ªÀÄvÀÄÛ 14 ºÀgÀ½£À N¯É C.Q- 60,000/- gÀÆ
18). 30 UÁæA §AUÁgÀzÀ gÀÄzÁæQë ªÀÄvÀÄÛ ¸ÀànPÀzÀ ¸ÀgÀ C.Q- 60,000/- gÀÆ
19). £ÀUÀzÀÄ ºÀt 1,21,000/- gÀÆ (EzÀgÀ°è 2000, 500, ªÀÄvÀÄÛ 100 ªÀÄÄR ¨É¯É £ÉÆÃlÄUÀ½gÀÄvÀÛªÉ.)
ಹೀಗೆ ಒಟ್ಟು 16,11,000/ ರೂ ಬೆಲೆಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಹೋಗಿದ್ದಾರೆ ಅಂತಾ ನೀಡಿದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 154/2018 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.