Thought for the day

One of the toughest things in life is to make things simple:

8 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಸ್ವಾಭಾವಿಕ ಮರಣ ಪ್ರಕರಣಗಳ ಮಾಹಿತಿ.

     ದಿನಾಂಕ 07/03/2017 ರಂದು ಬೆಳಿಗ್ಗೆ 8-00 ಗಂಟೆಗೆ ಬೆಂಡೋಣ ಗ್ರಾಮದಲ್ಲಿ ಒಬ್ಬ ಯುವಕನ್ನು ಹೊಲದಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಎಸ್.ಹೆಚ್. ರವರು ಸ್ಥಳಕ್ಕೆ ಭೇಟಿ ಕೊಟ್ಟು ಮೃತನ ತಾಯಿ ಗೌರಮ್ಮ ಈಕೆಯ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೆನಂದರೆ ತನಗೆ ಒಟ್ಟು 7 ಜನ ಮಕ್ಕಳಿದ್ದು, ಕೊನೆಯದವನು ಮಂಜುನಾಥ ವಯಾ: 17ವರ್ಷ, ಇವನು ಪಿಯುಸಿ ಓದುತ್ತಿದ್ದು, ಇತ್ಯಾತ್ತಲಾಗಿ ಕುಡಿಯುವ ಇಸ್ಪೇಟ ಆಡುವ ಷಟಕ್ಕೆ ಬಿದ್ದಿದ್ದು, ಕುಡಿದು ತಿಂದು ಎಲ್ಲಿಗೆ  ಬೇಕು ಮಲಗುವುದು ಮಾಡುತ್ತಿದ್ದರಿಂದ ಆತನಿಗೆ ಬುದ್ದಿವಾದ ಹೇಳಿದರು ಸಹಿತವಾಗಿ ತನ್ನ ಚಟ ಮುಂದುವರೆಸಿದ್ದುದಿನಾಂಕ 06/03/2017 ರಂದು ರಾತ್ರಿ ಎಲ್ಲಾರು ಊಟ ಮಾಡಿ ಮಲಗಿದ್ದು, ಮಂಜುನಾಥನು ಊಟ ಮಾಡದೆ ಹಾಗೆ ಮಲಗಿಕೊಂಡಿದ್ದು ರಾತ್ರಿ 1-00 ಗಂಟೆಗೆ ಮನೆಯವರು ಎದ್ದು ನೋಡಲು ಆತನು ಕಾಣಿಸಲಿಲ್ಲಾ, ಮುಂಜಾನೆ ಆತನು ಹೊಲದಲ್ಲಿ ಬೇವಿನ ಮರಕ್ಕೆ ಉರಲು ಹಾಕಿಕೊಂಡು ಸತ್ತ ಸಮಾಚಾರ ಕೇಳಿ ನೋಡಿದ್ದು ಸದರಿಯವನು ತನ್ನ ಜೀವನ ಹೇಗಾಯಿತು ಅಂತಾ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಉರಲು ಹಾಕಿಕೊಂಡು ಮೃತಪಟ್ಟಿದ್ದು, ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ಯಾವ ಸಂಶಯ ಇರುವುದಿಲ್ಲಾ ಫಿರ್ಯಾದಿಯ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ 06-2017  PÀ®A. 174 ¹.Dgï.¦.¹  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಎಸ್.ಸಿ./ .ಎಸ್ ಟಿ ಪ್ರಕರಣಗಳ ಮಾಹಿತಿ.

     ದಿನಾಂಕ 07-03-2017 ರಂದು ಮದ್ಯಾಹ್ನ 1200 ಗಂಟೆ ಸುಮಾರಿಗೆ  ಫಿರ್ಯಾದಿದಾರಳಾದ ²æÃªÀÄw AiÀÄ®èªÀÄä UÀAqÀ ªÀÄ®è¥Àà 60 ªÀµÀð eÁ: bÀ®ªÁ¢ G: PÀưPÉ®¸À ¸Á:¸ÀÄAPɱÀégÀ ºÁ¼À vÁ: zÉêÀzÀÄUÀð ಈಕೆಯ ಮಗನಾದ ಆಂಜನೆಯ್ಯನು ಸುಂಕೆಶ್ವರಹಾಳ ಗ್ರಾಮದಲ್ಲಿ ಪಡಿತರ ರೇಷನ್ ಹಾಕುತ್ತಿದ್ದಾಗ, ಆರೋಪಿತರಾದ ZÀ£ÀߥÀà vÀAzÉ £ÁUÀ£ÀUËqÀ   ಮತ್ತು ZÀ£ÀߪÀÄä UÀAqÀ £ÁUÀ£ÀUËqÀ E§âgÀÄ  eÁ: °AUÁAiÀÄvÀ ¸Á:¸ÀÄAPÉñÀégÀ ºÁ¼À ಅಲ್ಲಿಗೆ ಬಂದು ಆಂಜನೇಯ್ಯನೊಂದಿಗೆ ಜಗಳ ತೆಗೆದು ನೀವೇಲೆ ನಮ್ಮ ಹೆಸರಲ್ಲಿ ಇದ್ದ ನ್ಯಾಯ ಬೆಲೆ ಅಂಗಡಿ ಲೈಸನ್ಸ್ ಕ್ಯಾನ್ಸಲ್ ಮಾಡಿಸಿದ್ದು ಬ್ಯಾಗರ ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಜಗಳ ತೆಗೆದು ಆಂಜನೇಯ್ಯನ ಮೈಮೇಲಿನ ಅಂಗಿ ಹರಿದು, ಕೈ ಮುಷ್ಟಿ ಮಾಡಿ ಹೊಡೆದು, ಅಲ್ಲದೆ ಬಡಿಗೆಯಿಂದ ಎದೆಗೆ, ಎಡ ಕೈಗೆ ಹೊಡೆದು ರಕ್ತ ಗಾಯ ಮಾಡಿದ್ದು, ಶಬ್ದ ಕೇಳಿ ಜಗಳ ಬಿಡಿಸಲು ಬಂದ ಫಿರ್ಯಾದಿಗೆ, ಚನ್ನಪ್ಪನು ನೂಕಿ ಎಲೆ ಬ್ಯಾಗರ ಸೂಳೆ ಎಂದು ಕೂದಲು ಹಿಡಿದು ಎಳೆದಾಡಿ ನಿಂದು ಬಹಳ ಆಗ್ಯಾದ ಅಂತ ಇಬ್ಬರು ಸೀರೆ  ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರಿನ ಸಾರಾಂಶದ ಮೇಲಿಂದ UÀ§ÆâgÀÄ ¥Éưøï ಠಾಣೆ ಗುನ್ನೆ 24/2017 PÀ®A 323, 324, 354, 504 gÉ/« 34 L¦¹ &Û 3(1) (10)(11) J¸ï¹/J¸ïn PÁAiÉÄÝ 1989 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತರೆ .ಪಿ.ಸಿ. ಪ್ರಕರಣಗಳ ಮಾಹಿತಿ.

¢£ÁAPÀ 26-02-2017 gÀAzÀÄ ¸ÀAeÉ 4.30 UÀAmÉAiÀÄ ¸ÀĪÀiÁjUÉ ¥ÀUÀqÀ¢¤ß ¥ÉÊ PÁåA¦£À DgÉÆÃ¦AiÀiÁzÀ gÀ«PÀȵÀÚ ªÀªÀiÁð EªÀ£À ªÀÄ£ÉAiÀÄ ºÀwÛgÀ §AzÀÄ ¦ügÁå¢AiÀiÁzÀ ²æÃªÀÄw djãÁ¨ÉÃUÀA UÀAqÀ ¸ÉÊAiÀÄzÀ ¥ÁµÀ, ªÀAiÀiÁ : 25 ªÀµÀð, GzÉÆåÃUÀ ªÀÄ£ÉUÉ®¸À ¸ÁQãÀ UÀAUÁ £ÀUÀgÀ ¹AzsÀ£ÀÆgÀÄ FPÉAiÀÄÄ vÀ£Àß UÀAqÀ¤UÉ PÉÆqÀ¨ÉÃPÁzÀ ºÀtªÀ£ÀÄß PÉýzÀÝPÉÌ DgÉÆÃ¦ gÀ«PÀȵÀÚ ªÀªÀiÁð FvÀ£ÀÄ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÀÄ UÀAqÀ¤UÉ PÉÊUÀ½AzÀ ºÉÆqɧqÉ ªÀiÁrzÀÄÝ, DgÉÆÃ¦ ®Qëöäà FPÉAiÀÄÄ ¦üAiÀiÁð¢AiÀÄ PÀ¥Á¼ÀPÉÌ PÉʬÄAzÀ ºÉÆqÉ¢zÀÄÝ C®èzÉà DgÉÆÃ¦vÀj§âgÀÄ ¦üAiÀiÁ𢠪ÀÄvÀÄÛ DPÉAiÀÄ UÀAqÀ£À£ÀÄß ªÀÄÄAzÉ ºÉÆÃUÀzÀAvÉ vÀqÉzÀÄ ¤°è¹ fêÀzÀ ¨ÉzÀjPÉ ºÁQgÀÄvÁÛgÉ CAvÁ ¤ÃrzÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt ¥Éưøï oÁuÉ J¸ïì.ºÉZï.M. gÀªÀgÀÄ oÁuÁ UÀÄ£Éß £ÀA. 33/2017 U/s 504, 323, 341, 506 R/w 34 Ipc gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

                  ದಿನಾಂಕ 07-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಶ್ರೀಮತಿ ಉಮಾದೇವಿ ಗಂಡ ಪರಮೇಶ್ವರ ನಾಯ್ಕ್ ವಯಾ -23 ವರ್ಷ ಗ್ರಾ.ಪಂ.ಸದಸ್ಯರು ಮುರ್ಕಿಗುಡ್ಡ ತಾ:ಮಾನವಿ ಈಕೆಯು ತನ್ನ ಗಂಡನ ಸಂಗಡ ಮುರ್ಕಿಗುಡ್ಡ ಗ್ರಾಮದಿಂದ ಸಿರವಾರ ಪಟ್ಟಣಕ್ಕೆ ಬರುತ್ತಿರುವಾಗ ಮುರ್ಕಿಗುಡ್ಡದ ಜಿನ್ನದ ಹತ್ತಿರ ಎದರುಗಡೆಯಿಂದ ಬಂದ ಮೇಲಿನ )ರೇವಪ್ಪ ತಂದೆ ಡಾಕಪ್ಪ ವಯಾ-29, ಜಾತಿ ಲಮಾಣಿ 2) ಮೀನಾಕ್ಷಿ ಗಂಡ ರೇವಪ್ಪ ವಯಾ-27 ಜಾತಿ ಲಮಾಣಿ 3) ರಾಜು ತಂದೆ ಹೇಮಣ್ಣ ಜಾತಿ  ಲಮಾಣಿ ಸಾ: ಎಲ್ಲಾರೂ ಮುರ್ಕಿಗುಡ್ಡ ತಾ:ಮಾನವಿ ಫಿರ್ಯಾದಿದಾರಳಳನ್ನು ಕಂಡು ಅಡ್ಡಗಟ್ಟಿ ತಡೆದು ನಿಲ್ಲಿಸಿ ಸಮಾನ ಉದ್ದೇಶ ಹೊಂದಿ ನೀವು ಉಪನಿರ್ದೇಶಕರಿಗೆ ಕೊಟ್ಟ ಅರ್ಜಿಯನ್ನು ವಾಪಸ್ಸು ತೆಗದುಕೊಳ್ಳಬೇಕು ಇಲ್ಲದಿದ್ದರೆ ನಿನ್ನನ್ನು ಹೊಡೆಯುತ್ತೇವೆಂದು ಹೆದರಿಸಿ ಏಕಾಏಕಿ  ಫಿರ್ಯಾದಿದಾರರ ಮೈಮೇಲೆ ಬಂದು ಹಲ್ಲೆ ಮಾಡಿ ಅವಾಚ್ಯಶಬ್ದಗಳಿಂದ ಬೈದಾಡಿ ಚಪ್ಪಲಿಯಿಂದ ಹೊಡೆದು ತಾಳಿಯನ್ನು ಕಿತ್ತಿ, ಜೀವದ ಬೆದರಿಕೆ ಹಾಕಿ ದುಖಾ:ಪಾತಗೊಳಿಸಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 38/2016 ಕಲಂ:341.323.355.504.506.ಸಹಿತ 34 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗಾಯದ ಪ್ರಕರಣದ ಮಾಹಿತಿ:-

     ದಿನಾಂಕ 07/03/2017 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿಯಾದ ªÀiË£ÉñÀ vÀAzÉ CªÀÄgÀ¥Àà UÀÄgÀÄUÀÄAmÁ ªÀAiÀiÁ: 27ªÀµÀð, eÁw: £ÁAiÀÄPÀ  G: MPÀÌ®ÄvÀ£À ¸Á: »gÉà G¥ÉàÃj ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ಕೊಟ್ಟಿದ್ದೆನೆಂದರೆ ದಿನಾಂಕ 06/03/2017 ರಂದು ಕರೆತಂದು ಲಿಂಗಸುಗೂರ ಬುದ್ದಿನ್ನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ದಿನ ಮದ್ಯಾಹ್ನ 3-00 ಗಂಟೆಗೆ ನಮ್ಮ ತಂದೆಯನ್ನು ನೋಡಿಲು ನಾನು ರಾಚಪ್ಪ ಬುದ್ದಿನ್ನಿ ಇವರ ಆಸ್ಪತ್ರೆ ಮುಂದೆ ನಿಂತಾಗ ತನ್ನ ತಮ್ಮನಾದ ದೇವಪ್ಪ ತಂಧೆ ಅಮರಪ್ಪ ಈತನು ಬಂಧು ನಮ್ಮ ತಂಧೆ 1 ಲಕ್ಷ ರೂ, ಇಟ್ಟಿದ್ದಾನೆ ಅದರಲ್ಲಿ 50 ಸಾವಿರ ಕೊಡು ಅಂತಾ ಕೇಳಿದಕ್ಕೆ ತಾನು ಇಲ್ಲಾ ಅಂತಾ ಹೇಳಿದಕ್ಕೆ ಸಾಯಿಸಿ ಬಿಡುತ್ತೇನೆ ಅಂತಾ ಕೈಯಿಂದ ಹೊಡೆದು, ಬಿಡಿಸಿಲು ಬಂದ ಪೀರ್ಯಾದಿ ಹೆಂಡತಿಗೆ ಹೊಡೆದು ಅವಾಚ್ಯು ಶಬ್ದಗಳಿಂದ ಬೈದು ಆತನ ಮಾವ ಶೇಖರಪ್ಪನು ಅವಾಚ್ಯ ಶಬ್ದಗಳನ್ನು ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಎಸ್.ಹೆಚ್.. °AUÀ¸ÀÆÎgÀÄ ¥Éưøï oÁuÉ ರವರು ಠಾಣಾ ಗುನ್ನೆ ನಂ. 62/2017 PÀ®A 504,323,324,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ 07/03/2017 ರಂದು  ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರನಾದ ¸Á§tÚ vÀAzÉ ºÀ£ÀĪÀÄAvÀ¥Àà C½¥ÁgÀÄ ªÀAiÀiÁ: 60ªÀµÀð eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À ಈತನು ನೀರು ತರಲು ನಳದ ಹತ್ತಿರ ಹೋಗಿ ಚೌಡಮ್ಮನಿಗೆ ಎರಡು ಕೊಡ ನೀರು ಬಿಡು ಅಂತಾ ಹೇಳಿದಕ್ಕೆ ಆಕೆ ಬಿಡುವುದಿಲ್ಲಾ ಅಂತಾ ಹೇಳಿದ್ದು, ನಂತರ ಆರೋಪಿ ªÀÄAdÄ£ÁxÀ vÀAzÉ UÀÄAqÀ¥Àà ಹಾಗೂ ಇತರೆ ಮೂರು ನಜರು ಸೇರಿ ನಳದ ಹತ್ತಿರ ಬಂದು ಫಿರ್ಯಾದಿದಾರನೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದಾಡಿ, ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನ ಎಡ ಭುಜಕ್ಕೆ ಭಾಯಿಯಿಂದ ಕಡಿದು, ಆರೋಪಿ ನಂ 3 ನೇದ್ದವನು ಅವಾಚ್ಯ ಶಬ್ದಗಳಿಂದ ಬೈದು, ಇವನಿಗೆ ಬಿಡುವದು ಬೇಡಾ ಮುಷ್ಠಿಯಿಂದ ಬಾಯಿಗೆ ಹೊಡೆದಿದ್ದರಿಂದ ಫಿರ್ಯಾದಿಯ ಹಲ್ಲು ಮುರಿದಿದ್ದು, ಆರೋಪಿ 2 ಮತ್ತು 4 ನೇದ್ದವನು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದಿದ್ದು , ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಎಸ್.ಹೆಚ್.. ರವರು °AUÀ¸ÀÆÎgÀÄ ¥Éưøï oÁಣಾ ಗುನ್ನೆ ನಂಬರ  63/2017  PÀ®A 504,323,326,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದೊಂಬಿ ಪ್ರಕರಣದ ಮಾಹಿತಿ:-
     ದಿನಾಂಕ: 01-08-2016 ರಂದು 19.00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೇನಂದರೆ, ರಾಂಪೂರ ಗ್ರಾಮದಲ್ಲಿ ಉಪೇಂದ್ರ ಮತ್ತು ಉಮೇಶ ರವರು ಕೂಡಿ ಬರುವಾಗ ಆರೋಪಿತರಾದ ªÀĺÁ°AUÀ £ÀUÀgÀ ¸À¨sÉ ¸ÀzÀ¸ÀågÀÄ ¸Á-gÁA¥ÀÆgÀ ಹಾಗೂ ಇತರೆ ಒಬ್ಬರು ತಡೆದು ನಿಲ್ಲಿಸಿ ನಮ್ಮ ವಾರ್ಡ್ ನಂ 35 ರಲ್ಲಿ ಕಾಮಗಾರಿ ಕೆಲಸದ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿ ಸೂಳೆ ಮಕ್ಕಳೆ ನಿಮ್ಮನ್ನು ಕೊಲೆ ಮಾಡುತ್ತೇವೆಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಮಾರಕ ಅಸ್ತ್ರಗಳಿಂದ ಹೊಡೆಯಲು ಬಂದಿದ್ದಾಗ ತಪ್ಪಿಸಿಕೊಂಡಿದ್ದು ಮತ್ತು ಜನಗಳವನ್ನು ಅಲ್ಲಿಯೇ ಇದ್ದವರು ಬಿಡಿಸಿಕೊಂಡಿರುತ್ತಾರೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 171/2016 ಕಲಂ 143 147 148 341 447 504 323 506 ರೆ.ವಿ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
             ದಿನಾಂಕ 07-03-2017 ರಂದು ಬೆಳಿಗ್ಗೆ 11-00 ಗಂಟೆಗೆ 1) ಉಮಾದೇವಿ ಗಂಡ ಪರಮೇಶ ಗ್ರಾ.ಪಂ.ಸದಸ್ಯರು ,ವಯ-24ವರ್ಷ2) ಪರಮೇಶ ತಂದೆ ಆದೆಪ್ಪ ವಯ-30ವರ್ಷ 3) ಅಮರೇಶ ತಂದೆ ಆದೆಪ್ಪ ವಯ-28ವರ್ಷ 4) ಪೋಮಣ್ಣ ತಂದೆ ಲಕ್ಷ್ಮಣ ವಯ-38ವರ್ಷ 5) ಶೇಖರಪ್ಪ ತಂದೆ ಲಕ್ಷ್ಮಣ  ಎಲ್ಲರೂ ಜಾತಿ:ಲಮಾಣಿ ಸಾ:ಮುರ್ಕಿಗುಡ್ಡ ತಾಂಡಾ.ಇವರುಗಳು  ಮುರ್ಕಿಗುಡ್ಡ ತಾಂಡಾದಲ್ಲಿ ಅಂಗನವಾಡಿ ಶಾಲೆಗೆ ಹೋಗಿ ಲೇ ಸೂಳೇ ನೀನು ಹುಡುಗರಿಗೆ ಸಾಲಿ ಹೇಳಂಗಿಲ್ಲ ಬಂದ ಸಾಮಾನುಗಳನ್ನು ಮನೆಗೆ ತೆಗೆದುಕೊಂಡು ಹೋಗ್ತಿದ್ದಿ ಅಂಗಡಿಗೆ ಮಾರಾಟ ಮಾಡಿಕೊಳ್ಳುತ್ತಿ ಅಂತಾ ಅವಾಚ್ಯವಾಗಿ ಬೈದಾಡಿ ತಡೆದು ನಿಲ್ಲಿಸಿ ಲೇ ಸೂಳೀ ಇವತ್ತು ಉಳ್ಕೊಂಡಿದ್ದಿ ಇನ್ನೊಮ್ಮೆ ಸಿಗುವಂತಿ ನಿನ್ನನ್ನು ಊರಲ್ಲಿ ಜೀವ ಸಹಿತವಾಗಿ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದಾರೆಂದು ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ ¹gÀªÁgÀ ¥ÉưøÀ oÁuÉ,ಗುನ್ನೆ ನಂ: 39/2017 PÀ®A: 143,147,341. 323,504.506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ:-
         ದಿನಾಂಕ-07/03/2017 ರಂದು ರಾತ್ರಿ 03-00 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯೊಂದಿಗೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-06/03/17 ರಂದು ರಾತ್ರಿ 22-15 ಗಂಟೆ ಸುಮಾರಿಗೆ ಆರೋಪಿತರು ಧುಮತಿ ಹಳ್ಳದ ಕಡೆಯಿಂದ ಸಿ.ಎಸ್,ಎಫ್ ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬರುತ್ತಿದ್ದಾಗ ಸಿ.ಎಸ್.ಎಫ್ ಫಾರಂದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನುನಿಲ್ಲಿಸಿ ಟ್ರಾಕ್ಟರ್ ಚಾಲಕ£ÁzÀ ಶರಣಪ್ಪ ತಂದೆ ಚಿದಾನಂದಪ್ಪ 32 ವರ್ಷ ಚಲುವಾದಿ ಸ್ವರಾಜ ಟ್ರಾಕ್ಟರ್ ಚಾಲಕ FvÀ¤UÉ ಉಸುಕಿಗೆ ಸಂಬದಿಸಿದಂತೆ ರಾಯಲಿಟಿ ದಾಖಲಾತಿ ಹಾಜರುಪಡಿಸುವಂತೆ ವಿಚಾರಿಸಲಾಗಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕನಾದ ದ್ಯಾವಣ್ಣ ಮತ್ತು ನಾರಾಯಣ ಸ್ವಾಮಿ ಇವರಿಬ್ಬರು ಧುಮತಿ ಹಳ್ಳದಿಂದ ಪೊಲೀಸರಿಗೆ ಕಾಣದಂತೆ ಕಳ್ಳತನದಿಂದ ಉಸುಕು ತುಂಬಿಕೊಂಡು ಬರಲು ತಿಳಿಸಿದ ಮೇರೆಗೆ ತಾನು ಮತ್ತು ಇಬ್ಬರು ಉಸುಕು ತುಂಬುವರು ಕೂಡಿಕೊಂಡು ಟ್ರಾಕ್ಟರದಲ್ಲಿ ಧುಮತಿ ಹಳ್ಳದಿಂದ ಉಸುಕು ತುಂಬಿಕೊಂಡು ತಿಮ್ಮಾಪೂರ ಕಡೆಗೆ ಹೋಗುತಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಸದರಿಯವರು ಉಸುಕನ್ನು ಅಕ್ರಮಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ  ಉಸುಕು ತುಂಬಿದ ಟ್ರಾಕ್ಟರನ್ನು ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿತರೊಂದಿಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದರ ಮೇರೆಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2017 ಕಲಂ.42,44 KMMCR Rule 4(1) 4 (1A) MMRD ACT  379 IPC ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                      ದಿನಾಂಕ-07/03/2017 ರಂದು ರಾತ್ರಿ 02-15 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯೊಂದಿಗೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-06/03/17 ರಂದು ರಾತ್ರಿ 22-15 ಗಂಟೆ ಸುಮಾರಿಗೆ 1) ವೆಂಕಟೇಶ ತಂದೆ ಅಮರಯ್ಯ ನಡಲಕೇರಿ 35 ವರ್ಷ ನಾಯಕ ಸೋನಾಲಿಕ ಟ್ರಾಕ್ಟರ್ ಚಾಲಕ
2)
ಚೌಡಪ್ಪ ತಂದೆ ಅಮರಯ್ಯ 40 ವರ್ಷ ನಾಯಕ ಸೋನಾಲಿಕ ಟ್ರಾಕ್ಟರ್ ಮಾಲಿಕ
3)
ಮುದಿಯಪ್ಪ ತಂದೆ ಹುಸೇನಪ್ಪ ಕಪ್ಲಿ 25 ವರ್ಷ ಹರಿಜನ ಉಸುಕು ತುಂಬುವರು
4)
ವೆಂಕಟೇಶ ತಂದೆ ಲಕ್ಷ್ಮಣ ನಡುಲಕೇರಿ 28 ವರ್ಷ ನಾಯಕ ಉಸುಕು ತುಂಬುವರು
5)
ನಾರಾಯಣ ಸ್ವಾಮಿ ತಂದೆ ದ್ಯಾವಣ್ಣ ಹೊರಗಳ ಮನೆ 34 ವರ್ಷ ನಾಯಕ ಕಳ್ಳತನದಿಂದ ಉಸುಕು ತರಲು ಹೇಳಿದವರು ಎಲ್ಲರೂ ಸಾ:ಧುಮತಿgÀªÀgÀÄ ಧುಮತಿ ಹಳ್ಳದ ಕಡೆಯಿಂದ ಸಿ.ಎಸ್ ಎಫ್ ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬರುತ್ತಿದ್ದಾಗ ಸಿ.ಎಸ್.ಎಫ್ ಫಾರಂದಲ್ಲಿ ಉಸುಕು ತುಂಬಿದ ಟ್ರಾಕ್ಟರನ್ನುನಿಲ್ಲಿಸಿ ಟ್ರಾಕ್ಟರ್ ಚಾಲಕನಿಗೆ ಉಸುಕಿಗೆ ಸಂಬದಿಸಿದಂತೆ ರಾಯಲಿಟಿ ದಾಖಲಾತಿ ಹಾಜರುಪಡಿಸುವಂತೆ ವಿಚಾರಿಸಲಾಗಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕನಾದ ಚೌಡಪ್ಪ ಮತ್ತು ನಾರಾಯಣ ಸ್ವಾಮಿ ಇವರಿಬ್ಬರು ಧುಮತಿ ಹಳ್ಳದಿಂದ ಪೊಲೀಸರಿಗೆ ಕಾಣದಂತೆ ಕಳ್ಳತನದಿಂದ ಉಸುಕು ತುಂಬಿಕೊಂಡು ಬರತು ತಿಳಿಸಿದ ಮೇರೆಗೆ ತಾನು ಮತ್ತು ಇಬ್ಬರು ಉಸುಕು ತುಂಬುವರು ಕೂಡಿಕೊಂಡು ಟ್ರಾಕ್ಟರದಲ್ಲಿ ಧುಮತಿ ಹಳ್ಳದಿಂದ ಉಸುಕು ತುಂಬಿಕೊಂಡು ತಿಮ್ಮಾಪೂರ ಕಡೆಗೆ ಹೋಗುತಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಸದರಿಯವರು ಉಸುಕನ್ನು ಅಕ್ರಮಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ  ಉಸುಕು ತುಂಬಿದ ಟ್ರಾಕ್ಟರನ್ನು ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿತರೊಂದಿಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದರ ಮೇರೆಗೆ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2017 ಕಲಂ.42,44 KMMCR Rule 4(1) 4 (1A) MMRD ACT  379 IPC ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


ಆತ್ಮ ಹತ್ಯೆ ಪ್ರಕರಣ’’              
                ದಿ.-08.03.2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಶ್ರೀ ಮರಿನಾಗಪ್ಪ ತಂದೆ ಹುಸೇನಪ್ಪ ಮ್ಯಾಗಡಿಮನೆ ವಯಾ 18 ವರ್ಷ, ಜಾ;-ಮಾದಿಗ, ;-ಒಕ್ಕಲುತನ,ಸಾ;-ಉಪ್ಪಲದೊಡ್ಡಿ ತಾ;-ಸಿಂಧನೂರು ಮೋ.ನಂ. 9535642689FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,,ಮೃತ ಹುಸೇನಪ್ಪ ಈತನು ಪಿರ್ಯಾದಿದಾರನ ತಂದೆ ಇದ್ದು ಈತನ ಎರನೇಯ ಅಣ್ಣ ತಮ್ಮಂದಿರರ ಪೈಕಿ ಮುದಿಯಪ್ಪನ ಹೆಂಡತಿಯಾದ ಭರ್ಮಮ್ಮ ಈಕೆಯ ಹೆಸರಿನಲ್ಲಿ ಕಾನಿಹಾಳ ಸೀಮಾಂತರದಲ್ಲಿ ಜಮೀನು ಸರ್ವೆ ನಂ.58 ಹಿಸ್ಸಾ 6 ರಲ್ಲಿ 2-ಎಕರೆ 36-ಗುಂಟೆ ಜಮೀನಿನಲ್ಲಿ ಭತ್ತದ ಬೆಳೆಯನ್ನು ಹಾಕಿದ್ದು ಸದರಿ ಜಮೀನು ನಿರ್ವಹಣೆ ಮತ್ತು ಸಾಗುವಳಿಯನ್ನು ತಾನೇ ನೋಡಿಕೊಂಡು ಹೋಗುತ್ತಿದ್ದು ಜಮೀನು ಸಾಗುವಳಿ ಸಲುವಾಗಿ ತಿಡಿಗೋಳ ಗ್ರಾಮದಲ್ಲಿರುವ ಪ್ರಗತಿ ಗ್ರಾಮೀಣ  ಬ್ಯಾಂಕಿನಲ್ಲಿ 1-ಲಕ್ಷ ಮತ್ತು ಅದೆ ಗ್ರಾಮದ ವಿ.ಎಸ್.ಎಸ್.ಎನ್ ಸೋಸೈಟಿಯಲ್ಲಿ 58,000/-ರೂಪಾಯಿಸಾಲವನ್ನು ತೆಗೆದುಕೊಂಡು ಸಾಲವನ್ನು ಪಡೆದುಕೊಂಡು ಜಮೀನಿನ ಸಾಗುವಳಿಗೆ ಉಪಯೋಗಿಸಿದ್ದು ಇರುತ್ತದೆ. ಸದರಿ ಜಮೀನಿನಲ್ಲಿ ವರ್ಷ ಭತ್ತವನ್ನು ನಾಟಿ ಮಾಡಿದ್ದು ಇರುತ್ತದೆ. ವರ್ಷ ಸರಿಯಾಗಿ ಮಳೆ ಬಾರದೆ ಭತ್ತದ ಬೆಳೆ ಸರಿಯಾಗಿ ಭಾರದೆ ಲುಕ್ಸಾನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ತಿರಿಸಬೇಕು ಅಂತಾ ಜೀವನದಲ್ಲಿ ಜಿಗುಪ್ಸಗೊಂಡು.ನಿನ್ನೆ ದಿ.07.03.2017 ರಂದು ರಾತ್ರಿ 11 ಗಂಟೆಗೆ ತನ್ನ ಮನೆಯಲ್ಲಿ ಕ್ರಿಮಿನಾಷಕ ವಿಷ ಸೇವನೆ ಮಾಡಿದ್ದು, ಸದರಿಯವನನ್ನು ಚಿಕಿತ್ಸೆ ಕುರಿತು ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ಇಂದು  ದಿ.-08.03.2017 ರಂದು ಬೆಳಗಿನ ಜಾವ 03 ಗಂಟೆ 10 ನಿಮಿಷಕ್ಕೆ ಮೃತಪಟ್ಟಿದ್ದು ಇರುತ್ತದೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ   ಯುಡಿಆರ್ ನಂ.01/2017.ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                                                                                                                                                                                                                                                                                   

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :08.03.2017 gÀAzÀÄ 186 ¥ÀææPÀgÀtUÀ¼À£ÀÄß ¥ÀvÉÛ ªÀiÁr 28600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   

                                            

7 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 04/03/17 ರಂದು 2200 ಗಂಟೆ ಸುಮಾರಿಗೆ ಭೀಮಣ್ಣ ತಂದೆ ಬಸವರಾಜ್ 42 ವರ್ಷ : ಎಸ್.ಡಿ.. ಸಿ.ಡಿ.ಪಿ.. ಆಫೀಸ್ ಮಾನವಿ ಸಾ:ಕಲ್ಲೂರು ಈತನು ಮಾನವಿಯಿಂದ ಕಲ್ಲೂರಿಗೆ ಮೋ. ಸೈ. ನಂ. ಕೆಎ-36 ಈಜೆ-4127 ನೇದ್ದರಲ್ಲಿ  ಕಪಗಲ್ ದಾಟಿ 3 ಕಿ.ಮೀ ಕಲ್ಲೂರ ಕಡೆಗೆ ಹೊಗುತ್ತಿದ್ದಾಗ ಮೋಟಾರ ಸೈಕಲನ ಹಿಂದಿನಿಂದ  ಅಂದರೆ ಮಾನವಿ ಕಡೆಯಿಂದ ಆರೋಪಿ ಲಾರಿ ನಂ.ಎಮ್.ಹೆಚ್-10 ಝೆಡ್-0974 ನೇದ್ದನ್ನು  ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು  ಬಂದು ಭೀಮಣ್ಣನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಲಾರಿ ಸ್ಥಳದಲ್ಲಿ ಬಿಟ್ಟು ಆರೋಪಿ ಓಡಿ ಹೋಗಿದ್ದು, ಭೀಮಣ್ಣನು ಮೋಟಾರ ಸೈಕಲ್ ಸಹಿತ ಕೆಳಗೆ ಬಿದ್ದು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. CAvÁ ಶಾಂತಕುಮಾರ ತಂದೆ ಬಸವರಾಜ   28 ವರ್ಷ   ಜಾತಿ ಕಬ್ಬೇರ್, :ಕೂಲಿಕೆಲಸ ಸಾ: ಕಲ್ಲೂರು ತಾ:ಮಾನವಿ gÀªÀgÀÄ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA.75/17 PÀ®A  279, 304 (J) L¦¹ & 187 L.JA.«. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ದಿನಾಂಕ:03-03-2017 ರಂದು 11-10 ರಾತ್ರಿ ಗಂಟೆ ಸುಮಾರಿಗೆ ಸಿಂಧನೂರಿನ ಕೆನರಾ ಬ್ಯಾಂಕಿನ  ಮುಂದಿನ ರಸ್ತೆಯಲ್ಲಿ  ಹಳೆ ಬಜಾರ ಕಡೆಯಿಂದ  ಕಾರ ನಂ ಕೆಎ-01-ಝೆಡ್-7311  ನೆದ್ದರ ಚಾಲಕನಾದ ಖಾಸಿಂಸಾಬ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಮುಂದೆ  ಬಂಡಿ ಹತ್ತಿರ ನಿಂತ ಮೋದಿನಸಾಬ @ ಖಾಜಾಮೋಹಿನುದ್ದಿನ್  ನಿಗೆ  ಟಕ್ಕರ ಕೊಟ್ಟನು  ಆಗ ಕೆಳಗೆ ಬಿದ್ದನು  ಆಗ ಬಲಗಾಲಿನ ಮೋಣಕಾಲಿಗೆ ಮುರಿದು ಭಾರಿ ಗಾಯವಾಗಿದ್ದು ಅಂತ ಮಹ್ಮದ್ ಜಿಲಾನಿ ತಂದೆ ಮೋಯಿನುದ್ದಿನ  ವಯ 35 ಜಾ; ಮುಸ್ಲಿಂ ಉ: ಹೊಟೇಲ ವ್ಯಾಪಾರ  ಸಾ: ಬಡಿಬೇಸ್ ಸಿಂಧನೂರು  FvÀ£ÀÄ ¤ÃrzÀ ಗಣೀಕಿಕೃತ ದೂರು ನಿಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಗುನ್ನೆ ನಂ.18/2017, ಕಲಂ. 279, 338 ಐಪಿಸಿ ರೀತ್ಯ ಗುನ್ನೆ ದಾಖಲಿಸಿರುತ್ತೇನೆ.
PÉÆ¯É ¥ÀæPÀgÀtzÀ ªÀiÁ»w:-
         DgÉÆÃ¦ gÀWÀÄ @ gÁWÀªÉÃAzÀæ ªÀÄvÀÄÛ PÉÆ¯ÉAiÀiÁzÀ  UÉÆÃ¦  vÀAzÉ £ÀgÀ¹AºÀ®Ä 30 ªÀµÀð eÁw PÀ¨ÉâÃgÀ G:PÁåljAUï£À°è PÉ®¸À ¸Á:PÉÆvÀÛ¥ÉÃmï gÁAiÀÄZÀÆgÀÄ   E§âgÀÄ ¸ÉßûvÀjzÀÄÝ MAzÉà PÀqÉ PÉ®¸À ªÀiÁqÀÄwÛzÀÄÝ, DgÉÆÃ¦ gÀWÀÄ ªÀÄzÀå¥Á£À ªÀiÁrzÀ §UÉÎ UÉÆÃ¦ gÀWÀÄ«£À vÀAzÉAiÀiÁzÀ CAiÀÄå¥Àà¤UÉ w½¹zÀÝjAzÀ CªÀgÀ  vÀAzÉ gÀWÀÄ«UÉ ¨ÉÊ¢ÝzÀÄÝ, CzÉà zÉéõÀ¢AzÀ DgÉÆÃ¦ gÀWÀÄ ¢£ÁAPÀ 3-3-2017 gÀAzÀÄ 1800 UÀAmÉUÉ UÉÆÃ¦ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ ºÉzÀjPÉ ºÁQzÀÄÝ, CzÉà zÉéõÀ¢AzÀ ¢£ÁAPÀ  5-3-2017 gÀAzÀÄ 2130 UÀAmÉUÉ DgÉÆÃ¦ DgÉÆÃ¦ gÀWÀÄ @ gÁWÀªÉÃAzÀæ  FvÀ£ÀÄ ¦üAiÀiÁ𢠧ÄdÓªÀÄä UÀAqÀ UÉÆÃ¦      24 ªÀµÀð   eÁw  PÀ¨ÉâgÀ, G:ªÀÄ£ÉPÉ®¸À ¸Á:PÉÆvÀÛ¥ÉÃmÉ gÁAiÀÄZÀÆgÀÄ.gÀªÀgÀ ªÀÄ£É ºÀwÛgÀ §AzÀÄ UÉÆÃ¦ eÉÆvÉ dUÀ¼À vÉUÉzÀÄ PÉÆ¯É ªÀiÁqÀĪÀ GzÉÝñÀ¢AzÀ PÉÆqÀ°¬ÄAzÀ ºÉÆqÉAiÀÄ®Ä ºÉÆÃzÁUÀ UÉÆÃ¦ vÀ¦à¹PÉÆArzÀÄÝ DUÀ PÁ°¤AzÀ eÁr¹ JzÉUÉ MzÀÝ ¥ÀjuÁªÀÄ PɼÀUÉ ©zÁÝUÀ UÉÆÃ¦ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ £ÉÃvÁf £ÀUÀgÀ oÁuÉ UÀÄ£Éß £ÀA. 16/17 PÀ®A 504. 302 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ 04-03-17 ರಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಆರ್.ಹೆಚ್.ಕ್ಯಾಂಪ್ ನಂ.1 ರಲ್ಲಿ ಆರೋಪಿ gÀªÉÄñÀ vÀAzÉ PÁAiÀÄA§Ä, ªÀAiÀiÁ: 39 ªÀµÀð, eÁ:¥À®è£ï, G:MPÀÌ®ÄvÀ£À ¸Á:Dgï.ºÉZï.PÁåA¥ï £ÀA.1 vÁ:¹AzsÀ£ÀÆgÀÄ ಈತನ ಮನೆಯ ಮುಂದುಗಡೆ ಕಾಲುವೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಮದ್ಯದ ಬಾಟ್ಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರ ಸಂಗಡ ಸರ್ಕಾರಿ ಜೀಪಿನಲ್ಲಿ ಆರ್.ಹೆಚ್.ನಂ.1 ಕ್ಯಾಂಪಿಗೆ ಹೋಗಿ ಮಾಹಿತಿಯನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿ ರಮೇಶ ಮತ್ತು ಒಟ್ಟು 5012.2 ರೂ. ಬೆಲೆಬಾಳುವ ಮದ್ಯದ ಬಾಟ್ಲಿಗಳನ್ನು ವಶಪಡಿಸಿಕೊಂಡು ಪಂಚನಾಮೆಯನ್ನು ಜರುಗಿಸಿ ನಂತರ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದರಿಂದ ಪಂಚನಾಮೆಯ ಆದಾರದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 30/2017 ಕಲಂ 32, 34 ಕೆ.ಇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವರದಕ್ಷಣೆ ಕಾಯ್ದೆ ಪ್ರಕರಣದ ಮಾಹಿತಿ:-
           ದಿನಾಂಕ:11-08-2015 ರಂದು ಫಿರ್ಯಾದಿ ²æÃªÀÄw DAiÉÄñÁ vÀ§¸ÀÄìªÀiï UÀAqÀ ªÀĺÀäzï ªÀÄĻèï, ªÀAiÀÄ: 34 ªÀµÀð, G:  ªÀÄ£ÉPÉ®¸À ¸Á: §¥ÀÆàgï gÀ¸ÉÛ ¹AzsÀ£ÀÆgÀÄ.ಈಕೆಯನ್ನು ಆರೋಪಿ 01 ªÀĺÀäzï ªÀÄĻèï vÀAzÉ ¢|| ªÀĺÀäzï ºÀ¸À£ï, 45 ªÀµÀð, £ËPÀgÀ,  ನೇದ್ದವನಿಗೆ ಕೊಟ್ಟು ಸಿಂಧನೂರಿನ ಫಿರ್ಯಾದಿದಾರಳ ಮನೆಯಲ್ಲಿ ಮದುವೆ ಮಾಡಿದ್ದು, ಮದುವೆಯ ಸಮಯದಲ್ಲಿ ಆರೋಪಿ 01 ನೇದ್ದವನಿಗೆ ಫಿರ್ಯಾದಿದಾರಳ ತವರು ಮನೆಯವರು 07 ತೊಲೆ ಬಂಗಾರ ಮತ್ತು ರೂ 4,00,000/- ನಗದು ಹಣ ಹಾಗೂ ಬೆಲೆಬಾಳುವ ಗೃಹಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ನಂತರ ಆರೋಪಿತರಾದ ಫಿರ್ಯಾದಿದಾರಳ ಗಂಡ, ಭಾವಂದಿರು, ನಾದಿನಿ ಹಾಗೂ ಅತ್ತೆ ಇವರು 40 ದಿನಗಳವರೆಗೆ ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡು ನಂತರ ಹೆಚ್ಚಿನ ವರದಕ್ಷಿಣೆ ಸಲುವಾಗಿ ಫಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂ. 34/2017 ರ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ. 30/2017 ಕಲಂ:498(ಎ), 506, ಸಹಿತ 149 ಐಪಿಸಿ ಹಾಗೂ ಕಲಂ. 3 & 4 ವ.ನಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲಾಗಿದೆ.
ಹತ್ಮ ಹತ್ಯೆ ಪ್ರಕರಣದ ಮಾಹಿತಿ:-
                  ದಿ.06.03.2017 ರಂದು ಮದ್ಯಾಹ್ನ 1-15 ಗಂಟೆಗೆ ಶ್ರೀ ಕಾರ್ತೀಕ ಗೋಲ್ದಾರ ಸಾ;-ಆರ್.ಹೆಚ್.ಕ್ಯಾಂಪ್ ನಂ.3.  ತಾ:-ಸಿಂಧನೂರು ಈತನು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಲಿಖಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿ.04.03.2017 ರಂದು ನನ್ನ ತಂದೆ ಹಾಜು ಗೋಲ್ದಾರ ಈತನು ಮೃತಪಟ್ಟಿದ್ದನು.ನನ್ನ ತಂದೆ ಮರಣ ಹೊಂದಿದ ವಿಷಯ ನನ್ನ ಹಿರಿಯ ಮಗನಾದ ಪಾಶು ಗೋಲ್ದಾರ ಈತನ ಹೆಂಡತಿ ಮತ್ತು ಅವರ ಮನೆಯವರಿಗೆ ವಿಷಯ ತಿಳಿಸಿದ್ದೆವು ನಮ್ಮ ತಂದೆಯ ಅಂತಿಮ ಶವ ಸಂಸ್ಕಾರಕ್ಕೆ ಯಾರೂ ಬಂದಿರಲಿಲ್ಲಾ. ಇದರಿಂದ ನನ್ನ ಮಗ ಪಾಶು ಗೋಲ್ದಾರನು ತನ್ನ ಮನಸ್ಸಿಗೆ ಬೇಜಾರು ಮಾಡಿಕೊಂಡು.ದಿ.05.03.2017 ರಂದು ಪಾಶು ಗೋಲ್ದಾರನು ತನ್ನ ಹೆಂಡತಿ ಮನೆಗೆ ಹೋಗಿ ವಿಚಾರಿಸಿ ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ಸಂಜೆ 6-30 ಗಂಟೆ ಸುಮಾರಿಗೆ ಮನೆಗೆ ಬಂದು ಹೇಳಿದ್ದೇನೆಂದರೆ, ನಮ್ಮ ತಂದೆ ಮೃತಪಟ್ಟ ವಿಷಯ ತಿಳಿಸಿದ್ದರೂ ನೀವು ಏಕೆ ಬಂದಿರಲಿಲ್ಲಾ ಅಂತಾ ಕೇಳಿದೆನು. ಅದಕ್ಕೆ ಸುನಾಂಧಳು ನಾನು ಬರುತ್ತೇನೆ ಬಿಡುತ್ತೇನೆ ಕೇಳಲು ನೀನು ಯಾರು ಅಂತಾ ಅಂದಳು ಆಗ ನಾನು ನಿನ್ನ ಗಂಡನಿರುತ್ತೇನೆ ಅಂತಾ ಹೇಳಿದಾಗ 1).ಸುನಾಂದ ಗಂಡ ಪಾಶು ಗೋಲ್ದಾರ 2).ದೀಪಾಂಕರ ತಂದೆ ನಾರಾಯಣ 3).ಸಫನ ಮಂಡಲ್ 4).ಶೋಭಾ ಮಂಡಲ್ 5).ಕೃಷ್ಣ ಮಂಡಲ್ ಎಲ್ಲರೂ ಸಾ:- ಆರ್.ಹೆಚ್. ಕ್ಯಾಂಪ್ ನಂ.3. ತಾ:-ಸಿಂಧನೂರು.    ಒಮ್ಮೇಲೆ ಕೂಡಿ ಬಂದವರೇ ‘’ಸೂಳೆ ಮಗನೆ ಇಲ್ಲಿ ತನಕ ಬಂದಿಯನಲೇ’’ ‘’ನಮ್ಮ ಮನೆಗೆ ಇನ್ನೊಮ್ಮೆ ಬಂದರೆ ನಿನ್ನ ಜೀವ ತೆಗೆಯುತ್ತೇವೆ’’ ಅಂತಾ ಜೀವದ ಬೆದರಿಕೆ ಹಾಕಿ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ತಿಳಿಸಿರುತ್ತಾನೆ. ನಂತರ ನನ್ನ ಮಗನು ತನಗಾದ ಅವಮಾನದಿಂದ ಮನನೊಂದು ರಾತ್ರಿ ಹೊರಗಡೆ ಹೋಗಿ ಕ್ರಿಮಿನಾಷಕ ಸೇವನೆ ಮಾಡಿಬಂದು 9 ಗಂಟೆ ಸುಮಾರಿಗೆ ಮಲಗುವ ಕೋಣೆಯ ಹಾಸಿಗೆಯಲ್ಲಿ ಒದ್ದಾಡುತ್ತಿದ್ದನ್ನು ಕಂಡು ಚಿಕಿತ್ಸೆಕುರಿತು ಸಿಂಧನೂರು ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ರಾತ್ರಿ 10-30 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ,ಮೃತ ನನ್ನ ಮಗನಿಗೆ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದರಿಂದ ಮನನೊಂದು ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಮೃತಪಟ್ಟಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 31/2017  ಕಲಂ.143, 504. 323. 506, 306  ಸಹಿತ 149  ಐಪಿಸಿ,    ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :06.03.2017 gÀAzÀÄ 260 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.