Thought for the day

One of the toughest things in life is to make things simple:

15 Mar 2016

Reported Crimes


                                                
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-

           ¢£ÁAPÀ 12/3/16 gÀ  1330 jAzÀ 14/3/16 gÀ 0900 UÀAmÉ  £ÀqÀÄ«£À CªÀ¢üAiÀÄ°è ¸ÀeÁð¥ÀÆgÀ UÁæªÀÄzÀ ¸ÀgÀPÁj ¥sËæqÀ ±Á¯ÉAiÀÄ ©¹ HlzÀ &  PÀA¥ÀÆålgï PÉÆoÀrAiÀÄ a®PÀªÀ£ÀÄß AiÀiÁgÉÆÃ PÀ¼ÀîgÀÄ ªÀÄÄjzÀÄ M¼ÀUÀqÉ ¥ÀæªÉò¹  7 ªÀgÉ QéAmÁ¯ï CQÌ CA.Q.gÀÆ. 13,125/- 1 ªÀgÉ QéAmÁ¯ï UÉÆÃ¢ü  CA.Q.gÀÆ. 1,702/- 1 QéAmÁ¯ï vÉÆUÀj¨ÉÃ¼É CA.Q.gÀÆ. 7,242/- 30 °Ãlgï M¼ÉîuÉÚ CA.Q.gÀÆ. 1,582/-  5 PÉ.f. ºÁ°£À ¥ÀÄr CA.Q.gÀÆ. 200/- qɯï PÀA¥À¤ ¯Áå¥ÀmÁ¥ï CA.Q.gÀÆ. 30,000/-  2 ¨Áålj EgÀĪÀ C£ÀªÀlðgï CA.Q.gÀÆ. 10,000/- 2 ¹àÃPÀgÀ eÉÆvɬÄzÀÝ 1 ºÉÆÃA yAiÀÄlgï CA.Q.gÀÆ.3,000/- J¯Áè ¸ÉÃj CA.Q. gÀÆ.66,851/- ¨É¯É ¨Á¼ÀĪÀzÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ªÀiË£ÉñÀ PÀA¨ÁgÀ ªÀÄÄRå UÀÄgÀÄUÀ¼ÀÄ ¸ÀPÁðj ¥ËæqsÀ ±Á¯É ¸ÀeÁð¥ÀÆgÀ gÀªÀgÀÄ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA. 3/16 PÀ®A. 454, 457, 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
          ¦üAiÀiÁ𢠲æÃªÀÄw £ÁUÀªÀÄä vÀAzÉ £ÀgÀ¹AUÀ¥Àà  25 ªÀµÀð eÁ: £ÁAiÀÄPÀ ¸Á: UÉdÓ®UÀmÁÖ FPÉAiÀÄ  ªÀÄzÀÄªÉ J-1 1)ºÀ£ÀĪÀÄAvÀ vÀAzÉ ²ªÀ¥Àà ªÀÄÄAqÀgÀVeÉÆvÉ DVzÀÄÝ, ªÀÄzÀÄªÉ PÁ®PÉÌ 2 vÉÆ¯É §AUÁgÀ ªÀÄvÀÄÛ 1 ®PÀë gÀÆ¥Á¬Ä ªÀgÀzÀQëuÉ PÉÆlÄÖ  ªÀÄzÀÄªÉ ªÀiÁrzÀÄÝ, £ÀAvÀgÀzÀ ¢£ÀUÀ¼À°è E£ÀÆß MAzÀÄ ®PÀë ºÀt vÀgÀĪÀAvÉ J¯Áè DgÉÆÃ¦vÀgÀÄ ¦üAiÀiÁð¢UÉ ¦Ãr¹, ºÀ®ªÁgÀÄ ¨Áj ºÀ¯Éè ªÀiÁr ¹ÃªÉÄ JuÉÚ ¸ÀÄgÀÄ« ¸ÀÄlÄÖ ºÁPÀÄvÉÛÃªÉ JAzÀÄ ¢£ÁAR 20/11/15 gÀAzÀÄ  fêÀzÀ ¨ÉzÀjPÉ ºÁQ ¦üAiÀiÁð¢zÁgÀ¼À£ÀÄß vÀªÀgÀÄ ªÀÄ£ÉUÉ PÀ½¹gÀÄvÁÛgÉ.CAvÁ PÉÆlÖ zÀÆj£À ªÉÄðAzÀ ºÀnÖ oÁuÉ  UÀÄ£Éß £ÀA. 38/ 16 PÀ®A 498(J), 504, 506 L¦¹ & 3 & 4 r.¦. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ¢£ÁAPÀ 14/3/16 gÀAzÀÄ 1530 UÀAmÉ ¸ÀĪÀiÁjUÉ ªÀÄÈvÀ UÉÆÃ«AzÀ vÀAzÉ ºÀ£ÀĪÀÄAvÀ 38 ªÀµÀð eÁw PÀÄgÀħgÀ G:MPÀÌ®ÄvÀ£À ¸Á:¨Á¬ÄzÉÆrØ vÁ:f:gÁAiÀÄZÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï £ÀA.PÉJ-36 EE-522 £ÉÃzÀÝgÀ°è ¦üAiÀiÁð¢ gÀªÉÄñÀ£À£ÀÄß PÀÆr¹ PÉÆAqÀÄ £ÀA¢¤ PÀqɬÄAzÀ gÁAiÀÄZÀÆgÀÄ PÀqÉUÉ §gÀÄwÛgÀĪÁUÀ JzÀÄgÀÄUÀqɬÄAzÀ ¨ÉƯÉgÉÆÃ ¦Pï ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ UÀzÁé¯ï gÀ¸ÉÛ ªÀÄAqÀ®UÉÃgÁ PÁæ¸ï ºÀwÛgÀ ªÉÆÃmÁgÀ ¸ÉÊPÀ¯ï UÉ lPÀÌgÀ PÉÆnÖzÀÝjAzÀ UÉÆÃ«AzÀ¤UÉ vÀ¯ÉUÉ, ºÀuÉUÉ, ªÀÄÄRPÉÌ, ¨Á¬ÄUÉ E¤ßvÀgÉà PÀqÉ ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, ¦üAiÀiÁð¢zÁgÀ¤UÉ vÀ¯ÉUÉ gÀPÀÛUÁAiÀĪÁVgÀÄvÀÛzÉ C¥ÀWÁvÀzÀ £ÀAvÀgÀ DgÉÆÃ¦ ªÁºÀ£À ¸ÀܼÀzÀ°è ©lÄÖ Nr ºÉÆÃVgÀÄvÁÛ£É.CAvÁ PÉÆlÖ zÀÆj£À ªÉÄðAzÀ  gÀªÉÄñÀ vÀAzÉ D¢£ÁgÁAiÀÄt 42 ªÀµÀð eÁw £ÉÃPÁgÀ G: J¯ÉQÖç¶AiÀÄ£ï ¸Á: ªÀÄ£É £ÀA. 10-1-27/1 ªÀÄPÀÛ¯ï¥ÉÃmÉ gÁAiÀÄZÀÆgÀÄ AiÀiÁ¥À®¢¤ß oÁuÉ UÀÄ£Éß £ÀA. 10/16 PÀ®A 279, 338, 304(J) L¦¹ & 187 L.JA.«. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿನಾಂಕ 13-03-2016 ರಂದು ರಾತ್ರಿ 10-00 ಗಂಟೆಗೆ ಪ್ರಕರಣದಲ್ಲಿಯ ಮೃತ ಎಂ.ಶ್ರೀನಿವಾಸ ತಂದೆ ಚೆಲ್ಲಾರಾವ್ ವಯಸ್ಸು 45 ವರ್ಷ ಜಾತಿ ಹಿಂದೂ  ಕಾಪು ಉದ್ಯೋಗ ವ್ಯವಸಾಯ ಸಾ:ಭಾಗ್ಯನಗರ ಕ್ಯಾಂಪ್  ಈತನಿಗೆ ಲಕ್ಕಂದಿನ್ನಿ ಸಿಮಾಂತರದಲ್ಲಿ ತನ್ನ ಹೆಸರಿಗೆ 2 ಎಕರೆ ಜಮೀನು ಇದ್ದು ಅಲ್ಲದೇ ತನ್ನ ಹೆಂಡತಿ ಹೆಸರಿಗೆ 1 ಎಕರೆ ಹೊಲವಿದ್ದು ಒಟ್ಟು ರೀತಿ 3 ಎಕರೆ ಜಮೀನಿನಲ್ಲಿ ನೆಲ್ಲು ಬೆಳೆಯನ್ನು ಬೆಳೆಯುತ್ತಾ ಬಂದಿದ್ದನು, ವರ್ಷ ಸರಿಯಾಗಿ ಮಳೆ ಬಾರದೇ ಮತ್ತು ಕೇನಾಲ್  ನೀರು ಸರಿಯಾಗಿ ಸಿಗದ ಕಾರಣ ನಿಗಧಿತ ಪ್ರಮಾಣದಲ್ಲಿ ಬೆಳೆ ಬಾರದೇ ಇದ್ದುದ್ದರಿಂದ ಬೇಜಾರ ಮಾಡಿಕೊಂಡಿದ್ದನು, ಅಲ್ಲದೇ ಗದ್ದೆಮಾಡಲು ಚಾಗಭಾವಿ ಸಹಕಾರಿ ಸೂಸೈಟಿಯಲ್ಲಿ 50,000/- ಬೆಳೆಸಾಲ ಹಾಗೂ ಖಾಸಗಿಯಾಗಿ 1 ಲಕ್ಷ ರೂ. ಸಾಲಮಾಡಿಕೊಂಡಿದ್ದನು, ಇದನ್ನು ತೀರಸಲು ಆಗದೇ  ಸಾಲದ ಬಾದೆಯಿಂದ ಜಿಗುಪ್ಸೆಹೊಂದಿ ತಮ್ಮ ಮನೆಯ ಹತ್ತಿರ ಹೋಗಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿದ್ದನು ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಿನಾಂಕ 13-03-2016 ರಂದು ರಾತ್ರಿ 11-00 ಗಂಟೆಗೆ ಮತಪಟ್ಟಿರುತ್ತಾನೆ, ಅಂತಾ ಮೃತನ ಮಗ ಚೆಲ್ಲಾರಾವ್ ಇವರು ನೀಡಿದ ಫಿರ್ಯಾದಿಯ ಹೇಳಿಕೆ ಮೇಲಿಂದ ಸಿರವಾರ ಠಾಣಾ ಯು.ಡಿ.ಆರ್.ಸಂಖ್ಯೆ 05/2016 ಕಲಂ:174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ 12.03.2016 ರಂದು ಬೆಳಿಗ್ಗೆ 5.30 ಗಂಟೆ ಸುಮಾರಿಗೆ ಯಲಗಟ್ಟಾ ಚೆಕ್ ಪೋಸ್ಟ ಹತ್ತಿರ 1) ಮಹೇಂದ್ರ 575 ಡಿ. ಕಂಪನಿಯ ಟ್ರಾಕ್ಟರ್ ಇಂಜನ್ ನಂಬರ್ ಝಡ್.ಕೆ.ಝಡ್.ಸಿ. 2564 ನೇದ್ದರ ಚಾಲಕ ಮತ್ತು ಮಾಲೀಕ 2) ಮಹೇಂದ್ರ 475 ಡಿ. ಕಂಪನಿಯ ಟ್ರಾಕ್ಟರ್ ನಂ ಕೆ. 36 ಟಿ.ಬಿ 9390 ಇದ್ದು, ಟ್ರಾಲಿ ನಂಬರ ಇರುವುದಿಲ್ಲ ನೇದ್ದರ ಚಾಲಕ ಮತ್ತು ಮಾಲೀಕ 3) ಮಹೇಂದ್ರ 575 ಡಿ. ಕಂಪನಿಯ ಟ್ರಾಕ್ಟರ್ ಟ್ರ್ಯಾಕ್ಟರ್ ನಂ ಕೆ. 36 ಟಿ.ಬಿ 1793 ಇದ್ದು, ಟ್ರಾಲಿ ನಂಬರ ಇರುವುದಿಲ್ಲ. ನೇದ್ದರ ಚಾಲಕ ಮತ್ತು ಮಾಲೀಕ 4) ಮಹೇಂದ್ರ 575 ಡಿ. ಕಂಪನಿಯ ಟ್ರಾಕ್ಟರ್ ನಂ ಕೆ. 36 ಟಿ.ಸಿ 3364 ಇದ್ದು, ಟ್ರಾಲಿ ನಂಬರ ಕೆ. 36 ಟಿ. 6887 ನೇದ್ದರ ಚಾಲಕ ಮತ್ತು ಮಾಲೀಕ ತಮ್ಮ ತಮ್ಮ ಟ್ರ್ಯಾಕ್ಟರ್ ನಲ್ಲಿ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 6,000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ತಂಡದೊಂದಿಗೆ ದಾಳಿ ಮಾಡಿ ಹಿಡಿಯಲು ಮರಳು ತುಂಬಿದ ಟ್ರ್ಯಾಕ್ಟರ್ ಸಿಕ್ಕಿ ಬಿದ್ದಿದ್ದು ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕುರಿತು ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ ಮತ್ತು ಫಿರ್ಯಾದಿಯನ್ನು ಪತ್ರವನ್ನು ಹಾಜರ್ ಪಡಿಸಿದ ಮೇರೆಗೆ ºÀnÖ ¥Éưøï oÁuÉ. 37/2016 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-

ದಿನಾಂಕ : 15/03/2016 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಅಕ್ಕನ ಮಗನಾದ ನಾಗೇಶನು ಲೋಯೋಲ್ಲೋ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು ನಿನ್ನೆ ದಿನಾಂಕ 14/03/16 ರಂದು ಮಧ್ಯಾಹ್ನ  3.00 ಗಂಟೆಯ ಸುಮಾರಿಗೆ ಲೋಯೋಲ್ಲೋ ಶಾಲೆಯಿಂದ ತನ್ನ ಗೆಳೆಯ ರಾಜೇಶನಿಗೆ ಕರೆದುಕೊಂಡು ಮಾನವಿ ಎಕ್ಷಿಸ್ ಬ್ಯಾಂಕಿಗೆ ಶಾಲಾ ಫೀಸನ್ನು ಕಟ್ಟಲು ಬಂದಿದ್ದು ಸಾಯಂಕಾಲ 4.00 ಗಂಟೆಗೆ ರಾಜೇಶನಿಗೆ ನೀನು ಶಾಲೆಗೆ ಹೋಗಿ ನಾನು ಬಟ್ಟೆ ಹೊಲಿಸಿಕೊಂಡು ತಡವಾಗಿ ಬರುತ್ತೇನೆ ಅಂತಾ ಹೇಳಿ ಕಳುಹಿಸಿದ್ದು ನಂತರ ಶಾಲೆಗೆ ಆಗಲಿ ಅಥವಾ ಆತನ ಸ್ವಂತ ತಾಂಡಾ ಪೂರ್ಯಾನಾಯ್ಕನ ತಾಂಡಾಕ್ಕೆ ಆಗಲಿ  ಬಂದಿರುವದಿಲ್ಲ. ನಿನ್ನೆಯಿಂದ ಇಲ್ಲಿಯವರೆಗೆ ಹುಡುಕಾಡಿದ್ದು ಆದರೆ ಸಿಕ್ಕಿರುವದಿಲ್ಲ. ನಾಗೇಶನು ಶಾಲೆಗೆಯಾಗಲಿ ಅಥವಾ ಮನೆಗೆ ಬಂದಿರುವದಿಲ್ಲ. ಕಾರಣ  ಅವನು ಯಾವ ಕಾರಣಕ್ಕಾಗಿ ಹೋಗಿರುತ್ತಾನೆ ಅಂತಾ ಯಾರಿಗೂ ತಿಳಿಸದೇ ಹೊಗಿದ್ದು ಇರುತ್ತದೆ. ಕಾರಣ ನಮಗೆ ನಮ್ಮ ಹುಡುಗನಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಅನ್ನಿಸುತ್ತಿದೆ.  ಕಾರಣ ಮುಂದಿನ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 69/16  ಕಲಂ 363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

                                               ಹುಡುಗನ ವಿವರ ಹಾಗೂ ಚಹರೆ ಪಟ್ಟಿ 
                                                           

ಹೆಸರು :-ನಾಗೇಶ                                                         ತಂದೆ ಹೆಸರು :  , ಗೋವಿಂದ
ತಾಯಿ ಹೆಸರು : ಗನ್ನಿಬಾಯಿ @ ಗನ್ನಮ್ಮ                          ವಯಸ್ಸು :- 14 ವರ್ಷ,                           
ಜಾತಿ :-
ಮುಸ್ಲಿಂ                                               ವಿದ್ಯಾಭ್ಯಾಸ :- 8 ನೇ ತರಗತಿ ವಿದ್ಯಾರ್ಥಿ        
ಮಾತನಾಡುವ ಭಾಷೆಗಳು : ಕನ್ನಡ,
 ಲಮಾಣಿ ಭಾಷೆ , ಹಿಂದಿ, ಇಂಗ್ಲೀಷ್
ಎತ್ತರ  :- ಅಂದಾಜು 5  ಫೀಟ್                                    ಮೈಕಟ್ಟು :- ಸಾಧಾರಣ ಮೈಕಟ್ಟು
ಬಣ್ಣ  :-  ಎಣ್ಣೆಗೆಂಪು ಬಣ್ಣ                         ಚಹರೆ :-  ಉದ್ದನೆಯ ಮುಖ,   ತಲೆಯಲ್ಲಿ  2 ಇಂಚು  ಕಪ್ಪು ಕೂದಲು
                                        ಅಪಹರಣವಾದ  ದಿನದಂದು ಹಾಕಿದ ಉಡುಪುಗಳು ಈ ಕೆಳಗಿನಂತಿರುತ್ತದೆ.
1] ತಿಳಿ ಹಳದಿ ಕಲರಿನ ಆಫ್ ಶರ್ಟ (ಯುನಿಫಾರ್ಮ)     2]  ಹಸಿರು ಬಣ್ಣದ ಪ್ಯಾಂಟ್ (ಯುನಿಫಾರ್ಮ)    
          ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಲ್ಕಂಡ ಚಹರೆಯುಳ್ಳ  ಹುಡುಗನ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಈ ಕೆಳಕಂಡ ಫೋನ್ ನಂಬರಿಗೆ ಫೋನ್ ಮಾಡಿ ತಿಳಿಸಲು ವಿನಂತಿ 
     ಮಾನವಿ ಪೊಲೀಸ್ ಠಾಣೆ  :- 08538-220333.
             
ಪಿ.ಎಸ್.ಐ (ಕಾ.ಸು ) ಮಾನವಿ :-9480803865

ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.03.2016 gÀAzÀÄ 101 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,200/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  






















14 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
              ªÀÄ»¼É ¸ÁªÀÅ ¥ÀæPÀgÀtzÀ ªÀiÁ»w:-

          ಪಿರ್ಯಾದಿ :  ತ್ರೀಮೂರ್ತಿ  ತಂದೆ ಸತ್ಯನಾರಾಯಣ  ಜಾ: ನಾಯಕವಯಸ್ಸು 56 ವರ್ಷ ಉ:ಒಕ್ಕಲತನ ಸಾ:ಉದ್ಬಾಳ ( ಬಿ) ತಾ: ಮಾನವಿ FPÉAiÀÄ ಮಗಳಿಗೆ ಈಗ್ಗೆ 08 ವರ್ಷಗಳ ಹಿಂದೆ :  ವಿರಬಾಬು ತಂದೆ ಸುಬ್ಬರಾವ್ ಸಾ: ಸಂಗಪೂರು ಕ್ಯಾಂಪ್  ತಾ:ಮಾನವಿ  ಹಾ. , ಸುಂಕನೂರು ಕ್ಯಾಂಪ್ - FvÀನೊಂದಿಗೆ ಮದುವೆಯಾಗಿದ್ದು ಸದ್ಯ ಪಿರ್ಯಾದಿಯ ಮಗಳಿಗೆ ಇಬ್ಬರು ಮಕ್ಕಳಿದ್ದು ಕಳೆದ ಎರಡು ವರ್ಷಗಳಿಂದ ಸುಂಕನೂರು ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದು ಇರುತ್ತದೆ. ಪಿರ್ಯಾದಿದಾರನು ತನ್ನ ಹೆಸರಿನಲ್ಲಿ ಇದ್ದ ಒಟ್ಟು 03 ಎಕರೆ ಜಮೀನನ್ನು ಆರೋಫಿಗೆ ಬಿಟ್ಟು ಕೊಟ್ಟಿದ್ದು ಅಲ್ಲದೆ ತನ್ನ ಇನ್ನು ಎರಡು ಎಕರೆ ಭೂಮಿಯನ್ನು ಲಿಜಿನ ರೂಪದಲ್ಲಿ ಕೊಟ್ಟಿದ್ದು ಇತ್ತು. ಆರೋಪಿತನಿಗೆ ಕೊಟ್ಟಿದ್ದ 03 ಎಕರೆ ಜಾಮೀನನ್ನು ಪಿರ್ಯಾದಿದಾರರ ಹೆಸರಿನಲ್ಲಿ ಇದುದ್ದರಿಂದ ಸದರಿ ಜಾಮೀನನ್ನು ತನ್ನ ಹೆಂಡತಿಯ ಹೆಸರಿನಲ್ಲಿ ಮಾಡಿಸಿಕೊಳ್ಳಬೇಕು ಅಂತಾ ಆರೋಪಿತನ ತನ್ನ ಹೆಂಡತಿಗೆ ಅಗಾಗ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿದ್ದು ಈ ವಿಷಯವನ್ನು ಪಿರ್ಯಾದಿಯದಾರರ ಮಗಳು ಅವರಿಗೆ ತಿಳಿಸಿದ್ದು ಇದ್ದರಿಂದ ಅವರು ತನ್ನ ಹೆಸರಿನಲ್ಲಿದ್ದ 03 ಎಕರೆ ಜಾಮೀನನ್ನು ತನ್ನ ಮಗಳಿಗೆ ಮತ್ತು ಮೋಮ್ಮಗನ ಹೆಸರಿನಲ್ಲಿ ಮಾಡುವದಾಗಿ ಬುದ್ದಿವಂತರ ಸಮಕ್ಷಮದಲ್ಲಿ ಹೇಳಿ ಬಂದರೂ ಸಹ ಆರೋಪಿತನು ಇದಕ್ಕೆ ಒಪ್ಪದೇ ತನ್ನ ಹೆಂಡತಿಗೆ ನೀನು ಆ ಜಾಮಿನನ್ನು ನಿನ್ನೋಬ್ಬಳ ಹೆಸರಿನಲ್ಲಿ ಮಾಡಿಕೊಳ್ಳಬೇಕು  ಅಂತಾ ತಿಳಿಸಿದರೂ ಸಹ ಮಾಡಿಸಿಕೊಳ್ಳಲು ನಿನ್ನಿಂದ ಅಗಿರುವದಿಲ್ಲ ನೀನು ಇದ್ದರೂ ಅಷ್ಠೆ ಸತ್ತರೂ ಅಷ್ಟೇ ಅಂತಾ ಹೇಳಿ ದಿನಾಲು ಬೈಯುವುದು ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆಯನ್ನು ನೀಡುತ್ತಿದ್ದರಿಂದಲೇ  ಕೇಶವತಿ @ ಲಕ್ಷ್ಮೀ ಇಕೆಯು ತನ್ನ ಜೀವನದಲ್ಲಿ ಮಾನಸಿಕ ಹಿಂಸೆಯಿಂದ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದೆ ತನ್ನ ವಾಸ ಮನೆಯಲ್ಲಿನ ಕಬ್ಬಿಣ ಪೈಪುಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ.  ಈ ಬಗ್ಗೆ ಅಕೆಯ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಮುಂತಾಗಿ ಇದ್ದ ಲಿಖಿತ ಫಿರ್ಯಾದಿ  ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 27/2016 ಕಲಂ 498() 306 ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ 13-03-2016 ರಂದು ಸಂಜೆ 7 ಗಂಟೆಯ ಸುಮಾರಿಗೆ ಈ.ಜೆ.ಉದ್ಭಾಳ ಗ್ರಾಮದಲ್ಲಿ ಹುಚ್ಚುಬುಡ್ಡೇಶ್ವರ ದೇವಸ್ಥಾನದ ಹತ್ತಿರ, ಫಿರ್ಯಾದಿಯ ಮನೆಯ ಮುಂದೆ ಫಿರ್ಯಾದಿ ರಾಜ ತಂದೆ ಶೇಖರಪ್ಪ, ವಯಾ: 26 ವರ್ಷ, ಜಾ:ಚಲುವಾದಿ, ಉ:ಒಕ್ಕಲುತನ ಸಾ:ಈ.ಜೆ.ಉದ್ಭಾಳ ತಾ:ಸಿಂಧನೂರು ಮತ್ತು UÀAiÀiÁ¼ÀļÁzÀ 1) ಶಿವರಾಜಪ್ಪ ತಂದೆ ಗಂಗಪ್ಪ, 21 ವರ್ಷ 2) ಬಸವರಾಜ ತಂದೆ ಶೇಖರಪ್ಪ, 24 ವರ್ಷ ºÁUÀÆ EvÀgÉ 11 d£ÀgÉÆA¢UÉ ಕುಳಿತುಕೊಂಡು ಮಾತಾಡುತ್ತಿರುವಾಗ 1) ಕೋರಿ ವೀರೇಶ ತಂದೆ ನರಸಪ್ಪ  ºÁUÀÆ EvÀgÉ 23 d£ÀgÀÄ PÀÆr  ಏಕಾಏಕಿ ಕೈಯಲ್ಲಿ ಚಾಕು, ಚೈನ, ಕೊಡ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ವೀರೇಶನು ಕಡ್ಲಿಯಿಂದ ಮೌಲಪ್ಪನ ತಲೆಗೆ ಹೊಡೆದಿದ್ದು ತಿಮ್ಮೇಶ ಈತನು ಶಿವರಾಜನಿಗೆ ಚೈನದಿಂದ ಹೊಡೆದಿದ್ದು ಅಮಾಜಪ್ಪನಿಗೆ ವೆಂಕಟೇಶನು ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದು, ಬಿಡಿಸಲು ಬಂದ ನಿಂಗಮ್ಮ, ತಾಯಮ್ಮ, ಕನಕಮ್ಮ, ದುರುಗಮ್ಮ ಇವರಿಗೂ ಸಹ ಆರೋಪಿತರು ಹೊಡೆಬಡೆ ಮಾಡಿ ಸೀರೆ ಹಿಡಿದು ಎಳೆದು ಕುಪ್ಪಸ ಹರಿದು ಕಾಲುಗಳಿಂದ ಒದ್ದು ಕಲ್ಲುಗಳಿಂದ ತೂರಾಡುತ್ತಾ, ಎಲೇ  ಬ್ಯಾಗಾರ ಸೂಳೇ ಮಕ್ಕಳೇ, ಬ್ಯಾಗಾರ ಸೂಳೇರೆ ಅಂತಾ ಜಾತಿ ನಿಂದನೆ ಮಾಡಿ ಕಳೆದ ವರ್ಷ ಕೊಲೆ ಯತ್ನ ಕೇಸು ಮಾಡಿರುತ್ತೇವೆ, ಇಲ್ಲಾದರು ನಿಮಗೆ ಬುದ್ಧಿ ಬಂದಿರುವುದಿಲ್ಲಾ ಅಂತಾ ಚಪ್ಪಲಿಯಿಂದ ಹೊಡೆದು ತಾಲೂಕ ಪಂಚಾಯತ ಚುನಾವಣೆಯಲ್ಲಿ ನಮಗೆ ಓಟನ್ನು ಹಾಕದೇ ಕಾಂಗ್ರೆಸ್ಸಿಗೆ ಓಟು ಹಾಕಿದ್ದು ಊರಲ್ಲಿ ಹೇಗೆ ಜೀವನ ಮಾಡುತ್ತೀರಿ ಅಂತಾ ಜೀವದ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿದ್ದು ಇರುತ್ತದೆ ಅಂತಾ ಲಿಖಿತ ದೂರು ಕೊಟ್ಟ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 56/2016 ಕಲಂ 56/2016 ಕಲಂ 143, 147, 148, 504, 323, 324, 354, 355, 506 ರೆ/ವಿ 149 ಐಪಿಸಿ ಹಾಗೂ ಕಲಂ 3 (1) (x) SC/ST P.A  ACT 1989 ಕಾಯ್ದೆ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
zÉÆA© ¥ÀæPÀgÀtzÀ ªÀiÁ»w:-

       ದಿನಾಂಕ 13-03-2016 ರಂದು 7 ಪಿಎಂ ಸುಮಾರಿಗೆ, ಈ.ಜೆ.ಉದ್ಭಾಳ ಗ್ರಾಮದ ಫಿರ್ಯಾದಿ ಪಾರ್ವತೆಮ್ಮ ಗಂಡ ತಿಮ್ಮಣ್ಣ, ಜಾ:ಕಬ್ಬೇರ, ವಯಾ: 30 ವರ್ಷ, ಉ:ಹೊಲಮನೆಗೆಲಸ, ಸಾ:ಈ.ಜೆ,ಉದ್ಭಾಳ ತಾ:ಸಿಂಧನೂರು FPÉಯು ತನ್ನ ಮನೆಯಲ್ಲಿ ರೊಟ್ಟಿ ಮಾಡುತ್ತಿರುವಾಗ ಆರೋಪಿತgÁzÀ 1) ಮೌಲಪ್ಪ ತಂದೆ ಹನುಮಂತ  ºÁUÀÆ EvÀgÉ 26 d£ÀgÀÄ PÀÆr ಕೈಯಲ್ಲಿ ರಾಡು, ಮಚ್ಚಗಳನ್ನು ಹಿಡಿದುಕೊಂಡು ಫಿರ್ಯಾದಿಯ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ನಿನ್ನ ಗಂಡ ಎಲ್ಲಿ ಅಂತಾ ಕೇಳಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಎದೆಗೆ ಒದ್ದು ತಾಳಿ ಚೈನ್ ಹರಿದು ಬಿಡಿಸಲು ಬಂದ ಫಿರ್ಯಾದಿಯ ಮಗಳಿಗೂ ಸಹ ಹೊಡೆದು ಟಿವಿ, ಬಾಗಿಲು ಒಡೆದು ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಿ ಲಕ್ಷ್ಮೀಯನ್ನೂ ಸಹ ಎಳೆದಾಡಿ ಬಟ್ಟೆ ಹರಿದು ಎಲ್ಲರೂ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಮೂಕಪೆಟ್ಟುಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 57/2016 ಕಲಂ 143, 147, 148, 448, 504, 323, 324, 506, 354, 427 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ
¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 13.03.2016 ರಂದು ಮದ್ಯಾಹ್ನ 1.30 ಗಂಟೆಗೆ ಮಾಮಡದೊಡ್ಡಿ ಗ್ರಾಮದ 1)dr gÀAUÀ¥Àà vÀAzÉ £ÀgÀ¸À¥Àà ªÀAiÀiÁ: 50 ªÀµÀð eÁ: F¼ÀUÉÃgÀ G: MPÀÌ®ÄvÀ£À ¸Á: ªÀiÁªÀÄqÀzÉÆrØ2) UÉÆÃ¥Á® vÀAzÉ dr gÀAUÀ¥Àà, 27 ªÀµÀð, eÁ: F½UÉÃgÀ, G: MPÀÌ®ÄvÀ£À, ¸Á: ªÀiÁªÀÄqÀzÉÆrØ EªÀgÀ ಮನೆಯ ಮುಂದಿನ ಜಾಗದಲ್ಲಿ ಆರೋಪಿತರು ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತಮ್ಮಲ್ಲಿ ಯಾವುದೇ ತರಹದ ಲೈಸೆನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರೂ ತಮ್ಮ ಸ್ವಂತ ಲಾಭಕ್ಕಾಗಿ ಸಿ.ಹೆಚ್. ಪೌಡರದಿಂದ ತಯಾರಿಸಿದ  ಹೆಂಡವನ್ನು ಮಾರಾಟ ಮಾಡುತ್ತಿರುವಾಗ ಭಾತ್ಮಿ ಬಂದ ಮೇರೆಗೆ ದಾಳಿ ಮಾಡಿ »rzÀÄ CªÀjAzÀ   MAzÀÄ ¥Áè¹ÖÃPï aîzÀ°è 1 PÉ.f ¹.ºÉZï. ¥ËqÀgÀ C.QgÀÆ 600/-13 °ÃlgÀ ºÉAqÀ vÀÄA©zÀ PÉÆqÀ C.Q.gÀÆ 260/-MAzÀÄ ªÉÆUÀÄÎ C,Q.gÀÆ E®è.   EªÀÅUÀ¼À£ÀÄß d¦Û ªÀiÁrPÉÆAqÀÄ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ   AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 9/2016PÀ®A: 273.284. L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
        ದಿನಾಂಕ 13-3-2016 ರಂದು ರಾತ್ರಿ 8-15 ಗಂಟೆಗೆ ಪಿ.ಎಸ್. (ಕಾ.ಸು) ಮಾನವಿ  ರವರು ಅಕ್ರಮ ಮರಳು ಸಾಗಿಸುತಿದ್ದ ಒಂದು ಟಿಪ್ಪರ್    ಅನ್ನು ಮರಳು ಲೋಡಿನೊಂದಿಗೆ ಠಾಣೆಗೆ ತಂದು ಜಪ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ದಿನಾಂಕ 13-3-2016 ರಂದು ಸಂಜೆ 6-45 ಗಂಟೆಗೆ 1)     ಟಿಪ್ಪರ್ ನಂ ಕೆ. 37/ 3792 ನೇದ್ದರ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ.2)     ಟಿಪ್ಪರ್ ನಂ ಕೆ. 37/ 3792 ನೇದ್ದರ ಮಾಲಕ  ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ EªÀgÀÄUÀ¼ÀÄ ರಾಜಲಬಂಡಾ ಗ್ರಾಮದ ತುಂಗಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತಮ್ಮ ಮೇಲ್ಕಂಡ ಟಿಪ್ಪ್ ರ್ ನಲ್ಲಿ  ಅಕ್ರಮವಾಗಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಕಪಗಲ್ ಕ್ರಾಸ್ ನಲ್ಲಿ ಸದ್ರಿ ಟಿಪ್ಪರ್ ನಂ ಕೆ. 37/ 3792  ಮತ್ತು ಅದರಲ್ಲಿದ್ದ 14 ಘನಮೀಟರ್ ಮರಳು :ಕಿ ರೂ 9800/- ಬೆಲೆ ಬಾಳುವದನ್ನು ಜಪ್ತಿ ಮಾಡಿಕೊಂಡಿದ್ದು, ಧಾಳಿ  ಕಾಲಕ್ಕೆ ಟಿಪ್ಪರ್ ಚಾಲಕನು ಟಿಪ್ಪರ ನ್ನು ಬಿಟ್ಟು ಓಡಿ ಹೋಗಿದ್ದು ಕಾರಣ ಟಿಪ್ಪರ್  ಚಾಲಕ/ಮಾಲೀಕನ  ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಪಂಚನಾಮೆ ಆದಾರದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ.68/2016  ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು

ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.03.2016 gÀAzÀÄ 129 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.