Thought for the day

One of the toughest things in life is to make things simple:

27 Jun 2016

Reported Crimes


  
¥ÀwæPÁ ¥ÀæPÀluÉ

 PÉÆ¯É ¥ÀæPÀgÀtzÀ°è DgÉÆÃ¦vÀgÀ ¥ÀvÉÛ

¢£ÁAPÀ 09.06.2016 gÀAzÀÄ £ÀUÀgÀzÀ ªÀÄAZÀ¯Á¥ÀÄgÀ gÉÆÃqï£À°è £ÀqÉzÀ £ÀgÉñï vÀAzÉ DAd£ÉAiÀÄå ¸ÁB ªÀÄrØ¥ÉÃmï FvÀ£À PÉÆ¯ÉUÉ ¸ÀA§A¢ü¹zÀAvÉ ¸ÀzÀgÀ§eÁgÀ ¥Éưøï oÁuÉAiÀÄ°è ªÀgÀ¢AiÀiÁzÀ ¥ÀæPÀgÀtzÀ°è C¥ÀjavÀ CgÉÆÃ¦vÀgÀ ¥ÀvÉÛ PÀÄjvÀÄ f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ¥Éưøï G¥Á¢üÃPÀëPÀgÀÄ, gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è ºÀ«ÄÃzï.JA.¥Ánïï, ¹¦L ¥ÀƪÀðªÀÈvÀÛ gÁAiÀÄZÀÆgÀÄ EªÀgÀ £ÉÃvÀÈvÀézÀ°è zÁzÁªÀ°.PÉ.ºÉZï. ¦J¸ïL(PÁ¸ÀÄ) ¸ÀzÀgÀ§eÁgÀ oÁuÉ, ¹§âA¢AiÀĪÀgÁzÀ ²æÃ¤ªÁ¸À, ªÉAPÀmÉñÀ, §¸ÀªÀgÁeï, CªÀÄgÉñÀ, UÉÆ¯Áè¼À¥Àà, §¸ÀªÀgÁeï, gÀ« EªÀgÀ£ÉÆß¼ÀUÉÆAqÀ vÀAqÀªÀ£ÀÄß gÀa¹zÀ ªÉÄÃgÉUÉ, DgÉÆÃ¦vÀgÀ ¥ÀvÉÛ PÁAiÀÄðzÀ°è vÉÆqÀVzÁÝUÀ ¢£ÁAPÀ 25.06.2016 gÀAzÀÄ DgÉÆÃ¦vÀgÁzÀ 1) gÀ« vÀAzÉ ªÀĺÁzÉêÀ¥Àà, 25 ªÀµÀð, ªÀÄrªÁ¼ÀgÀÄ, ºÁqÀðªÉÃgï£À°è PÉ®¸À ¸ÁB d¯Á¯ï£ÀUÀgÀ gÁAiÀÄZÀÆgÀÄ. 2) ¤gÀAd£ï vÀAzÉ ¸ÀªÁgÉ¥Àà, 20 ªÀµÀð, ªÀiÁ¢UÀ, ¥ÉÃAnAUï PÉ®¸À ¸ÁB ºÀjd£ÀªÁqÀ gÁAiÀÄZÀÆgÀÄ. 3) £ÀgÉÃAzÀæPÀĪÀiÁgï vÀAzÉ £ÀgÀ¹AºÀ®Ä PÀnÖªÀĤ. 20 ªÀµÀð, ªÀiÁ¢UÀ, «zÁåyð ¸ÁB zÉë£ÀUÀgÀ gÁAiÀÄZÀÆgÀÄ. 4) «ÃgÉñÀ vÀAzÉ UÉÆÃPÀgÉ¥Àà, 20 ªÀµÀð, J¸ï.¹, J¯ÉPÉÖçñÀ£ï PÉ®¸À ¸ÁB zÉë£ÀUÀgÀ gÁAiÀÄZÀÆgÀÄ. 5) £ÁgÁAiÀÄuï vÀAzÉ ºÀ£ÀĪÀÄAvÀ, 36 ªÀµÀð, ªÀÄrªÁ¼ÀgÀÄ, ºÀªÀiÁ° PÉ®¸À ¸ÁB CAiÀÄå¨Ër F±ÀégÀ UÀÄr ºÀwÛgÀ gÁAiÀÄZÀÆgÀÄ. 6) ¥ÀªÀ£ï vÀAzÉ £ÀgÀ¹AºÀ®Ä, 20 ªÀµÀð, PÀ¨ÉâÃgï, PÁ¬Ä¥À¯Éè ªÁå¥ÁgÀ ¸ÁB DAd£ÉAiÀÄå zÉêÀ¸ÁÜ£ÀzÀ ºÀwÛgÀ ªÀÄPÀÛ¯ï¥ÉÃmï gÁAiÀÄZÀÆgÀÄ. EªÀgÀ£ÀÄß zÀ¸ÀÛVj ªÀiÁr £ÁåAiÀiÁAUÀ §AzsÀ£ÀPÉÌ PÀ¼ÀÄ»¹zÀÄÝ EgÀÄvÀÛzÉ.

 F ¥ÀvÉÛ PÁAiÀÄðªÀ£ÀÄß f¯Áè ¥ÉÆ°Ã¸ï C¢üÃPÀëPÀgÀÄ ±ÁèX¹zÁÝgÉ.

AiÀÄÄ.r.Dgï.¥ÀæPÀgÀtzÀ ªÀiÁ»w:-
            ªÀÄÈvÀ wªÀÄäAiÀÄå vÀAzÉ gÀAUÀAiÀÄå 65ªÀµÀð, eÁw: £ÁAiÀÄPÀ, G:MPÀÌ®ÄvÀ£À, ¸Á: ªÀįÁè¥ÀÄgÀ vÁAqÁ PÁå¢UÉÎÃgÁFvÀ¤UÉ PÁå¢UÉÎÃgÁ UÁæªÀÄzÀ°è £Á®ÄÌ JPÀgÉ d«ÄãÀÄ ªÀÄvÀÄÛ ¨sÀƪÀÄ£ÀUÀÄAqÀ UÁæªÀÄzÀ°è £Á®ÄÌ JPÀgÉ d«ÄãÀÄ EzÀÄÝ vÀ£Àß ºÉÆ®zÀ°èAiÉÄà n¤ß£À ªÀÄ£ÉAiÀÄ£ÀÄß ºÁQPÉÆAqÀÄ vÀ£Àß ºÉAqÀw ªÀÄvÀÄÛ ªÀÄUÀ ªÀįÉèñÀ£ÉÆA¢UÉ ªÁ¸ÀªÁVzÀÄÝ, FUÉÎ MAzÀĪÀgÉ ªÀµÀðzÀ »AzÉ CgÀPÉÃgÁzÀ°èAiÀÄ ¥ÀæUÀw UÁæ«ÄÃt ¨ÁåAPÀzÀ°è ªÀÄvÀÄÛ «J¸ïJ¸ïJ¸ïJ£ï ¨ÁåAPÀzÀ°è ¨É¼É¸Á®zÀ ºÀtªÀ£ÀÄß ¥ÀqÉzÀÄPÉÆArzÀÄÝ ¸ÀPÁ®PÉÌ ªÀÄ¼É ¨É¼É ¨ÁgÀzÉà EzÀÄÝzÀÝjAzÀ ¸ÀzÀj ¸Á®zÀ ºÀtªÀ£ÀÄß ¥ÁªÀw¹gÀĪÀÅ¢®è. DzÀÝjAzÀ ªÀÄÈvÀ£ÀÄ ¸Á®zÀ ¨ÁzɬÄAzÀ §ºÀ¼ÀµÀÄÖ £ÉÆAzÀÄPÉÆAqÀÄ DUÁUÀ £Á£ÀÄ ¸ÁAiÀÄÄvÉÛÃ£É £ÉÆÃqÀÄ CAvÁ CAzÁqÀÄwÛzÀÄÝ, ¢£ÁAPÀ:25/06/2016 gÀAzÀÄ ¨É¼ÀV£À eÁªÀ 04:45 ¸ÀĪÀiÁjUÉ ¦AiÀiÁð¢zÁgÀ¼ÀÄ ¤ÃgÀÄ PÀÄrAiÀÄ®Ä J¢ÝgÀĪÁUÀ ªÀÄÈvÀ£ÀÄ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÝ£ÀÄß PÀAqÀÄ aÃjzÁUÀ eÉÆvÉUÉ ªÀÄ®VzÀÝ ªÀÄUÀ ªÀįÉèñÀ FvÀ£ÀÄ Nr§AzÀÄ £ÉÆÃr «µÀAiÀĪÀ£ÀÄß vÀ£Àß CtÚA¢jUÉ w½¹gÀÄvÁÛ£É. ¸ÀzÀj WÀl£ÉAiÀÄÄ ªÀÄÈvÀ£ÀÄ ªÀiÁrzÀ ¨É¼É ¸Á®ªÀ£ÀÄß PÀlÖ¯ÁUÀzÉ CzÉà ¨sÁzɬÄAzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛ£É. vÁªÀÅ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð oÁu AiÀÄÄ.r.Dgï.  £ÀA: 12/2016 PÀ®A 174 ¹Dg惡.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

          ದಿನಾಂಕ;- 25-06-2016 ರಂದು ಬೆಳಿಗ್ಗೆ ªÉAPÀmÉñï vÀAzÉ §¸Àì¥Àà, ªÀAiÀÄ 22 ªÀµÀð, £ÁAiÀÄÄPï, ªÁZï ªÀiÁå£ï PÉ®¸À,  ¸Á: eÁ¯Á¥ÀÆgï PÁåA¥ï vÁ: ªÀiÁ£À« ºÁ:ªÀ: PÁPÀwÃAiÀÄ PÁ¯ÉÆÃ¤ gÁAiÀÄZÀÆgÀÄ FvÀ£ÀÄ  ನಾಗೇಶ್ವರರಾವ್ ಇವರ ಮನೆಯ ಕಟ್ಟಡಕ್ಕೆ ನೀರು ಹಾಕುತ್ತಿದ್ದಾಗ, ಬೋರಿಂಗ್ ಕೂಡಿಸಿದ್ದು ಸಬ್ ಮರ್ಸಬಲ್ ಮೋಟಾರ್ ಕ್ಲ್ಯಾಂಪ್ ಲೂಜ್ ಆಗಿದ್ದರಿಂದ ಅದನ್ನು ಟೈಟ್ ಮಾಡಲು ಹೋದಾಗ ವಿದ್ಯೂತ್ ವೈರ್ ಕಟ್ಟಾಗಿ ವೆಂಕಟೇಶನಿಗೆ ವಿದ್ಯೂತ್ ವೈರ್ ತಗುಲಿ ಕರಂಟ್ ಶಾಟ್ ಆಗಿದ್ದರಿಂದ ವೆಂಕಟೇಶನಿಗೆ ಚಿಕಿತ್ಸೆ ಕೊಡಿಸಲು ಕಾರನಲ್ಲಿ ಹಾಕಿಕೊಂಡು ರಿಮ್ಸ ಬೋದಕ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ವೆಂಕಟೇಶನು ವಿದ್ಯುತ್ ಶಾಟ್ ನಿಂದ ಆದ ಬಾದೆಯಿಂದ ಗುಣಮುಖನಾಗದೇ ದಿನಾಂಕ;-25-06-2016 ರಂದು 0745 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ  ವೆಂಕಟೇಶನ ಸಾವಿನಲ್ಲಿ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ ಘಟನೆಯು ಆಕಸ್ಮಿಕವಾಗಿ ನಡೆದಿರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಯು.ಡಿ.ಆರ್ ನಂ 07/2016 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
    
J¸ï.¹./J¸ï.n. PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-
               ಫಿರ್ಯಾದಿ ಶ್ರೀ ಹಾಜಪ್ಪ ತಂದೆ ಹುಸೇನಪ್ಪ 61 ವರ್ಷ  ಜಾತಿ ಮಾದಿಗ  : ನಿವೃತ್ತ ನೌಕರ ಸಾ: ಯರಮರಸ ಕ್ಯಾಂಪ ತಾ.ಜಿ.ರಾಯಚೂರುgÀªÀರು ಯರಮರಸ ಕ್ಯಾಂಪ ಗಾಂಧಿನಗರ ಪೊತಗಲ್ ರಸ್ತೆ ಮನೆ ನಂ 13-3-6/1 ಎಂ..ಜಿ.2 ನೇದ್ದನ್ನು ಮೊದಲು )ಈರಮ್ಮ ಗಂಡ ಭುವನೇಶ್ವರ  2)ಅಂಬ್ರೇಶ ತಂದೆ ಭುವನೇಶ್ವರ ಸಾ:ಮನೆ ನಂ 13-3-6/1 ಎಂ..ಜಿ.2 ಪೊತಗಲ್ ರಸ್ತೆ ಗಾಂಧಿ ನಗರ ಯರಮರಸ ಕ್ಯಾಂಪ   ಇವರಿಗೆ ವಾಸ ಮಾಡಲು ಕೊಟ್ಟಿದ್ದು ಸದರಿಯವರು ಮನೆಯನ್ನು ಖಾಲಿ ಮಾಡದೆ ದಿನಾಂಕ      24-06-2016 ರಂದು 0800 ಗಂಟೆ  ಸುಮಾರಿಗೆ MlÄÖ ನಾಲ್ಕು ಜನ ಅಪಾಧಿತರು ಸದರಿ ಮನೆ ಹತ್ತಿರ ಫಿರ್ಯಾದಿದಾರರಿಗೆ ಏನಲೇ ಮಾದಿಗ ಸೂಳೆ ಮಗನೆ ಮನೆ ಬಿಡುವದಿಲ್ಲ ಅಂತಾ ವಗೈರೆ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಬೈದಾಡಿದಲ್ಲದೇ ಇನ್ನೊಮ್ಮೆ ಮನೆ ಹತ್ತಿರ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಗೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt ¥ÉưøÀ oÁuÉ UÀÄ£Éß £ÀA. 118/2016PÀ®A 504, 506 ಸಹಿತ  34 L.¦.¹ & 3(1)(10) J¸ï¹/  J¸ïn ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                       ದಿನಾಂಕ 11-05-2016 ರಂದು 1100 ಗಂಟೆಗೆ 1) C°AiÀiÁ  SÁ£ÀA   2) ¸Á¢üÃAiÀiÁ ±À©âÃgï   3] ¸ÉÆÃºÉ¯ï 4] E¥sÁð£ï  5] E¥sÀvïC¦ J®ègÀÆ eÁvÀÄ ªÀÄĹèA ¸Á: gÁAiÀÄZÀÆgÀÄ ಫಿರ್ಯಾದಿ ²æÃ £ÁUÀgÁd vÀAzÉ UÀuÉñÀ¥Àà  28 ªÀµÀð, SÁ¸ÀV PÉ®¸À, eÁw ZÀ®ªÁ¢, ¸Á:dA§®  ¢¤ß vÁ: ªÀiÁ£À« f: gÁAiÀÄZÀÆgÀÄ   FvÀನಿಗೆ ತಮ್ಮ ಮನೆಗೆ ಕರೆಯಿಸಿ ಪಿರ್ಯಾದಿದಾರ  -1 ಈಕೆಯ ಮಗಳನ್ನು 6 ವರ್ಷಗಳಿಂದ ಮದುವೆಯಾಗಿದ್ದು, ಎರಡು ಮಕ್ಕಳಾದರೂ ನೀನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿಲ್ಲ.  ನಿಮ್ಮದು  ಕೀಳು ಜಾತಿ ಇದ್ದು  ಅಲ್ಲಿ ಉತ್ತಮ ಜೀವನ  ನಡೆಸಲು ಆಗುವುದಿಲ್ಲವೆಂದು ಹೇಳಿ ಜಾತಿ ನಿಂದನೆ ಮಾಡಿ ಸ್ಕಾರ್ಪಿಯೋ ವಾಹನದಲ್ಲಿ ನವೋದಯ ಆಸ್ಪತ್ರೆ ಕಡೆಗೆ ಕರೆದುಕೊಂಡು ನೀನು ಮತಾಂತರ ಆಗದಿದ್ದರೆ ನಿನ್ನನ್ನು ಬೆಂಗಳೂರಿನಲ್ಲಿ ಸಾಯಿಸುತ್ತೇವೆಂದು ಅಲ್ಲಿಂದ ಮರಳಿ ಮನೆಗೆ ಕರೆದುಕೊಂಡು ಬಂದು, ಕಂಪ್ಲೇಟ್ ಕೊಟ್ಟರೆ ನಿನಗೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವದ ಹೆದರಿಕೆ ಹಾಕಿರುತ್ತಾರೆ. CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 144/2016 PÀ®A 323, 504.506, gÉ/« 149 L¦¹ ªÀÄvÀÄÛ 3 (1)(10) J¸ï¹/J¸ïn PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼É PÁuÉ ¥ÀæPÀgÀtzÀ ªÀiÁ»w:-     
              ಫಿರ್ಯಾದಿ ªÀÄoÀzÀAiÀÄå¸Áé«Ä vÀAzsÉ ZÀ£ÀßAiÀÄå¸Áé«Ä, 38ªÀµÀð,°AUÁAiÀÄvÀ  dAUÀªÀÄ  qÉæöʪÀgÀ  PÉ®¸À ¸Á-»gÉà gÁAiÀÄPÀÄA¦ FvÀ£À  ಹೆಂಡತಿ ರಾಜೇಶ್ವರಿ 28ವರ್ಷ ಈಕೆಯು ದಿನಾಂಕ- 23/06/2016 ರಂದು ರಾತ್ರಿ ತಮ್ಮ ಮನೆಯ ಮೇಲಿನ ಮಾಳಿಗೆಯ ಮೇಲೆ ಮಲಗಿಕೊಂಡಿದ್ದು , ರಾತ್ರಿ 12-00 ಗಂಟೆಗೆ  ಫಿರ್ಯಾದಿದಾರನು ಬಂದು ಮಲಗಿಕೊಂಡಿದ್ದು, ದಿನಾಂಕ- 24/06/2016 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ಮನೆಯ ಮಾಳಿಗೆ ಮೇಲೆ  ಇರಲಿಲ್ಲಾ. ಅಲ್ಲದೆ ಮನೆಯಲ್ಲಿ ಅಲಮಾರಿಯಲ್ಲಿದ್ದ ಆಕೆಯ ಬಟ್ಟೆಗಳು, ಆಕೆಯ ಎಲೆಕ್ಷನ್ ಐಡಿ ಕಾರ್ಡ, ಆಧಾರ ಕಾರ್ಡ, ಮತ್ತು ತನ್ನ ಹೆಸರಲ್ಲಿನ ಎಲ್.ಐ.ಸಿ BamWನ್ನು ಕೂಡ ತೆಗೆದುಕೊಂಡು  ಎಲ್ಲಿಗೋ ಹೋಗಿದ್ದು  ಇರುತ್ತದೆ.  ತನ್ನ ಹೆಂಡತಿಯನ್ನು ಹುಡುಕಿಕೊಡುವಂತೆ ನೀಡಿದ ಗಣಿಕೀಕೃತ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ ಗುನ್ನೆನಂ 78/2016 ಕಲಂ-ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.    
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 25-6-2016 ರಂದು ಬೆಳಿಗ್ಗೆ 10-00 ಘಂಟೆಗೆ ವಿರೇಂದ್ರಗೌಡ ತಂದೆ ಪಂಪನಗೌಡ ವಯ 25 ಜಾ: ಲಿಂಗಾಯತ  : ಜಿಂದಾಲದಲ್ಲಿ ಎಲೆಕ್ಟ್ರೀಶೀಯನ್ ಕೆಲಸ  ಸಾ: ಭೈರಗಾಮದಿನ್ನಿ ತಾ: ಸಿರಗುಪ್ಪ  ಇತನು ತನ್ನ ಮೊಟಾರ್ ಸೈಕಲ್ ನಂ ಕೆಎ-34-ಇಡಿ 6010 ನೆದ್ದರ ಮೇಲೆ ವಿದ್ಯಾಭ್ಯಾಸ ಸರ್ಟಿಫಿಕೆಟ್ ತರಲು ಅಂತ ಸಜ್ಜಲಗುಡ್ಡ ತಾ: ಲಿಂಗಸ್ಗೂರ ಗ್ರಾಮಕ್ಕೆ ಹೊಗಲು ಭೂತಲದಿನ್ನಿ ಕ್ಯಾಂಪಿನ ಮುಂದಿನ  ರಸ್ತೆಯಲ್ಲಿ ತನ್ನ ಮೊಟಾರ್ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಜೊರಾಗಿ  ಹತೋಟಿಯಲ್ಲಿ ತರದೆ ರಸ್ತೆಯ ಪಕ್ಕದ ಬ್ರೀಡ್ಜ್ ಗೆ ಟಕ್ಕರ ಕೊಡಲು ತನ್ನ ಮೋಟಾರ್ ಸೈಕಲ ಸಮೇತ ಕೆಳಗೆ ಬಿಳಲು ಆವನಿಗೆ ಬಲಗಾಲ ತೊಡೆಯ ಹತ್ತಿರ ಭಾರಿ ಓಳಪೆಟ್ಟಾಗಿದ್ದು ಇರುತ್ತದೆ CAvÁ PÉÆlÖ ¸ÀAZÁj ¥Éưøï oÁuÉ ¹AzsÀ£ÀÆgÀªÀ UÀÄ£Éß £ÀA:39/2016 ಕಲಂ 279,  338,ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåPÉÆArgÀÄvÁÛgÉ.
À

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.06.2016 gÀAzÀÄ  88 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

26 Jun 2016

Reported Crimes


  
¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ ªÀiÁ»w:-
      ¢£ÁAPÀ: 24/06/2016 gÀAzÀÄ ªÀÄzsÁåºÀß 15-00 UÀAmÉAiÀÄ ¸ÀĪÀiÁjUÉ zÉêÀzÀÄUÀð-£ÀUÀgÀUÀÄAqÀ PÀqÉUÉ ºÉÆÃUÀĪÀ gÀ¸ÉÛAiÀÄ ¥ÀPÀÌzÀ°è, ºË¹AUï ¨ÉÆÃqÀð ºÀwÛgÀ ¸ÁªÀðd¤PÀ CAzÀgï ¨ÁºÀgï JA§ dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ ªÉÄÃgÉUÉ ¦J¸ïL zÉêÀzÀÄUÀð ¥Éư¸ï oÁuÉ gÀªÀgÀÄ ºÁUÀÄ ¹§âA¢ ªÀÄvÀÄÛ ¥ÀAZÀgÀ£ÀÄß ¸ÀgÀPÁj fÃ¥ï £ÉÃzÀÝgÀ°è PÀĽvÀÄPÉÆAqÀÄ zÉêÀzÀÄUÀð-£ÀUÀgÀUÀÄAqÀ PÀqÉUÉ ºÉÆÃUÀĪÀ gÀ¸ÉÛAiÀÄ ¥ÀPÀÌzÀ°è ºË¹AUï ¨ÉÆÃqÀð ºÀwÛgÀ ¸ÁªÀðd¤PÀ ¸ÀܼÀzÀ°è CAzÁgï ¨ÁºÀgï JA§ E¹àmï dÆeÁl DqÀĪÀÅzÀÄ£ÀÄß RavÀ ¥Àr¹PÉÆAqÀÄ, fÃ¥À£ÀÄß ¤°è¹ fæ¤AzÀ PɼÀUÉ E½zÀÄ ¸ÁAiÀÄAPÁ® 16-00 UÀAmÉUÉ zÁ½ ªÀiÁr 08 d£À ºÀ£ÀĪÀÄAvÁæAiÀÄ vÀAzÉ ªÉAPÉÆÃ§ 32ªÀµÀð, eÁ:£ÁAiÀÄPÀ, G:PÀưPÉ®¸À, ¸Á-¥Ánïï Nt zÉêÀzÀÄUÀð ºÁUÀÆ EvÀgÉ 7 d£ÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ  DgÉÆÃ¦vÀjAzÀ 2,100/- £ÀUÀzÀÄ ºÀt, 52 E¹àÃmï J¯ÉUÀ¼ÀÄ ªÀÄvÀÄÛ MAzÀÄ ¥Áè¹ÖPï aî ¥ÀAZÀgÀ ¸ÀªÀÄPÀëªÀÄzÀ°è ªÀ±ÀPÉÌ ¥ÀqÉzÀÄPÉÆAqÀÄ, MAzÀÄ ¥ÀAZÀ£ÁªÉÄ,  ªÀÄÄzÉÝ ªÀiÁ®Ä ªÀÄvÀÄÛ MlÄÖ 08 d£À DgÉÆÃ¦vÀgÀ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt C¸ÀAeÉëAiÀÄ ¥ÀæPÀgÀtªÁVzÀÝjAzÀ oÁuÁ J£ï.¹ £ÀA. 04/16 gÀ°è zÁR°¹ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð  ¥ÉÆ°Ã¸ï oÁuÉ UÀÄ£Éß £ÀA; 137/2016 PÀ®A. 87 PÉ.¦ DåPïÖ.CrAiÀİè .¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.                                               
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
   ಫಿರ್ಯಾಧಿ ¤ªÀÄð® UÀA ªÀÄAdÄ£ÁxÀ £ÁUÁ¯Á¥ÀÆgÀ ªÀ,22 eÁw, PÀÄgÀħgÀ ¸Á, vÀÄgÀÄ«ºÁ¼À vÁ ¹AzsÀ£ÀÆgÀ FPÉUÉ ಮದುವೆಯಾಗಿ 10 ವರ್ಷಗಳಾಗಿದ್ದು  ಸದ್ಯ ಆಕೆಗೆ ಒಂದು ಹೆಣ್ಣುಮಗಳಿದ್ದು  ಆರೋಪಿ ನಂ 1 gÁWÀªÉÃAzÀæ vÀA ±ÀgÀt¥Àà ªÀ, 40 eÁw PÀÄgÀħgÀ ±Á vÀÄgÀÄ«ºÁ¼À ಈತನು ಫಿರ್ಯಾಧಿಯ ಗಂಡನ  ಅಣ್ಣನಿದ್ದು  ಆರೋಪಿ ನಂ 2 UËgÀªÀÄä UÀA ±ÀgÀt¥Àà ªÀ,60 eÁw PÀÄgÀħgÀ ±Á vÀÄgÀÄ«ºÁ¼Àಈಕೆಯು ಫಿರ್ಯಾಧಿಯ  ಅತ್ತೆ ಇದ್ದು ಇವರಿಬ್ಬರು ಕೂಡಿಕೊಂಡು  ಫಿರ್ಯಾದಿಗೆ ನೀನು ಸರಿ ಇಲ್ಲಾ ನೀನು ನಮ್ಮ ಮನೆ ಬಿಟ್ಟು ಹೋಗು ಅಂತಾ ಮಾನಸಿಕ ಮತ್ತು ದೈಹಿಕ  ಹಿಂಸೆ ನೀಡುತ್ತಿದ್ದರು ಆದರೂ ಕೂಡ ಫಿರ್ಯಾಧಿದಾರಳು ಸುಮ್ಮನಿದ್ದಳು. ದಿನಾಂಕ 21-6-2016 ರಂದು ಬೆಳಗ್ಗೆ 9-00  ಗಂಟೆಯ ಸುಮಾರು ತನ್ನ ಮನೆಯಲ್ಲಿರುವಾಗ ಆರೋಪಿ ನಂ01 ಈತನು ಆಕೆಯ ಹತ್ತಿರ ಹೋಗಿ ನಮ್ಮ ತಮ್ಮನಿಗೆ ಇನ್ನೊಂದು ಮದುವೆ ಮಾಡಿದ್ದೆವೆ ನೀನು ಯಾಕೆ ಇರುತ್ತಿಯಾ ನನ್ನ ಜೊತೆಗೆ ಬಾ ಅಂತಾ ಅಂದವನೆ ಆಕೆಯ ಕೈ ಹಿಡಿದು ಎಳೆದಾಗ ಆಕೆ ಚೀರಾಡಿದಾಗ  ಆಕೆಯ ಕೂದಳು ಹಿಡಿದು ಮನೆ ಹೊರಗೆ ಎಳೆದುಕೊಂಢು ಬಂದು ಅವಾಚ್ಯವಾಗಿ ಬೈದು   ಅವಮಾನ ಮಾಡಿದ್ದು ಆರೋಪಿ ನಂ 2 ಈಕೆಯು ಸಹ ಫಿರ್ಯಾಧಿಯ  ಕೂದಳು ಹಿಡಿದು ಎಳದಾಡಿ ಕಾಲಿನಿಂದ  ಒದ್ದಿದ್ದು   ಅಲ್ಲೆ ಇದ್ದವರು ಜಗಳ ಬಿಡಿಸಲು ಬಂದಾಗ ಆರೋಪಿತರು ಫಿರ್ಯಾಧಿಗೆ  ನೀನು ನಮ್ಮ ಮನೆ ಬಿಟ್ಟು ಹೋಗು ಇಲ್ಲಾ ಅಂದ್ರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಈ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 92/2016 PÀ®A. 498 (J) 504. 323.354.506 gÉ/« 34  L¦¹  CrAiÀİè ಪ್ರಕರಣ ದಾಖಲಿಸಿ ತನಿಖೆ  ಕೈಕೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ.24.06.2016 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಶಿವಣ್ಣ ನಡಿಗೇರ ವಯ 65 ವರ್ಷ ಜಾ-ಕುರಬರು ಸಾ-ಜಾಲಹಳ್ಳಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಏಳು ಜನ ಮಕ್ಕಳಿದ್ದು ಅದರಲ್ಲಿ ಕೊನೆಯ ಮಗಳಾದ ¤AUÀªÀÄä UÀAqÀ ¤AUÀ¥Àà ªÀAiÀÄ 23 ªÀµÀð eÁ-PÀÄgÀ§gÀÄ G-ºÉÆ®ªÀÄ£ÉPÉ®¸À ¸Á-ªÉÄÃzÀ£Á¥ÀÄgÀÄ UÁæªÀÄ ಈಕೆಯನ್ನು ಮೇದನಾಪೂರು ಗ್ರಾಮದ ಯಲ್ಲಪ್ಪ ದ್ವಾರಕನಾಥ ಇವರ ಮಗನಾದ ನಿಂಗಪ್ಪ 30 ವರ್ಷ ಇತನಿಗೆ ಎರಡನೇಯ ಸಂಬಂದವಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇನೆ ಈಕೆಗೆ ಎರಡು ಜನ ಮಕ್ಕಳಿರುತ್ತಾರೆ, ಸದರಿ ಮೃತ ನಿಂಗಮ್ಮ ಈಕೆಯು ಆಗಾಗ ನನಗೆ ಹೊಟ್ಟೆನೋವು ಜಾಸ್ತಿ ಇದೆ ನನಗೆ ಮೈಯಲ್ಲಿ ಹುಷಾರಿಲ್ಲವೆಂದು ತಿಳಿಸಿದ್ದಳು. ನನ್ನ ಮಗಳು  ದಿನಾಂಕ 24-06-2016 ರಂದು ಬೆಳಗಿನ ಜಾವ 07-00 ಗಂಟೆಯ ಸಮಯದಲ್ಲಿ ಹೊಟ್ಟೆನೋವು ತಾಳಲಾರದೆ ಯಾರು ಇಲ್ಲದ ಸಮಯದಲ್ಲಿ ಮೇದನಾಪೂರು ಗ್ರಾಮದ ಸಂಗಪ್ಪನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ಮೃತ ನನ್ನ ಮಗಳು ಹೊಟ್ಟೆನೋವು ತಾಳಲಾರೆ ಬಾವಿಗೆ ಬಿದ್ದು ಮೃತ ಪಟ್ಟಿರುತ್ತಾಳೆ  ಯಾವುದೇ ತರಹದ ಯಾರ ಮೇಲೆ ಆರೋಪ ಇರುವುದಿಲ್ಲ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. ಯುಡಿಆರ್ ನಂ.09/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

zÉÆA©ü ¥ÀæPÀgÀtzÀ ªÀiÁ»w:-
            ದಿನಾಂಕ-24/06/16 ರಂದು ಸಾಯಂಕಾಲ 5-30 ಗಂಟೆಗೆ ,ಎಸ್, ಬಿ ರವರು ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಗೋನ್ವಾರ ಗ್ರಾಮ ಜಮೀನು ಸರ್ವೆ ನಂ-1/3 ಮತ್ತು 1/2 ನೇದ್ದರಲ್ಲಿ ಹುಲುಗುಂಚಿ ಗ್ರಾಮಕ್ಕೆ ಮತ್ತು ಸ್ಮಶಾನಕ್ಕೆ ಹೋಗುವ ದಾರಿಯನ್ನು ಮಾನ್ಯ ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರು ಸಿಂದನೂರು,ಮಾನ್ಯ ಸಹಾಯಕ ಆಯುಕ್ತಕರು ಲಿಂಗಸ್ಗೂರು ರವರ ಮೌಕಿಕ ಆದೇಶದ ಮೇರೆಗೆ ಸದರಿ ದಾರಿಯನ್ನು ತೆರವುಗೊಳಿಸುವ ಸಂಬಂದ  ದಿನಾಂಕ-24/06/2016 ರಂದು ತೆರವು ಕಾರ್ಯಾಚರಣೆ ಇಟ್ಟುಕೊಡಿದ್ದು ಅದಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸುವಂತೆ ಸೂಚಿಸಿದ ಪ್ರಕಾರ ಮಾನ್ಯ ಡಿ.ಎಸ್.ಪಿ ಸಾಹೇಬರು ಸಿಂಧನೂರು ರವರ ಆದೇಶದಂತೆ ಬಂದೊಬಸ್ತಿನಲ್ಲಿ ಹಾಜರಿದ್ದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಗೋನ್ವಾರ ಗ್ರಾಮದ ಸ್ಮಶಾನಕ್ಕ ಹೋಗುವ ದಾರಿಯ ಅಗಲಿಕರಣವನ್ನು ಸರ್ವೆ ನಂ-1/2 ನೇದ್ದರ ನಾಯಕ ಜನಾಂಗದ ಒಣಿಯಲ್ಲಿ ತೆರವು ಕಾರ್ಯಾಚರಣೆ ಮಾಡಿ ನಂತರ ಚಲುವಾದಿ ಜನಾಂಗದ ಒಣಿಯಲ್ಲಿ ಸರ್ವೆ ನಂ-1/3 ರಲ್ಲಿ ಜೆ.ಸಿ.ಬಿ ಯಂತ್ರದಿಂದ ತೆರವು ಕಾರ್ಯಾಚರಣೆ ಮಾಡುತ್ತಿರುವಾಗ ಅಲ್ಲಿಗೆ ] ಅಯ್ಯಪ್ಪ ತಂದೆ ಬಸ್ಸಪ್ಪ ಚಲುವಾದಿ 30 ವರ್ಷ ಚಲುವಾದಿ 2] ಮಲ್ಲಿಕಾರ್ಜೂನ ತಂದೆ ಯಲ್ಲಪ್ಪ 20 ವರ್ಷ ಚಲುವಾದಿ 3] ಬಸವರಾಜ ತಾಯಿ ಹುಲಿಗೆಮ್ಮ 26 ವರ್ಷ ಚಲುವಾದಿ 4] ವೆಂಕಟೇಶ ತಾಯಿ ಈರಮ್ಮ 38 ವರ್ಷ ಚಲುವಾದಿ 5] ಬಸ್ಸಪ್ಪ ತಂದೆ ತಿಮ್ಮಪ್ಪ 50 ವರ್ಷ ಚಲುವಾದಿ 6] ತಾಯಪ್ಪ ತಾಯಿ ದುರುಗಮ್ಮ 32 ವರ್ಷ ಚಲುವಾದಿ 7] ಶರಬಣ್ಣ ತಂದೆ ಅನಂತಪ್ಪ 55 ವರ್ಷ ಚಲುವಾದಿ ಎಲ್ಲರೂ ಸಾ:ಗೋನ್ವಾರ ತಾ: ಸಿಂಧನೂರು ಹಾಗೂ ಇತರರು ಕೂಡಿಕೊಂಡು ಬಂದವರೆ ನಮ್ಮ ಸರ್ವೆ ನಂಬರಿನಲ್ಲಿ ಸರಕಾರಿ ದಾರಿ ಹೇಗೆ ಇರುತ್ತದೆ, ನಮ್ಮ ಜಮೀನಿನಲ್ಲಿ ದಾರಿ ಇರುವದಿಲ್ಲಾ ನಾವು  ರಸ್ತೆ ತೆರವು ಕಾರ್ಯಾಚರಣೆ ಮಾಡಲು ಬಿಡುವದಿಲ್ಲಾ ಅಂತಾ ಜೆ.ಸಿ.ಬಿ ಗೆ ಅಡ್ಡಲಾಗಿ ಕುಳಿತು ಏರು ದ್ವನಿಯಿಂದ ಮಾತನಾಡುತ್ತಾ ತೆರವು ಕಾರ್ಯಾಚರಣೆಗೆ ತೊಂದರೆಯನ್ನುಂಟುಮಾಡಿ ನಮ್ಮ ಸರಕಾರಿ ಕೆಲಸಕ್ಕೆ ಅಡತಡೆಯನ್ನುಂಟುಮಾಡಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-78/2016 ಕಲಂ-143,147,341,353ಸಹಿತ 149 .ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.


¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.06.2016 gÀAzÀÄ   67 ¥ÀææPÀgÀtUÀ¼À£ÀÄß ¥ÀvÉÛ ªÀiÁr  11000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.