Thought for the day

One of the toughest things in life is to make things simple:

24 Aug 2016

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

      ದಿನಾಂಕ 23-08-2016  ರಂದು ಮದ್ಯಾಹ್ನ 1-00 ಗಂಟೆಗೆ ಎಲ್.ವಿ.ಡಿ ಕಾಲೇಜ್ ಆವರಣದಲ್ಲಿ ಜಗಳವಾಗಿ ಗಾಯಾಳು  ಆಸಿಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ವನ್ನು ವಿಚಾರಿಸಿ ಗಾಯಾಳು ನೀಡಿದ ಲಿಖಿತ ಫಿರ್ಯಾದಿಯ ಸಾರಂಶವೆನೆಂದೆರೆ ಇಂದು ದಿನಾಂಕ 23-08-2016 ರಂದು ನಾನು ವಿಧ್ಯಾನಿದಿ ಕಾಲೇಜಿಗೆ ಹೋಗಿ ನಮ್ಮ ಕಾಲೇಜ್ ಬ್ರೇಕಗೆ ಬಿಟ್ಟಾಗ ನಾನು ಮತ್ತು ನನ್ನ ಗೆಳಯ ರವಿಕುಮಾರ್ ಇಬ್ಬರು ಕೂಡಿ ಎಲ್.ವಿ.ಡಿ ಕಾಲೇಜಿನ ಆಟದ ಮೈದಾನದಲ್ಲಿ ನಡೆಯುತಿದ್ದ ವಾಲಿಬಾಲ್ ಪಂದ್ಯವನ್ನು ನೋಡುತಿದ್ದಾಗ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ  DgÉÆÃ¦vÀgÁzÀ 1) ºÀĸÉãï 2) ¸À«ÄÃgï3) gÀWÀÄ 4) ªÀĺÉñÀ ಹಾಗೂ ಇತರೆ ಸುಮಾರು 7-8 ಜನ ಹುಡುಗರು ಏಕಾ ಏಕಿ ಗಲಾಟೆ ಮಾಡುತ್ತಾ ಬಂದಿದ್ದು . ಅದರಲ್ಲಿ ಒಬ್ಬನು ನನ್ನ ಎದೆಯ ಮೇಲೆ ಅಂಗಿ ಹಿಡಿದು " ಮಾದರ್ ಸಾಲೇ ಕೋ ಮಾರ್ " ಅಂತಾ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದಿದ್ದು  ಹಿಂದಿನಿಂದ ಮತ್ತೊಬ್ಬನು ಇಟ್ಟಿಗೆ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ.ನಂತರ ಇನ್ನೂಳಿದವರೆಲ್ಲ ಕೈಯಿಂದ ನನ್ನನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ²ªÀPÀĪÀiÁgï vÀAzÉ ªÀiÁgÀtÚ ªÀAiÀiÁB 17 ªÀµÀð eÁwB ªÀiÁ¢UÀ «zsÁåyð ¸ÁB ºÀjd£ÀªÁqÀ gÁAiÀÄZÀÆgÀÄ ¤ÃrzÀ ಸಾರಾಂಶದ ಮೇಲಿಂದ ವಾಪಸ್  ಮಧ್ಯಾಹ್ನ 2-15 ಗಂಟೆಗೆ ಠಾಣೆಗೆ ಬಂದು £ÉÃvÁf £ÀUÀgÀ ¥Éưøï ಠಾಣಾ ಗುನ್ನೆ ನಂ 68/2016 ಕಲಂ 143.147.148.323.324.504 ಸಹಿತ 149 ಐ.ಪಿ.ಸಿ ಮತ್ತು 3(1) (10) ಎಸ್.ಸಿ .ಎಸ್.ಟಿ ಯ್ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
   
         ದಿನಾಂಕ-22/08/2016 ರಂದು ಸಾಯಂಕಾಲ 17-00 ಗಂಟೆಗೆ ಪಿರ್ಯಾದಿದಾರರು ಶ್ರೀ ಸಿ . ವೈ ರಮೇಶ  ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ನಂ-4 ಕಾಲುವೆ ಉಪ-ವಿಬಾಗ ಮಸ್ಕಿ ಠಾಣೆಗೆ  ಹಾಜರಾಗಿ ತಮ್ಮ ಲಿಖಿತ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ಆರೋಪಿತರು 1)ಜೀವನಾಬಿ ಗಂಡ ಹಮೀದಮೀಯಾ ಸಾ:-ಮೇರನಾಳ2)ಹಸನಮೀಯಾ ತಂದೆ ಮೇಹಬೂಬಮಿಯಾ ಸಾ:-ಮೇರನಾಳ3)ವೀರಭದ್ರಪ್ಪ ತಂದೆ ಬಸಪ್ಪ ಸಾ:-ಮೇರಾನಾಳ 4)ಶಿವಮ್ಮ ಗಂಡ ಸಿದ್ದಪ್ಪ ಸಾ:-ಗೋನಾಳ  5)ಲಾಲ್ ಸಾಬ ತಂದೆ ರಾಜಾಸಾಬ ಸಾ:-ಪರಾಪೂರ EªÀgÀÄ ಮೇರನಾಳ  ,ಗೋನಾಳ  ಸಿಮಾಂತರದ ತುಂಗಾಭದ್ರ ಎಡದಂಡೆ ಮುಖ್ಯ ಕಾಲುವೆ ಮೈಲ್ 60 ರಿಂಧ 69 ವರೆಗೆ ಕಾಲುವೆ ಎಡಬಾಗದಲ್ಲಿ  ಕೆರೆ ಮಾಡಿ  ಅಕ್ರಮವಾಗಿ ಸೈಫನಿಂಗ್ ಪೈಪುಗಳನ್ನು ಹಾಕಿಕೊಂಡು ನೀರನ್ನು ಪಡೆದುಕೊಳ್ಳುತಿದ್ದು ಇದನ್ನು 21/08/2016 ರಂದು ಬೇಳಿಗ್ಗೆ 9-00 ಗಂಟೆಗೆ   ಕಾಲುವೆ ನೀರು ಪಡೆದುಕೊಂಡವರನ್ನು ಗುರುತಿಸುವ ಕಾರ್ಯಾಚರಣೆಗೆ  ಹೊದಾಗ ಕಂಡು ಬಂದಿದ್ದು ಪುಟ್ ಬಾಲ್ ಪೈಪಗಳನ್ನು ತಂದು ಹಾಜರುಪಡಿಸಿದ್ದು. ಪೈಪುಗಳನ್ನು ತೆರವುಗೊಳಿಸುವ ಕಾರ್ಯಚರಣೆಯಲ್ಲಿ ಇದ್ದುದರಿಂದ ದೂರನ್ನು ತಡವಾಗಿ ಬಂದು ಸಲ್ಲಿಸಿದ್ದು ಅನಧಿಕೃ ಸೈಫನಿಂಗ್ ಪೈಪುಗಳನ್ನು ಹಾಕಿಕೊಂಡು ಅಕ್ರಮವಾಗಿ ನೀರು ಪಡೆದುಕೊಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಂತಾಗಿದ್ದ ಪಿರ್ಯಾದಿ  ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-111/2016 ಕಲಂ ,55,ಕೆ ಐ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡಿದ್ದು ಇರುತ್ತದೆ .


                      ದಿನಾಂಕ: 22/08/2016 ರಂದು 18-15 ಗಂಟೆಗೆ ಸೂರ್ಯ ಪ್ರಕಾಶ ತಂದೆ ಸಂಗಯ್ಯ ವಯಸ್ಸು 38 ವರ್ಷ ಜಾ:ಜಂಗಮ ಉ:ಒಕ್ಕಲತನ ಸಾ:  ತೋರಣದಿನ್ನಿ ತಾ:ಮಾನವಿ ಪಿರ್ಯಾದಿದಾರರು ಠಾಣೆಗೆ ಬಂದು ಹಾಜರು ಪಡಿಸಿದ ಲಿಖಿತ  ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿದಾರರು ದಿ-22/08/16 ರಂದು ತಮ್ಮ ವೈಯಕ್ತಿಕ ವಿಷಯವಾಗಿ ಮಲ್ಕಪೂರು ಗ್ರಾಮಕ್ಕೆ ಹೋಗಿ ವಾಪಾಸು ತಮ್ಮ ಊರಿಗೆ ಮಲ್ಕಪೂರುದಿಂದ ತೋರಣದಿನ್ನಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬುಡ್ಡಪ್ಪನ ಹೊಲದ ಪಕ್ಕದಲ್ಲಿ ಹೋಗುವಾಗ ಸಮಯ 1-00 ಗಂಟೆಯಿಂದ 1-30 ಗಂಟೆಯ ಅವಧಿಯಲ್ಲಿ ಆರೋಪಿತರೇಲ್ಲರು 1) ಸಣ್ಣ ಪಂಪಣ್ಣ ತಂದೆ ನರಸಪ್ಪ ಸಾ:ಹಿರೇದಿನ್ನಿ 2) ಭೀರಪ್ಪ ತಂದೆ ನರಸಪ್ಪ ಸಾ:ಹಿರೇದಿನ್ನಿ, 3)ಬುಡ್ಡಪ್ಪ ತಂದೆ ನರಸಪ್ಪ, ಸಾ:ಮಲ್ಕಪೂರು4)ಚಂದಪ್ಪ ತಂದೆ ಬುಡ್ಡಪ್ಪ ಸಾ:ಮಲ್ಕಪೂರು  5) ಮಲ್ಲಮ್ಮ ಗಂಡ ಬುಡ್ಡಪ್ಪ ಸಾ:ಮಲ್ಕಪೂರು6) ಬಸಮ್ಮ ಗಂಡ ಅಯ್ಯಪ್ಪ ಸಾ:ಮಲ್ಕಪೂರು 7) ಚನ್ನಮ್ಮ ಗಂಡ ಚನ್ನಪ್ಪ ಸಾ:ಮಲ್ಕಪೂರು EªÀgÉ®ègÀÆ PÀÆr  ಅಕ್ರಮ ಕೂಟದೊಂದಿಗೆ ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಪಿರ್ಯಾದಿಯ ಕಣ್ಣಿಗೆ ಕಾರದ ಪುಡಿ ಎರಚಿ ಅಂಗಿಯನ್ನು ಹಿಡಿದು ಎಳೆದಾಡಿ ಅವಾಚ್ಯವಾಗಿ ಬೈಯಲು ಬೀರಪ್ಪನು ಬಡಿಗೆಯಿಂದ ಪಿರ್ಯಾದಿಯ ಎಡಗೈ ಮುಂಗೈಗೆ ಹೊಡೆದು ಒಳಪೇಟ್ಟು ಮಾಡಿ ಎಲೇ ಜಂಗಮ ಸೂಳೆ ಮಗ ನಮ್ಮ ಮಾವನವರ ಹೊಲದ ವಿಷಯಕ್ಕೆ ಯಾಕೇ ಬರುತ್ತಿಯಾಲೇ ನೀನು ಹೊಲದ ವಿಷಯಕ್ಕೆ ಬಂದರೆ ನಿನನ್ನು ಜೀವ ಸಹಿತ ಬಿಡುವದಿಲ್ಲ ಎಂದು ಬೈದಾಡುವಾಗ ಸಣ್ಣ ಪಂಪಣ್ಣನು ಎಲೇ ಚಂದ ಜಂಬೆ ತೆಗೆದು ಇವನನ್ನು ಸಾಯಿಸಿರಿ ಅಂತಾ ಅಂದಾಗ ಚಂದಪ್ಪನು ತಾನು ತಂದಿದ್ದ ಜಂಬೆಯನ್ನು ತೆಗೆದು ಪಿರ್ಯಾಧಿಗೆ ಹೊಡೆಯಲು ಹೋಗಿದ್ದು ಇರುತ್ತದೆ. ಪಿರ್ಯಾದಿಗೆ ಸಂಬಂದ ಇಲ್ಲದ ಹೊಲದ ವಿಷಯದಲ್ಲಿ ಆರೋಪಿತರು ಪಿರ್ಯಾದಿಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿ ಕೈಗಳಿಂದ ಎಳೆದಾಡಿದ 07 ಜನರಿಂದಲೂ ಜೀವದ ಬೇದರಿಕೆ ಇರುತ್ತದೆ.  ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿದ್ದ ಲಿಖಿತ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2016,ಕಲಂ: 143.147.148.341.323.324.114.504,506(2) ರೆ/ವಿ 149 ಐಪಿಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ£ÀĵÀåÀ PÁuÉ ¥ÀæPÀgÀtzÀ ªÀiÁ»w:-
       ದಿನಾಂಕ: 22-08-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ವೆಂಕಟೇಶ ಬಳಿಗೇರ ಸಾ|| ನವಾಬಗಡ್ಡಾ ಹರಿಜನವಾಡ ರಾಯಚೂರು, ಈತನು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕೈಯಿಂದ ಬರೆಯಿಸಿದ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರ, ನನ್ನ ತಮ್ಮನಾದ ಬಿ.ರಾಜು ತಂದೆ ಆಂಜನೆಯ್ಯ, 13 ವರ್ಷ, ಎಸ್.ಸಿ, 8 ನೇ ತರಗತಿ ವಿಧ್ಯಾರ್ಥಿ, ಸಾ|| ಮನೆ ನಂ.8-6—54 ನವಾಬಗಡ್ಡಾ ಹರಿಜನವಾಡ ರಾಯಚೂರು ಇವನು ದಿ: 21-08-2016 ರಂದು ಬೆಳಿಗ್ಗೆ ಮನೆಯಿಂದ ಬರ್ಹೀದಸೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ವಾಪಸ್ ಮನೆಗೆ ಬರದೇ ಇದ್ದಾಗ ಅವನ ಗೆಳೆಯರನ್ನು ವಿಚಾರಿಸಲಾಗಿ ಅವನ ಗೆಳೆಯರು ಬಿ.ರಾಜು ಇವನು ನಮಗೆ ಭೇಟಿಯಾಗಿದ್ದು, ನಾನು ನಾಳೆ ಸ್ಥಾನ ಮಾಡಲು ಕೃಷ್ಣಾಗೆ ಹೋಗುತ್ತಿದ್ದು, ನೀವು ಬರುತ್ತೀರಾ ಅಂತಾ ಕೇಳಿ ಹೋದನು ಅಂತಾ ತಿಳಿಸಿದ ಮೇರೆಗೆ ನಾವು ಕೃಷ್ಣಾ ನದಿಯಲ್ಲಿ ಹಾಗೂ ಸುತ್ತ ಮುತ್ತಾ ಗ್ರಾಮದಲ್ಲಿ ಹುಡುಕಿ ವಿಚಾರಿಸಿದ್ದು, ಹಾಗೂ ನಮ್ಮ ಸಂಬಂದಿಕರಲ್ಲಿ ಹುಡುಕಾಡಲು ನನ್ನ ತಮ್ಮನ ಬಗ್ಗೆ ಯಾವುದೇ ಮಾಹಿತಿ ತಿಳಿಯದ ಕಾರಣ ನನ್ನ ತಮ್ಮನ ಕಾಣೆಯಾದ ಬಗ್ಗ ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥ÉÆ°Ã¸ï  ಠಾಣಾ ಗುನ್ನೆ ನಂ.115/2016 ಕಲಂ.ಹುಡುಗ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.082016 gÀAzÀÄ  131   ¥ÀææPÀgÀtUÀ¼À£ÀÄß ¥ÀvÉÛ ªÀiÁr 17,700   /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.
                                                      

23 Aug 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
   ದಿನಾಂಕ: 21.08.2016 ರಂದು ರಾತ್ರಿ 19:30 ಗಂಟೆಯ ಸುಮಾರಿಗೆ  ¦üAiÀiÁð¢ ಯಲ್ಲಪ್ಪ ತಾಯಿ ಜಮಲಮ್ಮ ವಯ: 26 ವರ್ಷ, ಜಾ: ಮಾದಿಗ, : ಹಣ್ಣಿನ ವ್ಯಾಪಾರ, ಸಾ: ಪೋತಗಲ್ ತಾ: ರಾಯಚೂರು ಫಿರ್ಯಾದಿಯ ತಾಯಿಯಾದ ಜಮಲಮ್ಮ ತಂ: ಭೀಮಯ್ಯ 49 ವರ್ಷ, ಈಕೆಯು ರಾಯಚೂರು - ಶಕ್ತಿನಗರ ರಸ್ತೆಯ ಬೈಪಾಸ್ ಹತ್ತಿರ ರಸ್ತೆ ದಾಟುತ್ತಿದ್ದಾಗ್ಗೆ  ಅದೇ ವೇಳೆಗೆ ರಾಯಚೂರು ಕಡೆಯಿಂದ ಶಕ್ತಿನಗರ ಕಡೆಗೆ ಆರೋಪಿಯು ಬಸವರಾಜ್ ತಂ: ಶೇಖರ ವಯ: 18 ವರ್ಷ, ಜಾ: ಮಾದಿಗ : ಸೆಂಟ್ರಿಂಗ್ ಕೆಲಸ ಸಾ: ಗಂಜಳ್ಳಿ ತಾ: ರಾಯಚೂರು ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: KA36 EA 9499 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಜಮಲಮ್ಮ ರವರಿಗೆ ಎಡಗಾಲು ಮತ್ತು ಎಡಗೈ ಮೂಳೆ ಮುರಿತವಾಗಿ ಸೊಂಟದಲ್ಲಿ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದು ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ. UÀÄ£Éß £ÀA177/2016 PÀ®A. 279, 338 L.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrzÀÄÝ EgÀÄvÀÛzÉ.   

   ದಿನಾಂಕ;-22/08/16 ರಂದು ಬೆಳ್ಳಿಗ್ಗೆ 7-15 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜ್ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿನೀಡಿ ಗಾಯಾಳು ನಾಗನಾಥ ಈತನನ್ನು ವಿಚಾರಿಸಿ ಹೇಳಿಕೆ ಫಿರ್ಯಾಧಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಫಿರ್ಯಾಧಿದಾರನ ಮಗನಾದ ಗಣೇಶನು ಚಿಕ್ಕಬಳ್ಳಾಪೂರದ ಮುದ್ದೆನಹಳ್ಳಿಯಲ್ಲಿ 8 ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು ತನ್ನ ಮಗನ ಶಾಲೆಗೆ ಪಾಲಕರ ಸಭೆ ಕುರಿತು ಫಿರ್ಯಾಧಿದಾರನು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಕಾರ್ ನಂ,ಕೆಎ-38/9830 ನ್ನೇದ್ದನ್ನು ತೆಗೆದುಕೊಂಡು ಮುದ್ದೆನಹಳ್ಳಿ ತನ್ನ ಮಗನ ಶಾಲೆಗೆ ಹೋಗಿದ್ದು ಸಭೆ ಮುಗಿಸಿಕೊಂಡು ವಾಪಾಸ್ ಅದೇ ಕಾರಿನಲ್ಲಿ ಊರಿಗೆ ಬರುತ್ತಿರುವಾಗ ಕಾರನ್ನು ನಾಗರಾಜ ಈತನು ನಡೆಸುತ್ತಿದ್ದು ಮೇಲ್ಕಂಡ ದಿನಾಂಕ ಸಮಯ ಸ್ಥಳದಲ್ಲಿ ಫಿರ್ಯಾದಿದಾರರು ತನ್ನ ಕಾರಿನಲ್ಲಿ ಕುಳಿತುಕೊಂಡು ಸಿಂಧನೂರು ಕಡೆಯಿಂದ ಬೀದರ್ ಕಡೆಗೆ ಹೋಗುತ್ತಿರುವಾಗ ಆರೋಪಿತನು ತನ್ನ ಲಾರಿ ನಂ,ಕೆಎ-01/-7245 ನ್ನೇದ್ದನ್ನು ಮಸ್ಕಿ ಕಡೆಯಿಂದ ಸಿಂಧನೂರು ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಡಿಕ್ಕಿಪಡಿಸಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿ ಮತ್ತು ಕಾರ್ ಚಾಲಕ ನಾಗರಾಜ ಫಿರ್ಯಾಧಿ ಹೆಂಡತಿ ಸೀಮಾರವರಿಗೆ ತಲೆ,ಹಣೆ,ಸೊಂಟಕ್ಕೆ ತೀವ್ರ ಮತ್ತು ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಅಪಘಾತದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಘಟನೆ ನಂತರ ಗಾಯಾಳುಗಳು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್   ಠಾಣಾ ಅಪರಾಧ ಸಂಖ್ಯೆ 110/2016.ಕಲಂ,279,337,338 ಐಪಿಸಿ 187 .ಎಂ.ವಿ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.




¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :22.082016 gÀAzÀÄ  235     ¥ÀææPÀgÀtUÀ¼À£ÀÄß ¥ÀvÉÛ ªÀiÁr 30,100  /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.
                                                      
                                                              

20 Aug 2016

Special Press Note


¥ÀwæPÁ ¥ÀæPÀluÉ

gÁAiÀÄZÀÆgÀÄ f¯Áè ¥ÉÆ°Ã¸ï zÀÆgÀÄ ¥Áæ¢üPÁgÀzÀ E-ªÉÄÃ¯ï «¼Á¸À PÀÄjvÀÄ

             F zÉñÀzÀ ¸ÀªÉÇÃðZÀÒ £ÁåAiÀiÁ®AiÀÄzÀ ¤zÉÃð±À£ÀzÀAvÉ gÁdå ¸ÀPÁðgÀªÀÅ ¥Éưøï G¥Á¢üÃPÀëPÀgÀ zÀeÉðUÀ¼À ªÀgÉV£À ¥Éưøï C¢üPÁjUÀ¼À «gÀÄzÀÞ zÀÆgÀÄUÀ¼À£ÀÄß ¥Àj²Ã°¸À®Ä f¯Áè ¥ÉÆ°Ã¸ï zÀÆgÀÄ ¥Áæ¢üPÁgÀ gÀa¹zÉ.
             gÁdå ¸ÀPÁðgÀzÀ DzÉñÀ ¸ÀASÉå:ºÉZïr/223/¥ÉƹC(||)2016 ¨ÉAUÀ¼ÀÆgÀÄ ¢£ÁAPÀ:04.08.2016 gÀ DzÉñÀzÀ°è qsɸïÌ ¸ÀªÉÇÃðZÀÒ £ÁåAiÀiÁ®AiÀÄzÀ ¤zÉÃð±À£ÀzÀAvÉ ¥Éưøï G¥Á¢üÃPÀëPÀgÀ ªÀgÉV£À ¥Éưøï C¢üPÁjUÀ¼À «gÀÄzÀÞ zÀÆgÀÄUÀ¼À£ÀÄß ¥Àj²Ã°¸À®Ä ¥Éưøï PÀ¸ÀÖrAiÀİè GAmÁzÀ ¸ÁªÀÅ, UÀA©üÃgÀ UÁAiÀÄ CxÀªÁ CvÁåZÁgÀ PÀÈvÀåUÀ¼ÀÄ M¼ÀUÉÆAqÀAvÉ ¥ÉưøÀjAzÀ J¸ÀVgÀĪÀ UÀA©üÃgÀ ¸ÀégÀÆ¥ÀzÀ zÀĪÀðvÀ£É DgÉÆÃ¥ÀUÀ¼À §UÉÎ ªÀiÁvÀæ «ZÁgÀuÉ £ÀqɸÀĪÀ ¸À®ÄªÁV ¨sÀÆ«Ä ªÀÄ£ÉAiÀÄ£ÀÄß §®ªÀAvÀªÁV ¸Áé¢ü£À ¥Àr¹PÉÆArgÀĪÀ DgÉÆÃ¥ÀUÀ¼À §UÉÎ CxÀªÁ UÀA©üÃgÀ ¸ÀégÀÆ¥ÀzÀ C¢üPÁgÀ zÀÄgÀÄ¥ÀAiÉÆÃUÀ M¼ÀUÉÆArgÀĪÀ AiÀiÁªÀÅzÉà WÀl£ÉAiÀÄ §UÉÎ «ZÁgÀuÉ £ÀqɸÀĪÀ ¸À®ÄªÁV gÁAiÀÄZÀÆgÀÄ f¯Áè zÀÆgÀÄUÀ¼À ¥Áæ¢üPÁgÀªÀ£ÀÄß gÀZÀ£É ªÀiÁqÀ¯ÁVgÀÄvÀÛzÉ. f¯Áè ¥ÉÆ°Ã¸ï zÀÆgÀÄ ¥Áæ¢üPÁgÀzÀ CzsÀåPÀëgÁV  f¯Áè¢üPÁjUÀ¼ÀÄ, gÁAiÀÄZÀÆgÀÄ f¯Éè gÁAiÀÄZÀÆgÀÄ, ¸ÀzÀ¸Àå PÁAiÀÄðzÀ²ðAiÀiÁV ¥ÉưøÀ C¢üÃPÀëPÀgÀÄ, gÁAiÀÄZÀÆgÀÄ f¯Éè gÁAiÀÄZÀÆgÀÄ, ¸ÀzÀ¸ÀågÁV ¤ªÀÈvÀÛ ¹«¯ï ¸À«ð¸ï  C¢üPÁj, M§âgÀÄ £ÁUÀjÃPÀ ¸ÀzÀ¸Àå gÁAiÀÄZÀÆgÀÄ EªÀgÀ£ÀÄß £ÉêÀÄPÀ ªÀiÁqÀ¯ÁVgÀÄvÀÛzÉ. F ¸ÀA§AzsÀ gÁdå ¥ÉÆ°Ã¸ï zÀÆgÀÄ ¥Áæ¢üPÁgÀ¢AzÀ ¸ÁªÀðd¤PÀjUÁV ªÉ¨ï ¸ÉÊmï ¥ÁægÀA©ü¸À¯ÁVgÀÄvÀÛzÉ.  ¸ÀzÀj ªÉ¨ï «¼Á¸ÀªÀÅ www.karnataka.gov.in/spca EgÀÄvÀÛzÉ.  F-ªÉ¨ï«¼Á¸ÀzÀ°è gÁAiÀÄZÀÆgÀÄ f¯Áè ¥ÉÆ°Ã¸ï zÀÆgÀÄ ¥Áæ¢üPÁgÀPÉÌ ¸ÀA§A¢¹zÀ E-ªÉÄ¯ï  «¼Á¸ÀªÀÅ dpcard@karnataka.gov.in ¤ÃqÀ¯ÁVzÀÄÝ EzÀgÀ°è E£ÀÄß ªÀÄÄAzÉ zÀÆgÀÄ CfðAiÀÄ£ÀÄß ¸À°è¸À§ºÀÄzÉAzÀÄ w½¸À¯ÁVzÉ. ¸ÁªÀðd¤PÀgÀÄ  gÁAiÀÄZÀÆgÀÄ f¯Áè ¥ÉÆ°Ã¸ï zÀÆgÀÄ ¥Áæ¢üPÁgÀPÉÌ ¸ÀA§A¢ü¹zÀ zÀÆgÀÄUÀ¼À£ÀÄß CzsÀåPÀëgÀÄ ªÀÄvÀÄÛ ¸ÀzÀ¸Àå PÁAiÀÄðzÀ²ðUÀ¼À PÀbÉÃjUÀ¼À «¼Á¸ÀPÉÌ ºÁUÀÆ PÀbÉÃjAiÀÄ zÀÆgÀªÁt ¸ÀASÉå;08532-235141 £ÉÃzÀÝPÉÌ PÀgɪÀiÁr ¸ÁªÀðd¤PÀgÀÄ ¸ÀA¥ÀQð¸À§ºÀÄzÁVzÉ JAzÀÄ w½¹gÀÄvÁÛgÉ.