Thought for the day

One of the toughest things in life is to make things simple:

14 Feb 2018

Reported Crimes


                                                                                            

¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w:-

ದಿನಾಂಕ:12.02.2018 ರಂದು ಬೆಳಗ್ಗೆ 8.30 ಗಂಟೆಗೆ ಫಿರ್ಯಾದಿದಾರನು ಪೊಲೀಸ್ ಠಾಣೆಗೆ ಬಂದು  ಫಿರ್ಯಾದಿ ನೀಡಿದ್ದು, ಸಾರಾಂಶವೇನೆಂದರೆ, ಸುಮಾರು 70-75 ವರ್ಷದ ಅಪರಿಚಿತ ಗಂಡಸು ವ್ಯಕ್ತಿಯು ಸುಮಾರು ದಿನಗಳಿಂದ ದೇವಸೂಗೂರ,ಶಕ್ತಿನಗರದ ಕಾಲೋನಿಗಳಲ್ಲಿ ಬಿಕ್ಷೆ ಬೇಡುತ್ತಾ ತಿರುಗಾಡುತ್ತಿದ್ದು, ಸದರಿ ವ್ಯಕ್ತಿಗೆ ಯಾವುದೋ ಕಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಾ ನಿಶಕ್ತನಿದ್ದು, ದಿನಾಂಕ: 24.01.2018 ರಂದು ಬೆಳಗ್ಗೆ ಸಮಯದಲ್ಲಿ ದೇವಸೂಗೂರಿನ ಸೂಗೂರೇಶ್ವರ ಗುಡಿ ಮುಂದುಗಡೆ  ರಸ್ತೆಯ ಪಕ್ಕದಲ್ಲಿ ಅಸ್ವಸ್ತನಾಗಿ ಬಿದ್ದಿದ್ದು, 108 ಅಂಬುಲೆನ್ಸ್ ವಾಹನವು ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ನಂತರ  ದಿನಾಂಕ: 11.02.2018 ರಂದು ರಾತ್ರಿ 9.00 ಗಂಟೆಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವ ಕಾಲಕ್ಕೆ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ಬಂದಿದ್ದು ಇರುತ್ತದೆ ಅಂತಾ ಮುಂತಾಗಿ ಕೊಟ್ಟ  ಫಿರ್ಯಾದಿ ಮೇಲಿಂದ ಶಕ್ತಿನಗರ ಪೊಲೀಸ್ ಠಾಣಾ ಗುನ್ನೆ ನಂ 01/2018 ಕಲಂ 174 ಸಿ ಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄÈvÀ C¥ÀjavÀ ªÀåQÛAiÀÄ «ªÀgÀ

01
ºÉ¸ÀgÀÄ
C¥ÀjavÀ UÀAqÀ¸ÀÄ
02
ªÀAiÀĸÀÄì
CAzÁdÄ 70-75 ªÀµÀð
03
eÁw
-
04
JvÀÛgÀ
5 Cr
05
¨ÁµÉ
-
06
§tÚ
¸ÁzÁ PÀ¥ÀÄà §tÚ,
07
DPÁgÀ
¸ÁzÁgÀt vɼÀî£É ªÉÄÊPÀlÄÖ, PÀªÀ¼ÀÄ ªÀÄÄR, vÀ¯ÉAiÀİè PÀÆzÀ®Ä EgÀĪÀ¢®è,
08
§mÉÖUÀ¼ÀÄ
©½§tÚzÀ CAV, PÉøÀj §tÚzÀ ®ÄAV,

PÁgÀt F ªÉÄð£À C¥ÀjavÀ UÀAqÀ¸ÀÄ ±ÀªÀzÀ §UÉÎ ºÉ¸ÀgÀÄ «¼Á¸À ¥ÀvÉÛAiÀiÁzÀ°è F PɼÀPÀAqÀ «¼Á¸ÀPÉÌ ªÀiÁ»w ¤ÃqÀ®Ä PÉÆÃgÀ¯ÁVzÉ
¸ÀA¥ÀQð¸À¨ÉÃPÁzÀ zÀÆgÀªÁt ¸ÀASÉå :
¦J¸ïL ±ÀQÛ£ÀUÀgÀ  ¥Éưøï oÁuÉ  ( 9480803868 )    
¹¦L UÁæ«ÄÃt ªÀÈvÀÛ gÁAiÀÄZÀÆgÀÄ   ( 9480803832 ) 
rJ¹à gÁAiÀÄZÀÆgÀÄ               (9480803820) 
gÁAiÀÄZÀÆgÀÄ PÀAmÉÆæÃ¯ï gÀƪÀiï (08532-235635)


ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 11.02.2018 ಬೆಳಗ್ಗೆ 11.00 ಗಂಟೆಯಿಂದ ದಿನಾಂಕ: 13.02.2018ರಂದು ಬೆಳಗಿನ ಜಾವದ ವರೆಗಿನ ಅವಧಿಯಲ್ಲಿ ಸಿಂಧನೂರು-ಮಸ್ಕಿ ರಸ್ತೆಯಲ್ಲಿ ಕಲ್ಲೂರು ಸೀಮಾದ ಪಂಪಾಪತಿ ಕಲ್ಲೂರು ಇವರ ಹೊಲದ ಹತ್ತಿರ ರಸ್ತೆಯಲ್ಲಿ ಮೃತಳಾದ ಈರಮ್ಮ ಗಂಡ ಮುನೆಯ್ಯಸ್ವಾಮಿ, 80ವರ್ಷ, ಜಂಗಮ, ಸಾ; .ಜೆ ಮುಳ್ಳೂರು, ತಾ: ಸಿಂಧನೂರು ಈಕೆಯು ನಡೆದುಕೊಂಡು ಹೋಗುವಾಗ ಯಾವದೋ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ವಾಹನ ನಿಲ್ಲಿಸದೆ ಹಾಗೆ ಮುಂದಕ್ಕೆ ಹೋಗಿದ್ದು ಇದರಿಂದ ಮೃತಳಿಗೆ ಎಡಗಡೆ ಟೊಂಕಕ್ಕೆ ಭಾರಿ ಪೆಟ್ಟಾಗಿ, ಎಡಗಾಲು ತೊಡೆ ಮತ್ತು ಮೊಣಕಾಲು ಕೆಳಗೆ ಮುರಿದು ತೀವ್ರ ಸ್ವರೂಪದ ಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ಗುನ್ನೆ ನಂ: 10/2018 ಕಲಂ: 279, 304 ()  ಐಪಿಸಿ ರೆ/ವಿ 187 ಎಮ್ ವಿ ಯ್ಯಾಕ್ಟ್ ರೀತ್ಯ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:13.02.2018 ರಂದು ಬೆಳಿಗ್ಗೆ 8.00 ಗಂಟೆಗೆ ಪಿರ್ಯಾದಿ ಸುರೇಶ ತಂದೆ ಬಸ್ಸಪ್ಪ ಕಟ್ಟಿಗೇರ  20 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹುನುಕುಂಟಿ ಈತನು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ತನ್ನ ತಂದೆ ಮೃತ ಬಸ್ಸಪ್ಪನು ದಿನಾಂಕ 12-02-2018 ರಂದು ರಾತ್ರಿ  10-00 ಗಂಟೆಗೆ ಜಕ್ಕೆರಮಡುತಾಂಡದಲ್ಲಿ ಇಟ್ಟಂಗಿ ಎಳ್ಳಿಗಳನ್ನು ತರಲು  ನನ್ನ ಐಂಚರ್ ಕಂಪನಿ ಟ್ರ್ಯಾಕ್ಟರ ನೇದ್ದನ್ನು ತೆಗೆದುಕೊಂಡು ಹೋಗಿ ಇಟ್ಟಂಗಿ ತುಂಬಿಕೊಂಡು ವಾಪಸ್ಸು ಬಂದಿದ್ದು ಟ್ರ್ಯಾಕ್ಟರಿಯ ಹಿಂದೆ ತನ್ನ ತಂದೆ ಮೃತ ಬಸ್ಸಪ್ಪನು ಹೆಚ್.ಎಪ್. ಡಿಲಕ್ಸ್ ಮೋಟಾರ ಸೈಕಲ್ ನಂಬರ ಇರುವುದಿಲ್ಲ. ಚೆಸ್ಸಿ ನಂ. MBLHAR203HGG05184 ನೇದ್ದರ ಮೇಲೆ ಮುದಗಲ್-ಲಿಂಗಸ್ಗೂರು ರಸ್ತೆಯ ಮೇಲೆ ಡೈಮಂಡ ಡಾಬದ ಹತ್ತಿರ ಇಂದು ದಿನಾಂಕ 13-02-2018 ರಂದು ಬೆಳಗಿನ ಜಾವ 4-00 ಗಂಟೆಯಿಂದ 5-00 ಗಂಟೆಯ ನಡುವಿನ  ಅವದಿಯಲ್ಲಿ ಕತ್ತಿ ಹಳ್ಳದ ಹತ್ತಿರ ಬರುತ್ತಿರುವಾಗ ಎದುರಿನಿಂದ ಲಿಂಗಸ್ಗೂರು ಕಡೆಯಿಂದ ಯಾವುದೋ ವಾಹನದ ಚಾಲಕನು ವೇಗವಾಗಿ ವಾಹನವನ್ನು ನಡೆಸಿಕೊಂಡು ಬಂದು ನಿಯಂತ್ರಣ ಮಾಡಲಾಗದೆ ನನ್ನ ತಂದೆಯ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ನನ್ನ ತಂದೆಯ ತಲೆಯ ಮೇಲೆ ವಾಹನವನ್ನು ಚಲಾಯಿಸಿಕೊಂಡು ತನ್ನ ವಾಹನವನ್ನು ನಿಲ್ಲಿಸದೆ ವಾಹನ ಸಮೇತ ಹೋಗಿದ್ದರಿಂದ ನನ್ನ ತಂದೆಗೆ ತಲೆಗೆ ಬಲವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಪಡಿಸಿದ ವಾಹನ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ. ಎಂದು ಇದ್ದ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ  ನಂಬರ 32/2018 PÀ®A 279, 304 (J) L¦¹ ªÀÄvÀÄÛ 187  L JA « PÁAiÉÄÝ  ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 12/02/2018 ರಂದು ಬೆಳಿಗ್ಗೆ 10-00 ಗಂಟೆಗೆ ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣೆಯಿಂದ ಮೌಖಿಕವಾಗಿ ಮಾಹಿತಿ ತಿಳಿದು ವಿಚಾರಣೆ ಕುರಿತು ಹೆಚ್ ಸಿ 145 ರವರನ್ನು ಕಳುಹಿಸಿಕೊಟ್ಟಿದ್ದು ಅವರು ಕಟ್ಟಿ ಆಸ್ಪತ್ರೆಗೆ ಭೇಟಿಕೊಟ್ಟು ಇಲಾಜು ಪಡೆಯುತ್ತಿದ್ದ ಗಾಯಾಳು ಚನ್ನಬಸಪ್ಪ ತನಿಗೆ ವಿಚಾರಿಸಿ ಹೇಳಿಕೆ ಪಡೆದಿದ್ದು ಸಾರಾಂಶವೇನಂದರೇ ದಿನಾಂಕ11-2-201 ರಂದು ಸಂಜೆ5-00 ಗಂಟೆ ಸುಮಾರಿಗೆ ತಾನು ತಮ್ಮ ಸಂಭಂದಿಕನ ಮೋಟಾರು ಸೈಕಲ್ ನಂ ಕೆ..33/ಇಇ 9260 ನೇದ್ದರಮೇಲೆ ತನ್ನ   ಮಾವ ಅಮರೇಶನ ಮಗನಾದ ರಮೇಶನಿಗೆ ಆರಾಮ ಇಲ್ಲದ್ದರಿಂದ ತೋರಿಸಿಕೊಂಡು ಬರಲಿಕ್ಕೆಂದು ಗುರಗುಂಠಾಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಹೊಲದಿಂದಾ ಅಮರೆಶ ಮತ್ತು ಆತನ ಹೆಂಡತಿ ಮಂಜಮ್ಮ ಬ್ಬರೂ ಬಂದಿದ್ದು ಆಗ ತಾನೂ ಮೋ.ಸೈ.ನ್ನು ಬದಿಯಲ್ಲಿ ನಿಲ್ಲಿಸಿ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಅದೇ ವೇಳೆಗೆ ಗುರಗುಂಟಾದ ಕಡೆಯಿಂದ ತಮ್ಮೂರಿನ ಸಗರಪ್ಪ ಕುರಬರ ಈತನು ತನ್ನ ಟಾಟಾ ಎಸಿ ನಂ ಕೆಎ 33/ 4176 ನೆದ್ದನ್ನು ಅತೀ ವೇಗ ಹಾಗೂ ಅಲಕ್ಷತನದಿಂದಾ ನಡೆಸಿಕೊಂಡು ಬಂದು ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಂದ ತಾನು ಮತ್ತು ರಮೇಶ ಇಬ್ಬರೂ ಮೋ.ಸೈ. ದೊಂದಿಗೆ ಅಮರೇಶ ಮತ್ತು ಮಂಜಮ್ಮನ ಮೇಲೆ ಬಿದ್ದಾಗ ನಾಲ್ಕು ಜನರಿಗೂ  ತೀವೃ ಹಾಗೂ ಸಾದಾ ಸ್ವರೂಪದ ಗಾಯಗಳಾಗಿ ಇಲಾಜು ಕುರಿತು ಲಿಂಗಸಗೂರ ಆಸ್ಪತ್ರೆಗೆ ಬಂದು ನಂತರ ಲ್ಲಿನ ಕಟ್ಟಿ  ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರಿತ್ತದೆ.ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯನ್ನು ತಂದು ಹಾಜರಪಡಿಸಿದ ಸಾರಾಂಶದ ಮೇಲೆ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂ. 56/2018 PÀ®A. 279,337,338 L.¦.¹ ªÀÄvÀÄÛ 187 LJªÀiï« PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

                                                                                                                                                               
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.02.2018 gÀAzÀÄ 120 ¥ÀææPÀgÀtUÀ¼À£ÀÄß ¥ÀvÉÛ ªÀiÁr 20300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                   


13 Feb 2018

Reported Crimes


                                                                                            

¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 05-02-18 gÀAzÀÄ  1130  UÀAmÉ ¸ÀĪÀiÁjUÉ DgÉÆÃ¦/ªÀÄÈvÀ ªÀĺɧƧ FvÀ£ÀÄ ¦üAiÀiÁð¢zÁgÀ£À ªÀÄUÀ£ÁzÀ ¥ÀæPÁ±À FvÀ£À£ÀÄß ªÉÆÃmÁgÀ ¸ÉÊPÀ¯ï £ÀA.PÉJ-36 EJ¥sï-1726 £ÉÃzÀÝgÀ »AzÉ PÀÆr¹PÉÆAqÀÄ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §A¢zÀÄÝ, ªÀiÁvÀà½-zÉêÀzÀÄUÀð gÀ¸ÉÛ ¸À°PÁå¥ÀÆgÀ UÁæªÀÄzÀ ºÀwÛgÀ £Á¬Ä gÀ¸ÉÛUÉ CqÀØ §A¢zÀÝjAzÀ ªÉÆÃmÁgÀ ¸ÉÊPÀ¯ï ªÉÃUÀ ¤AiÀÄAvÀæt ªÀiÁqÀzÉà £Á¬ÄUÉ lPÀÌgÀ PÉÆlÄÖ PɼÀUÉ ©zÁÝUÀ DgÉÆÃ¦ ªÀĺɧƧ¤UÉ vÀ¯É E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁVzÀÄÝ, ¥ÀæPÁ±À FvÀ¤UÉ §®ªÉÆtPÉÊUÉ ¨sÁj gÀPÀÛUÁAiÀÄ, JqÀªÀÄÄAUÉÊ ºÀwÛgÀ E¤ßvÀgÉà PÀqÉUÀ¼À°è ¨sÁj ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ CAvÁ ¢£ÁAPÀ 05-02-18 gÀAzÀÄ 1500 UÀAmÉUÉ ¤ÃrzÀ ¦üAiÀiÁ𢠪ÉÄðAzÀ PÀ®A 279,337,338 L.¦.¹. ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊPÉÆArzÀÄÝ, ªÀĺɧƧ FvÀ¤UÉ ¸ÀgÀPÁj D¸ÀàvÉæ zÉêÀzÀÄUÀð, jªÀÄì gÁAiÀÄZÀÆgÀÄ D¸ÀàvÉæAiÀİè aQvÉì ¥Àr¹ ºÉaÑ£À aQvÉìUÁV ¨ÉAUÀ¼ÀÆj£À ¸Àà±Àð D¸ÀàvÉæAiÀİè zÁR°¹zÀÄÝ, aQvÉì ¥sÀ°¸ÀzÉà ¢£ÁAPÀ 11-02-18 gÀAzÀÄ 2025 UÀAmÉUÉ ªÀÄÈvÀ ¥ÀnÖzÀÄÝ, ¢£ÁAPÀ 11-02-18 gÀAzÀÄ 2145 UÀAmÉUÉ ªÀĺɧƧ FvÀ£ÀÄ ªÀÄÈvÀ¥ÀlÖ ªÀiÁ»w J¸ï.ºÉZï.N. Dgï.JA.¹.AiÀiÁqÀð oÁuÉ ¨ÉAUÀ¼ÀÆgÀÄgÀªÀjAzÀ zÀÆgÀªÁt ªÀÄÆ®PÀ ¹éÃPÀÈwAiÀiÁVzÀÄÝ, zÉêÀzÀÄUÀð ¥Éưøï oÁuÉ.PÀ®A: 37/18  PÀ®A 279,337,338,L.¦.¹.  £ÉÃzÀÝgÀ°è PÀ®A 304(J) L.¦.¹. C¼ÀªÀr¹PÉÆAqÀÄ  vÀ¤SÉ PÉÊUÉÆ¼Àî¯ÁVzÉ.
À  ದಿನಾಂಕ 11/02/2018 ರಂದು ರಾತ್ರಿ 9-00 ಗಂಟೆಗೆ ಪಾಟೀಲ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಲಿಂಗಸೂಗೂರಿನಿಂದ .ಎಲ್.ಸಿ ವಸೂಲಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ²æÃ.²ªÀ¥ÀÄvÀæ vÀAzÉ PÀ£ÀPÀ¥Àà ªÉÄʯÁ¥ÀÆgÀ ªÀAiÀiÁ: 30 ªÀµÀð eÁ: G¥ÁàgÀ G: PÉE© ¯ÉÊ£ÀªÀiÁå£ï ¸Á: UÀÄqÀzÀ£Á¼À UÁæªÀÄ vÁ: °AUÀ¸ÀÄUÀÆgÀ FvÀನನ್ನು ವಿಚಾರಿಸಲಾಗಿ ತಾನೂ ಬೆಳಿಗ್ಗೆ ತನ್ನ ಮೋಟಾರ್ ಸೈಕಲ್ ನಂ ಕೆಎ 36/ಇಜಿ 0163 ನೇದ್ದರ ಮೇಲೆ ಹಿಂದೆ ಗಾಯಾಳು ಪರಶುರಾಮನನ್ನು ಕೂಡಿಸಿಕೊಂಡು ತಮ್ಮೂರಿಗೆ ಹೋಗುತ್ತಿದ್ದಾಗ ಎದರುಗಡೆಯಿಂದ ದಾರಿಯಲ್ಲಿ ಡೊಣ್ಣಿ ಹಳ್ಳದ ಹತ್ತಿರ ಕ್ರಷರ ವಾಹನ ನಂ ಕೆಎ 36 3395 ನೇದ್ದರ ಚಾಲಕ£ÁzÀ ªÀÄ»§Æ§Ä vÀAzÉ ¸À°ÃA¸Á¨ï ªÀAiÀiÁ: 24 ªÀµÀð eÁ: ªÀÄĹèA G: PÀæµÀgï ZÁ®PÀ ¸Á: ¸ÀAvÉ §eÁgÀ °AUÀ¸ÀÆUÀÆgÀÄ      FvÀ£ÀÄ  ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನೆಡಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಕೆಳಗೆ ಬಿದ್ದು ಪಿರ್ಯಾಧಿಗೆ ತೀವ್ರ ಸ್ವರೂಪದ ಹಾಗೂ ಹಿಂದಿನವನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 54/2018 PÀ®A. 279,338 L.¦.¹  CrAiÀÄ°è  ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದು ಇರುತ್ತದೆ.

ದಿನಾಂಕ; 11.02.2018 ರಂದು ಸಂಜೆ 6.45 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ರಸ್ತೆಯ ಶಕ್ತಿನಗರದ 1ನೇ ಕ್ರಾಸ್ ಹತ್ತಿರ ಫಿರ್ಯಾದಿಯು ತನ್ನ Hero Honda Splendor pluse ಮೋಟಾರ್ ಸೈಕಲ್ ನಂ KA-33 J-9767 ನೇದ್ದನ್ನು ಚಲಾಯಿಸಿಕೊಂಡು ಶಕ್ತಿನಗರದ 1ನೇ ಕ್ರಾಸ್ ಕಡೆಯಿಂದ 2ನೇ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಆರೋಪಿತನು ತನ್ನ ವಶದಲ್ಲಿ ಇದ್ದ ಲಾರಿ ನಂಬರ AP-37 TA-2959  ನೇದ್ದನ್ನು ರಾಯಚೂರು ರಸ್ತೆಯ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಬಲಗೈ ಮುಂಗೈಗೆ, ಬಲಗಾಲಿನ ಮೊಣಕಾಲಿಗೆ, ತಲೆಗೆ ತರಚಿದ ಗಾಯಗಳು ಆಗಿದ್ದು ಹಾಗೂ ಮೋಟಾರ್ ಸೈಕಲ್ ಜಖಂಗೊಂಡಿದ್ದು ಇರುತ್ತದೆ ಅಂತಾ ಶ್ರೀ ವೆಂಕಟೇಶ್ ತಂದೆ ಮಶಪ್ಪ, ವಯಾ||25ವರ್ಷ, ಜಾ||ಮಾದಿಗ, ||ಮೇಸನ್ ಕೆಲಸ, ಸಾ|| ಕೊರ್ತುಕುಂದಾ ಗ್ರಾಮ ಪೋ ನಂ 9606678088 gÀªÀgÀÄ ¤ÃrzÀ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥Éư¸À oÁuÉ UÀÄ£Éß £ÀA:16/2018 PÀ®A: 279, 337, ಐಪಿಸಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.