Thought for the day

One of the toughest things in life is to make things simple:

19 Jan 2018

Reported Crimes

  
¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
           ¦üAiÀiÁ𢠲æÃªÀÄw gÉÃtÄPÁ UÀAqÀ «ÃgÉñÀ ¥ÀÆeÁj 22 ªÀµÀð eÁw PÀÄgÀħgÀ G: ºÉÆ®ªÀÄ£É PÉ®¸À ¸Á:ªÀÄĵÀÆÖgÀÄ  vÁ:ªÀiÁ£À«. EªÀ¼À ªÀÄzÀĪɠ J-1 )«ÃgÉñÀ vÀAzÉ ©üÃgÀ¥Àà ¥ÀÆeÁj  eÉÆvÉUÉ ¢£ÁAPÀ 21-04-2015 gÀAzÀÄ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt 1,00,000/- 1 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ, MAzÀÄ ªÀµÀð ZÉ£ÁßV £ÉÆÃrPÉÆArzÀÄÝ, FUÉÎ MAzÀÄ ªÀµÀð¢AzÀ 1)«ÃgÉñÀ vÀAzÉ ©üÃgÀ¥Àà ¥ÀÆeÁj,  2)©ÃgÀ¥Àà vÀAzÉ ºÀ£ÀĪÀÄAvÀ¥Àà  ¥ÀÆeÁj, 3)²æÃªÀÄw ªÀÄÆPÀªÀÄä UÀAqÀ ºÀ£ÀĪÀÄAvÀ¥Àà ¥ÀÆeÁj J®ègÀÆ eÁw PÀÄgÀħgÀ ¸Á: ªÀÄĵÀÆÖgÀÄ vÁ:ªÀiÁ£À«. EªÀgÀÄUÀ¼ÀÄ  ¸ÉÃj ¦üAiÀiÁð¢UÉ vÀªÀgÀÄ ªÀģɬÄAzÀ E£ÀÆß 2 ®PÀë ºÀt ªÀgÀzÀQëuÉ vÀgÀĪÀAvÉ MvÁ۬Ĺ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃrzÀÄÝ,  FUÉÎ ¸ÀĪÀiÁgÀÄ 2 wAUÀ¼À¢AzÀ J-2, 3 gÀªÀgÀÄ ¤£Àß vÀªÀgÀÄ ªÀģɬÄAzÀ 2 ®PÀë ºÀt vÉUÉzÀÄPÉÆAqÀÄ ¨Á E®è¢zÀÝgÉà £À£Àß ªÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛêÉAzÀÄ ªÀģɬÄAzÀ ºÉÆgÀUÉ ºÁQzÀÄÝ, ¦üAiÀiÁð¢ vÀ£Àß vÀªÀgÀÄ ªÀÄ£ÉUÉ §AzÁUÀ vÀAzÉ-vÁ¬Ä PÉýzÀÝPÉÌ vÀ£Àß CvÉÛ,ªÀiÁªÀ ªÀÄvÀÄÛ UÀAqÀ 2 ®PÀë ºÀt vÀgÀĪÀAvÉ MvÁ۬Ĺ ºÉÆqɧqÉ ªÀiÁqÀÄwÛzÀÝ §UÉÎ w½¹zÀÝjAzÀ §Ä¢ÝªÀAvÀgÀ£ÀÄß PÀgÉzÀÄPÉÆAqÀÄ ¢£ÁAPÀ 5-12-17 gÀAzÀÄ 1500 UÀAmÉUÉ ªÀÄĵÀÆÖgÀÄ UÁæªÀÄzÀ DgÉÆÃ¦vÀgÀ ªÀÄ£ÉUÉ ºÉÆÃzÁUÀ 3 d£ÀgÀ DgÉÆÃ¦vÀgÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, PÉÊUÀ½AzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ UÀtQPÀÈvÀ ¦üAiÀiÁ𢠪ÉÄðAzÀ ªÀiÁ£À« ¥Éưøï oÁuÉ UÀÄ£Éß £ÀA: 30/2018 PÀ®A 498(J),504,323,506 ¸À»vÀ 34 L.¦.¹. ªÀÄvÀÄÛ 3, 4  r.¦.PÁAiÉÄÝ-1961 CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ (.)

¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
        ದಿನಾಂಕಃ 18-01-2018 ರಂದು ಸಂಜೆ 16.30 ಗಂಟೆಯಿಂದ 17 00 ಗಂಟೆ ಅವಧಿಯಲ್ಲಿ ನಗರದ ಕುಬೇರಾ ಹೊಟೇಲ್ ಮುಂದಿನ ರಸ್ತೆಯಲ್ಲಿ 1) ಅನಿಲರೆಡ್ಡಿ ತಂದೆ ಗೋಪಾಲ ರೆಡ್ಡಿ.ಜಿ :19 ವರ್ಷ, 2) ಲಕ್ಷ್ಮೀಕಾಂತ ತಂದೆ ವೆಂಕಟೇಶ.ಕೆ :21, ವರ್ಷ ಹಾಗೂ ಇತರೆ 6 ಜನರು ಕುಬೇರಾ ಹೊಟೇಲ್ ದಲ್ಲಿ ತಾವು ಕುಡಿದು ತಿಂದ್ದು ಬಿಲ್ ಕೊಡುವ ವಿಷಯದಲ್ಲಿ ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ  ಮೇಲ್ಕಂಡವರಿಗೆ  ವಿಷಯದ ತಿಳಿದು ಕರ್ತವ್ಯದ ಮೇಲಿzÀÝ ²æÃ ZÀ£ÀߥÀà vÀAzÉ ²ªÀtÚ ªÀAiÀÄ 43 ªÀµÀð, eÁwB °AUÁAiÀÄvÀ GB ¥Éưøï PÁ£Àì¸ÉÖç¯ï ಪಿಸಿ £ÀA 533 ¥À²ÑªÀÄ ¥Éưøï oÁuÉ gÁAiÀÄZÀÆgÀÄ gÀªÀgÀÄ ಅವರನ್ನು ವಿಚಾರಿಸುವ ಕಾಲಕ್ಕೆ ಫಿರ್ಯಾದಿದಾರನಿಗೆ ಹಲ್ಲೇ ಮಾಡಿ  ಸಮವಸ್ತ್ರ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಸಾರ್ಜವನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಅಂತಾ ಮುಂತಾಗಿ ಇದ್ದ  ಫಿರ್ಯಾದಿ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆಗೆ ಗುನ್ನೆ ನಂ 14/2018 ಕಲಂ 14/2018 PÀ®A: 353(J), 323, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣದಾಖಲಿಸಿಕೊಂಡು ತನಿಖೆಕೈಕೊಂrgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-

      ದಿನಾಂಕ 18.01.2018 ರಂದು ಸಂಜೆ 4-00 ಗಂಟೆಗೆ ಕುಬೇರ ಹೊಟೆಲ್ ಬಾರ್ & ರೆಸ್ಟೊರೆಂಟ್ ನಲ್ಲಿ ಮಧ್ಯದ ಕುಡಿದ ಬಿಲ್ 2000/- ರೂ ಗಳನ್ನು ಕೊಡದೇ 1) ಅನಿಲರೆಡ್ಡಿ ತಂದೆ ಗೋಪಾಲ ರೆಡ್ಡಿ.ಜಿ :19, ಪಿಯುಸಿ ವಿದ್ಯಾರ್ಥಿ, ಜಾ:ಮೂನ್ನೂರು ಕಾಪು ಸಾ:ಲಕ್ಷ್ಮಮ್ಮ ಗುಡಿ ಹತ್ತಿರ ಮಕ್ತಾಲ್ ಪೇಟೆ ರಾಯಚೂರು     2) ಲಕ್ಷ್ಮೀಕಾಂತ ತಂದೆ ವೆಂಕಟೇಶ.ಕೆ :21, :ಬಿ. ವಿದ್ಯಾರ್ಥಿ, ಜಾ:ಮೂನ್ನೂರು ಕಾಪು ಸಾ: ಸಿಟಿ ಟಾಕೀಸ್ ಹತ್ತಿರ ಮಕ್ತಾಲ್ ಪೇಟೆ ರಾಯಚೂರು  ಹಾಗೂ ಇತರೆ 6 ಜನರು ಹೆಸರು, ವಿಳಾಸ ಗೊತ್ತಿರುವುದಿಲ್ಲಾ. EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಬಿಲ್ ನ್ನು ಸಂದಾಯ ಮಾಡದೇ ಬಾರನಲ್ಲಿ ಕೆಲಸ ಮಾಡುವ ವೇಟರ್ ನಿಗೆ ಮತ್ತು ಫಿರ್ಯಾದಿದಾರನಿಗೆ ದಬ್ಬಾಡಿ ಕೈಯಿಂದ ಹೊಡೆ-ಬಡೆ ಮಾಡಿ ಬಾರ್ ನಲ್ಲಿದ್ದ ಸುಮಾರು 8-10 ಬೀರ್ ಬಾಟಲಗಳನ್ನು ಹೊಡೆದು ಅಂದಾಜು 1400/- ರೂ ಬೆಲೆಬಾಳುವು ಬೀರ್ ನ್ನು ಲುಕ್ಸಾನು ಮಾಡಿದ್ದಲ್ಲದೇ ಆರೋಪಿತರು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಆಧಾರ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 15/2018 ಕಲಂ 143, 147, 323, 504, 427, 341, ರೆವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂrgÀÄvÁÛgÉ.
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
ದಿನಾಂಕ 18/01/2018 ರಂದು 21-15 ಗಂಟೆಗೆ ಪಿರ್ಯಾದಿ ಶರಣಪ್ಪ ತಂದೆ ಅದಪ್ಪ ಬಳೀಗರ ವಯಸ್ಸು 55 ವರ್ಷ ಜಾ:ಲಿಂಗಾಯತ ಬಣಜಿಗ :ಒಕ್ಕಲತನ ಸಾ:ಮರಕಂದಿನ್ನಿ ತಾ:ಮಾನವಿ ಮೊ ನಂ 9900860627, gÀªÀರು ಠಾಣೆಗೆ ಬಂದು ಹಾಜರು ಪಡಿಸಿದ ಲಿಖಿತಾ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿದಾರರ ಕಿರಿಯ ಮಗನಾದ ರಾಜಶೇಖರ 17 ವರ್ಷ ಇತನು ತಮ್ಮ ಊರಾದ ಮರಕಂದಿನ್ನಿ ಶಾಲೆಯಲ್ಲಿ 10 ನೇಯ ತರಗತಿಯನ್ನು ಓದುತ್ತಿದ್ದು ಸರಿಯಾಗಿ ಶಾಲೆಗೆ ಹೋಗದೆ ಇದ್ದಾಗ ಆದಕ್ಕೆ ಪಿರ್ಯಾದಿ ಮತ್ತು ಆತನ ಮನೆಯವರು ದಿನಾಲು ತಪ್ಪದೇ ಶಾಲೆಗೆ ಹೋಗುವಂತೆ ಹೇಳಿದಾಗ ಆತನು ತನ್ನ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದನು. ದಿನಾಂಕ 28/06/2017 ಸಂಜೆ 5-00 ಗಂಟೆಯ ಸುಮಾರಿಗೆ ರಾಜಶೇಖರನ್ನು ತನ್ನ ಮನೆಯಲ್ಲಿ ಪಾಠಿ ಚೀಲವನ್ನು ಇಟ್ಟು ಹೊರಗಡೆ ಹೋದವನ್ನು ಪುನಃ ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ಮತ್ತು ಅತನ ಮಕ್ಕಳು ಸೇರಿ ಅವತ್ತಿನಿಂದ ತಮ್ಮ ಸಂಬಂದಿಕರು ಇರುವ ಬೇರೆ ಬೇರೆ ಊರುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಕಾಣೆಯಾದ ರಾಜಶೇಖರನು ಅವತ್ತಿನಿಂದ ಇಲ್ಲಿಯವರೆಗೂ ಹುಡುಕಾಡಿದರೂ ಸಿಗದೇ ಮತ್ತು ರಾಜಶೇಖರನು ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ತನ್ನ ಮಗನನ್ನು ಯಾರೋ ಅಪಹರಣ ಮಾಡಿರುವ ಬಗ್ಗೆ ಅನುಮಾನವಿದ್ದು ಇರುತ್ತದೆ. ರಾಜಶೇಖರನು ಕಾಣೆಯಾದ ಬಗ್ಗೆ ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದರಿಂದ ಇಂದು ತಡವಾಗಿ ಬಂದು ಕಾಣೆಯಾದ ಬಗ್ಗೆ ಪಿರ್ಯಾದಿಯನ್ನು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತಾ ಪಿರ್ಯಾದಿಯ ಸಾರಾಂಶದ ಮೇಲಿನಿಂದ PÀ«vÁ¼À ಠಾಣೆಯ ಅಪರಾಧ ಸಂಖ್ಯೆ 10/2018 ಕಲಂ 363 ಪಿ ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

ಕು// ರಾಜಶೇಖರ್ ತಂದೆ ಶರಣಪ್ಪ ಬಳೀಗರ ವಯಸ್ಸು 17 ವರ್ಷ ಜಾ: ಲಿಂಗಾಯತ ಬಣಜಿಗ : 10 ನೇ ತರಗತಿ ಸಾ: ಮರಕಂದಿನ್ನಿ ತಾ: ಮಾನವಿ

ಚಹರೆಗುರುತು :- ಕಪ್ಪು ಮೈ ಬಣ್ಣ , 4.6 ಅಡಿ ಎತ್ತರ ,ದುಂಡನೆಯ ಮುಖ , ಮೈ ಮೇಲಿನ ಬಟ್ಟೆಗಳು- ನೀಲಿ ಬಣ್ಣದ ಅರ್ದತೋಳಿನ ಅಂಗಿ, ಕೆಂಪು ನೈಟ್  ಪ್ಯಾಂಟ್ , ಕಪ್ಪನೆಯ ತಲೆಯ ಕೂದಲು, ಸಾದಾ ಕಣ್ಣಿನ ಬಣ್ಣ ಇರುತ್ತದೆ. ನನ್ನ ಮಗನು ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾನೆ.      

     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.01.2018 gÀAzÀÄ 212 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                            

18 Jan 2018

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 17-01-2018 gÀAzÀÄ ¥ÀgÀvÀ¥ÀÆgÀ  UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV  PÀ¼ÀîvÀ£À¢AzÀ ªÀÄgÀļÀ£ÀÄß mÁæPÀÖgÀUÀ¼À°è ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ ¹.¦.L. zÉêÀzÀÄUÀð gÀªÀgÀÄ ªÀÄvÀÄÛ  ¹§âA¢ eÁUÀÆ¥ÀAZÀgÉÆA¢UÉ PÀÆrPÉÆAqÀÄ, zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ  ¨É½UÉÎ 7-05 UÀAmÉUÉ CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁæöåPÀÖgÀ £ÉÃzÀÝgÀ ªÉÄÃ¯É zÁ½ ªÀiÁrzÀÄÝ, mÁæöåPÀÖgÀ  ¸ÀégÁeï PÀA¥À¤AiÀÄ 735 J¥sï.E CAvÁ EzÀÄÝ EzÀgÀ £ÀA§gÀ £ÉÆÃqÀ¯ÁV PÉJ-36 n© -9677 CAvÁ EzÀÄÝ mÁæ° £ÀA§gÀ £ÉÆÃqÀ¯ÁV £ÀA§gÀ EgÀĪÀ¢®è.  mÁæöåPÀÖgÀ mÁæ°AiÀÄ°è  CAzÁdÄ 2.5 PÀÆå©Pï «ÄÃlgÀ ªÀÄgÀ½zÀÄÝ, CzÀgÀ CAzÁdÄ ªÀiË®å 1750/- ¨É¯É¨Á¼ÀĪÀÅzÀÄ d¦Û ªÀiÁrPÉÆArzÀÄÝ, ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉݪÀiÁ®£ÀÄß ªÀÄÄA¢£À PÀæªÀÄPÁÌV ºÁdgÀÄ¥Àr¹zÀÝ ¸ÁgÀA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 13/2018  PÀ®A:  4(1J) ,21 JA.JA.Dgï.r PÁAiÉÄÝ & 379 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ

CªÀ±ÀåPÀ ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w.
ದಿನಾಂಕ: 17-01-2018 ರಂದು ಸಾಯಂಕಾಲ 7-15 ಗಂಟೆಗೆ ಪಿ.ಎಸ್. ತುರುವಿಹಾಳ ರವರು ಮುದ್ದೆಮಾಲಿನೊಂದಿಗೆ ಪಡಿತರ ಅಕ್ಕಿ ಜಪ್ತಿ ಪಂಚನಾಮೆಯ ವರದಿಯೊಂದಿಗೆ  ಮುಂದಿನ ಕ್ರಮಕ್ಕಾಗಿ ಕೊಟ್ಟಿದ್ದುದರ ಸಾರಾಂಶವೇನೆಂದರೆ, ದಿನಾಂಕ: 17-01-2018 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬಪ್ಪೂರ  ಬ್ರಿಡ್ಜ ರಸ್ತೆಯಲ್ಲಿ  ಒಂದು  ಗೂಡ್ಸ ವಾಹನದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಪಡಿತರ ಅಕ್ಕಿ,ಚೀಲಗಳನ್ನು  ಸಾಗಾಣಿಕೆ ಮಾಡುತ್ತಿರುವ ಬಗ್ಗೆ  ಬೀಟ್ ಸಿಬ್ಬಂದಿಯವರಾದ  ರಾಜಕುಮಾರ ಹೆಚ್ ಸಿ 233 ರವರ ಮಾಹಿತಿ ಮೇರೆಗೆ  ಡಿ.ಎಸ್.ಪಿ ಸಿಂಧನೂರ , ಸಿಪಿಐ ಸಿಂಧನೂರ  ರವರ ಮಾರ್ಗದರ್ಶನದಲ್ಲಿ, ಪಿ.ಎಸ್ಐ ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್ ಸಿ 233 ಮತ್ತು ಮಲ್ಲಿಕಾರ್ಜುನ ಪಿ.ಸಿ 681  ಹಾಗೂ ಇಬ್ಬರು ಪಂಚರು ರವರೊಂದಿಗೆ ಜೀಪ್ ನಂ:ಕೆಎ-36/ಜಿ-213 ನೇದ್ದರಲ್ಲಿ ಹೋಗುವಾಗ  ಬಪ್ಪೂರ ಬ್ರಿಡ್ಜ ಕೆನಾಲ ರಸ್ತೆಯಲ್ಲಿ ಎದುರಿನಿಂದ ಒಂದು ಗೂಡ್ಸ ವಾಹನ ಬರುತ್ತಿದ್ದು ಸದರಿ ಆರೋಪಿ ನಂಬರ 01 ನಿರುಪಾದ ಈತನು  ಜೀಪನ್ನು ನೋಡಿ ಸ್ಥಳದಲ್ಲಿ ಗೂಡ್ಸ ವಾಹನವನ್ನು ನಿಲ್ಲಿಸಿ ಓಡೀಹೋದನು,  ಸದರಿ ಗೂಡ್ಸವಾಹನವನ್ನು ಪರೀಶೀಲಿಸಲಾಗಿ ಅದರಲ್ಲಿ 40 kg. 10 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಇದ್ದು, ಅಂದಾಜು 2000/ ಬೆಲೆ ಬಾಳುವವು  ಇರುತ್ತವೆ, ಮತ್ತು 35 kg. 41 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಅಂದಾಜು 7175/ ಬೆಲೆ ಬಾಳುವವು ಇದ್ದು  ಒಟ್ಟು 51 ಪ್ಲಾಸ್ಟಿಕ್  ಪಡಿತರ ಅಕ್ಕಿ .ಕಿ..9175 ರೂಬೆಲೆ ಬಾಳುವ ಅಕ್ಕಿ ಚೀಲಗಳನ್ನು ಸಾಗಾಣಿಕೆ ಮಾಡಲು ಬಳಸಿದ ಒಂದು Ashok Leyland Lgv  No KA 37 A-6296  ವಾಹನವನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು,  ಆರೋಪಿ ನಂಬರ 01 ಈತನು   ಪಡಿತರ ಅಕ್ಕಿಯನ್ನು ಆರೋಪಿ ನಂಬರ 02 ಲಾಲಸಾಬ ಸಾ.ಬಪ್ಪೂರ ಈತನ ಕಡೆಯಿಂದ ಅಕ್ರಮವಾಗಿ ಸಂಗ್ರಹಿಸಿಕೊಂಡು ಆರೋಪಿ ನಂಬರ 03 ವೀರಭದ್ರಪ್ಪ ತಾವರಗೇರ ಈತನಿಗೆ  ಕೋಡುವದಾಗಿ ಸಾಗಾಣಿಕೆ ಮಾಡುತ್ತಿದ್ದು ಅಂತಾ ಅಲ್ಲೆ ಸ್ಥಳದಲ್ಲಿದ್ದವರಿಂದ ಖಚಿತ  ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ  ಮಾಡುತ್ತಿರುವ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ  ಮುದ್ದೆಮಾಲು ವಶಕ್ಕೆ ಪಡೆದು ದಾಳಿ ಪಂಚನಾಮೆ, ವರದಿಯೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ  ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ: 04/2018 ಕಲಂ. 3 & 7 Essential Commodities Act, 1955 ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
                          

J¸ï.¹/J¸ï.n. ¥ÀæPÀgÀtzÀ ªÀiÁ»w.
ಫಿರ್ಯಾದಿದಾರಳಾದ ಶ್ರೀಮತಿ ಸೀಮಾ ಗಂಡ ನಾಗರಾಜ, 24 ವರ್ಷ, ಆದಿ ಕರ್ನಾಟಕ (ಎಸ್.ಸಿ), ಮನೆಗೆಲಸ, ಸಾ: ತಿಮ್ಮಾಪೂರು ಕ್ಯಾಂಪ್, ತಾ: ಸಿಂಧನೂರು ಈಕೆಯು ಈಗ್ಗೆ ಸುಮಾರು 5 ತಿಂಗಳ ಹಿಂದೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಸಿಂಧನೂರಿಗೆ ಬಂದಾಗ ಫಿರ್ಯಾದಿದಾರರ ಗೆಳತಿಯು ಸಿಂಧನೂರು ನಗರ ಪ್ರಶಾಂತ ನಗರದಲ್ಲಿರುವ ಆರೋಪಿ ಮಹೇಶ, : ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ, ಜಾ: ಕ್ಷತ್ರೀಯ, ಸಾ: ಪ್ರಶಾಂತ ನಗರ ಸಿಂಧನೂರು ಈತನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು, ಅಲ್ಲಿಂದ ಆರೋಪಿತನು ಫಿರ್ಯಾದಿದಾರರಿಗೆ ಪರಿಚಯವಾಗಿದ್ದು, ಆರೋಪಿತನು ಫಿರ್ಯಾದಿದಾರರಿಗೆ ಮನೆಯಲ್ಲಿ ಕೆಲಸ ಮಾಡಿಕೊಂಡು ಇಲ್ಲಿಯೇ ಮಕ್ಕಳೊಂದಿಗೆ ಇರು ಅಂತಾ ಹೇಳಿದ್ದರಿಂದ ಫಿರ್ಯಾದಿದಾರರು ಮನೆಯಲ್ಲಿ ಕಸ, ಮುಸುರಿ, ಬಟ್ಟೆ ತೊಳೆದುಕೊಂಡು, ಅಡುಗೆ ಮಾಡಿಕೊಂಡು ಅವರ ಮನೆಯಲ್ಲಿಯೇ ಇದ್ದು, ಆ ಸಮಯದಲ್ಲಿ ಆರೋಪಿತನು ಫಿರ್ಯಾದಿದಾರರಿಗೆ ಮದುವೆಯಾಗುವದಾಗಿ ನಂಬಿಸಿ ದಿನಾಲೂ ರಾತ್ರಿ ಲೈಂಗಿಕ ಸಂಭೋಗ ಮಾಡಿದ್ದು, ದಿನಾಂಕ 13-01-2018 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿದಾರಳಿಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಹೇಳಿ ಮೈ ಮೇಲಿ ಬಟ್ಟೆಯನ್ನು ಹಿಡಿದು ಎಳೆದು ಕೈಯಿಂದ ಹೊಡೆ ಬಡೆ ಮಾಡಿ, ಊರಿಗೆ ಹೋಗು ಅಂತಾ ಬಟ್ಟೆಯ ಬ್ಯಾಗನ್ನು ಹೊರಗೆ ಹಾಕಿದ್ದರಿಂದ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಊರಿಗೆ ಹೋಗಿದ್ದು, ದಿನಾಂಕ 16-01-2018 ರಂದು 4-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತನ್ನ ಗಂಡನೊಂದಿಗೆ ಆರೋಪಿತನು ಕೆಲಸ ಮಾಡುವ ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಯಾಕೆ ಆ ದಿನ ಹೊಡೆ ಬಡೆ ಮಾಡಿರುತ್ತಿಯಾ ಅಂತಾ ಕೇಳಿದಾಗ ಆರೋಪಿತನು ಎನಲೇ ಚಿನಾಲಿ ನಿನಗೆ ಸೊಕ್ಕು ತುಂಬಿದೆಯಾ ಸೊಳೆ ಬ್ಯಾಂಕಿಗೆ ಬರುವಷ್ಟು ದೈರ್ಯ ಬಂದಿದೆಯಾ ಅಂತಾ ಹೇಳಿ ಕೂದಲು ಹಿಡಿದು ಎಳೆದಾಡಿ, ಹೊಡೆ ಬಡೆ ಮಾಡಿದ್ದು ಅಲ್ಲದೆ ಎಲೇ ಆದಿ ಕರ್ನಾಟಕ ಎಸ್.ಸಿ ಜಾತಿಗೆ ಸೇರಿದವಳೆ ಅಂತಾ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ಇನ್ನೊಂದು ಸಲಾ ನನ್ನ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 08/2018, ಕಲಂ: 504, 323, 376, 354, 506 ಐಪಿಸಿ, ಕಲಂ:3(1)(r)(s),3(1)(w)(i)(ii) ಮತ್ತು 3(2)(va) ಎಸ್.ಸಿ/ಎಸ್.ಟಿ ತಿದ್ದುಪಡಿ ಕಾಯ್ದೆ-2015 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.01.2018 gÀAzÀÄ 195 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.