Thought for the day

One of the toughest things in life is to make things simple:

5 Aug 2017

Reported Crimes


                                                                  

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-   
     ದಿನಾಂಕ: 03-08-2017  ರಂದು ರಾತ್ರಿ 20.00  ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ  ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನಂದರೆ  ಫಿರ್ಯಾದಿ ಶ್ರೀಮತಿ ಮಮತಾ ಗಂಡ ಲಾಜರ್ ವಯ:30 ವರ್ಷ ಜಾ:ಎಸ್.ಸಿ. :ಮನೆ ಕೆಲಸ ಸಾ: .ನಂ:58/8  ಮುತ್ತ್ಯಾಲಮ್ಮ ಗುಡಿ ಹತ್ತಿರ ಸ್ಟೇಷನ್ ರೋಡ  ರಾಯಚೂರು FPÉಯನ್ನು ದಿನಾಂಕ: 09-05-2010 ರಂದು  ರಾಯಚೂರುನ ಮೇಥೋಡಿಸ್ಟ್ ಚರ್ಚದಲ್ಲಿ ಆರೋಪಿ ನಂ: 1 ಲಾಜರ್ ತಂದೆ  ಆನಂದಪ್ಪ  ಈತನೊಂದಿಗೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಫಿರ್ಯಾದಿಯ ತಂದೆ ತಾಯಿಯವರು ಒಂದು ಲಕ್ಷ ರೂಪಾಯಿ, 3 ತೊಲೆ ಬಂಗಾರ ಮತ್ತು ಬಟ್ಟೆ ಬರೆ ಹಾಗು ಬೇರೆ ಬೇರೆ ಸಾಮಾನುಗಳನ್ನು ಕೊಟ್ಟಿದ್ದು, ಮದುವೆಯಾದ 8 ವರ್ಷಗಳ ವರೆಗೆ ಫಿರ್ಯಾದಿ ಗಂಡನ ಮನೆಯಲ್ಲಿ ಆರೋಪಿತರು ಚೆನ್ನಾಗಿ ನೋಡಿಕೊಂಡಿದ್ದು, ಫಿರ್ಯಾದಿಗೆ ಲೋಹಿತ್ ಅಂತಾ 5 ವರ್ಷದ ಗಮಡು ಮಗ , ಲಿಖಿತಾ 3 ವರ್ಷದ ಮಗಳು , ಮಮತಾ ವಯ: 9 ತಿಂಗಳದ ಮಗಳು ಇರುತ್ತಾರೆ. ನಂತರ ಆರೋಪಿ ನಂ: 1 ಈತನು ಫಿರ್ಯಾದಿಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ವರದಕ್ಷಿಣೆ ಕಿರುಕುಳ ಮಾನಸಿಕ ಹಿಂಸೆ ಕೊಟ್ಟಿದ್ದು ಅಲ್ಲದೆ ದಿನಾಲೂ ಕೆಲಸಕ್ಕೆ ಹೋಗದೆ ಕುಡಿದು ಬಂದು ಉಳಿದ ಆರೋಪಿತರೊಂದಿಗೆ ಹೊಡೆಯುವುದು, ಬಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಚಿತ್ರ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ವಿಷಯವನ್ನು  ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ 3 ಲಕ್ಷ ರೂಪಾಯಿ ವರದಕ್ಷಿಣೆ ಕೊಡಬೇಕು ಅಂತಾ ಕಿರುಕುಳ ನೀಡಿದ್ದು, ಅವರ ಕಿರುಕುಳ ತಾಳಲಾರದೇ ಫಿರ್ಯಾದಿ ತನ್ನ ತವರು ಮನೆಗೆ ಬಂದು ಇದ್ದಾಗ ದಿನಾಂಕ: 30-07-2017 ರಂದು 12.00 ಗಂಟೆಗೆ ಆರೋಪಿತರೆಲ್ಲರೂ ಕೂಡಿ ಬಂದು ಫಿರ್ಯಾದಿಯ ತವರು ಮನೆಯಲ್ಲಿ ಫಿರ್ಯಾದಿಗೆ ಮತ್ತು ಆಕೆಯ ತಂದೆ ತಾಯಿಯವರಿಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ವಿಷಯವನ್ನು ಫಿರ್ಯಾದಿ ತನ್ನ ತಂದೆ ತಾಯಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥Éư¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 60/2017 :  ಕಲಂ 498(),143.147. 323,  504.506.ಸಹಿತ 149  ಐಪಿಸಿ ಹಾಗೂ 3 &  4  ವರದಕ್ಷಿಣೆ ಯಾಯ್ದೆ-1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ¢£ÁAPÀ: 04/08/2017 gÀAzÀÄ ¨É¼ÀV£À eÁªÀ 4-45 UÀAmÉUÉ  °AUÀ¸ÀÄUÀÆgÀ-PÀ®§ÄgÀV gÀ¸ÉÛAiÀÄ AiÀÄ®UÀ®¢¤ß PÁæ¸À ºÀwÛgÀ  «Ä¤ ¯Áj £ÀA PÉJ 33/7863 £ÉÃzÀÝgÀ ZÁ®PÀ ºÉ¸ÀgÀÄ ªÀiË£ÉñÀ vÀAzÉ wªÀÄä¥Àà ªÀqÀØgÀ, ªÀAiÀiÁ: 25ªÀµÀð, eÁ: ¨sÉÆÃ«, G: ¯Áj ZÁ®PÀ ¸Á: UÉÆÃ®¥À°è gÀªÀgÀÄ ¥ÀgÀªÁ¤UÉ E®èzÉ C£À¢üPÀÈvÀªÁV ªÀÄgÀ¼À£ÀÄß PÀ¼ÀîvÀ£À¢AzÀ «Ä¤ ¯ÁjAiÀİè vÀÄA©PÉÆAqÀÄ ªÀiÁgÁl ªÀiÁqÀ®Ä ¸ÁUÁl ªÀiÁqÀÄwÛgÀĪÀ §UÉÎ §AzÀ RavÀ ¨Áwä ªÉÄÃgÉUÉ ²æÃ ±ÀgÀt§¸À¥Àà ºÉZï ¸ÀĨsÉÃzÁgÀ r.J¸ï.¦ °AUÀ¸ÀÆÎgÀÄ G¥À «¨sÁUÀ °AUÀ¸ÀÄUÀÆgÀ & ¹§âA¢AiÀĪÀgÀ£ÀÄß ºÁUÀÆ ¥ÀAZÀgÀ£ÀÄß PÀgÉzÀÄPÉÆAqÀÄ ºÉÆÃV zÁ½ªÀiÁrzÀÄÝ. ¸ÀzÀj «Ä¤ ¯Áj £ÀA PÉJ 33/7863 £ÉÃzÀÝgÀ  ZÁ®PÀ£À£ÀÄß «ZÁj¸À¯ÁV vÀ£Àß ºÉ¸ÀgÀÄ ªÉÄð£ÀAvÉ ºÉýzÀÄÝ, ªÀÄgÀ¼ÀÄ vÀÄA©zÀ §UÉÎ gÁdzsÀ£À & zÁR¯ÁwUÀ¼À£ÀÄß PÉüÀ¯ÁV DvÀ£ÀÄ  ¸ÀܼÀ¢AzÀ ¯ÁjAiÀÄ£ÀÄß ©lÄÖ vÀ¦à¹PÉÆAqÀÄ Nr ºÉÆÃVzÀÄÝ EgÀÄvÀÛzÉ CAvÁ  ªÀÄgÀ¼ÀÄ vÀÄA©zÀ ¯ÁjAiÀÄ  ¥ÀAZÀ£ÁªÉÄ ªÀÄÆ®PÀ d¥ÀÄÛ¥Àr¹PÉÆAqÀÄ oÁuÉUÉ vÀAzÀÄ oÁuÁ DªÀgÀtzÀ°è ¤°è¹ d¦Û ¥ÀAZÀ£ÁªÉÄAiÉÆA¢UÉ ªÀÄÄA¢£À PÁ£ÀÆ£ÀÄ PÀæªÀÄ dgÀÄV¸ÀĪÀAvÉ  ¸ÀÆa¹ vÀªÀÄä ªÀgÀ¢AiÀÄ£ÀÄß ¤ÃrzÀÄÝ ¸ÀzÀj ªÀgÀ¢AiÀÄ ¸ÁgÁA±ÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:275/2017 PÀ®A. 4(1J), 21 JªÀiï.JªÀiï.r.Dgï PÁAiÉÄÝ  1957. & 379 L.¦.¹  CrAiÀÄ°è  ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :04.08.2017 gÀAzÀÄ 188 ¥ÀææPÀgÀtUÀ¼À£ÀÄß ¥ÀvÉÛ ªÀiÁr 23500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   

                                            

4 Aug 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
     ದಿನಾಂಕ : 03-08-2017 ರಂದು ರಾತ್ರಿ 02-45 ಗಂಟೆಗೆ ಮಾನವಿ ಠಾಣೆಯ ಹದ್ದಿಯ ರಾಜಲಬಂಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ  ರಾಜಲಬಂಡದ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಚೆಕ ಮಾಡುತ್ತಾ ಇದ್ದಾಗ  ರಾತ್ರಿ 3-30 ಗಂಟೆಗೆ ಜೂಕೂರು ಕಡೆಯಿಂದ   ಒಂದು ಸ್ವರಾಜ್ ಕಂಪನಿಯ 843 ಎಕ್ಸ. ಎಂ  ಟ್ರ್ಯಾಕ್ಟರ್ ಇಂಜಿನ್ ನಂ RHK2KGA0041 &  ಚೆಸ್ಸಿ ನಂ-WSTA79628122937 ಮತ್ತು ನಂಬರ್ ಇಲ್ಲದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು ಅ.ಕಿ ರೂ 1400/- ಬೆಲೆ ಬಾಳುವ ಮರಳನ್ನು ಮತ್ತು ಇನ್ನೊಂದು ಜಾನ್ ಡೀರ್ 5042 D ಟ್ರ್ಯಾಕ್ಟರ್ ಇಂಜಿನ್ ನಂ-PY3029D399260 ಚೆಸ್ಸಿ ನಂ-1VY5042DAGA001206 ಮತ್ತು ನಂಬರ್ ಇಲ್ಲದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು ಅ.ಕಿ ರೂ 1400/- ಬೆಲೆ ಬಾಳುವ ಮರಳನ್ನು ಆರೋಪಿತರು ತುಂಬಿಕೊಂಡು ಬಂದ್ದಿದ್ದು ಪೊಲೀಸರನ್ನು ನೋಡಿ ತಮ್ಮ ತಮ್ಮ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಬಿಟ್ಟು ಓಡಿ ಹೊಗಿದ್ದು  ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕ ಸೇರಿ  ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಮರಳು  ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ  ಬೆಳಗ್ಗೆ  05-30 ಗಂಟೆಗೆ ಬಂದು  ಟ್ರಾಕ್ಟರ ಚಾಲಕರು ಮತ್ತು ಮಾಲೀಕರ ವಿರುದ್ದ  ಕ್ರಮ ಜರುಗಿಸಲು ದಾಳಿ ಪಂಚನಾಮೆಯನ್ನು ತಂದು ಹಾಜರುಪಡಿಸಿದ್ದು ಸದರಿ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.259/2017 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಇತರೆ .ಪಿ.ಸಿ ಪ್ರಕರಣದ ಮಾಹಿತಿ.
     ದಿನಾಂಕ- 02/08/2017 ರಂದು 18-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರನಾದ ಮರಿಸಿದ್ದಪ್ಪ ತಂದೆ ಅಮರಪ್ಪ ಮೇಟಿ ವಯಸ್ಸು 33 ವರ್ಷ ಜಾ: ಲಿಂಗಾಯತ ಉ: ಒಕ್ಕಲತನ ಸಾಬಾಗಲವಾಡ ತಾ: ಮಾನವಿ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೇನಂದರೆ ಬಾಗಲವಾಡ ಗ್ರಾಮದ ಹೊಲದ ಸರ್ವೆ ನಂಬರು 407/2 ರ ಹೊಲದಲ್ಲಿರುವ  ಪಿರ್ಯಾದಿಗೆ ಸಂಬಂದಿಸಿದ ಪ್ಲಾಟ್ ನಂಬರು 09 ಮತ್ತು 10 ರಲ್ಲಿ ಆರೋಪಿ ಲಿಂಗಯ್ಯ ತಂದೆ ಈರಪ್ಪ ನವಲಕಲ್ ಜಾ:ನಾಯಕ ಉ- ಒಕ್ಕಲತನ ಸಾ: ಬಾಗಲವಾಡ ತಾ: ಮಾನವಿ ಈತನು ಅಕ್ರಮ ಪ್ರವೇಶ ಮಾಡಿ ಕಟ್ಟಡಕ್ಕಾಗಿ ಬೇಸ್ ಮೆಂಟ್ ನ್ನು ದಬ್ಬಳಿಕೆಯಿಂದ ಹಾಕಿತ್ತಿರುವಾಗ ಅದಕ್ಕೆ ಪಿರ್ಯಾದಿ ಮತ್ತು ಆತನ ಅಣ್ಣ ಬಸವರಾಜ ವಿಚಾರಿಸಿದಾಗ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಈ ಜಾಗೆಯ ಸಂಬಂದ ನೀವು ಕೋರ್ಟ ಕಛೇರಿಗೆ ಹೋದರೆ ನಿಮ್ಮನ್ನು ಕೊಲೆ ಮಾಡಿಸಿ ಕಟ್ಟಡ ನಿರ್ಮಿಸುತ್ತೇನೆ. ಅಂತಾ ಜೀವ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಈತನ ಮೇಲೆ ಮುಂದಿನ ಕಾನೂನು ಕ್ರಮ್ಕಕಾಗಿ ದೂರು ನೀಡಿದ್ದು, ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 135/2017 ,ಕಲಂ: 447.504.506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :03.08.2017 gÀAzÀÄ 119 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.