Thought for the day

One of the toughest things in life is to make things simple:

8 May 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

.ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
                      ದಿನಾಂಕ 12-04-2016 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ 1) ಲಕ್ಷ್ಮಿ ನಾರಾಯಣ 2) ವಿಜಯ , ಇಬ್ಬರೂ ಸಾ: ನಟರಾಜ್ ಕಾಲೋನಿ ಸಿಂಧನೂರು. EªÀgÀÄUÀ¼ÀÄ  ಫಿರ್ಯಾದಿ ಪ್ರೀತಿ ತಂದೆ ಈಶ್ವರ ಸಂತೆ, ವಯ: 27 ವರ್ಷ, ಜಾ: ಎಸ್.ಸಿ, : ಖಾಸಗಿ ನೌಕರಿ, ಸಾ: ಹುಮನಾಬಾದ್ ಜಿ: ಬೀದರ್, ಹಾವ: ನಟರಾಜ್ ಕಾಲೋನಿ ಸಿಂಧನೂರು EªÀgÀ ಮನೆಗೆ ಟಿ.ವಿ ನೋಡಲು ಬಂದು ಕುಳಿರುಕೊಂಡಾಗ ಫಿರ್ಯಾದಿದಾರರು ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ಆರೋಪಿತರು ಲಗೇಜ್ ಬ್ಯಾಗನಲ್ಲಿದ್ದ ಪರ್ಸ್ ನಲ್ಲಿಯ 1) ಕೊರಳಲ್ಲಿ ಹಾಕಿಕೊಳ್ಳುವ ಒಂದು ಬಂಗಾರದ ಚೈನ್ ಸರ ತೂಕ 10 ಗ್ರಾಂ ಅ.ಕಿ ರೂ 26,000/-, 2) ಒಂದು ಬಂಗಾರದ ಬಿಳಿ ಹರಳಿನ ಉಂಗುರ ತೂಕ 03 ಗ್ರಾಂ ಅ.ಕಿ ರೂ 6000/-, 3) ರೊಲ್ಡ್ ಗೋಲ್ಡ್ 08 ಬಳೆಗಳು ಅ.ಕಿ ರೂ 800/-, 4) ಒಂದು ರೊಲ್ಡ್ ಗೋಲ್ಡ್ ನೆಕ್ಲೆಸ್ ಅ.ಕಿ ರೂ 500/-, 5) 5 ರೂಪಾಯಿಯ 100 ನಾಣ್ಯಗಳು (500/- ರೂ), 6) ನಗದು ಹಣ ರೂ 5000/- ಹೀಗೆ ಒಟ್ಟು ಅ.ಕಿ ರೂ 38,800/- ಬೆಲೆ ಬಾಳುವ ಸಾಮಾನುಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿರ್ಯಾದಿದಾರರು ಅಂದು ಬೆಳಿಗ್ಗೆ 09-00 ಗಂಟೆಗೆ ಕೆಲಸಕ್ಕೆ ಹೋಗಿ ಸಾಯಂಕಾಲ 6-00 ಗಂಟೆಗೆ ವಾಪಸ್ ಮನೆಗೆ ಬಂದಾಗ ಲಗೇಜ್ ಬ್ಯಾಗ ನೋಡಿಕೊಂಡಾಗ ಕಳ್ಳತನವಾಗಿದ್ದು ಗೊತ್ತಾಗಿ ಅವರಿಬ್ಬರಿಗೆ ಸಾಮಾನುಗಳನ್ನು ವಾಪಸ್ ಕೊಡಲು ಕೇಳಿದರು ಕೊಡದಿದ್ದಕ್ಕೆ ಠಾಣೆಗೆ ಬಂದು ದೂರು ಕೊಟ್ಟಿದ್ದಾಗಿ ಫಿರ್ಯಾದು ಇದ್ದ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ ನಂ 82/2016 ಕಲಂ 380 ಐಪಿಪಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.06-05-16ರಂದು ರಾತ್ರಿ 07-45ಗಂಟೆಗೆ ಪಿರ್ಯಾದಿ ಶ್ರೀ  ದೇವಪ್ಪ ತಂದೆ ಜಂಗ್ಲೆಪ್ಪ  ಗಾಜರಾಳ, ಜಾತಿ:ಮಾದಿಗ,ವಯ-35ವರ್ಷ, :ಕೂಲಿಕೆಲಸ ಸಾ:ಮುಚ್ಚಳಗುಡ್ಡಕ್ಯಾಂಪು,EªÀgÀ ಹಾಗೂ ಗಾಯಾಳು ಸಣ್ಣ ತಿಮ್ಮಪ್ಪ ಇವರು ಬಜಾಜ್ ಸಿ.ಟಿ.100 ಮೊ.ಸೈ ನಂ- ಕೆಎ-36/ಎಲ್-1819 ನೇದ್ದರ ಮೇಲೆ ಮುಚ್ಚಳಗುಡ್ಡ ಕ್ಯಾಂಪಿನಿಂದ  ನವಲಕಲ್ ಮಠಕ್ಕೆ ಹೋಗಿ ಕಾಯಿಕೊಟ್ಟು ಮರಳಿ ಮುಚ್ಚಳ ಗುಡ್ಡ ಕ್ಯಾಂಪಿಗೆ ಬರುವಾಗ ಸಿರವಾರ-ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಸೂರ್ಯನಾರಾಯಣ ರೈಸ್ ಮಿಲ್ ಹತ್ತಿರ  ಮೂತ್ರ ಮಾಡಲೆಂದು ತಮ್ಮ ಮೋಟಾರ ಸೈಕಲನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ದಾಗ ಹಿಂದಿ ನಿಂದ ಬಂದ ಎಂ.ಸತ್ಯನಾರಾಯಣ ತಂದೆ ಅಪ್ಪರಾವ್ ಬಜಾಜ್ ಡಿಸ್ಕವರ್ ಮೋಟಾರ .ಸೈಕಲ್ ನಂ- ಕೆಎ-34/ ಆರ್-166 ರ ಸವಾರ   ಸಾ:ಕಡದಿನ್ನಿಕ್ಯಾಂಪು. FvÀ£ÀÄ ತನ್ನ ಬಜಾಜ್ ಡಿಸ್ಕವರ್ ಮೊ.ಸೈ ನಂ-ಕೆಎ-34/ಆರ್-166 ಮೋಟಾರ ಸೈಕಲನ್ನು ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಎಲ್ಲರೂ ಕೆಳಗೆ ಬಿದ್ದು  ಪಿರ್ಯಾದಿದಾರನ ಹಿಂದೆ ಕುಳಿತ ಸಣ್ಣ ತಿಮ್ಮಪ್ಪನ ತಲೆಗೆ ತೀರ್ವ ಸ್ವೂಪದ  ಒಳಪೆಟ್ಟಾಗಿ ಆರೋಪಿ ಮತ್ತು ಪಿರ್ಯಾದಿದಾರನಿಗೆ ಸಾದಾಸ್ವೂಪದ ಗಾಯ ಗಳಾಗಿ ಎರಡು ಮೋಟಾರ ಸೈಕಲಗಳು ಜಕಂಗೊಂಡಿರುತ್ತವೆಅಂತಾ  ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 80-2016 ಕಲಂ: 279,337.338 ಐ,ಪಿ,ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              ದಿನಾಂಕ 06.05.2016 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಹಟ್ಟಿ-ನಿಲೋಗಲ್ ರಸ್ತೆಯ ಹಟ್ಟಿ ಗ್ರಾಮ ಸೀಮಾದ ಫ್ರೇಂಡ್ಸ ಲೇ ಔಟ್ ಹತ್ತಿರ ಆರೋಪಿ ನಂ 1 UÀÄgÀÄ£ÁxÀ vÀAzÉ AiÀĪÀÄ£À¥Àà ªÀAiÀiÁ: 35 ªÀµÀð eÁ: ZÀ®ÄªÁ¢ ¸Á: aPÀÌ£ÀUÀ£ÀÆgÀÄ ನೇದ್ದವನು ತನ್ನ ನಂಬರ್ ಇಲ್ಲದ ಹಿರೋ ಸ್ಪೆಂಡರ್ ಸೈಕಲ್ ಹಿಂದೆ ಫಿರ್ಯಾದಿ ²æÃ ²ªÀgÁd vÁ¬Ä «ÄZÀѪÀÄä ªÀAiÀiÁ: 39 ªÀµÀð eÁ: ZÀ®ÄªÁ¢ G: PÀư ¸Á: ZÀÄPÀ£ÀnÖ vÁ: °AUÀ¸ÀÆÎgÀÄ FvÀ£Àನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದು, ಎದುರುಗಡೆಯಿಂದ ಆರೋಪಿ ನಂ  2) £ÁUÀ¥Àà vÀAzÉ gÀAUÀ¥Àà ªÀAiÀiÁ: 36 ªÀµÀð eÁ: ºÀjd£À ¸Á: UÉdÓ®UÀmÁÖ ನೇದ್ದವನು ತನ್ನ ನಂಬರ್ ಇಲ್ಲದ ಪಲ್ಸರ್ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಬ್ಬರು ಒಬ್ಬರಿಗೊಬ್ಬರು ಮುಖಾಮುಖಿ ಡಿಕ್ಕಿಕೊಟ್ಟಿದ್ದರಿಂದ ಸಾದಾ ಮತ್ತು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ ºÀnÖ ¥Éưøï oÁuÉ  UÀÄ£Éß £ÀA: 63/2015 PÀ®A. 279, 337, 338 L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
zÉÆA©ü ¥ÀæPÀgÀtzÀ ªÀiÁ»w:-
             ದಿನಾಂಕ 05/05/2016 ರಂದು ರಾತ್ರಿ 11-30 ಗಂಟೆ ಸುಮಾರು ನಮೂದಿತ ಫಿರ್ಯಾದಿ ¸ÀvÀå £ÁgÁAiÀÄt¹AUï vÀAzÉ vÀÄPÀgÁªÀĹAUï ªÀAiÀiÁ-49, eÁw-gÀd¥ÀÆvÀ G- ¸ÀAUÀªÀÄ ¨Ágï gɏɯÖÃgÉAl ªÀiÁå£ÉÃdgÀ¸Á-°AUÀ¸ÀÄUÀÆgÀ FvÀನು ತಮ್ಮ ಬಾರನಲ್ಲಿ ಕುಕ್ಕರಾಗಿ ಕೆಲಸ ಮಾಡುವ ಜಾವಿದನನ್ನು ಲಿಂಗಸುಗೂರ ಪಟ್ಟಣದ ಗದ್ದೆಮ್ಮ ಗುಡಿ ಹತ್ತಿರ ಅವರ ಮನೆಯಲ್ಲಿ ಬಿಟ್ಟು ಮೋಟಾರ ಸೈಕಲನ್ನು ತಿರುಗಿಸಿಕೊಳ್ಳುತ್ತಿರುವಾಗ ಆರೋಪಿ ನಂ 1 ®PÀëöät £ÁAiÀÄPÀ ಇವನು ಮೋಟಾರ ಸೈಕಲ ಮೇಲೆ ಒಮ್ಮಲೇ ಬಂದು ಲೇ ಸೂಳೆ ಮಗನೇ ಮೋಟಾರ ಸೈಕಲ ತಿರಿಗಿಸುವಾಗ ಟಿಪ್ಪರ ಹಾಕಲು ಬರುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿದಾರು ನಿನಗೆ ಹಾಕಲು ಬರುವುದಿಲ್ಲೇನಪ್ಪಾ ಅಂತಾ ಅಂದಾಗ ನನಗೆ ಎದರು ಮಾತನಾಡುತ್ತಿಯನಲೇ ಅಂತಾ ಆರೋಪಿ ನಂ 2) © J¸ï £ÁAiÀÄPÀ ºÁUÀÆ EvÀgÉ 5 d£ÀgÀÄ ¸Á-°AUÀ¸ÀÄUÀÆgÀ gÀªÀgÀ£ÀÄß ಪೋನ ಮಾಡಿ ಕರೆಸಿ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ನನ್ನ ಹತ್ತಿರ ಬಂದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಮುಂಹೋಗದಂತೆ ತಡೆದು ನಿಲ್ಲಿಸಿ ನಿಮ್ಮ ಹುಡಗಗನಿಗೆ ಏನೋನು ಮಾತನಾಡುತ್ತಿಯಾ ಅಂತಾ ಬೈದು ಆರೋಪಿ ನಂ 2 ನೇದ್ದವನು ತನ್ನ ಕಾಲಿನಿಂದ ಚಪ್ಪಲಿಯನ್ನು ಕಿತ್ತಿ ಫಿರ್ಯಾದಿ ಬಾಯಿಗೆ, ಕಣ್ಣಿಗೆ, ಕಪಾಳಕ್ಕೆ ಹೊಡೆದು,ಬಿಡಿಸಲು ಬಂದ ಜಾವೀದ ಈತನಿಗೆ ಉಳಿದವರೆಲ್ಲರೂ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು, ಹಿರಿಯರನ್ನು ವಿಚಾರಿಸಿ ತಡವಾಗಿ ಇಂದು ಬಂದು ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದೆ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 111/2016  PÀ®A 143,147,341,504,323,355,506 ¸À»vÀ 149  L.¦.¹ CrAiÀİè ಪ್ರಕರಣ ದಾಖಲಿಸಿ ತನಿಖೇ ಕೈಗೊಂಡಿದ್ದು ಇರುತ್ತದೆ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
                   ದಿನಾಂಕ 6-5-2016 ರಂದು ಸಂಜೆ 18-00 ಗಂಟೆಗೆ ಕೋರ್ಟ ಪಿ.ಸಿ. 438 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತವಾಗಿರುವ ಖಾಸಗಿ ಫಿರ್ಯಾದಿ ಸಂಖ್ಯೆ 107/2016 ನ್ನು ಹಾಜರುಪಡಿಸಿದ್ದು ಸಾರಾಂಶ ಏನೆಂದರೆ, ದಿನಾಂಕ 9-11-2014  ರಿಂದ ದಿನಾಂಕ 16-12-2014  ರ ಅವಧಿಯಲ್ಲಿ ಇಲಿಯಾಸ್ ಉಲ್ ಸಿದ್ದಿಖಿ ತಂದೆ ಸಿರಾಜ್ ಉಲ್ ಸಿದ್ದಿಖಿ, 35 ವರ್ಷ, ಸಾಪ್ಟವೇರ್ ನೌಕರ, ಸಾಃ ಮನೆ ನಂ. 2-1-41,ಅಂದ್ರೂನ್ ಖಿಲ್ಲಾ, ಡಿ.ಡಿ.ಪಿ.ಐ. ಆಫೀಸ್ ಹತ್ತಿರ ರಾಯಚೂರು.FvÀ£ÀÄ  ಬೆಂಗಳೂರಿನಲ್ಲಿ ಸಾಪ್ಟವೇರ್ ನೌಕರಿಯಲ್ಲಿ ಇದ್ದುಕೊಂಡು ಫಿರ್ಯಾದಿ ಇರ್ಷಾದ ಹುಸೇನ ತಂದೆ ಅಲಿ ಹುಸೇನ್ , 48 ವರ್ಷ, ಮುಸ್ಲಿಂ, ವ್ಯಾಪಾರ,ಮನೆ ನಂ. 2-5-48/3ಎ, ಕೋಟ್ ತಲಾರ್ ರಾಯಚೂರುEªÀರಿಗೆ ಮತ್ತು ಇತರೆ ಜನರಿಗೆ ತಾನು ಜಮೀನಿನ ಡೆವಲಪರ್ ಮತ್ತು ಬಿಲ್ಡರ್ ಅಂತಾ ಸುಳ್ಳು ಹೇಳಿ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆ ಮಾಗನೂರು ಮಂಡಲಂ ವ್ಯಾಪ್ತಿಯಲ್ಲಿ 6-12 ಎಕರೆ ಜಮೀನನ್ನು ಎನ್.ಎ. ಮಾಡಿ ಅಭಿವೃದ್ದಿಪಡಿಸಿ ರೂಟ್ ನಂ.167 ಗುಲ್ ಮೊಹರ್ ವಿಲ್ಲಾ ಅಂತಾ ಹೆಸರು ಇಟ್ಟು 30*40 ರ ವಿಸ್ತಿರ್ಣದ ಪ್ಲಾಟ್ ಗೆ ರೂ.3,00,000/- ಅಂತಾ ನಿಗದಿಪಡಿಸಿ ಅವರಿಂದ ತಲಾ 1,50,000/-ರೂ.ಗಳನ್ನು ಕಟ್ಟಿಸಿಕೊಂಡು ಅವರಿಗೆ ಪ್ಲಾಟ್ ಗಳನ್ನು ಕೊಡದೇ ಮೋಸ ಮಾಡಿರುವುದಾಗಿ ಫಿರ್ಯಾದು ಇದ್ದ ಮೇರೆಗೆ  ¸ÀzÀgï §eÁgï ¥ÉÆ°Ã¸ï oÁuÉ  gÁAiÀÄZÀÆgÀÄ, UÀÄ£É £ÀA: 70/2016 PÀ®A  420  ಐ.ಪಿ.ಸಿ.  CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. 
     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :07.05.2016 gÀAzÀÄ 148 ¥ÀææPÀgÀtUÀ¼À£ÀÄß ¥ÀvÉÛ ªÀiÁr 22,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  
                                                                           

6 May 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
           ದಿನಾಂಕ 28/04/2016 ರಂದು ಬೆಳಿಗ್ಗೆ 4 ಗಂಟೆಗೆ ಫಿರ್ಯಾ¢ ಶ್ರೀನಿವಶ ಪುರಾಣಿಕ ತಂದೆ ಉಡಪಾಚಾರ್ಯ ವಯಾ 46 ವರ್ಷ, ಜಾ: ಬ್ರಹ್ಮಣ ಸಾ: ಬೆರೂನ್ ಖಿಲ್ಲಾ ರಾಯಚೂರು gÀªÀರು ತಮ್ಮ ಕುಟುಂಬದ ಸಮೇತ ಹೈದ್ರಾಬಾದಿಗೆ ಹೋಗಿದ್ದು ದಿನಾಂಕ 01/05/2016 ರಂದು ಬೆಳಿಗ್ಗೆ 8-30 ಗಂಟೆಗೆ ಶಾಮರಾವ್ ಇವರು ಫಿರ್ಯಾದಿದಾರರಿಗೆ ಫೋನ್ ಮಾಡಿ ರಾತ್ರಿವೇಳೆಯಲ್ಲಿ ಯಾರೋ ಕಳ್ಳರು ನಿಮ್ಮ ಮನೆಯ ಬಾಗಿಲ ಕೊಂಡಿಯುನ್ನು ಮುರಿದಿರುತ್ತಾರೆ ಅಂತಾ ತಿಳಿಸಿದರು. ದಿನಾಂಕ 03/05/2016 ರಂದು ಬೆಳಿಗ್ಗೆ 10-00 ಗಂಟೆಗೆ ಕುಟುಂಬ ಸಮೇತ ಹೈದ್ರಾಬಾದಿಂದಾ ವಾಪಸ ಮನೆಗೆ ಬಂದು ಅಲ್ಮಾರವನ್ನು ನೋಡಲು ಅಲ್ಮಾರದಲ್ಲಿಟ್ಟಿದ್ದ 1) 12 ಗ್ರಾಂ. ಬಂಗಾರದ ಅವಲಕ್ಕಿ ಚೈನ್ 2) 2.5 ಗ್ರಾಂ. ಬಿಳಿ ಹರಳಿನ ಗುರ 3) 2.5 ಗ್ರಾಂ. ಗುಲಾಬಿ ಹರಳಿನ ಉಂಗುರು 4) ಎರಡು ಜೊತೆ ಹರಳಿನ ಸ್ಟಾರ, ಒಂದು ಜೊತೆ ಶಂಖ ಡ್ರಾಪ್ಸ್, ಒಂದು ಜೊತೆ ಬಟನ್ ಬೆಂಡಾಲಿ, ಒಟ್ಟು 5 ಗ್ರಾಂ ಹೀಗೆ ಒಟ್ಟು 22 ಗ್ರಾಂ. ಬಂಗಾರದ ಆಭರಣಗಳು, ಅಂದಾಜು ಇಮ್ಮತ್ತು 50000/- ರೂ. ಬೆಲೆಬಾಳುವುದು ಮತ್ತು ಒಟ್ಟು 520 ಗ್ರಾಂ. ಬೆಳ್ಳಿ ಆಭರಣಗಳು ಅಂದಾಜು ಕಿಮ್ಮತ್ತು 14000/-ರೂ ಬೆಲೆಬಾಳುವುದು. ಬಂಗಾರ ಮತ್ತು ಬೆಳ್ಳಿ ಅಭರಣಗಳು ಒಟ್ಟು 64000/- ರೂ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ಇದ್ದ ದೂರಿನ ಸಾರಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣೆ. gÁAiÀÄZÀÆgÀÄ ಗುನ್ನೆ ನಂಬರ 69/2016 ಕಲಂ 457, 380 ಕಲಂ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಗೈಗೊಂrgÀÄvÁÛgÉ.
             ¢£ÁAPÀ 25/4/16 gÀAzÀÄ 2100 jAzÀ26/4/16 gÀAzÀÄ 0900 UÀAmÉ ªÀÄzsÀåzÀ CªÀ¢üAiÀÄ°è ¹AzsÀ£ÀÆgÀÄ £ÀUÀgÀzÀ DzÀ±Àð PÁ¯ÉÆÃ¤AiÀİègÀĪÀ ¦üAiÀiÁð¢zÁgÀ£ÁzÀ f.UÉÆÃ¥Á® PÀȵÀÚ vÀAzÉ PÀ°PÀAªÀÄÆwð 54 ªÀµÀð PÀªÀÄä, G:«.PÉ. PÀªÀĶð AiÀįï PÁ¥ÉÆÃð gÉõÀ£ï PÀA¥À¤ AiÀİè eÁ£ï rÃgÀ mÁæöåPÀÖgÀ ¸Éïïì JQì PÀÆånªï ¸Á: CA¨ÁzÉë UÀÄr ºÀwÛgÀ DzÀ±Àð PÁ¯ÉÆÃ¤ ¹AzsÀ£ÀÆgÀÄ. FvÀ£À ªÀÄ£ÉAiÀÄ ªÀÄÄAzÉ ¯ÁPï ªÀiÁr ¤°è¹zÀÝ ©½AiÀÄ §tÚzÀ mÁmÁ ¸ÀÄªÉÆÃ £ÀA.PÉJ-36 JA-8073  (ZÉ¹ì £ÀA.MAT446247B9B060 50, EAfÃ£ï £ÀA. 483DL56 BYY 703431  Model-2011 CA.Q.gÀÆ. 3,60,000/- ¨É¯É ¨Á¼ÀĪÀÅzÀ£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, ¦üAiÀiÁð¢zÁgÀ£ÀÄ E°èAiÀĪÀgÉUÉ ºÀÄqÀÄPÁrzÀÄÝ ¹UÀzÉà EzÀÝzÀÝjAzÀ ¦üAiÀiÁ𢠤ÃqÀ®Ä «¼ÀA§ªÁVgÀÄvÀÛzÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA. 78/16 PÀ®A 379 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ,
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 03.05.2016 ರಂದು ರಾತ್ರಿ 11,00 ಗಂಟೆಯ ಸುಮಾರಿಗೆ ಆರೋಪಿ ಬಾಲಾಜಿ ತಂದೆ ಗೊವಿಂದ  FvÀ£ÀÄ ತಾನು ನಡೆಸುತ್ತಿದ್ದ ಲಾರಿ ನಂಬರ ಕೆ, 40 8989 ನೇದ್ದನ್ನು ಮಸ್ಕಿ ಲಿಂಗಸ್ಗೂರು ರೋಡಿನ ಮೇಲೆ ಸಂತೆಕಲ್ಲೂರು ಬ್ರೀಡ್ಜ ಹತ್ತಿರ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೊಗಿ ರೋಡಿನ ಪಕ್ಕದಲ್ಲಿದ್ದ ಬ್ರೀಜಗೆ ಗುದ್ದಿದ್ದು ಇರುತ್ತದೆ. CAvÁ ಶ್ರೀ ಸುಶೀಲಕುಮಾರ ಬಿ ಪಿ,ಎಸ್, ಮಸ್ಕಿ ಪೊಲೀಸ್ ಠಾಣೆ.  gÀªÀgÀ ¸ÀéAvÀ zÀÆj£À ªÉÄðAzÀ ಆರೋಪಿತನ ವಿರುದ್ದ ಮಸ್ಕಿ ಠಾಣಾ ಗುನ್ನೆ ನಂಬರ 55/16 ಕಲಂ 279,336 ಐಪಿಸಿ  ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು.
                        ¢£ÁAPÀ 4/5/16 gÀAzÀÄ 1230 UÀAmÉUÉ ªÀÄÈvÀ ©üêÀÄtÚ vÀAzÉ AiÀÄAPÉÆÃ§ C§PÁj 60 ªÀµÀð G:MPÀÌ®ÄvÀ£À ¸Á:PÀgÁ§¢¤ß vÁ:ªÀiÁ£À«  FvÀ£ÀÄ vÀ£Àß n.«.J¸ï. ªÉÆÃmÁgÀ ¸ÉÊPÀ¯ï £ÀA.PÉJ -36 Er-3794 £ÉÃzÀÝgÀ ªÉÄÃ¯É eÁ®ªÁqÀV¬ÄAzÀ PÀgÁ§¢¤ßUÉ ºÉÆÃUÀĪÁUÀ ¢¢ÝV-gÁªÀÄvÁß¼À gÀ¸ÉÛ gÁªÀÄvÁß¼À UÁæªÀÄzÀ ºÀwÛgÀ DgÉÆÃ¦ ªÀ°¨sÁµÁ vÀAzÉ £À©Ã¸Á§ 25 ªÀµÀð eÁw ªÀÄĹèA ¸Á:eÁ®ªÁqÀV vÁ:¹AzsÀ£ÀÆgÀ FvÀ£ÀÄ vÀ£Àß AiÀĪÀĺÀ PÀæPÀì   ªÉÆÃmÁgÀ ¸ÉÊPÀ¯ï £ÀA. PÉJ-36 «-1589 £ÉÃzÀÝgÀ »AzÉ 1)§¸ÀªÀgÁd vÀAzÉ ªÀiË£ÉñÀ 16 ªÀµÀð 2)§¸ÀªÀgÁd vÀAzÉ zÀÄUÀÄgÀ¥Àà 16 ªÀµÀð E§âgÀÆ ¸Á:¢¢ÝV EªÀgÀ£ÀÄß PÀÆr¹PÉÆAqÀÄ ªÉÆÃmÁgÀ ¸ÉÊPÀ¯ï CwªÉÃUÀ & C®PÀëvÀ£À¢AzÀ £Àqɹ PÉÆAqÀÄ §AzÀÄ ©üêÀÄtÚ£À n«J¸ï UÉ lPÀÌgÀ PÉÆnÖzÀÝjAzÀ ©üêÀÄtÚ¤UÉ vÀ¯ÉUÉ E¤ßvÀgÉà PÀqÉUÀ¼À°è ¨sÁj UÁAiÀÄUÀ¼ÁVzÀÄÝ aQvÉì PÀÄjvÀÄ «ªÀiïì D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ zÁjAiÀİè 1400 UÀAmÉUÉ ªÀÄÈvÀ ¥ÀnÖzÀÄÝ, DgÉÆÃ¦ & DvÀ£À ªÉÆÃmÁgÀ ¸ÉÊPÀ¯ï »AzÉ PÀĽwÛzÀÝ E§âgÀÄ ¸ÉÃj 3 d£ÀjUÉ ¨sÁj UÁAiÀÄUÀ¼ÁVgÀÄvÀÛªÉ.CAvÁ ZÀAzÀæPÁAvÀ vÀAzÉ §¸ÀªÀgÁd C§PÁj  28 ªÀµÀð G:MPÀÌ®ÄvÀ£À eÁw F½UÉÃgÀ ¸Á:PÀgÁ§¢¤ß vÁ:¹AzsÀ£ÀÆgÀÄ EªÀgÀÄ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ UÀÄ£ÉߣÀA. 54/16 PÀ®A 279,337, 338,304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ,
AiÀÄÄ.r.Dgï. ¥ÀæPÀgÀtzÀ ªÀiÁ»w:-
                   ದಿನಾಂಕ 05.05.2016 ರಂದು ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಫಿರ್ಯಾದಿ ²æÃ gÀ« vÀAzÉ gÀÄzÀæ¥Àà ªÀAiÀiÁ: 33 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ¤¯ÉÆÃUÀ¯ï vÁ: °AUÀ¸ÀÆÎgÀÄ FvÀ£À  ತಂದೆಯು ತನ್ನ ಮನೆಗೆ ನೀರು ಬಂದಿದ್ದರಿಂದ ನೀರು ತುಂಬಲು ಮನೆಯ ಮುಂದೆ ಇದ್ದ ನೀರಿನ ಗುಂಡಿಗೆ ನೀರಿನ ಮೋಟಾರ್ ತೆಗೆದುಕೊಂಡು ಪೈಪ್ ಗೆ ಹಚ್ಚಿ ಕರೆಂಟ್ ಸಿಚ್ ನ್ನು ಹಾಕುವಾಗ ಆಕಸ್ಮಿಕವಾಗಿ ಕರೆಂಟ್ ತಗುಲಿ ಶಾರ್ಟ ಆಗಿದ್ದು, ನನ್ನ ತಂದೆಯು ಚೀರಾಡಿ ಕೆಳಗೆ ಬಿದ್ದಿದ್ದು, ತನ್ನ ತಂದೆ ಮಾತನಾಡಿಸಲು  ಮಾತನಾಡಲಿಲ್ಲ. ಕೂಡಲೇ ಇಲಾಜು ಕುರಿತು ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ವೈದ್ಯಾಧಿಕರಿಗಳು ಮೃತಪಟ್ಟಿರುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಹೆಳಿಕೆ ಫಿರ್ಯಾದು ಇದ್ದ ಮೇರೆಗೆ ºÀnÖ ¥Éưøï oÁuÉ AiÀÄÄ.r.Dgï. £ÀA: 06/2016 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ-04.05.2016 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಮೃತ 1) ಹನುಮಪ್ಪಯ್ಯ ತಂದೆ ಲೋಕಪಯ್ಯ ಗ್ಯಾನಪ್ಪಯ್ಯನವರರು ವಯಾ 65 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ. ಮೇಗಳ ಪೇಟೆ ಮುದಗಲ್ FvÀ£ÀÄ ತನ್ನ ಮೊಮ್ಮಗ£ÁzÀ  2) ಸೋಮಣ್ಣ ತಂದೆ ಗದ್ದೆಪ್ಪ ವಯಾ 10 ವರ್ಷ ಜಾತಿ ಕುರಬರು ವಿದ್ಯಾರ್ಥಿ ಸಾ.ಇಬ್ಬರು ಮೇಗಳ ಪೇಟೆ ಮುದಗಲ್ EªÀ£À£ÀÄß  ಜೊತೆಗೆ ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಹೊಲದಲ್ಲಿ ಕುಂಟಿ ಒಡೆಯಲು ಹೋಗುತ್ತಿರುವಾಗ ಇಮಾಮಸಾಬ ತಂದೆ ಗೋಕುಲಸಾಬ ರವರ ಹೊಲ ಮತ್ತು ಪರಸಪ್ಪ ತಂದೆ ಬಸ್ಸಪ್ಪ ಗಂಟಿರವರ ಹೊಲದ ನಡುವೆ ಇರುವ ವಡ್ಡನ್ನು ಇಳಿಸುವಾಗ ಬಂಡಿಯ ಒಂದು ಗಾಲಿ ಮೇಲೆ ಮತ್ತು ಒಂದು ಗಾಲಿ ಕೆಳಗೆ ಆಗಿ ಆಕಸ್ಮಿಕವಾಗಿ ಬಂಡಿ ಪಲ್ಟಿಯಾಗಿ ಬಂಡಿಯ ಡಂಬರಗಿ ಇಬ್ಬರ ಬಲ ಕುತ್ತಿಗೆ ಮೇಲೆ ಜೋರಾಗಿ ಬಡಿದು ಬಲವಾದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಸಾವಿನಲ್ಲಿ ಯಾವುದೆ ಸಂಶಯವಿರುವುದಿಲ್ಲವೆಂದು ಮಾನಯ್ಯ ತಂದೆ ಹನುಮಪ್ಪಯ್ಯ ಗ್ಯಾನಪ್ಪಯ್ಯನವರ ವಯಸ್ಸು 30 ವರ್ಷ ಜಾತಿ ಕುರಬರು ಉದ್ಯೋಗ ಒಕ್ಕಲುತನ ಸಾ.ಮೇಗಳಪೇಟೆ ಮುದಗಲ್  gÀªÀgÀÄ ಕೊಟ್ಟ ದೂರಿನ ಮೇರೆಗೆ  ªÀÄÄzÀUÀ¯ï ಠಾಣಾ ಯುಡಿಆರ್ ನಂ. 07/2016 ಕಲಂ 174 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.05.2016 gÀAzÀÄ 49 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.