Thought for the day

One of the toughest things in life is to make things simple:

7 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.
     ದಿನಾಂಕ  05/09/2017 ಸಂಜೆ 4-40 ಗಂಟೆಗೆ ಲಿಂಗಸುಗೂರ ಪಟ್ಟಣದ ಮಹಮ್ಮದೀಯ ಮಸೀದಿಯ ಹತ್ತಿರ  ಫಿರ್ಯಾದಿದಾರರಾದ zÁzÀªÀ° PÉ.ºÉZï. ¦.J¸ï.L ಲಿಂಗಸೂಗೂರು ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಡಿ.ಎಸ್.ಪಿ, ಸಿಪಿಐ ರವರ ಮಾರ್ಗದರ್ಶನದಲ್ಲಿ, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಂಜೆ 5-00 ಗಂಟೆಗೆ ಲಿಂಗಸುಗೂರಿನ ಮಹಮ್ಮದೀಯ ಮಸೀದಿಯ ಹತ್ತಿರ ಹೋಗಿ ಅಲ್ಲಿ ಮರೆಯಾಗಿ ನಿಂತು ನೋಡಲು ಸಾರ್ವ ಜನಿಕ ಸ್ಥಳದಲ್ಲಿ ಆರೋಪಿ ¨Á¼À¥Àà vÀAzÉ wªÀÄätÚ £ÁAiÀÄPÀ ªÀAiÀiÁ: 40ªÀµÀð, eÁ: £ÁAiÀÄPÀ, G: ªÀĺÀªÀÄä¢ÃAiÀÄ ªÀĹâAiÀÄ »AzÀÄUÀqÉ °AUÀ¸ÀÄUÀÆgÀ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆರೋಪಿತನಿಂದ  41,680/- ರೂಪಾಯಿ ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನನ್ನು ವಶಪಡಿಸಿಕೊಂಡು ಇದ್ದು, ಆರೋಪಿ ನಂ 1 ನೇದ್ದವನಿಗೆ ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ಆರೋಪಿ ನಂ 2. AiÀĪÀÄ£ÀÆgÀ vÀAzsÉ §AUÁgÉ¥Àà ¸Á: °AUÀ¸ÀÄUÀÆgÀ ನೇದ್ದವನಿಗೆ ಕೊಡುವುದಾಗಿ ಹೇಳಿದ್ದು, ಸದರಿ ದಾಳಿ ಪಂಚನಾಮೆ, ವರದಿ ಮೇಲಿಂದ ಆರೋಪಿತರ ವಿರುದ್ದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 311/2017 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದುಇರುತ್ತದೆ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ.
     ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರುರವರು ಗಣೇಶ ವಿಸರ್ಜನೆಯ ಮತ್ತು ಮೆರವಣಿಗೆಯ ಕಾಲಕ್ಕೆ ಜಿಲ್ಲೆಯಾದ್ಯಾಂತ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮದ್ಯ ಮಾರಾಟ ನಿಷೇಧದ ಆದೇಶವನ್ನು ಮಾಡಿದ್ದು ಆರೋಪಿ 1] ಮಂಜುನಾಥ ತಂದೆ ಕರೆಪ್ಪ ಜಾತಿ:ಕಬ್ಬೇರ,
ವಯ-35ವರ್ಷ,:ಕೂಲಿಕೆಲಸ,ಸಾ:ಸಿರವಾರ 2] ಗಿರಿರಾವ್ ವಿಶ್ವಬಾರ್ ಮ್ಯಾನೇಜರ ಸಿರವಾರ  ತನು ಸಿರವಾರ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿರುವ ತನ್ನ ಮನೆಯ ಮುಂದೆ ಒಂದು ರಟ್ಟಿನ ಬಾಕ್ಸಿನಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಪಿಐ ಮಾನವಿರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿ ನಂ.1 ರವರನ್ನು ಹಿಡಿದು ಆರೋಪಿತನ ವಶದಿಂದ 180 ಎಂ.ಎಲ್.ಅಳತೆಯವು 22 ಓರಿಜನಲ್ ಚ್ವಾಯಿಸ್ ಪೌಚಗಳು ಅವುಗಳ .ಕಿ.1200/ ಅಲ್ಲದೆ 180 ಎಂ. ಎಲ್.ಅಳತೆಯ 11 ,ಟಿ.ಪೌಚಗಳು .ಕಿ.748/-ಈರೀತಿಯಾಗಿ ಒಟ್ಟು 1,980/-ರೂಪಾಯಿ ಬೆಲೆ ಬಾಳುವ ಮದ್ಯದ ಪೌಚಗಳನ್ನು  220/-ರೂ. ದೊರೆತಿದ್ದು ಆರೋಪಿ ನಂ,2 ರವರು ಮದ್ಯ ಮಾರಾಟ ಮಾಡಲು ಮದ್ಯಸರಬರಾಜು ಮಾಡಿರುತ್ತಾನೆಂದು ಒಪ್ಪಿಸಿದವರದಿ ಮತ್ತು ದಾಳಿ ಪಂಚನಾಮೆ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  217/2017 PÀ®AB 188 L¦¹ ªÀÄvÀÄÛ PÀ®A:32,34 PÀ£ÁðlPÀ C§PÁj PÁAiÉÄÝ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 05-09-2017 ರಂದು ಸಂಜೆ 5.30 ಗಂಟೆ ಸುಮಾರಿಗೆ ಆರೋಪಿತನಾದ ªÀiÁ£À¥Àà vÀAzÉ gÁd¥Àà »ÃgɪÀĤ ªÀAiÀĸÀÄì:47 ªÀµÀð eÁ: ªÀiÁ¢UÀ G: PÀưPÉ®¸À ¸Á: UÀÄrºÁ¼À UÁæªÀÄ ಈತನು ಗುಡಿಹಾಳ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರರಾದ zÉÆqÀØ¥Àà eÉ ¦.J¸ï.L ªÀÄÄzÀUÀ¯ï oÁuÉ ರವರಿ ಸಿಬ್ಬಂದಿಯವರಾದ ಪಿಸಿ-419, 491 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಆತನಿಂದ 1) 180 ಎಂ.ಎಲ್ 8 ಪಿ.ಎಂ 04 ಪೌಚ .ಕಿ.ರೂ 178/- 2) 180 ಎಂ.ಎಲ್ ಕೊಡೇಸ XXX Rum  04 ಪೌಚ .ಕಿ.ರೂ 274/- 3) 180 ಎಂ.ಎಲ್ ಓರಿಜನಲ್ ಚಾಯ್ಸ  08 ಪೌಚ .ಕಿ.ರೂ 450/- 4) ಮ್ಯಾಕಡಾವೆಲ್ 180 ಎಂ.ಎಲ್ 02 ಪೌಚ .ಕಿ.ರೂ 165/- 5) 90  ಎಂ.ಎಲ್ ಓರಿಜನಲ್ ಚಾಯ್ಸ  09 ಪೌಚ .ಕಿ.ರೂ 253/- 6) 190 ಎಂ.ಎಲ್ 01 ಬ್ಯಾಗಪೀಪರ .ಕಿ.ರೂ 82/- 7) 190 ಎಂ.ಎಲ್ 01 .ಬಿ ಪೌಚ .ಕಿ.ರೂ 148/- ಹೀಗೆ ಒಟ್ಟು .ಕಿ.ರೂ 1650/- ರೂ ಬೆಲೆ ಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು  ಮತ್ತು ಆರೋಪಿತತನ್ನು ಹಾಜರು ಪಡಿಸಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಪಂಚನಾಮೆಯ ವರದಿಯನ್ನು ನೀಡಿದ ಅದಾರದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 202/2017 PÀ®A. 32, 34 PÉ.E.PÁAiÉÄÝ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಪ್ರಕರಣದ ಮಾಹಿತಿ.
     ದಿನಾಂಕ.05-09-17 ರಂದು ಮುಂಜಾನೆ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀಧರ ಮಾಳಿಗೇರ ಡಿ.ಎಸ್.ಪಿ.ಸಿಂಧನೂರು ರವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಯವರೊಂದಿಗೆ ಪಂಚರ ಸಮೇತವಾಗಿ ಹರವಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಿರವಾರ-ಮಾನವಿ ರಸ್ತೆಯಲ್ಲಿ  ನಿಂತಿದ್ದಾಗ ನೀರಮಾನವಿ ಕಡೆಯಿಂದ ಆರೋಪಿತರರಾದ 1] ಮಂಜುನಾಥ ತಂದೆ ಯಲ್ಲಪ್ಪ ಕಾಮದೊಡ್ಡಿ,ಜಾತಿ:ನಾಯಕ,ವಯ-28ವರ್ಷ,    ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಮಾಲೀಕ ಸಾ:ಉಮಳಿ ಪನ್ನೂರು. 2] ವಾಲ್ಮೀಕಿ ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಚಾಲಕ ಸಾ:ಸಾದಾಪೂರ 3] ಮಹೀಂದ್ರಾ ಕಂಪನಿಯ ಡಿ..575 ಟ್ರಾಕ್ಟರ ಚಾಲಕ ತಮ್ಮ ಟ್ರಾಕ್ಟರ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಸಿಬ್ಬಂದಿಯವರ ಸಹಾಯ ದೊಂದಿಗೆ ಟ್ರಾಕ್ಟರಗಳನ್ನು ನಿಲ್ಲಿಸಿದಾಗ ಟ್ರಾಕ್ಟರ ಚಾಲಕರು ಓಡಿ ಹೋಗಿದ್ದು ಒಂದು ಟ್ರಾಕ್ಟರ ಮಾಲೀಕ ಮಂಜುನಾಥ ತಂದೆ ಯಲ್ಲಪ್ಪ ಕಾಮದೊಡ್ಡಿ,ಜಾತಿ:ನಾಯಕ,ವಯ-28ವರ್ಷ,ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಮಾಲೀಕ ಸಾ:ಉಮಳಿ ಪನ್ನೂರು ಈತನು ಅಲ್ಲಿಯೇ ಇದ್ದು ಆರೋಪಿತರು ಎರಡು ಟ್ರಾಕ್ಟರ ಟ್ರಾಲಿಗಳಲ್ಲಿ ಅನಧಿಕೃತವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಒಂದೊಂದು ಟ್ರಾಕ್ಟರ ಟ್ರಾಲಿಯಲ್ಲಿ ಅಂದಾಜು 2.75 ಘನಮೀಟರ ಅಂ.ಕಿ.ರೂ.1733-00 ಬೆಲೆ ಬಾಳುವ ಮರಳು ಎರಡು ಟ್ರಾಕ್ಟರ ಟ್ರಾಲಿಗಳಲ್ಲಿದ್ದ ಮರಳು 5.50 ಘನ ಮೀಟರ ಅಂ.ಕಿ.ರೂ.3,466-00 ಬೆಲೆಬಾಳುವ ಮರಳನ್ನು ಅಕ್ರಮವಾಗಿ ಮಾನವಿ ಹತ್ತಿರ ಇರುವ ಹೊಳೆಯಿಂದ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದಿರುವಾಗ ಹಿಡಿದು ಮರಳು ಸಮೇತವಾಗಿ ಟ್ರಾಕ್ಟರ ಟ್ರಾಲಿಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿದ ವರದಿ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 216/2017 ಕಲಂ: 3,42,43 KMMC Rools 1994 & Sec 4,4[1-A]MMDR Act 1957 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕಣದ ಮಾಹಿತಿ.
     ದಿನಾಂಕ;-05.09.2017 ರಂದು 6-30 ಪಿ.ಎಮ್ ಕ್ಕೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಗೊರೆಬಾಳ ಕ್ರಾಸ್ ಹತ್ತಿರ ಪಿರ್ಯಾದಿ ಶ್ರೀರಾಮುಲು ತಂದೆ ಆದೆಪ್ಪ,ವಯ:50, ಜಾ:ಮಾದಿಗ, :ಲಾರಿ ನಂ.ಎಪಿ-02/ವಿ-3819 ನೇದ್ದರ ಕ್ಲೀನರ್, ಸಾ:ಹೊಸ ಬಸ್ಟ್ಯಾಂಡ್ ಹಿಂದುಗಡೆ ಆದೋನಿ(.ಪಿ)  ಈತನು ಲಾರಿ ನಂ.ಎಪಿ-02/ವಿ-3819 ನೇದ್ದನ್ನು ಚಾಲಕ ವಿನೋದನು ಗಂಗಾವತಿ ಕಡೆಯಿಂದ ಆದೋನಿಗೆ ಹೋಗಲು ಶ್ರೀಪುರಂ ಜಂಕ್ಷನ್ ಕಡೆಗೆ ಚಾಲನೆ ಮಾಡಿಕೊಂಡು ಬರುವಾಗ ಎದುರಿಗೆ ಶ್ರೀಪುರಂ ಜಂಕ್ಷನ ಕಡೆಯಿಂದ ಅರೋಪಿತನು ಲಾರಿ ನಂ.ಕೆಎ-27/-5704 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ತನ್ನ ಮುಂದುಗಡೆ ಹೊರಟ ಒಂದು ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಸದರಿ ಲಾರಿ ನಂ.ಎಪಿ-02/ವಿ-3819 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿತನಿಗೆ, ಫಿರ್ಯಾದಿಗೆ ಮತ್ತು ಫಿರ್ಯಾದಿದಾರನಿದ್ದ ಲಾರಿ ನಂ.ಎಪಿ-02/ವಿ-3819 ನೇದ್ದರ ಚಾಲಕ ವಿನೋದನಿಗೆ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 216/2017 ಕಲಂ 279,337,338 ಐಪಿಸಿ. ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 06.09.2017 gÀAzÀÄ 60 ¥ÀææPÀgÀtUÀ¼À£ÀÄß ¥ÀvÉÛ ªÀiÁr 9500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                                                   
                                                             

6 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ¢£ÁAPÀ: 04/09/2017 gÀAzÀÄ gÁwæ CPÀæªÀÄ ªÀÄgÀ¼ÀÄ ¸ÁUÁlzÀ §UÉÎ ªÀiÁ»wAiÀÄ §AzÀ ªÉÄÃgÉUÉ, zË®vï J£ï.PÉ ¹¦L zÉêÀzÀÄUÀð ªÀÈvÀÛgÀªÀgÀ ªÀiÁUÀðzÀ±Àð£ÀzÀ°è ©.J¸ï. ºÉƸÀºÀ½î ¦.J¸ï.L eÁ®ºÀ½î ¥Àæ¨sÁgÀ ¦.J¸ï.L  zÉêÀzÀÄUÀð oÁuÉ gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÉÆÃV zÉêÀzÀÄUÀð eÁ®ºÀ½î ªÀÄÄRå gÀ¸ÉÛAiÀİè£À zÉêÀzÀÄUÀð d»gÀÄ¢ÝÃ£ï ¥ÁµÁ ¸ÀPÀð¯ï ºÀwÛgÀÀ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ n¥ÀàgÀ £ÀA KA16 C6177 £ÉÃzÀÝgÀ ªÉÄÃ¯É 03:00 UÀAmÉUÉ zÁ½ ªÀiÁr, zÁ½ PÁ®PÉÌ ¸ÁUÁlzÀ°è vÉÆqÀVzÀÝ MAzÀÄ n¥ÀàgÀ£ÀÄß ªÀ±ÀPÉÌ vÉUÉzÀÄPÉÆArzÀÄÝ, ¸ÀzÀj n¥ÀàgÀ£À ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ n¥ÀàgÀ£Àß ªÀ±ÀPÉÌ vÉUÉzÀÄPÉÆAqÀÄ. ZÁ®PÀ£À ªÀÄvÀÄÛ ªÀiÁ°PÀ£À «gÀÄzÀÞ PÀæªÀÄ dgÀÄV¸ÀĪÀ PÀÄjvÀÄ, ªÀÄÄzÉݪÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß ¦.J¸ï.L gÀªÀgÀÄ ºÁdgÀÄ ¥Àr¹zÀÝgÀ DzsÁgÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 177/2017  PÀ®A:  4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

PÀ¼ÀÄ«£À ¥ÀæPÀgÀtzÀ ªÀiÁ»w:-

            ¦üAiÀiÁ𢠱ÀgÀt¥Àà vÀAzÉ gÀAUÀAiÀÄå [ªÀiÁvÀ¥À½î] ªÀAiÀiÁ-57 eÁ-£ÁAiÀÄPÀ G-¯ÉÊ£ÀªÉÄPÁå¤Pï UÉæÃqï -2 ¸ÉPÀë£ï CgÀPÉÃgÁ PÁåA¥ï PÉÆvÀÛzÉÆrØ  ¸Á-zÀ¨sÁðgÀ Mt vÁ:zÉêÀzÀÄUÀð FvÀÀ£ÀÄ eɸÁÌA E¯ÁSÉAiÀÄ°è ¯ÉÊ£ï ªÉÄPÁå¤PÀ UÉæÃqï -2 CAvÁ PÉ®¸À ªÀiÁqÀÄwÛzÀÄÝ, ¢: 19-08-2017 gÀAzÀÄ ¦AiÀiÁð¢zÁgÀ£ÀÄ PÉÆvÀÛzÉÆrØ UÁæªÀÄzÀ°èzÁÝUÀ «zÀÄåvï ¯ÉÊ£ï ¥Á®Ö DVgÀĪÀzÀjAzÀ ¥Á®Ö ºÀÄqÀÄPÀĪÀ ¸À®ÄªÁV vÀªÀÄä ¸ÀºÁAiÀÄPÀ ¯ÉÊ£ï ªÀiÁå£ï ªÀĺÁAvÉñÀ EªÀgÀ£ÀÄß C°èUÉ PÀgɹPÉÆArzÀÄÝ ¸ÀzÀj ¥Á®Ö E§âgÀÄ PÀÆr CmÉAqï ªÀiÁrzÀÄÝ gÁwæ §ºÁ¼À ºÉÆvÁÛVzÀÝjAzÀ ¦üAiÀiÁð¢zÁgÀ£ÀÄ vÀ£Àß ºÉ¸Àj£À°è  EgÀĪÀ »gÉÆÃ ¸Éà÷èAqÀgï ¥Àè¸ï UÁr £ÀA: PÉJ-36. Er 2360 £ÉÃzÀÝ£ÀÄß ªÀĺÁAvÉñÀ EªÀgÉÆA¢UÉ zÉêÀzÀÄUÀðPÉÌ PÀ¼ÀÄ»¹ PÉÆnÖzÀÄÝ, ªÀĺÁAvÉñÀ EªÀgÀÄ zÉêÀzÀÄUÀðPÉÌ §AzÀÄ PÉE© PÁ¯ÉÆÃ¤AiÀÄ ºÉZï. ªÀĺÁAvÉñÀ EªÀgÀ ªÀÄ£ÉAiÀÄ ªÀÄÄAzÉ gÁwæ 9-00 UÀAmÉUÉ ¤°è¹ ºÉÆÃVzÀÄÝ, £ÀAvÀgÀ ªÀĺÁAvÉñÀ FvÀ£ÀÄ ¢: 20-08-2017 gÀAzÀÄ ¨É½UÉÎ 7-00 UÀAmÉUÉ £ÉÆÃrzÁUÀ ªÉÆÃ/¸ÉÊPÀ¯ï PÁt¢zÀÝjAzÀ ¦üAiÀiÁð¢zÁgÀ¤UÉ  ¥sÉÆ£ï ªÀÄÆ®PÀ w½¹zÀÝjAzÀ ¦üAiÀiÁð¢zÁgÀ£ÀÄ C°èUÉ §AzÀÄ £ÉÆÃr, ¦üAiÀiÁ𢠺ÁUÀÆ ªÀĺÁAvÉñÀ EªÀgÀÄ PÀÆr zÉêÀzÀÄUÀð ºÁUÀÆ ¸ÀÄvÀÛ ªÀÄÄvÀÛ UÁæªÀÄUÀ¼À PÀqÉ ºÉÆÃV ºÀÄqÀÄPÁqÀ¯ÁV ¥ÀvÉÛAiÀiÁVgÀĪÀ¢¯Áè. ªÉÆÃmÁgÀÄ ¸ÉÊPÀ¯ï CQgÀÆ 30,000 ¸Á«gÀ gÀÆ. ¨É¯É¨Á¼ÀĪÀ¢zÀÄÝ ¸ÀzÀj WÀl£ÉAiÀÄÄ ¢: 19-08-2017 gÀAzÀÄ gÁwæ 9-00 UÀAmɬÄAzÀ 20-08-2017 gÀAzÀÄ ¨É½UÉÎ 7-00 UÀAmÉAiÀÄ CªÀ¢üAiÀİè dgÀÄVzÀÄÝ, ªÉÆÃ/¸ÉÊPÀ®£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, PÀ¼ÀîvÀ£À ªÀiÁrPÉÆAqÀÄ ºÉÆÃzÀ ªÀiÁ®Ä ªÀÄvÀÄÛ DgÉÆÃ¦vÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ ¤ÃrzÀ PÀ£ÀßqÀzÀ°è §gÉzÀ °TvÀ zÀÆj£À DzsÁgÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA: 178/2017. PÀ®A.379 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


AiÀÄÄ.r.Dgï. ¥ÀæPÀgÀtzÀ ªÀiÁ»w:-

     :¦AiÀiÁ𢠲æÃ ªÀÄ®è¥Àà vÀAzÉ ©üêÀÄgÁAiÀÄ ªÀAiÀiÁ-50 eÁ-£ÁAiÀÄPÀ G-MPÀÌ®ÄvÀ£À  ¸Á-aPÀ̧ÆzÀÆgÀ FvÀ£À ªÀÄUÀ£ÁzÀ ©üêÀÄgÁAiÀÄ FvÀ¤UÉ DUÁUÀ ºÉÆmÉÖ£ÉÆÃªÀÅ §gÀÄwÛzÀÝjAzÀ ºÉÆmÉÖ£ÉÆÃ«£À ¨sÁzÉ vÁ¼À¯ÁgÀzÉà ªÀÄzÀå¥Á£À ªÀiÁqÀĪÀ ZÀlPÉÌ §°AiÀiÁVzÀÝ£ÀÄ ¢£ÁAPÀ 3/9/2017gÀAzÀÄ ¨É¼ÀV£À eÁªÀ «¥ÀjÃvÀ ªÀÄzÀå¥Á£À ªÀiÁr £ÀªÀÄä ªÀÄ£ÉAiÀÄ°è ªÀÄ®VPÉÆArzÀÄÝ, ¦AiÀiÁ𢠪ÀÄUÀ£ÁzÀ FvÀ£ÀÄ  vÀªÀÄä  ºÉÆ®PÉÌ ºÉÆÃUÀÄvÉÛÃ£É CAvÁ ¦AiÀiÁð¢UÉ  ºÉý ºÉÆÃVzÀÄÝ.  ¦AiÀiÁð¢zÁgÀ£ÀÄ vÀªÀÄä  ªÀÄ£ÉAiÀİèzÁÝUÀ vÀªÀÄä UÁæªÀÄzÀ vÀªÀÄä ¸ÀA§A¢AiÀiÁzÀ PÀAqÉÃgÁAiÀÄ vÀAzÉ gÁªÀÄtÚ  FvÀ£ÀÄ NqÉÆÃr §AzÀÄ ¦AiÀiÁð¢zÁgÀ¤UÉ  , ¤£Àß ªÀÄUÀ£ÁzÀ ©üêÀÄgÁAiÀÄ FvÀ£ÀÄ ºÉÆ®zÀ°è ºÉÆÃV ¨É¼ÀV£À eÁªÀ 6-00 UÀAmÉ ¸ÀĪÀiÁjUÉ AiÀiÁªÀÅzÉÆÃ QæÃ«Ä£Á±ÀPÀ OµÀ¢AiÀÄ£ÀÄß ¸Éë¹zÁÝ£É CAvÁ w½¹zÀÝjAzÀ ¦AiÀiÁ𢠺ÁUÀÆ ¸ÀA§A¢PÀgÀÄ ºÉÆ®PÉÌ ºÉÆÃV ©üêÀÄgÁAiÀÄ FvÀ£À£ÀÄß MAzÀÄ DmÉÆzÀ°è ºÁQPÉÆAqÀÄ §AzÀÄ E¯ÁdÄ PÀÄjvÀÄ  zÉêÀzÀÄUÀð vÁ®ÆPÀ ¸ÁªÀðd¤PÀ D¸ÀàvÉæAiÀÄ°è ¸ÉÃj¹ ºÉaÑ£À E¯ÁdÄ PÀÄjvÀÄ gÁAiÀÄZÀÆj£À jêÀÄì D¸ÀàvÉæUÉ  ¸ÉÃjPÉ ªÀiÁrzÀÄÝ,  aQvÉì ¥sÀ®PÁjAiÀiÁUÀzÉà ¢£ÁAPÀ 4/9/2017 gÀAzÀÄ ¸ÀªÀÄAiÀÄ gÁwæ 00-30 J.JªÀiï PÉÌ ªÀÄÈvÀ¥ÀÖnÖzÀÄÝ . ªÀÄÈvÀ£À ªÀÄgÀtzÀ°è AiÀiÁgÀ ªÉÄïÉÃAiÀÄÆ ¸ÀA±ÀAiÀÄ, ¦AiÀiÁð¢ EgÀĪÀÅ¢®è  CAvÁ oÁuÉUÉ ºÁdgÁV ¤ÃrzÀ ºÉýPÉ ¦AiÀiÁ𢠸ÁgÁA±À ªÉÄðAzÀ zÉêÀzÀÄUÀð oÁuÉ AiÀÄÄrDgï £ÀA 18/2017 PÀ®A174 ¹Dg惡 £ÉÃzÀgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
PÉÆ¯É ¥ÀæPÀgÀtzÀ ªÀiÁ»w:_
             ದಿನಾಂಕ 04.09.2017 ರಂದು 23-00 ಗಂಟೆಗೆ ಫಿರ್ಯಾದಿ ªÀÄ£ÉߥÀà gÉrØ vÀAzÉ a£Àß ªÉAPÀlgÁªÀÄ®Æ ªÀ:37, eÁ:ªÀÄÆ£ÀÄßgÀÄPÁ¥ÀÄ, G:ªÀåªÀ¸ÁAiÀÄ, ¸Á:CAf£ÉAiÀÄå zÉêÀ¸ÁÜ£ÀzÀ ºÀwÛgÀ C¯Áè¥ÁqÀÄ zÀgÀÆgÀÄ ªÀÄAqÀ¯ï f¯Áè:UÀzÁé¯ï gÀªÀರಿಗೆ  ಠಾಣೆಗೆ ಬರಮಾಡಿಕೊಂಡು ಅವರು ನೀಡಿದ ದೂರಿನ ಸಾರಾಂಶ ಏನೆಂದರೆ, ಫಿರ್ಯಾದಿದಾರರ ಅಕ್ಕನ ಮಗನಾದ ವಿನೋದ ಈತನು ಈಗ್ಗೆ ಒಂದೂವರೆ ತಿಂಗಳಿಂದಲೂ ಹನಿಮಿರೆಡ್ಡಿ ಇವರ ಹತ್ತಿರ ಕ್ರೇನ್ ಆಪರೇಟರ್ ಅಂತಾ ಕೆಲಸ ಮಾಡಿಕೊಂಡಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನವಿ ಯಲ್ಲಮ್ಮ ದೇವಿಯ ದೇವಸ್ಥಾನದ ಹೊಸ ಕಟ್ಟಡವನ್ನು ಕಟ್ಟುತ್ತಿದ್ದು ಈಗ್ಗೆ ಸುಮಾರು 3-4 ದಿನಗಳಿಂದ ಸದರಿ ದೇವಸ್ಥಾನದ ಕಟ್ಟಡ ಕಾರ್ಯ ನಿಂತಿದ್ದರಿಂದ ವಿನೋದ ಈತನು ರಾಯಚೂರು ನಗರದ ಖಾಸಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ದಿನಾಂಕ 04.09.2017 ರಂದು ರಾತ್ರಿ 7-00 ಗಂಟೆಯಿಂದ ರಾತ್ರಿ 7-30 ಗಂಟೆಯ ಮಧ್ಯೆದ ಅವಧಿಯಲ್ಲಿ ಅಸ್ಕಿಹಾಳ ಹತ್ತಿರವಿರುವ ರಾಧೆ ಶಾಮ್ ಡಾಬಾದ ಹತ್ತಿರ ರಸ್ತೆಯ ಪಕ್ಕದಲ್ಲಿ ವಿನೋದ ಈತನಿಗೆ ಆಗದವರು ಯಾರೋ ಅಪರಚಿತ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಕೊಲೆ ಮಾಡುವ ಉದ್ದೇಶದಿಂದ, ವಿನೋದನಿಗೆ ಹರಿತವಾದ ಆಯುಧದಿಂದ ಎಡ ಕುತ್ತಿಗೆಗೆ, ಕೊಯ್ದು ಭಾರಿ ರಕ್ತಗಾಯ ಮಾಡಿ ಗದ್ದದ ಹತ್ತಿರ ರಕ್ತಗಾಯ ಮಾಡಿ ಮೂಗಿನಿಂದ ರಕ್ತಸ್ರಾವವಾಗಿದ್ದು ವಿನೋದನಿಗೆ ಕೊಲೆ ಮಾಡಿದ ಅಪರಚಿತ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶ ಮೇಲಿಂದ ¥À²ÑªÀÄ ¥Éưøï oÁuÉ ಗುನ್ನೆ ನಂ 232/2017 ಕಲಂ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.




¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 05.09.2017 gÀAzÀÄ 44  ¥ÀææPÀgÀtUÀ¼À£ÀÄß ¥ÀvÉÛ ªÀiÁr 7,100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.