Thought for the day

One of the toughest things in life is to make things simple:

23 Jun 2016

Reported Crimes


  
¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ 21-06-2016 ರಂದು 4.35 ಪಿ.ಎಂ ಸುಮಾರಿಗೆ ಸಾಸಲಮರಿ ಗ್ರಾಮದಲ್ಲಿ  ಮಲ್ಲಪ್ಪ ತಂದೆ ಬಸಪ್ಪ ಮಾಲೀಪಾಟೀಲ್, ವಯಾ: 30 ವರ್ಷ, ಜಾ:ಲಿಂಗಾಯತ, :ಹೋಟೆಲ್ ಕೆಲಸ, ಸಾ:ಸಾಸಲಮರಿ ಗ್ರಾಮ ತಾ:ಸಿಂಧನೂರು FvÀ£ÀÄ ತನ್ನ ಹೋಟೆಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಹೋಗಿಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಶ್ರೀ ಮೌನೇಶ .ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದ್ದು ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಅಮರೇಶ ಕುರುಬರ ಬೇವಿನಾಳ ಈತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಆರೋಪಿ ನಂ.1 ಈತನಿಂದ ನಗದು ಹಣ ರೂ. 450, ಮಟಕಾ ಚೀಟಿ, ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 132/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ 20.06.2016 ರಂದು ಸಂಜೆ 5.30 ಗಂಟೆ ಸುಮಾರಿಗೆ ವೀರಾಪೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ 1) ಪ್ರಕಾಶ ತಂದೆ ಗುರುಸಿದ್ದಪ್ಪ ವಯಾ: 49 ವರ್ಷ ಜಾ: ಲಿಂಗಾಯತ : ಒಕ್ಕಲುತನ  ಸಾ: ವೀರಾಪೂರು2) ಘನಮಠದಯ್ಯಸ್ವಾಮಿ ತಂದೆ ಶರಣಯ್ಯ ವಯಾ: 42 ವರ್ಷ ಜಾ: ಜಂಗಮ : ಕೂಲಿ ಸಾ: ವೀರಾಪೂರು EªÀgÀÄUÀ¼ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಮಟಕಾ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æÃ gÁªÀİAUÀ¥Àà J.J¸ï.L ºÀnÖ ¥ÉÆÃ°¸ï oÁuÉ   gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 1105/- gÀÆ MAzÀÄ ¸ÁåªÀiï ¸ÀAUï ªÉÆ¨Éʯï CQgÀÆ 300/-JgÀqÀÄ ªÀÄlPÁ aÃn CQgÀÆ E®èJgÀqÀÄ ¨Á¯ï ¥É£ï CQgÀÆ E®è ಜಪ್ತಿ ಮಾಡಿಕೊಂಡು ಬಂದು ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 25/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 21.06.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 87/2016 PÀ®A. 78(111) PÉ.¦. PÁAiÉÄÝ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
         ದಿನಾಂಕ 21-06-2016 ರಂದು 1-45 ಪಿ.ಎಂಗೆ ಕೆ.ಹಂಚಿನಾಳ್ ಕ್ಯಾಂಪ್ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ.1 ಚಂದ್ರಶೇಖರ್ ತಂದೆ ಶ್ರೀನಿವಾಸ ರಾವ್ ವಯ 36 ವರ್ಷ ಜಾ: ಕಾಪು ಉ : ಕಿರಾಣಿ ಅಂಗಡಿ ಸಾ : ಕೆ. ಹಂಚಿನಾಳ್ ಕ್ಯಾಂಪ್
ಈತನಿಂದ ನಗದು ಹಣ ರೂ. 920/-, ಮಟಕಾ ಚೀಟಿ, ಒಂದು ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು  ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಆರನ ರಶೀದ್ ಬಾಷಾ ಸಾ : ಅರಗಿನಮರ ಕ್ಯಾಂಪ್ (ಪರಾರಿ) ಈತನಿಗೆ ಕೊಡುವದಾಗಿ ತಿಳಿಸಿದ್ದು, ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 131/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅನಧಿಕೃತ ¥À±ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ 20-06-2016 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದಲ್ಲಿ ಬಪ್ಪೂರು ಕ್ರಾಸ್ ಹತ್ತಿರ 1) ಲಾರಿ ನಂ.ಕೆಎ-55/1818 ನೇದ್ದರ ಚಾಲಕ, 2) ಲಾರಿ ನಂ. ಕೆಎ-55/1818 ನೇದ್ದರ ಮಾಲೀಕ, 3) ಲಾರಿ ನಂ. ಕೆಎ-55/1818 ನೇದ್ದರಲ್ಲಿನ ದನಗಳ ಖರೀದಿದಾರರು , 4) ಲಾರಿ ನಂ.ಕೆಎ-02/ಎಇ-228 ನೇದ್ದರ ಚಾಲಕ, 5) ಲಾರಿ ನಂ. ಕೆಎ-02/ಎಇ-228 ನೇದ್ದರ ಮಾಲೀಕ, 6) ಲಾರಿ ನಂ. ಕೆಎ-02/ಎಇ-228 ನೇದ್ದರಲ್ಲಿನ ದನಗಳ ಖರೀದಿದಾರರು PÀÆr 08 ಹೋರಿಗಳು , 12 ಆಕಳುಗಳು , 14 ಎಮ್ಮೆಗಳು , 6 ಎತ್ತುಗಳನ್ನು ಇಕ್ಕಟ್ಟಾಗಿ ಯಾವುದೇ ಸೌಕರ್ಯಗಳಿಲ್ಲದೇ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ  ಸಾಗಿಸುತ್ತಿದ್ದುದು ಕಂಡುಬಂದಿದ್ದರಿಂದ ಮುಂಜಾಗ್ರತೆಗಾಗಿ ಶ್ರೀ ದೀಪಕ್ ಆರ್.ಭೂಸರೆಡ್ಡಿ ಪಿ.ಎಸ್. (ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ.  gÀªÀgÀÄ ಎರಡು ಲಾರಿ ಮತ್ತು ಅವುಗಳಲ್ಲಿದ್ದ ದನಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.100/2016 , ಕಲಂ: 11 Prevention of cruelty to animals act-1960, ಕಲಂ. 46,47,48,49,50, 51,52,53, 54,55, 56,57, 96,97, 98 Transportation of animal act-1978, ಕಲಂ: 66 R/w 192(A),177 IMV Act-1988 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

           ¢£ÁAPÀ 20-06-2016ರಂದು ಸಿಂದನೂರ ಗಂಗಾವತಿ ರಸ್ತೆಯ  ರಿಲಾಯನ್ಸ್ ಪೆಟ್ರೊಲ್ ಬಂಕಿನ ಮುಂದಿನ ರಸ್ತೆಯಲ್ಲಿ  ಬಿರಪ್ಪ ತಂದೆ ಈರಪ್ಪ ಸಾ: ಹೊಸಳ್ಳಿ ಇಜೆ ತನ್ನ ಮೊಟಾರ್ ಸೈಕಲ್ ನಂ ಕೆಎ 36 ಇಬಿ 4337 ನೆದ್ದರ ಮೇಲೆ ರಸ್ತೆಯ ಎಡಗಡೆ  ತನ್ನ ಊರಿಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ತನ್ನ  ಲಾರಿ ನಂ ಎಪಿ 16-ಟಿವೈ 6668 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ  ಜೊರಾಗಿ ನಡೆಸಿಕೊಂಡು ಎಡಗಡೆಯಿಂದ ಹೊಗುತ್ತಿದ್ದ ಬಿರಪ್ಪನಿಗೆ ಬಲಗಡೆಗೆ ಹೊಗಿ ಟಕ್ಕರ ಕೊಡಲು ಗಾಡಿ ಸಮೇತ ಕೆಳಗೆ ಬಿಳಲು ಆತನಿಗೆ ಬಲಗಾಲ  ಮೊಣಕಾಲ, ಬಲಗಾಲ ತೊಡೆ, ಬಲಗೈ ರಟ್ಟೆ ಮುರಿದಿದ್ದು ತಲೆಯ ಬಲಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಗಾಯಾವಾಗಿ ರಕ್ತಸ್ರಾವವಾಗಿದ್ದು ಮತ್ತು ದೇಹದ ಬಲಭಾಗದಲ್ಲಿ ಭಾರಿ ಗಾಯಾಗಳಾಗಿರುತ್ತದೆ . ಅಲ್ಲಿಯೆ ಇದ್ದ ತಮ್ಮ ಊರಿನ ಜನರು 108 ಅಂಬುಲೆನ್ಸ್ ಕರೆಸಿ ಸಿಂಧನೂರಿನ  ಸರಕಾರಿ ಆಸ್ಪತ್ರೆಯಲ್ಲಿ ತೊರಿಸಿ ಕೂಡಲೆ ಬಳ್ಳಾರಿಗೆ ಫಿರ್ಯಾದಿ ಕೊಡದೆ  ಚಿಕೆತ್ಸೆ ಕುರಿತು ಹೊಗಿದ್ದು ಬಂದು ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ.ಮತ್ತು ಅಪಘಾತ ಪಡಿಸಿದ  ಲಾರಿ ಚಾಲಕ ಲಾರಿ ಅಪಘಾತ ಸ್ಥಳದಲ್ಲಿ ಬಿಟ್ಟು ಹೊಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 38/2016 ಕಲಂ 279,  338,ಐಪಿಸಿ ಮತ್ತು 187 ಐಎಮ್ ವಿ ಯ್ಯಾಕ್ಟ್CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

J¸ï.¹./J¸ï.n. ¥ÀæPÀgÀtzÀ ªÀiÁ»w:-


             ದಿನಾಂಕ:20-06-2016 ರಂದು  ಡೊಣಮರಡಿ ಗ್ರಾಮದ ಫಿರ್ಯಾಧಿದಾರ ರಂಗಪ್ಪ ಮತ್ತು ಆರೋಪಿ ನಬಿಸಾಬ ಇವರು ಕಸನದೊಡ್ಡಿ ಗ್ರಾಮದಲ್ಲಿ ಮಧ್ಯಪಾನ ಮಾಡುತ್ತಾ ಡೊಣ ಮರಡಿ ಗ್ರಾಮಕ್ಕೆ ನಡೆದುಕೊಂಡು ಬಂದು ಡೋಣಮರಡಿ ಗ್ರಾಮದ ಹನುಮಂತ ದೇವರ ಗುಡಿಯ ಹತ್ತಿರ ಗಮಾತ ಮಾಡುತ್ತಾ ನಬಿಸಾಬನ ಮೈಕೈಗೆ ಫಿರ್ಯಾಧಿದಾರನ ಕೈ ತಗಲಿದ್ದಕ್ಕೆ  ಜ್ಯೋಲಿ ಹೋಗಿ ನಬಿಸಾಬನು ಕೆಳಗೆ ಬಿದ್ದಿದ್ದರಿಂದ ತಲಗೆ ರಕ್ತ ಗಾಯವಾಗಿದ್ದು ಇರುತ್ತದೆ.
           ನಂತರ ನಬಿಸಾಬನು ಅಲ್ಲಿಂದ ಎದ್ದು ತನ್ನ ಮನೆಗೆ ಹೋದಾಗ ಆತನ ಮನೆಯವರಾದ  1] ರಮಜಪ್ಪ ತಂದೆ ಜಲಾಲಸಾಬ  [2] ರಾಜಪ್ಪ ತಂದೆ ನಬಿಸಾಬ      3] ಹುಸೇನಮ್ಮ ಗಂಡ ರಮಜಪ್ಪ  [4] ರಮಜಾನಿ ಗಂಡ ನಬೀಸಾಬ  5] ಅಲ್ಲಾಬಕ್ಷೀ ತಂದೆ ನಬಿಸಾಬ ಎಲ್ಲರೂ ಜಾತಿ: ಮುಸ್ಲಿಂ  ಸಾ:ಡೋಣಮರಡಿ  EªÀgÀÄUÀ¼ÀÄ   ಸಿಟ್ಟಿಗೆ ಬಂದು ಅಕ್ರಮಕೂಟ ರಚಿಸಿಕೊಂಡು ರಂಗಪ್ಪನ ಹತ್ತಿರ ಬಂದವರೆ ಆತನನ್ನು ಕಂಡು ಜಗಳ ತೆಗೆದು ಎಲೇ ಬ್ಯಾಡ ಸೂಳೆ ಮಗನೆ ನಬಿಸಾಬನಿಗೆ ಯಾಕೇ ಹೊಡದಿ ಅಂತಾ ಜಗಳ ತೆಗೆದು ಜಾತಿಎತ್ತಿ ಬೈದು ಕಲ್ಲಿನಿಂದ ಆತನ ತಲೆಯ ಹಿಂಭಾಗಕ್ಕೆ ಹೊಡೆದು ಭಾರಿ ಸ್ವರೂಪದ ರಕ್ತಗಾಯಗೊಳಿಸಿದ್ದು ಅಲ್ಲದೆ  ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಹೇಳಿಕೆ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 110/2016 ಕಲಂ:143,147,148,323.326,.504.506ಸಹಿತ149.ಪಿ.ಸಿಮತ್ತುಕಲಂ:3(1)(10) ಎಸ್.ಸಿ./ಎಸ್.ಟಿ.ಕಾಯ್ದೆ 1989CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.


¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :22.06.2016 gÀAzÀÄ  114  ¥ÀææPÀgÀtUÀ¼À£ÀÄß ¥ÀvÉÛ ªÀiÁr  18,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  


22 Jun 2016

Reported Crimes


  
¥ÀwæPÁ ¥ÀæPÀluÉ
zÉÆA© ¥ÀæPÀgÀtzÀ ªÀiÁ»w:-
          ¢£ÁAPÀ: 19/06/2016 gÀAzÀÄ  ¦ügÁå¢ ªÀÄjAiÀĪÀÄä UÀAqÀ: ªÀÄjAiÀÄ¥Àà, 60ªÀµÀð, eÁw; ªÀiÁ¢UÀ G: PÀư PÉ®¸À, ¸Á: eÁVÃgÀeÁqÀ®¢¤ß UÁæªÀÄ.   EªÀ¼ÀÄ vÀªÀÄä PÀÄlÄA§ ¸ÀªÉÄÃvÀgÁV, ¥ÉÆæÃ.JA.PÀȵÀÚ¥Àà£ÀªÀgÀ d£À䢣ÀzÀ PÁAiÀÄðPÀæªÀÄzÀ°è ¨sÁUÀªÀ»¸ÀĪÀ PÀÄjvÀÄ zÉêÀzÀÄUÀðzÀ J¦JA¹ ºÀwÛgÀ §A¢zÁÝUÀ 1)dAiÀÄgÁd vÀAzÉ: wªÀÄä¥Àà, 26ªÀµÀð, ºÁUÀÆ EvÀgÉ 8 d£ÀgÀÄ PÀÆrPÁAiÀÄðPÀæªÀĪÀ£ÀÄß ¤°è¸ÀĪÀAvÉ MvÁ۬ĸÀ vÉÆqÀVzÀÄÝ, DgÉÆÃ¦vÀgÀ ¥ÉÊQ dAiÀÄgÁeï ªÀÄvÀÄÛ ºÀİUÉ¥Àà EªÀgÀÄ ¦ügÁå¢zÁgÀ¼À ªÀÄUÀ gÀAUÀ¥Àà£À PÉÆgÀ¼À¥ÀnÖ »rzÀÄ J¼ÉzÀÄ ºÉÆqÉAiÀįÁgÀA©ü¹zÀÄÝ, EzÀ£ÀÄß ©r¸À®Ä  ¦ügÁå¢ ªÀÄvÀÄÛ ¦ügÁå¢AiÀÄ UÀAqÀ §A¢zÀÄÝ, `` J¯Éà ¸ÀÆ¼É ¤£ÀßzÀÄ §ºÀ¼À DVzÉ ¤£ÀߣÀÄß MAzÀÄ PÉÊ £ÉÆÃqÀÄvÉÛªÉ ‘’ CAvÁ ¨ÉÊAiÀÄÄÝ, fêÀzÀ ¨ÉzÀjPÉAiÀÄ£ÀÄß ºÁQ, ¦ügÁå¢AiÀÄ PÉÊ »rzÀÄ ¹ÃgÉ  »rzÀÄ J¼ÉzÁr C¥ÀªÀiÁ£ÀUÉÆ½¹ fêÀzÀ ¨ÉzÀjPÉAiÀÄ£ÀÄß ºÁQzÀÄÝ ¸ÀzÀjAiÀĪÀgÀ «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 134/2016 PÀ®A- 143, 147, 504, 354, 323, 506  ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.06.2016 gÀAzÀÄ  98  ¥ÀææPÀgÀtUÀ¼À£ÀÄß ¥ÀvÉÛ ªÀiÁr  14,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

21 Jun 2016

Reported Crimes


  
¥ÀwæPÁ ¥ÀæPÀluÉ
ªÀgÀzÀPÀëuÉ ¸ÁªÀÅ ¥ÀæPÀgÀtzÀ ªÀiÁ»w:-
                ಪಿರ್ಯಾದಿ D®A§µÁ vÀAzÉ ¸ÀtÚ ºÀ£ÀĪÀÄAvÀ 28 ªÀµÀð, ªÀiÁ¢UÀ, PÀưPÉ®¸À ¸Á: ºÀAa£Á¼À PÉ. vÁ: ¹AzÀ£ÀÆgÀÄ FvÀ£À  ಮೂರನೆ ತಂಗಿಯಾದ ಕೋಲಾರಮ್ಮ @ ಲಕ್ಷ್ಮಿ ಈಖೆಯನ್ನು ಕಾಳಾಪುರ ಗ್ರಾಮದ ಚಿದಾನಂದಪ್ಪನಿಗೆ ಹೀಗ್ಗೆ 6 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು  ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ನಮೂದಿತ 1)ºÀİUɪÀÄä UÀAqÀ CªÀÄgÀ¥Àà 55 ªÀµÀð, 2) ºÀĸÉãÀªÀÄä UÀAqÀ ºÀ£ÀĪÀÄAvÀ 3) PÉAZÀªÀÄä vÀAzÉ CªÀÄgÀ¥Àà 4) «gÀÄ¥ÀtÚ J¯ÁègÀÆ eÁw ªÀiÁ¢UÀ ¸Á: PÁ¼Á¥ÀÄgÀ vÁ °AUÀ¸ÀÄUÀÆgÀ  gÀªÀgÀÄ ಕೋಲಾರಮ್ಮನ ಗಂಡನ ಮನೆಯವರಿದ್ದು ಆಕಗೆ ದಿನ ನಿತ್ಯ ತವರುಮನೆಯಿಂದ ವರದಕ್ಷಿಣೆ ತೆಗೆದುಕೊಮಡು ಬಾ ಇಲ್ಲದಿದ್ದರೆ ನೀನು ಮನೆಯಲ್ಲಿ ಇರುವದು ಬೇಡಾ ಎಲ್ಲಿಯಾದರು ಹೋಗು ಅಂತಾ ಕಿರುಕುಳ ಕೊಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು 19-06-2016 ರಂದು ಮದ್ಯಾಹ್ನ 1.00 ಗಂಟೆ ಸುಮಾರು ಕಾಳಾಪುರ ಗ್ರಾಮದ ತನ್ನ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಥವಾ ಮೇಲಿನ ಆರೋಪಿತರೆ ಕೊಲೆ ಮಾಡಿ ನೇಣು ಹಾಕಿರಬಹುದು ಅಂತಾ ಅನುಮಾನ ವಿರುತ್ತದೆ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 155/2016  PÀ®A. 498(J), 304(©), 302 ¸À»vÀ 34 L¦¹ CrAiÀİè ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
       ದಿನಾಂಕ 19/06/2016 ರಂದು ಸಂಜೆ 4-00 ಗಂಟೆ ಸುಮಾರಿಗೆ 1) CPÀÛgÀ ºÀĸÉãÀ vÀAzÉ ªÀĺÀªÀÄäzÀ ºÀĸÉãÀ ºÁUÀÆ EvÀgÉ 6 d£ÀgÀÄ ಫಿರ್ಯಾದಿ «Ä£ÁQë UÀAqÀ CªÀÄgÀ¥Àà ¸Á° ªÀAiÀiÁ- 40ªÀµÀð, eÁw- ZÀ®ÄªÁ¢, G- ªÀÄ£É UÉ®¸À ¸Á- ¦AZÀtÂ¥ÀÆgÀ °AUÀ¸ÀÄUÀÆgÀ FPÉAiÀÄ  ಮನೆಯ ಮುಂದೆ ಕಸ ಹಾಕಿದ್ದು ಅದಕ್ಕೆ ಫಿರ್ಯಾದಿದಾರಳು ವಿರೋದಿಸಿದಾಗ ಸದರಿ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ರಾಡು, ಬಡಿಗೆ, ಸಲಿಕೆ ಹಿಡಿದುಕೊಂಡು ಬಂದು ಫಿರ್ಯಾದಿದಾರಳ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ ಹೊಡೆದು ಗಾಯಗೊಳಿಸಿ, ಗಾಯಾಳು ಮತ್ತು ಫಿರ್ಯಾದಿಗೂ ಸಲಿಕೆಯಿಂದ ಹೊಡೆದು, ಜಾತಿ ಎತ್ತಿ ಬೈದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಫಿರ್ಯಾದಿದಾರ ಮಕ್ಕಳಿಗೂ ಸಹ ಬಡಿಗೆಯಿಂದ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿ ಹೆಣ್ಣು ಮಕ್ಕಳು ಫಿರ್ಯಾದಿಗೆ ಕೂದಲು ಹಿಡಿದು ಎಳೆದಾಡಿ ದುಃಖಪತಗೊಳಿಸಿದ್ದು ಅಂತಾ ವೈಗೈರೆ ಇದ್ದ ಮೇರೆಗೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 153/2016  PÀ®A. 143,147,148,504,323,324,307,354,  ¸À»vÀ 149 L.¦.¹ ºÁUÀÆ  3 (1) (11)  J¸ï.¹/J¸ï.n ¥Àæw§AzsÀPÀ PÁAiÉÄÝ 1989      CrAiÀİè ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ಯಂಕಾರೆಡ್ಡಿ ತಂದೆ ದ್ಯಾವನಗೌಡ 40 ವರ್ಷ ಜಾ;ನಾಯಕ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ಸಾ:ಧುಮತಿ  FvÀ£ÀÄ ತಾನು ನಡೆಸುತಿದ್ದ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ನೇದ್ದರ ಹಿಂದುಗಡೆ ಬಸವರಾಜ ಈತನನ್ನು ಕುಡಿಸಿಕೊಂಡು ಧುಮತಿ ಗ್ರಾಮದಿಂದ ಪೊತ್ನಾಳಕ್ಕೆ ಹೋಗುತ್ತಿರುವಾಗ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಿಂಧನೂರುರಾಯಚೂರು ಮುಖ್ಯ ರಸ್ತೆಯ ರಾಗಲಪರ್ವಿ ಕ್ರಾಸ್ ಮುಂದಿನ ರಸ್ತೆಯ ತಿರುವಿನಲ್ಲಿ ಮೋಟರ್ ಸೈಕಲನ್ನು ನಿಯಂತ್ರಣಗೊಳಿಸದೆ ಆಯತಪ್ಪಿ ಬಿದ್ದಿದ್ದರಿಂದ ಬಸವರಾಜ ಈತನಿಗೆ ಬಲಹಣೆಗೆ ಭಾರಿ ಒಳಪೆಟ್ಟಾಗಿ ಮುಗಿನಿಂದ ಮತ್ತು ಕಿವಿಯಿಂದ ರಕ್ತಬಂದಿದ್ದು ಇಲಾಜು ಕುರಿತು 108 ವಾಹನದಲ್ಲಿ ಸಿಂಧನುರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಯ ದಾನಮ್ಮ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ರುತ್ತದೆ ಈ ಅಫಘಾತವು ಯಂಕಾರೆಡ್ಡಿ ಈತನು ತಾನು ನಡೆಸುತಿದ್ದ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತಿರುವಿನಲ್ಲಿ ನಿಯಂತ್ರಣಗೊಳಿಸದೆ ಆಯತಪ್ಪಿ ಪಲ್ಟಿಗೊಳಿಸಿದ್ದರಿಂದ ಈ ಅಫಘಾತ ಜರುಗಿದ್ದು ಇರುತ್ತದೆ. ಈ ಅಫಘಾತವು ದಿನಾಂಕ-15/06/2016 ರಂದು ಬೆಳೆಗ್ಗೆ 10-30 ಗಂಟೆಗೆ ಜರುಗಿದ್ದು ಇರುತ್ತದೆಸದರಿ ಘಟನೆಯ ನಂತರ ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ರಾಜಾಗೌಡ ತಂದೆ ಬಸವರಾಜ ಮಾಲಿ ಪಾಟೀಲ್ 19 ವರ್ಷ ಜಾ:ನಾಯಕ ಸಾ:ಧುಮತಿ  FvÀ£ÀÄ oÁuÉUÉ §AzÀÄ ಲಿಖಿತ ದೂರು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2016.ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï.¥ÀæPÀgÀtzÀ ªÀiÁ»w:-
                      ರೆಡ್ಡಿ ಸೂರ್ಯಾರಾವ್‌  ತಂದೆ ರೆಡ್ಡಿ ಘನಿರಾಜು, 60ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ, ಸಾ:73ಕ್ಯಾಂಪ್‌, ತಾ:ಮಾನವಿರವರು ದಿನಾಂಕ:18/6/2016ರಂದು ಬೆಳಿಗ್ಗೆ 09-00 ಗಂಟೆಯಿಂದ 10-00ಗಂಟೆಯ ಅವಧಿಯಲ್ಲಿ ಹುಲ್ಲಿನ ಬಣವಿಯನ್ನು ಹಾಕಲು ಅದರ ಮೇಲೇರಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರಿಂದ ಅವರನ್ನು ಚಿಕಿತ್ಸೆ ಕುರಿತು ಕವಿತಾಳಕ್ಕೆ ಕರೆದುಕೊಂಡು ಬಂದು, ಇಲ್ಲಿಂದ ರಾಯಚೂರು ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅಲ್ಲಿಂದ ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು  ಕುತ್ತಿಗೆಯ ಹಿಂದಿನ ನರಗಳು ಕಟ್‌‌ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:19/6/2016ರಂದು 14-00ಗಂಟೆಗೆ ನಮ್ಮ ಮಾವನಾದ ರೆಡ್ಡಿ ಸೂರ್ಯಾರಾವ್‌ ರವರು ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಮ್ಮ ಮಾವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಕಾರಣ ತಾವುಗಳು ಈ ಬಗ್ಗೆ ಮುಂದಿನ ಕಾನೂನುಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಹೇಳಿಕೆಯ ಫಿರ್ಯಾದು ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:7/2016, ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
              ದಿನಾಂಕ 19-06-16 ರಂದು ಮದ್ಯಾಹ್ನ 13,30 ಗಂಟೆಗೆ ಪಿರ್ಯಾದಿ ಶ್ರೀ ಶಾರದಮ್ಮ ಗಂಡ ಪಿತೇಪ್ಪ ಚವ್ಹಾಣ ಲಮಾಣಿ 50 ವರ್ಷ ಮನೆಕೆಲಸ ಸಾ, ದೇಸಾಯಿಬೊಗಾಪುರ ಕಸ್ತೂರಪ್ಪನ ತಾಂಡಾ.  FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಮಗಳಾದ ಕಮಲಮ್ಮ ಗಂಡ ಶಂಕ್ರಪ್ಪ 30 ವರ್ಷ ಈಕೆಯು ತನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ದಿನಾಂಕ 14-06-16 ರಂದು ಬೆಳಿಗ್ಗೆ 10,30 ಗಂಟೆಗೆ ನಾಗಲಾಪುರಕ್ಕೆ ಹೊಗಿ ತೊರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ಹೊದವರು ವಾಪಸ್ ಮನೆಗೆ ಬಂದಿರುವುದಿಲ್ಲ. ನಾವು ಆಕೆಯನ್ನು ಅಲ್ಲಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಇದ್ದ ದೂರಿನ ಸಾರಾಂಶದ ಮೆಲಿಂದ ಮಸ್ಕಿ ಠಾಣಾ ಗುನ್ನೆ ನಂ 83/16 ಕಲಂ ಮಹಿಳಾ ಕಾಣೆ ಪ್ರಕಾರ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.06.2016 gÀAzÀÄ    183  ¥ÀææPÀgÀtUÀ¼À£ÀÄß ¥ÀvÉÛ ªÀiÁr  25,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.