Thought for the day

One of the toughest things in life is to make things simple:

28 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ಫಿರ್ಯಾದಿ ವೀರಯ್ಯ ಸ್ವಾಮಿ ತಂದೆ ಕೊಟ್ರಯ್ಯ, ಹಿರೇಮಠ, ವಯ: 64 ವರ್ಷ, ಜಾ: ಜಂಗಮ , : ಹೋಟೆಲ್ ಕೆಲಸ  ಸಾ: ಉಪ್ಪಾರವಾಡಿ ಸಿಂಧನೂರು. gÀªÀgÀ ಅತ್ತಿಗೆಯಾದ ಶಾಂತಮ್ಮ ಇವರ ಹೆಸರಿನಲ್ಲಿ ಲಕ್ಕಂಪುರದಲ್ಲಿ ಆಸ್ತಿ ಇದ್ದು ಮಲ್ಲಯ್ಯ ತಂದೆ ಮಲ್ಲಿಕಾರ್ಜುನಯ್ಯ ಸಾ: ಸಿಂಧನೂರು Fತನ ಹೆಂಡತಿ ನೇತ್ರಾವತಿ ಈಕೆಯು ಸದರಿ ಆಸ್ತಿಯು ತನಗೆ ಸೆರಬೇಕೆಂದು ಮತ್ತು ಫಿರ್ಯಾದಿದಾರರು ಶಿವು ಈತನ ಹೆಂಡತಿ ಮತ್ತು ಮಕ್ಕಳಿಗೆ ಆಸ್ತಿ ಸೆರಬೇಕೆಂದು ಆಗಾಗ ಜಗಳ ಮಾಡುತ್ತಿದ್ದು, ಇದೆ ವಿಷಯದಲ್ಲಿ ಸಂಭಂಧಿಕರ ಅಂತ್ಯಕ್ರೀಯೆಗೆ ಹೋದ ಸಮಯದಲ್ಲಿ ಆರೋಪಿತನ ಹೆಂಡತಿ ಮತ್ತು ಫಿರ್ಯಾದಿದಾರರು ಬಾಯಿ ಮಾಡಿಕೊಂಡಿದ್ದರಿಂದ ಫಿರ್ಯಾದಿದಾರರು ಆರೋಪಿತನ ಹೆಂಡತಿಯ ಮೇಲೆ ಕೇಸು ಮಾಡಿಸುತ್ತೇನೆ ಅಂತಾ ಹೇಳಿದ್ದರಿಂದ ದಿನಾಂಕ 26-09-2017 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ಸಿಂಧನೂರು ನಗರದ ಕಾಟಿಬೇಸ್ ನಲ್ಲಿರುವ ಶ್ರೀ ಮಂಜುನಾಥ ಲಿಂಗಾಯತ ಖಾನಾವಳಿಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಆರೋಪಿತನು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಬಂದವನೆ ನನ್ನ ಹೆಂಡತಿಯ ಮೇಲೆ ಕೇಸು ಕೊಡುತ್ತೀಯಾ ಅಂತಾ ಅವಾಚ್ಯವಾಗಿ ಬೈದು, ಇವತ್ತು ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಹೇಳಿ ಕುಡುಗೋಲಿನಿಂದ ಫಿರ್ಯಾದಿಯ ಹಿಂದೆಲೆಗೆ ಮತ್ತು ಎಡಕಿವಿಯ ಮೇಲೆ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣಾ ಗುನ್ನೆ ನಂ 225/2017 ಕಲಂ 504, 307 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ:26.09.2017 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿ CªÀÄgÀªÀÄä UÀAqÀ AiÀÄ®UÀÄgÀzÀ¥Àà AiÀÄgÀ£ÀPÉÃj 70 ªÀµÀð eÁ: ªÁ°äÃQ G: PÀưPÉ®¸À ¸Á: PÉÆªÀÄ£ÀÆgÀÄ FPÉAiÀÄÄ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಮೃತ ಶರಣಪ್ಪ ಇತನು ದಿನಾಲು ಕುಡಿಯುತ್ತಿದ್ದು ಯಾವುದೋ ಚಿಂತೆಯಲ್ಲಿ ದಿನಾಂಕ:25.09.2017 ರಂದು ಬೆಳಿಗ್ಗೆ 05.00 ಗಂಟೆಗೆ ಮನೆ ಬಿಟ್ಟು ಹೋಗಿ ನಾಗರಳಾ ಸೀಮಾದ ಪರಮ್ಮ ಗಂಡ ಸಂಗಪ್ಪ ಇವರ ಹೊಲ ಸರ್ವೆ  ನಂ.17 ರಲ್ಲಿ ದಿನಾಂಕ:25.09.2017 ರಂದು ಬೆಳಿಗ್ಗೆ 05.00 ಗಂಟೆಯಿಂದ ದಿನಾಂಕ:26.09.2017 ಮದ್ಯಾಹ್ನ 1.00 ಗಂಟೆ ನಡುವಿನ ಅವಧಿಯಲ್ಲಿ ಒಂದು ಗಿಡಕ್ಕೆ ತನ್ನ ದೋತರ ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಮೃತ ಶರಣಪ್ಪ ಇತನು  ಕುಡಿದ ನಿಷೆಯಲ್ಲಿ ಮತ್ತು ಯಾವುದೋ ಚಿಂತೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ AiÀÄÄ.r.Dgï. £ÀA: 13/2017 PÀ®A 174 ¹,Dgï,¦,¹.  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ      PÉÊPÉÆArzÀÄÝಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ: 27.09.2017 ರಂದು 07.30 ಗಂಟೆಗೆ ನಿಂಗಪ್ಪ ಎನ್.ಆರ್. ಪಿಎಸ್ಐ ಗ್ರಾಮೀಣ ಠಾಣೆ, ರಾಯಚೂರು gÀªÀgÀÄ ಭಾತ್ಮಿ ಪ್ರಕಾರ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಮಾನ್ವಿ- ರಾಯಚೂರು ರಸ್ತೆಯ 7ನೇ ಮೈಲ್ ಕ್ರಾಸ್ ಹತ್ತಿರ ಬರಲಾಗಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಟಿಪ್ಪರ್ ಚಾಲಕನು ತನ್ನ ಟಿಪ್ಪರನಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು, ಅದನ್ನು ಪೊಲೀಸ್ ಜೀಪ್ ನೋಡಿ ನೋಡಿ ಟಿಪ್ಪರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಸ್ಥಳೀಯ ವಿಚಾರಣೆಯಿಂದ ಟಿಪ್ಪರ್ ಚಾಲಕನ ಆರೋಪಿ ನಂ:1 ಈತನು ಟಿಪ್ಪರ್ ಮಾಲಕ ಆರೋಪಿ ನಂ: 2 ರವರ ಸ್ವಂತ ಲಾಭಕ್ಕಾಗಿ ಚೀಕಲಪರ್ವಿ ತುಂಗಭದ್ರಾ ನದಿಯ ದಡದಿಂದ ತನ್ನ ಟಿಪ್ಪರ್ ನಂ: KA34 A 0033 ನೇದ್ದರಲ್ಲಿ ಅಂದಾಜು 12 ಕ್ಯುಬಿಕ್ ಮೀಟರನಷ್ಟು ಅಂ.ಕಿ. 9,000/- ರೂ. ಬೆಲೆಯುಳ್ಳ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಯಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಟಿಪ್ಪರ್ ಹಾಗೂ ಅದರಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 229/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                  
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 27.09.2017 gÀAzÀÄ 104 ¥ÀææPÀgÀtUÀ¼À£ÀÄß ¥ÀvÉÛ 17000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      
             
                                                    
                                                             
                             

25 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ-:25/09/17 ರಂದು ಬೆಳೆಗ್ಗೆ 8-30 ಗಂಟೆಗೆ ಪಿರ್ಯಾದಿ ಎನ್, ಆನಂದರಾವು ತಂದೆ ಬಾಬು 25 ವರ್ಷ ಜಾ:ಮಾದಿಗ ಲಾರಿ ನಂ-ಎಪಿ-16 ಟಿ ಈ 2419 ರ ಕ್ಲೀನರ್ ಸಾ:ಚಿತ್ತೇಲಾ ಮಂಡಲ:ವತ್ಸಾವಾಯ ಜಿಲ್ಲಾ ಕೃಷ್ಣಾ ಆಂದ್ರಪ್ರದೇಶ 9949693837 FvÀನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರನು ಲಾರಿ ನಂ-ಎಪಿ-16 ಟಿ ಈ 2419 ನೇದ್ದರಲ್ಲಿ ಕ್ಲೀನರ್ ಅಂತಾ ಕೆಲಸ ಮಾಡಿಕೊಂಡಿದ್ದು ಅದರಂತೆ ಇದೆ ಲಾರಿಯಲ್ಲಿ ಬಾಬುರಾವು ಈತನು ಚಾಲಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ-21/09/17 ರಂದು ಈ ಲಾರಿಯಲ್ಲಿ ಇದ್ದಲಿ ಲೋಡ್ ಮಾಡಿಕೊಂಡು ಹೈದ್ರಾಬಾದ ದಿಂದ ಧಾರವಾಡಕ್ಕೆ ಬರುತ್ತಿರುವಾಗ ದಿನಾಂಕ-21/09/17 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಸಿಂಧನೂರು ರಾಯಚೂರು ಮುಖ್ಯ ರಸ್ತೆಯ ಜವಳಗೇರಾ ಚರ್ಚ ಹತ್ತಿರ ಹಂಸನಲ್ಲಿ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೋಳಿಸದೆ ಲಾರಿಯನ್ನು ರಸ್ತೆಯ ಎಡಗಡೆ ತೆಗ್ಗಿನಲ್ಲಿ ಇಳಿಸಿದ್ದರಿಂದ ಲಾರಿಯ ಮುಂದಿನ ಗ್ಲಾಸ್ ಒಡೆದು ಆರೋಪಿ ಬಾಬುರಾವು ಈತನಿಗೆ ಮುಖಕ್ಕೆ ತಗುಲಿ ರಕ್ತಗಾಯವಾಗಿದ್ದು ಸ್ಟೇರಿಂಗ್ ಹೊಟ್ಟೆಗೆ ಹತ್ತಿದ್ದರಿಂದ ಬಾರಿ ಒಳಪೆಟ್ಟಾಗಿದ್ದು ಬಲಗಾಲು ಹಿಮ್ಮಡಿ ಹತ್ತಿರ ರಕ್ತಗಾಯವಾಗಿದ್ದು ಈತನನ್ನು ಇಲಾಜು ಕುರಿತು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಹೋಗಿ ನಂತರ ಬೆಟ್ಟಗೇರಿ ಗದಗ ಸಿ.ಎಸ್.ಐ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಬುರಾವು ಈತನು ದಿನಾಂಕ-25/09/17 ರಂದು ಬೆಳೆಗ್ಗೆ 06-10 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ.  ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-193/2017 ಕಲಂ-279,304() .ಪಿ.ಸಿ ಅಡಿಯಲ್ಲಿ ಮೇಲಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.

¢£ÁAPÀ 24-09-2017 gÀAzÀÄ gÁwæ 9.30 UÀAmɬÄAzÀ 10.00 UÀAmÉAiÀÄ £ÀqÀÄ«£À CªÀ¢üAiÀÄ°è  ªÀĹÌ-¹AzsÀ£ÀÆgÀÄ ªÀÄÄRå gÀ¸ÉÛAiÀÄ «dAiÀÄ®Qëöä gÉÊ¸ï «Ä¯ï ºÀwÛgÀ DzÀ¥Àà vÀAzÉ §¸À¥Àà PÁåvÀ£ÀnÖ 35 ªÀµÀð EvÀ vÀ£Àß ªÉÆÃmÁgÀÄ ¸ÉÊPÀ¯ï £ÀA PÉJ 36 E¹ 6338 £ÉÃzÀÝPÉÌ AiÀiÁªÀÇzÉÆÃ ªÁºÀ£ÀzÀ ZÁ®PÀ ªÁºÀ£ÀªÀ£ÀÄß ¨Ájà ªÉÃUÀªÁV ºÁUÀÆ C®PÀëöåvÀ£À¢AzÀ £Àqɹ ¨Áj gÀ¨sÀ¸ÀzÀ°è ºÁ¬Ä¹ ªÁºÀ£À ¸ÀªÉÄÃvÀ ZÁ®PÀ ¥ÀgÁjAiÀiÁVzÀÄÝ £ÀªÀÄä vÀªÀÄä DzÀ¥Àà¤UÉ UÀzÀÝ ºÉÆqÉzÀÄ ¨Áj gÀPÀÛUÁAiÀĪÁV, §®PÀ¥Á¼ÀzÀ ªÀÄ®QUÉ eÉÆgÁzÀ M¼À ¥ÉmÁÖV ¨Áj gÀPÀÛ ºÉÆgÀ §AzÀÄ, §®¨sÀÄd ªÀÄÄjzÀÝAvÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ PÀA¥ÀÆålgÀß°è mÉÊ¥ï ªÀiÁrzÀ zÀÆgÀ£ÀÄß ¸À°è¹zÀÝgÀ ªÉÄÃ¯É ªÀÄ¹Ì ¥Éưøï oÁuÉUÀÄ£Éß £ÀA: 213/2017 PÀ®A.279, 304(J) L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯ÁVzÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 25.09.2017 gÀAzÀÄ 156 ¥ÀææPÀgÀtUÀ¼À£ÀÄß ¥ÀvÉÛ 24,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                     
             
                                                    
                                                             
                             

23 Sept 2017

Raichur District Reported cases

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 23.09.2017 ರಂದು 07.30 ಗಂಟೆಗೆ ಫಿರ್ಯಾದಿದಾರರು ಭಾತ್ಮಿ ಪ್ರಕಾರ ಪಂಚರು ಮತ್ತು ಸಿಬ್ಬಂದಿಯೊಂದಿಗೆ ರಾಯಚೂರುಶಕ್ತಿನಗರ ರಸ್ತೆಯ ಯರಮರಸ್ ಹೊರ ವಲಯದ .ಪಿ. ಹತ್ತಿರ ಬರಲಾಗಿ ಶಕ್ತಿನಗರ ಕಡೆಯಿಂದ ರಾಯಚೂರು ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು, ಅದನ್ನು ಸಮವಸ್ತ್ರದಲ್ಲಿದ್ದ.ಎ.ಎಸ್.ಐ. ಶಿವಾರೆಡ್ಡಿ ಎಎಸ್ಐ ಗ್ರಾಮೀಣ ಠಾಣೆ, ರಾಯಚೂರು  ರವರು ಹಾಗೂ ಸಿಬ್ಬಂದಿಯವರನ್ನು ನೋಡಿ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಸ್ಥಳೀಯ ವಿಚಾರಣೆಯಿಂದ ಟ್ರಾಕ್ಟರ ಚಾಲಕನ ಆರೋಪಿ ನಂ:1 ಈತನು ಟ್ರಾಕ್ಟರ ಮಾಲಕ ಆರೋಪಿ ನಂ: 2 ರವರ ಸ್ವಂತ ಲಾಭಕ್ಕಾಗಿ ಕಾಡ್ಲೂರು ಕೃಷ್ಣ ನದಿಯ ದಡದಿಂದ ಸ್ವರಾಜ್ ಟ್ರಾಕ್ಟರ್ ಸ್ವರಾಜ ಕಂಪನಿಯದು ಇದ್ದು ಅದಕ್ಕೆ ಯಾವುದೇ ರಜಿಸ್ಟ್ರೇಷನ್ ನಂಬರ್ ನಮೂದಿಸದೇ ಇದ್ದು ಅದರ ಇಂಜನ್ ನಂ: 431020/SNP10030 ಹಾಗೂ ಚೆಸ್ಸಿ ನಂ: WWCA4060133997 ನೇದ್ದರ ನಂಬರ್ ನಮೂದಿಸದೇ ಇರುವ ಟ್ರಾಲಿಯಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1,500/- ರೂ. ಬೆಲೆಯುಳ್ಳ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಯಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಟ್ರಾಕ್ಟರ್, ಟ್ರಾಲಿ ಹಾಗೂ ಅದರಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ   UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 223/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.09.2017 gÀAzÀÄ 265 ¥ÀææPÀgÀtUÀ¼À£ÀÄß ¥ÀvÉÛ 43,800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 21/09/2017 ರಂಧು ಮಲ್ಲಿಕಾರ್ಜುನಯ್ಯ ಈತನು ತನ್ನ ಹೊಸ ಸ್ಕೂಟಿಯ ಮೇಲೆ ಗಂಗಾವತಿಯಿಂದ ಜಾಲಹಳ್ಳಿ ಗೆ ಬೆಳಿಗ್ಗೆ ಬರುತ್ತಿರುವಾಗ ಮುದಗಲ್ ಲಿಂಗಸುಗೂರ ಮುಖ್ಯ ರಸ್ತೆಯ ಮೇಲೆ ಬೇಳಿಗ್ಗೆ 10-00 ಗಂಟೆ ಸುಮಾರು ತನ್ನ ಸ್ಕೂಟಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಕಸಬಾ ಲಿಂಗಸುಗೂರ ಕಡೆಗೆ ನಡೆಸಿಕೊಂಡು ಬರುತ್ತಿರುವಾಗ ಕಸಬಾ ಲಿಂಗಸುಗೂರ ಇನ್ನೂ 2 ಕಿ.ಮೀ. ದೂರು ಇರುವಾಗ ಸ್ಕೂಟಿಯನ್ನು ನಿಯಂತ್ರಿಸದೆ ಸ್ಕೂಟಿ ಸ್ಕೀಡಾಗಿ ಕೆಳಗೆ ಬಿದ್ದಿದ್ದರಿಂದ  ಮಲ್ಲಿಕಾರ್ಜುನಯ್ಯ ಈತನಿಗೆ ಹಿಂದಲೆಗೆ ಭಾರಿ ರಕ್ತಗಾಯವಾಗಿ, ಬಲ ಗಣ್ಣಿಗೆ ರಕ್ತಗಾಯವಾಗಿ, ಬಲ ದವಡೆಗೆ ಪೆಟ್ಟಾಗಿ, ಕೀವಿಯಲ್ಲಿ ರಕ್ತ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಫಿರ್ಯಾದಿ¤ªÀÄð¯Á @ ¤Ã°A©PÁ UÀAqÀ ªÀİèPÁdÄð£ÀAiÀÄå ªÀÄÄ¥Àà£ÀAiÀÄå£À ªÀÄoÀ ªÀAiÀiÁ 60ªÀµÀð, eÁ: dAUÀªÀÄ G: ªÀÄ£É UÉ®¸À ¸Á: eÁ®ºÀ½î ºÁ.ªÀ. UÀAUÁªÀw EªÀgÀÄ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಸದ  ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 325/2017 PÀ®A. 279,304(J) L.¦.¹   CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ  21/09/17 ರಂದು ಮದ್ಯಾಹ್ನ 1.30 ಗಂಟೆಗೆ ಸೀಕಲ್ ಹಳ್ಳದಿಂದ ಟ್ರ್ಯಾಕ್ಟರಗಳಲ್ಲಿಅಕ್ರಮವಾಗಿ, ಕಳ್ಳತನದಿಂದ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಸೀಕಲ್ ಕ್ರಾಸ್ ಮುಖಾಂತರ  ನೀರಮಾನವಿಗೆ ಹೋಗುತ್ತಾರೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು ಕಾರಣ  ನಾನು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಸೀಕಲ್ ಕ್ರಾಸಿಗೆ ಹೋಗಿ   ಕಾಯುತ್ತಾ ನಿಂತಾಗ  EICHER ಕಂಪನಿಯ ಟ್ರ್ಯಾಕ್ಟರ CHASIS NO . 925913134315 ಹಾಗೂ ENGINE NO . H99049 / ಟ್ರಾಲಿ ನಂಬರ್ KA36/TC-6718   &  JOHN DHEER ಕಂಪನಿಯ ಟ್ರ್ಯಾಕ್ಟರ  CHASIS NO . 1PY5042DCEA008382 ಹಾಗೂ ENGINE NO. PY3029D366049 /  ಟ್ರಾಲಿ. CHASIS   NO 98/15  ಗಳಲ್ಲಿ ಅದರ ಚಾಲಕುರಗಳು ತಮ್ಮ ಮಾಲಿಕರು ಗಳು ತಮ್ಮ ಸ್ವಂತ ಲಾಭಕ್ಖಾಗಿ ಸರಕಾರಕ್ಕೆ ರಾಜಧನ ತುಂಬದೇ  ಸೀಕಲ್ ಹಳ್ಳದಲ್ಲಿಂದ  ಅಕ್ರಮವಾಗಿ ಮರಳನ್ನು ತುಂಬಿ ಮಾರಾಟ ಮಾಡಲು ಸಾಗಾಣಿಕೆ ಮಾಡಲು ತಿಳಿಸಿದ ಪ್ರಕಾರ ಚಾಲಕರು ತಲಾ 2 ಘನ ಮೀಟರ ಮರಳನ್ನು ಟ್ರ್ಯಾಕ್ಟರದಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು   ಸಾಗಾಣೀಕೆ ಮಾಡುವಾಗ ಸೀಕಲ್ ಕ್ರಾಸ್ ಹತ್ತಿರ ಮದ್ಯಾಹ್ನ 2.30  ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂಧ ಹಿಡಿದುಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಅಕ್ರಮ ಮರಳು ತುಂಬಿದ  2 ಟ್ರಾಕ್ಟರಗಳು / ಟ್ರಾಲಿಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ ಒಬ್ಬ ಆರೋಪಿಗೆ ಕರೆದುಕೊಂಡು ಮಾನವಿ ಠಾಣೆಗೆ 16.00 ಗಂಟೆಗೆ  ವಾಪಾಸ ಬಂದು ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ 320/17 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                1]ನರಸಪ್ಪ ತಂ: ಚಂದ್ರಪ್ಪ 38 ಕಬ್ಬೇರ್, ಒಕ್ಕಲುತನ ಸಾ:  ಜೇಗರಕಲ್ 2]ದೇವಪ್ಪ ತಂ: ಶೇಷಪ್ಪ 36 ವರ್ಷ, ಬಡಿಗೇರ್, 3]ಪರ್ವತರೆಡ್ಡಿ ತಂ: ರಾಚಣ್ಣ 40 ವರ್ಷ, ಲಿಂಗಾಯತ್, 4]ಹನುಮಂತರೆಡ್ಡಿ ತಂ: ಸುಂಕಪ್ಪ ವಯ 40 ವಡ್ಡರ್, ಕೂಲಿ ಸಾ: ಎಲ್ಲರೂ ಜೆ.ಮಲ್ಲಾಪೂರ 5] ಜಿಂದಪ್ಪ ತಂ: ಮೂಕಪ್ಪ 40 ವರ್ಷ, ಹರಿಜನ, ಕೂಲಿ ಸಾ: ಜೇಗರಕಲ್ ಹಾ/ವ/ ಹಾಳತಿಮ್ಮಾಪೂರ EªÀgÀÄUÀ¼ÀÄ  ದಿನಾಂಕ: 21.09.2017 ರಂದು 16.00 ಗಂಟೆಗೆ ಜೇಗರಕಲ್ ಮಲ್ಲಾಪೂರ ಗ್ರಾಮದ ಪಾಲಮ್ಮವ್ವ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವುದಾಗಿ ಭಾತ್ಮಿ ಬಂದಿದ್ದು, ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ ಹನುಮರಡ್ಡೆಪ್ಪ ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ 4 ಜನರು ಸ್ಥಳದಲ್ಲಿದ್ದು, ಒಬ್ಬರು ಸ್ಥಳದಿಂದ ಓಡಿ ಹೋಗಿದ್ದು, ಸದರಿ ಅಪಾದಿತರು ಜೂಜಾಟದಲ್ಲಿ ತೊಡಗಿಸಿದ ಹಣ ರೂ: 7,740/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿದ್ದು, ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ 4 ಜನ ಆರೋಪಿತರನ್ನು ಹಾಗೂ ಮುದ್ದೇಮಾಲನ್ನು ಠಾಣೆಗೆ ಕರೆತಂದು ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು
ಪರವಾನಿಗೆ ಪಡೆದು ನೀಡಿದ ಜ್ಞಾಪನ ಪತ್ರದ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 222/2017 PÀ®A 87 ಕೆ.ಪಿ. ಆಕ್ಟ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.09.2017 gÀAzÀÄ 49 ¥ÀææPÀgÀtUÀ¼À£ÀÄß ¥ÀvÉÛ 32,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                                      

20 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_

       ¦gÁå¢ CAiÀÄå¥Àà vÀAzÉ zÀÄgÀUÀ¥Àà J«Ää, 54 ªÀµÀð, PÀÄgÀħgÀÄ, PÀÄj PÁAiÀÄĪÀ PÉ®¸À ¸Á: ¸ÀAvÉPÀ®ÆègÀÄ FvÀ£ÀÄ ºÁUÀÆ EvÀgÀgÀÄ vÀªÀÄä vÀªÀÄä PÀÄjUÀ¼À£ÀÄß ºÉÆqÉzÀÄPÉÆAqÀÄ ¢£ÁAPÀ 19-09-2017 gÀAzÀÄ ¸ÀAeÉ 7.30 UÀAmÉ ¸ÀĪÀiÁgÀÄ ¸ÀAvÉPÀ®ÆègÀÄ §¸ÀªÀgÁd ¥ÀAZÁ¼À EªÀgÀ ºÉÆ®zÀ ºÀwÛgÀ gÀÄzÀæAiÀÄå ¸Áé«Ä EªÀgÀ ºÉÆ®zÀ°è ºÁQgÀĪÀ ºÀnÖ PÀqÉUÉ ºÉÆqÉzÀÄPÉÆAqÀÄ §gÀĪÁUÀ »AzÉ ¯Áj £ÀA PÉJ 22 J 8008 £ÉÃzÀÝgÀ ZÁ®PÀ ¯ÁjAiÀÄ£ÀÄß ¨Áj ªÉÃUÀªÁV eÉÆÃgÁV ºÁUÀÆ C®PÀë÷vÀ£À¢AzÀ £ÀqɹPÉÆAqÀÄ §AzÀÄ ¨Áj gÀ¨sÀ¸À¢AzÀ PÀÄjUÀ¼À ªÉÄÃ¯É ºÁ¬Ä¹PÉÆAqÀÄ ºÉÆÃVzÀÝjAzÀ MlÄÖ 83 PÀÄjUÀ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ºÁUÀÆ 30 PÀÄjUÀ¼ÀÄ UÁAiÀÄUÉÆArzÀÄÝ, ¸ÀvÀÛ PÀÄjUÀ¼ÀÄ MAzÉÆAzÀÄ 8,000/- gÀÆ ¨É¯É ¨Á¼ÀĪÀAvÀªÀÅ DVzÀÄÝ F WÀl£É¬ÄAzÀ £ÀªÀÄUÉ ¸ÀĪÀiÁgÀÄ 6,64,000/- £ÀµÀÖªÁVzÀÄÝ PÁgÀt ¯Áj £ÀA PÉJ 22 J 8008 £ÉÃzÀÝgÀ ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ PÉÊUÉÆAqÀÄ £ÀªÀÄUÉ £ÁåAiÀÄ zÉÆgÀQ¹PÉÆqÀ¨ÉÃPÉAzÀÄ «£ÀAw CAvÁ ¤ÃrzÀ °TvÀ zÀÆj£À ªÉÄðAzÀ  ªÀÄ¹Ì ¥Éưøï oÁuÉ UÀÄ£Éß £ÀA: 212/2017 PÀ®A.279, 429 L¦¹ CrAiÀÄ°è  ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯ÁVzÉ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 20.09.2017 gÀAzÀÄ 70 ¥ÀææPÀgÀtUÀ¼À£ÀÄß ¥ÀvÉÛ 9,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.