Thought for the day

One of the toughest things in life is to make things simple:

8 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ: 07-12-2015 ರಂದು ರಾತ್ರಿ 8-00 ಗಂಟೆಗೆ ಗಂಜಿನಲ್ಲಿನ ತಮ್ಮ ಅಂಗಡಿಯಲ್ಲಿಂದ  ಮನೆಗೆ ಹೋಗಲು ನನ್ನ ಸ್ಯಾಮ್ ಸಂಗ್ ಕಂಪನಿಯ ಮಾಡಲ್ ಆರ್ 428 ನೇದ್ದು ಲ್ಯಾಪ್ ಟ್ಯಾಪ್ ಹಳೆಯದಿದ್ದು ಇದರ ಅಂದಾಜು ಕಿಮ್ಮತ್ತು 15,000/- ರೂ. ಇದ್ದು, ಮತ್ತು ನಗದು ಹಣ 80,000/- ರೂ. ಗಳನ್ನು ಮತ್ತು ರಶೀದಿ ಬುಕ್ ತನ್ನ ಒಂದು ಕಪ್ಪು ಬ್ಯಾಗ್ ನಲ್ಲಿ ಇಟ್ಟುಕೊಂಡು ನನ್ನ ಹೀರೋ ಡಿಯುಟ್ ವಾಹನ ನಂ  ಕೆ.-36, .ಹೆಚ್-7080 ನೇದ್ದರ ಮುಂದಗಡೆ ನಡುವೆ  ಬ್ಯಾಗನ್ನು ಇಟ್ಟುಕೊಂಡು ತನ್ನ ಪ್ರಶಾಂತ ಕಾಲೋನಿಯಲ್ಲಿರುವ ಇರುವ ತಮ್ಮ ಮನೆಗೆ ಹೋಗಲು  ಗಂಜಿನಿಂದ ಬಿಟ್ಟು ದಾರಿಯಲ್ಲಿ ಹೋಗುವ ಭಂಡಾರಿ ಆಸ್ಪತ್ರೆ ಹತ್ತಿರ ಹೋದಾಗ ಗೋಶಾಲೆ  ಕಡೆ ಒಂದು ಲಾರಿಯಲ್ಲಿ ದನಗಳನ್ನು ತಂದಿದ್ದು ಬಹಳ ಜನ ಕೂಡಿದ್ದರು. ತಾನು ಅದನ್ನು ನೋಡಿ ಮುಂದೆ ಹೋಗಿ ಮಂಚಲಾಪುರ ಕ್ರಾಸ್ ಹತ್ತಿರ ಹೋಗಿ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿಕೊಂಡು ಗೋಶಾಲೆ ಹತ್ತಿರ ಬಂದು ರೋಡಿನಲ್ಲಿ ತನ್ನ ವಾಹವನ್ನು ನಿಲ್ಲಿಸಿ ದನಗಳನ್ನು ನೋಡುತ್ತಾ ನಿಂತೆನು. ಆಗ  ನಮ್ಮ ಅಣ್ಣನಿಗೆ ಫೋನ್ ಮಾಡಬೇಕೆಂದು ತನ್ನ ಜೇಬಿನಿಂದ ಫೋನನ್ನು ತೆಗೆದುಕೊಂಡೆನು. ಆದರೆ ತಾನು ಫೋನ್ ಮಾಡದೇ ತನ್ನ ಫೋನನ್ನು ವಾಪಸ ಜೇಬಿನಲ್ಲಿ ಇಟ್ಟುಕೊಂಡಿದ್ದು. ನಂತರ ತನ್ನ ವಾಹನದ ಮುಂದೆ ಇಟ್ಟುಕೊಂಡಿದ್ದ ತನ್ನ ಕಪ್ಪು ಬ್ಯಾಗ್ ನ್ನು  ನೋಡಿದ್ದು ಬ್ಯಾಗ್ ಇರಲಿಲ್ಲ, ನಂತರ ವಾಹನದ ಸುತ್ತ ಕೆಳಗೆ ಬಿದ್ದಿದೆ ಎನೋ ಅಂತಾ ನೋಡಿದ್ದು ಇರಲಿಲ್ಲ, ತನ್ನ ಸ್ಯಾಮ್ ಸಂಗ್ ಕಂಪನಿಯ ಲ್ಯಾಪ್  ಟಾಪ್ ಅಂದಾಜು ಕಿಮ್ಮತ್ತು 15,000/- ರೂ. ಮತ್ತು ನಗದು ಹಣ ಹೀಗೆ ಒಟ್ಟು 95,000/- ರೂ. ಗಳ ಬೆಲೆವುಳ್ಳದ್ದವುಗಳನ್ನು ಒಂದು ರಶೀದಿ ಬುಕ್ ಬ್ಯಾಗ ಸಮೇತೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆಗ ಸಮಯ ಇಂದು ರಾತ್ರಿ 8-15 ಆಗಿತ್ತು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾದ ತನ್ನ ಹಣ ಮತ್ತು ಲ್ಯಾಪ್ ಟಾಪ್ ನ್ನು ಪತ್ತೆ ಹಚ್ಚಿ ಕೊಡಬೆಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಸದರಿ ಕಳ್ಳತನವನ್ನು ಮಾಡಿಕೊಂಡು ಹೋದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ.ಅಂತಾ ರಿತೇಶ ತಂದೆ ಗೌತಮ್ ಚಂದ್, ವಯ-34 ವರ್ಷ, ಜಾತಿ-ಜೈನ್, -ವ್ಯಾಪಾರ, ಸಾ: ನಂ ಎಸ್.2  ನೇ ಮಹಡಿ ಜೈ ತುಳುಜಾಭವಾನಿ ಅಪಾರ್ಟಮೆಂಟ್ ಪ್ರಶಾಂತ ಕಾಲೋನಿ ವಿದ್ಯಾಭಾರತಿ ಶಾಲೆಯ ಹತ್ತಿರ ರಾಯಚೂರು, ಮೊ ನಂ 9482173173 gÀªÀgÀÄ PÉÆlÖ  ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂ:147/2015 ಕಲಂ,379 ಐಪಿಸಿ ನೇದ್ದರಲ್ಲಿ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¯É ¥ÀægÀPÀgÀtzÀ ªÀiÁ»w:-
              ಪಿರ್ಯಾದಿ ²æÃ ©üêÀıÉãÀ vÀAzÉ ºÀ£ÀĪÀÄAvÀ gÁoÉÆÃqï 55 ªÀµÀð eÁwB®ªÀiÁt GBMPÀÌ®vÀ£À ¸ÁBd£ÀvÁ PÁ¯ÉÆÃ¤ ¹AzsÀ£ÀÆgÀÄ FvÀನು ಮೃತ ತನ್ನ ಮಗಳಾದ ²æÃ ªÀÄw ®°ÃvÁ UÀAqÀ QæµÀÚ¥Àà 19 ªÀµÀð eÁwB®ªÀiÁt ¸ÁBªÀÄÆqÀ®¢¤ß vÁB°AUÀ¸ÀÆÎgÀÄ ಈಕೆಯನ್ನು ಈಗ್ಗೆ 7 ತಿಂಗಳ ಹಿಂದೆ ಅಂದರೆ ದಿನಾಂಕ 04.04.2015 ರಂದು ಲಿಂಗಸ್ಗೂರು  ತಾಲೂಕಿನ ಮೂಡಲದಿನ್ನಿ ಗ್ರಾಮದ ಆರೋಪಿ ಕ್ರಿಷ್ಣಪ್ಪನಿಗೆ ಮದುವೆ ಮಾಡಿಕೊಟ್ಟಿದ್ದು. ಅಲ್ಲದೆ ಮದುವೆ ಕಾಲಕ್ಕೆ ವರದಕ್ಷಣೆಯಾಗಿ 3 ತೊಲೆ ಬಂಗಾರ, 1 ಲಕ್ಷ ನಗದು ಹಣ ಹಾಗೂ 80 ಸಾವಿರೂಪಾಯಿ ಬೆಲೆಬಾಳುವ ಮನೆ ಸಾಮಾನುಗಳನ್ನು ಕೊಟ್ಟಿದ್ದು, ಆರೋಪಿತನು ಮದುವೆಯಾದ 1 ತಿಂಗಳ ಮೃತಳನ್ನು ಚನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಸರಾಯಿ ಕುಡಿಯುವ ಮತ್ತು ಇಸ್ಪೇಟ್ ಜೂಜಾಟದ ಚಟಕ್ಕೆ ಬಲಿಯಾಗಿ ತವರು ಮನೆಯಿಂದ ವರದಕ್ಷಣೆ ತೆಗೆದುಕೊಂಡು ಬರುವಂತೆ, ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು, ಆಗ ಪಿರ್ಯಾದಿದಾರನು ಮಗಳ 5 ತಿಂಗಳ ಗರ್ಭಿಣಿ ಇದ್ದುದ್ದರಿಂದ, ಸುಖವಾಗಿ ಇರಲಿ ಅಂತಾ ಪುನಃ 1 ತಿಂಗಳ ಹಿಂದೆ 1 ತೊಲೆ ಬಂಗಾರ, 10 ಸಾವಿರೂಪಾಯಿ ನಗದು ಕೊಟ್ಟಿದ್ದರು. ಸಹ ಆರೋಪಿತನು ಮೃತಳಿಗೆ ಇನ್ನೂ ಹೆಚ್ಚಿನ ವರದಕ್ಷಣೆಯನ್ನು ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು  ದಿನಾಂಕ 07.12.2015 ರಂದು ಮುಂಜಾನೆ 10.00 ಗಂಟೆಗೆ ಸಣ್ಣ ಹಗ್ಗದಿಂದ ಕುತ್ತಿಗೆಯನ್ನು ಬಿಗಿದು, ಕೊಲೆ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ  ªÀĹ̠ ¥Éưøï oÁuÉ ಗುನ್ನೆ ನಂ 180/2015 ಕಲಂ 498(),302,304(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                 ಫಿರ್ಯಾದಿ ²æÃ ¥sÀQÃgÀ¸Áé«Ä vÀAzÉ ºÀÄ®UÀ¥Àà zÁ¸ÀgÀ ªÀAiÀiÁ: 36 ªÀµÀð eÁ: zÁ¸ÀgÀ G: MPÀÌ®ÄvÀ£À ¸Á: 2 £Éà ªÁqÀð CA¨ÉÃqÀÌgï £ÀUÀgÀ VtÂUÉÃgÁ vÁ:f: PÉÆ¥Àà¼À FPÉAiÀÄ ತಂಗಿಯಾದ ಮೃತ ಇಂದುಮತಿ @ ಕಂಠೆಮ್ಮ ಈಕೆಯನ್ನು ಆರೋಪಿ ನಂ 1 ಈತನೊಂದಿಗೆ ಈಗ್ಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2 ವರ್ಷಗಳವರೆಗೆ ಇಬ್ಬರು ಅನ್ಯೋನ್ಯವಾಗಿದ್ದು, ಈಗ್ಗೆ 4-5 ತಿಂಗಳಿಂದ ಫಿರ್ಯಾದಿದಾರಳ ತಂಗಿಗೆ 1) ¸ÀwñÀPÀĪÀiÁgÀ vÀAzÉ gÀAUÀAiÀÄå¸Áé«Ä 2) UÉÆÃzsÁªÀj UÀAqÀ gÀAUÀAiÀÄå¸Áé«Ä E§âgÀÆ ¸Á: PÁPÁ£ÀUÀgÀ ºÀnÖ UÁæªÀÄ ನೇದ್ದವರು ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ನಿನ್ನೆ ದಿನಾಂಕ: 07.12.2015 ರಂದು ರಾತ್ರಿ 9.30 ಗಂಟೆಗೆ ಮೃತಳು ಫಿರ್ಯಾದಿದಾರನಿಗೆ ಫೋನ್ ಮಾಡಿ 2 ಲಕ್ಷ ರೂ,ಗಳನ್ನು ಕೊಡಬೇಕೆಂದು ಕೇಳಿದ್ದು, ಫಿರ್ಯಾದಿದಾರರು ಯಾಕೇ ಎಂದು ವಿಚಾರಿಸಿದಾಗ, ನನ್ನ ಗಂಡ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಅಂತಾ ತಿಳಿಸಿದ್ದು, ಇಂದು ದಿನಾಂಕ 08.12.2015 ರಂದು ಬೆಳಿಗ್ಗೆ 3.50 ಗಂಟೆ ಸುಮಾರಿಗೆ ತನ್ನ ತಂಗಿ ಮೃತಪಟ್ಟ ಬಗ್ಗೆ ನನ್ನ ತಂಗಿಯ ಮಾವನಾದ ರಂಗಸ್ವಾಮಿ ಇವರು ಫೋನ್ ಮೂಲಕ ಮಾಹಿತಿ ತಿಳಿಸಿದ್ದು, ನಂತರ ಇಂದು ಬೆಳಿಗ್ಗೆ 9.00 ಗಂಟೆಗೆ .ಚಿ. ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಂಗಿ ಇಂಧುಮತಿ @ ಕಂಠೆಮ್ಮಳು ಮೃತಪಟ್ಟಿರುವ ವಿಷಯ ನಿಜವಿದ್ದು, ನಂತರ ನೋಡಲಾಗಿ ಆಕೆಯ ಕುತ್ತಿಗೆಯ ಭಾಗದಲ್ಲಿ ತೆರಚಿದ ರಕ್ತಗಾಯ ಮತ್ತು ಕಪ್ಪು ಕಲೆಗಳು ಕಂಡು ಬಂದಿದ್ದು, ಹಾಗೂ ಬಲ ಕುತ್ತಿಗೆಯ ಹತ್ತಿರ ಸಣ್ಣದಾದ ಗಾಯವಾಗಿದ್ದು, ತನ್ನ ತಂಗಿಗೆ 2 ಲಕ್ಷ ಹಣ ತೆಗೆದುಕೊಂಡು ಬಾ ಅಂತಾ ಆರೋಪಿತರಿಬ್ಬರೂ ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದು ಮೇಲಿಂದ  ºÀnÖ ¥Éưøï oÁuÉ. UÀÄ£Éß £ÀA; 198/2015 PÀ®A. 304 (©) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
¢£ÁAPÀ 7/12/15 gÀAzÀÄ 1830 UÀAmÉUÉ ±ÀQÛ£ÀUÀgÀzÀPÀȵÁÚ ©æqÀÓzÀ 2£Éà PÁæ¸ï ºÀwÛgÀ ¦üAiÀiÁ𢠪ÀÄAdÄ£ÁxÀ ¨sÁ« vÀAzÉ £ÁUÀgÁd 27 ªÀµÀð eÁ: °AUÁAiÀÄvï ¸Á: ªÀÄ.£ÀA: 5-6-65 £ÉÃvÁf ZËPï gÁAiÀÄZÀÆgÀÄ gÀªÀgÀÄ ¤AvÀÄ PÉÆArzÁÝUÀ gÁAiÀÄZÀÆgÀÄ PÀqɬÄAzÀ ¯Áj £ÀA. J¦-27 JPïì-3255 £ÉÃzÀÝgÀ°è 18 JvÀÄÛUÀ¼ÀÄ CA.Q.gÀÆ. 1,70,000/- ¨É¯É ¨Á¼ÀªÀÅUÀ¼À£ÀÄß DgÉÆÃ¦vÀgÀÄ J°èAiÉÆÃ PÀ¼ÀîvÀ£À ªÀiÁrPÉÆAqÀÄ ªÉÄêÀÅ ªÀÄvÀÄÛ ¤ÃgÀÄ ºÁPÀzÉà EPÀÌmÁÖzÀ jÃwAiÀİè PÀnÖ »A¸É ¤ÃqÀÄwÛzÀÄÝ  EzÉ CAvÁ ªÀÄÄAvÁV ¤ÃrzÀ ¦üAiÀiÁ𢠪ÉÄðAzÀ ±ÀQÛ£ÀUÀgÀ  oÁuÉUÀÄ£Éß £ÀA. 127/15 PÀ®A 379 L¦¹ & 5, 8,11(r)  PÀ£ÁðlPÀ ¦æªÉ£À±À£ï D¥sï PË ¸Áèlgï & PÁål¯ï ¦æªÉ£À±À£ï DåPïÖ-1964 CrAiÀİè UÀÄ£Éß zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ
               ¢£ÁAPÀ 7/12/15 gÀAzÀÄ 2000 UÀAmÉUÉ ¦üAiÀiÁð¢ jvÉñÀ vÀAzÉ UËvÀªÀÄ ZÀAzï 34 ªÀµÀð dw eÉÊ£ï G: ªÁå¥ÁgÀ ¸Á: «zÁå ¨sÁgÀw ±Á¯É ºÀwÛgÀ gÁAiÀÄZÀÆgÀÄ FvÀ£ÀÄ UÀAeïzÀ°ègÀĪÀ vÀ£Àß CAUÀr¬ÄAzÀ ªÀÄ£ÉUÉ ºÉÆÃUÀĪÀ PÀÄjvÀÄ MAzÀÄ ¯Áå¥ï mÁ¥ï CA.Q.gÀÆ. 15,000/- & £ÀUÀzÀÄ ºÀt gÀÆ. 80,000/- zÀ ¨ÁåUÀ£ÀÄß vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EºÉZï- 7080 £ÉÃzÀÝgÀ ªÉÄðlÄÖPÉÆAqÀÄ ªÀÄ£ÉUÉ ºÉÆÃUÀĪÁUÀ UÉÆÃ±Á¯É ºÀwÛgÀ MAzÀÄ ¯ÁjAiÀİè zÀ£ÀUÀ¼À£ÀÄß  vÀA¢zÀÄÝ §ºÀ¼À d£À ¸ÉÃjzÀÝjAzÀ  ¦üAiÀiÁð¢zÁgÀ£ÀÄ £ÉÆÃqÀÄvÁÛ ¤AvÀÄPÉÆArzÁÝUÀ ºÀt & ¯Áå¨ïmÁ¥ï EzÀÝ ¨ÁåUÀ£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ..PÉÆlÖ zÀÆj£À ªÉÄðAzÀ ªÀiÁPÉÃðmï AiÀiÁqÀð oÁuÉ UÀÄ£Éß £ÀA. 147/15 PÀ®A 379 L¦¹ UÀÄ£Éß zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ

J¸ï.¹/J¸ï.n.¥ÀæPÀgÀtzÀ ªÀiÁ»w:-
¢£ÁAPÀ 5/12/15 gÀAzÀÄ 1700 UÀAmÉUÉ ªÀ®ÌA¢¤ß UÁæªÀÄzÀ ¸ÀgÀPÁj ±Á¯ÉAiÀÄ ºÀwÛgÀ ¦üAiÀiÁ𢠺À£ÀĪÀÄAvÀ vÀAzÉ zÉÆqÀØ GgÀÄPÀÄAzÀ  30ªÀµÀð eÁw £ÁAiÀÄPÀ G:PÀư ¸Á: ªÀ®ÌA¢¤ß     vÁ: ªÀiÁ£À« FvÀ£ÀÄ  ªÀÄvÀÄÛ £ÀgÀ¹AºÀ, «ÃgÉñÀ, GgÀÄPÀÄAzÀ EªÀgÀ eÉÆvÉ EzÁÝUÀ ) ¤AUÀ¥Àà vÀAzÉ £ÁgÁAiÀÄt PÀÄgÀħgÀÄ ¸Á: ªÀ®ÌA¢¤ß  vÁ:ªÀiÁ£À« ºÁUÀÆ EvÀgÉà 14 d£ÀgÀÄ £ÁAiÀÄPÀ EªÀgÀÄUÀ¼ÀÄ ¦üAiÀiÁð¢zÁgÀ£À vÀªÀÄä UÁæªÀÄ ¥ÀAZÁAiÀÄw UÉ ¥ÀPÉëÃvÀgÀ C¨sÀåyðAiÀiÁV UÉzÀÄÝ PÁAUÉæÃ¸ï ¥ÀPÀëzÀ°è ¸ÉÃ¥ÀðqÉAiÀiÁVzÀÝjAzÀ CzÉà zÉéõÀ¢AzÀ ¸ÀªÀiÁ£À GzÉÝñÀ ºÉÆA¢ CPÀæªÀÄPÀÆl gÀa¹PÉÆAqÀÄ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÊ, PÀ®ÄèUÀ½AzÀ ºÉÆqÉzÀÄ ºÉÆqÉzÀÄ, fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À«  oÁuÉ UÀÄ£Éß £ÀA. 331/15PÀ®A 143, 147, 148,504, 323, 324, 506 ¸À»vÀ 149 L¦¹ & 3(i)(x)J¸ï¹ J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥À¥ÀæPÀgÀtzÀ ªÀiÁ»w:-
               ¢£ÁAPÀ 7/12/15 gÀAzÀÄ 2330 UÀAmÉAiÀÄ ¸ÀĪÀiÁjUÉ  gÁAiÀÄZÀÆgÀÄ ±ÀQÛ£ÀUÀgÀ gÀ¸ÉÛAiÀÄ ªÉÊ.n.¦.J¸ï.£À ªÉÄãï UÉÃmï ºÀwÛgÀ ªÀÄÈvÀ ²æÃ¤ªÁ¸À vÀAzÉ PÀȵÀÚªÀÄÆwð 39 ªÀµÀð ¸Á:3-45 ¥À°è¥À¯ÉA «£ÁAiÀÄPÀ UÀÄr  ªÀĪÀÄär ªÀgÀA ¥ÀƪÀð UÉÆÃzÁªÀj (J¦) FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. J¦-22 AiÀÄÄ-8133 £ÉÃzÀÝgÀ ªÉÄÃ¯É §gÀÄwÛzÁÝUÀ »A¢¤AzÀ AiÀiÁªÀÅzÉÆÃ MAzÀÄ §Ä¯ÉgÉÆÃ £ÀAvÀgÀ ªÁºÀ£ÀªÀ£ÀÄß CzÀgÀ ZÁ®PÀ CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ ¤°è¸ÀzÉà ºÉÆÃVzÀÄÝ, EzÀjAzÁV ²æÃ¤ªÁ¸À£ÀÄ PɼÀUÉ ©zÁÝUÀ vÀ¯ÉUÉ E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÁ ªÉÆÃºÀ£ÀgÁªï vÀAzÉ ¤Ã®PÀAoÀ gÁªï 28 ªÀµÀð eÁw zÉêÁAUÀ G: ªÉÊ.n.¦. J¸ï.£À ¥Àæ¸ÁzÀ & PÀA¥À¤AiÀÄ°è ºÉZÀ.Dgï.N. PÉ®¸À ¸Á: ²æÃPÁPÀļÀA ºÁ°ªÀ¹Û ¥ÀªÀgÀ ªÀiÁåPï PÀA¥À¤ PÁåA¥À¸ï KUÀ£ÀÆgÀÄ gÉÆÃqï gÁAiÀÄZÀÆgÀÄ  gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß  UÀÄ£Éß £ÀA. 277/15PÀ®A 279, 304(J) L.¦.¹ & 187 L.JA.«.DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
              ದಿನಾಂಕ 08-2015 ರಂದು 1.45 ಪಿಎಂ ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಪಿಸಿ ನಂ. 205/2015 ನೇದ್ದು ವಸೂಲಾಗಿದ್ದು ಸಾರಾಂಶದಲ್ಲಿ ಫಿರ್ಯಾದಿ ಶ್ರೀಮತಿ ಬಂಡಿ ವರಲಕ್ಷ್ಮೀ ಗಂಡ ಬಂಡಿ ಶ್ರೀನಿವಾಸ, ವಯಾ: 40 ವರ್ಷ, ಜಾ:ಕಮ್ಮಾ, ಉ:ಮನೆಗೆಲಸ, ಸಾ:ಬೂದಿವಾಳ ಕ್ಯಾಂಪ್, ತಾ:ಸಿಂಧನೂರು gÀªÀgÀ ಹೆಸರಿನಲ್ಲಿ ಜಮೀನು ಸರ್ವೇ ನಂ. 58/ಪಿ4 2 ಗುಂಟೆ ಜಮೀನು ಇದ್ದು, ಸದರಿ ಜಾಗೆಗೆ ಸಂಬಂಧಿಸಿದಂತೆ1 ) ಡಿ.ಶ್ರೀನಿವಾಸ ತಂದೆ ವೆಂಕಟರಾವ್, ವಯಾ:50 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ 2) ಡಿ.ಮುರಳಿ ತಂದೆ ವೆಂಕಟರಾವ್, ವಯಾ:42 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ EªÀgÀÄUÀ¼ÀÄ ನ್ಯಾಯಾಲಯದಲ್ಲಿ ಸುಳ್ಳು ಅಫಿಡೇವಿಟ್ ಸಲ್ಲಿಸಿ ಫಿರ್ಯಾದಿದಾರಳಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ. 337/2015 ಕಲಂ 209, 420 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
       ಫಿರ್ಯಾಧಿಯ ಹೆಸರಿನಲ್ಲಿ ಸರ್ವೆ ನಂ. 267/ಎ/4 ರಲ್ಲಿ 6 ಗುಂಟೆ ಜಮೀನು ಇದ್ದು, ಫಿರ್ಯಾದಿ ನಲ್ಲಾ ನಾರಮ್ಮ ಗಂಡ ಗಂಗರಾಜು, ವಯಾ: 85 ವರ್ಷ, ಜಾ:ಕಮ್ಮಾ, :ಮನೆಗೆಲಸ, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರು FPÉಯ ಗಂಡ ತೀರಿಕೊಂಡಿದ್ದು, ಸದರಿ ಜಮೀನಿನ್ನು ಫಿರ್ಯಾದಿದಾರಳು ಸಾಗುವಳಿ ಮಾಡಿಕೊಂಡಿದ್ದು ಫಿರ್ಯಾದಿ ಮತ್ತು ಆರೋಪಿತ¼ÁzÀ ಎನ್.ಚಿತ್ರಾವತಿ ಗಂಡ ನಲ್ಲ ಭಾಸ್ಕರ ರಾವ್, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರುFPÉAiÀÄ  ಮಧ್ಯೆ ಸದರಿ ಜಮೀನಿನ ವಿಷಯದಲ್ಲಿ ಜಗಳ ಇದ್ದು, ದಿನಾಂಕ 09-10-2015 ರಂದು ಆರೋಪಿತಳು ಫಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಮೋಸಂಬಿ, ತೆಂಗು ಮತ್ತು ಬದನೆ ಸಸಿಗಳನ್ನು ಕಿತ್ತಿಹಾಕಿದ್ದು ಅಲ್ಲದೇ ಫಿರ್ಯಾದಿಯ ಸೊಸೆಗೆ ಬಾಯಿಗೆ ಬಂದಂತೆ ಬೈದಾಡಿ ಅಲ್ಲದೇ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 336/2015 ಕಲಂ 447, 427, 504, 323, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.12.2015 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




7 Dec 2015

Reported Crimes

ದಿನಾಂಕ : 07/12/15 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಪಿರ್ಯಾದಿ ನರಸಪ್ಪ ತಂದೆ ಸಿದ್ರಾಮಪ್ಪ ಸಜ್ಜಲ್ ವ-50 ವರ್ಷ ಜಾ-ನಾಯಕ ಉ-ಕುರಿ ಕಾಯುವ ಕೆಲಸ ಸಾ-ಬೈಲಮರ್ಚಡ್ ತಾ-ಮಾನವಿ gÀªÀರು ದಿ: 04/12/15 ರಂದು ಹಗಲಿನಲ್ಲಿ ಬೆಟ್ಟದೂರು ಸೀಮಾದ ಗುಡ್ಡದ ಕಡೆ ಹಾಗೂ ಬೈಲಮರ್ಚಡ್ ಗ್ರಾಮದ ಸೀಮೆಯಲ್ಲಿ ಕುರಿಗಳನ್ನು ಮೇಯಿಸಿಕೊಂಡು ಸಾಯಂಕಾಲ 6-00 ಗಂಟೆ ಸುಮಾರಿಗೆ ಮದರಸಾಬ ಇವರ ಹೊಲದಲ್ಲಿ ಹೊಡೆದುಕೊಂಡು ಬಂದು ತಬ್ಬಿದ್ದು, ತಾನು, ಮತ್ತು ನರಸಪ್ಪ ಹಾಗೂ ಸುನಂದಮ್ಮ ಮೂವರು ರಾತ್ರಿ ಕುರಿಗಳನ್ನು ಕಾಯುತ್ತಿದ್ದು, ಮತ್ತು ನರಸಪ್ಪ ಹಾಗೂ ಸುನಂದಮ್ಮ ಇವರು ರಾತ್ರಿ 11-00 ಗಂಟೆ ಸುಮಾರಿಗೆ ಮಲಗಿದ್ದು, ನಂತರ ತಾನು ದಿ:05/12/15 ರಂದು ಮದ್ಯರಾತ್ರಿ 1-00 ಗಂಟೆ ಸುಮಾರಿಗೆ ಮಲಗಿದ್ದು, ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಎದ್ದು, ಕುರಿಗಳನ್ನು ನೋಡಲಾಗಿ ಅದರಲ್ಲಿ ಸುಮಾರು 24 ಕುರಿಗಳು ಇರಲಿಲ್ಲಾ. ಸದ್ರಿ ಕುರಿಗಳನ್ನು ಯಾರೋ ಕಳ್ಳರು ನಾವು ಮಲಗಿಕೊಂಡಾಗ ದಿ: 05/12/15 ರಂದು ರಾತ್ರಿ 1-00 ಗಂಟೆಯಿಂದ ಬೆಳಗ್ಗೆ 08-00 ಗಂಟೆಯನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. sdfriಸದ್ರಿ ಕುರಿಗಳು ಕಂದುಬಣ್ಣದ ಕುರಿಗಳಿದ್ದು, ಒಟ್ಟು 24 ಕುರಿಗಳು ಕಳ್ಳತನವಾಗಿದ್ದು, ಒಂದೊಂದು ಕುರಿಗೆ 2,000/- ರೂ ನಂತೆ ಒಟ್ಟು ಕುರಿಗಳ ಬೆಲೆ 48,000/- ರೂಗಳಾಗುತ್ತದೆ. ಸದ್ರಿ ಕುರಿಗಳನ್ನು ತಾನು ಮತ್ತು ನರಸಪ್ಪ ಹಾಗೂ ಸುನಂದಮ್ಮ ಮೂವರು ಕೂಡಿ ಅಲ್ಲಲ್ಲಿ ಹುಡುಕಾಡಿ ಕುರಿಗಳನ್ನು ನೋಡಲಾಗಿ ಸಿಕ್ಕಿರುವುದಿಲ್ಲಾ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ಕಾರಣ ಸದ್ರಿ ಕುರಿಗಳನ್ನು ಪತ್ತೆ ಹೆಚ್ಚಿ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.330/15 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 06-12-2015 ರಂದು ಮುಂಜಾನೆ 07-30 ಗಂಟೆಯ ಸುಮಾರಿಗೆ ಮಾರಲದಿನ್ನಿ-ಸಂತೆಕೆಲ್ಲೂರು ರಸ್ತೆಯಲ್ಲಿ ಸಿದ್ರಾಮಪ್ಪ ಸಾಹುಕಾರ ಇವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಲಕ್ಷ್ಮಣ ತಾಯಿ ದುರುಗಮ್ಮ, 35 ವರ್ಷ, ಹರಿಜನ ಟ್ರ್ಯಾಕ್ಟರ ಚಾಲಕ ಸಾ: ಬೊಮ್ಮನಾಳ ತಾ: ಲಿಂಗಸುಗೂರ FvÀನು ಟ್ರ್ಯಾಕ್ಟರ ನಂ ಕೆಎ-36/ಟಿಸಿ-2195 ಹಾಗೂ ನಂಬರಿಲ್ಲದ ಟ್ರ್ಯಾಲಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮುತ್ತಪ್ಪ ತಂ: ಹುಲಪ್ಪ ಸಾ:ಸಂತೆಕೆಲ್ಲೂರು ಈತನಿಗೆ ಟಕ್ಕರ ಕೊಟಡ್ಟಿದ್ದರಿಂದ ªÀÄÈvÀ ಮುತ್ತಪ್ಪ ತಂ: ಹುಲಗಪ್ಪ, 28 ವರ್ಷ, ನಾಯಕ, ಕೂಲಿಕೆಲಸ ಸಾ: ಸಂತೆಕೆಲ್ಲೂರು ಟ್ರ್ಯಾಕ್ಟರನ ಮದ್ಯದ ದೊಡ್ಡ ಗಾಲಿಗೆ ಸಿಗಾಕಿಕೊಂಡು ಎದೆಯ ಪಕ್ಕಡಿ ಎಲುಬು ಮುರಿದು, ಬಾಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ, ಅಪಘಾತದ ನಂತರ ಆರೋಪಿತನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂ 178/15 ಕಲಂ 279,304(ಎ) ಐಪಿಸಿ & 187 .ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು.


ದಿನಾಂಕ 06-12-2015 ರಂದು 4.45 ಪಿ.ಎಂ ಕ್ಕೆ ಶ್ರೀಪುರಂ ಜಂಕ್ಷನ್ ರಾಮದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಮೌನೇಶ ತಂದೆ ಹನುಮಂತ, ವಯಾ: 36 ವರ್ಷ, ಜಾ:ಕಬ್ಬೇರ, ಉ:ಟ್ರ್ಯಾಕ್ಟರ್ ಚಾಲಕ, ಸಾ:ಶ್ರೀಪುರಂ ಜಂಕ್ಷನ್ ತಾ:ಸಿಂಧನೂರು2) ಬಸವರಾಜ ತಂದೆ ವೀರಪ್ಪ, ವಯಾ: 30 ವರ್ಷ, ಜಾ:ಲಿಂಗಾಯತ, ಸಾ:ಎಂ.ಬಿ.ಕಾಲೋನಿ ಸಿಂಧನೂರುEªÀgÀÄUÀ¼ÀÄ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ನಗದು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದಾಗ ಕೆಲವು ಜನರು ಓಡಿಹೋಗಿದ್ದು ಇಬ್ಬರು ಆರೋಪಿತರು ಸಿಕ್ಕಿಬಿದ್ದಿದ್ದು ಸದರಿಯವರಿಂದ ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 1700 /-ಮತ್ತು 52 ಇಸ್ಪೀಟು ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 335/2015 ಕಲಂ 87 ಕೆ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.








6 Dec 2015

Reported Crimes


ದಿನಾಂಕ 05-12-2015 ರಂದು 21-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಹನುಮಂತ ತಂದೆ ಮಹಾದೇವಪ್ಪ ಬಳಗನೂರು ವಯಸ್ಸು 40 ವರ್ಷ ಜಾ: ಮಾದಿಗ ಉ:ಕೂಲಿಕೆಲಸ ಸಾ: ಅಮೀನಗಡ gÀªÀರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆಂನೆದರೆ ಪಿರ್ಯಾದಿಯ ಮಗಳಾದ ಸುಮಿತ್ರಾಳು ತಮ್ಮ ಊರಿನವನಾದ ಶಿವಕುಮಾರು @ ಶಿವಪುತ್ರ ತಾಯಿ ಹುಸೇನಮ್ಮ ವಯಸ್ಸು 21 ವರ್ಷ ಜಾ: ಮಾದಿ ಉ:ಕೂಲಿಕೆಲಸ ಸಾ:ಅಮೀನಗಡ ತಾ: ಮಾನವಿ Fತನೊಂದಿಗೆ 01 ಸಾರಿ ಮನೆಯನ್ನು ಬಿಟ್ಟು ಹೋದಾಗ ಪಿರ್ಯಾದಿಯು ಅಕೆಯನ್ನು ಮನೆಗೆ ಕರೆದುಕೊಂಡು ಬಂದು ಬುದ್ದಿ ಮಾತು ಹೇಳಿ ತನ್ನ ಮನೆಯಲ್ಲಿ ಇಟ್ಟುಕೊಂಡಾಗ ದಿನಾಂಕ 04-12-2015 ರಂದು ಮದ್ಯಾಹ್ನ 13-00 ಗಂಟೆಗೆ ಕುಮಾರಿ ಸುಮಿತ್ರಾಳು ಪ್ರತಿ ದಿನಂದತೆ ಕವಿತಾಳಕ್ಕೆ ತನ್ನ ಚಿಕ್ಕಪ್ಪನ ಮಗಳಾದ ಗಂಗಮ್ಮಳೊಂದಿಗೆ ಟೇಲರ್ ಕೆಲಸ ಕಲಿಯಲು ಬಂದಾಗ ಅಪಾದಿತನು ಸುಮಿತ್ರಾಳನ್ನು ಕವಿತಾಳದಿಂದ ಪಿರ್ಯಾದಿಯ ಮಾನ-ಮಾರ್ಯದೆ ತೆಗೆಯಲೋ ಇಲ್ಲವೋ ಬೇರೆ ಯಾವುದೋ ದೂರುದ್ವೇಶದಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡು ಹೋಗಿದ್ದರಿಂದ ಪಿರ್ಯಾದಿಯು ತನ್ನ ಮಗಳನ್ನು ಅವತ್ತಿನಿಂದ ಹುಡುಕಾಡಿದರೂ ಸಿಗದಿದ್ದರಿಂದ ಇಂದು ತಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ಅಪಹರಣಕ್ಕೊಳಗಾದ ತನ್ನ ಮಗಳನ್ನು ಪತ್ತೆ ಮಾಡಿ ಅಪಾದಿತನನನನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿಯ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2015 ಕಲಂ;363 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,




ದಿನಾಂಕ 05-12-2015 ರಂದು ಮದ್ಯಾಹ್ನ 12-45 ಗಂಟೆಗೆ ರಾಯಚೂರು ರಿಮ್ಸ್ ಆಸ್ಪತ್ರೆ ರಾಯಚೂರು ಎಂ.ಎಲ್.ಸಿ.ನಿಸ್ತಂತು ಸಂ.20 ದಿ: 05/12/15 ರ ಪ್ರಕಾರ ವಸೂಲಾಗಿದ್ದು, ಅದರಲ್ಲಿ ದೇವಮ್ಮಗಂಡದೇವಣ್ಣ ಸಾ-ಸುಂಕೇಶ್ವರ ತಾಂಡಾ ಈಕೆಯು ಜಗಳದಲ್ಲಿ ದುಃಖಪಾತ ಹೊಂದಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ ಅಂತಾಇದ್ದ ಎಂ.ಎಲ್.ಸಿ.ಆಧಾರದ ಮೇಲಿಂದ ¢: 05/12/15 ರಂದು ಮದ್ಯಾಹ್ನ 2-00 ಗಂಟೆಗೆ ಠಾಣೆಯಿಂದ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಬೇಟಿ ನೀಡಿ ಇಲಾಜು ಪಡೆಯುತ್ತಿದ್ದ ದೇವಮ್ಮ ಆಕೆಯನ್ನು ವಿಚಾರಿಸಿ ಹಾಜರಿದ್ದ ಆಕೆಯ ಗಂಡ ದೇವಣ್ಣ ಈತನಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ದೇವಮ್ಮ, ತಾಯಿ ಚಂದಮ್ಮ ಎಲ್ಲರೂ ದಿ:05/12/15 ರಂದು ಬೆಳಿಗ್ಗೆ 07-00 ಗಂಟೆಗೆ ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಡು ವಿನಾಃ ಕಾರಣ ಪಿರ್ಯಾದಿಯ ಮನೆಗೆ ಬಂದು ಪಿರ್ಯಾದಿಯ ಚಂದಮ್ಮ ಈಕೆಗೆ ಎಲ್ಲರೂ “ಏನಲೇ ಭೂಸೂಡಿ ಸೂಳೇ ದಿನಾಲೂ ನಮ್ಮ ಹೆಸರಿಟ್ಟು ಬೈಯುತ್ತೀ ಯಾಕೇ ನಿಮದುಬಾಳ ಆಗಿದೇ ಸೂಳೇ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಗೆ ಮತ್ತುಚಂದಮ್ಮ ಈಕೆಗೆ ಕೈಗಳಿಂದ ಹೊಡೆಬಡೆಮಾಡಿ ಬಿಡಿಸಲು ಬಂದ ಪಿರ್ಯಾದಿ ಹೆಂಡತಿ ದೇವಮ್ಮಳಿಗೆ ಪಾಂಡು ಈತನು ಕಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು ರಕ್ತಗಾಯ ಮಾಡಿ ಉಳಿದ ಆರೋಪಿತರು ದೇವಮ್ಮಳಿಗೆಮತ್ತು ಚಂದಮ್ಮ ಇವರಿಗೆ ಕೂದಲು ಹಿಡಿದು ಹೊಡೆ ಬಡೆ ಮಾಡಿ ನಂತರ ಮಕ್ಕಳೇ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಹೊಡೆಬಡೆಮಾಡಿದ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ ರಾತ್ರಿ 7-30 ಗಂಟೆಗೆ ಬಂದು ಸದ್ರಿ ಪಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.329/2015 ಕಲಂ 143,147,148,504,323,324,506, SHಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

ದಿನಾಂಕ: 05-12-15 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ ವೆಂಕಟಾಪೂರು ಗ್ರಾಮದ ಬಸವಣ್ಣ ಗುಡಿಯ ಹತ್ತಿರ ದಿನಾಂಕ: 04-12-15 ರಂದು ಸಾಯಂಕಾಲ 5-00 ಮತ್ತು ರಾತ್ರಿ 8-00 ಗಂಟೆಗೆ ಕನಕದಾಸರ ಜಯಂತಿ ಆಚರಣೆ ಮಾಡಿದ ಸಲುವಾಗಿ ಕುರುಬರ ಮತ್ತು ನಾಯಕ ಜನಾಂಗದವರಿಗೆ ನಡೆದ ಘಟನೆಯ ಕುರಿತು ಗ್ರಾಮದ ಹಿರಿಯರು ಆರೋಪಿತರು ಮತ್ತು ಗಾಯಾಳುಗಳನ್ನು ವಿಚಾರಣೆ ಮಾಡುವ ಸಲುವಾಗಿ ಬರಲು ತಿಳಿಸಿದಾಗ ಗಾಯಾಳುಗಳು ಬಂದು ಹಿರಿಯರ ಹತ್ತಿರ ಇದ್ದಾಗ 1] ಗೋವಿಂದಪ್ಪ ತಂದೆ ಯಂಕಪ್ಪ ತಳವಾರ, ºÁUÀÆ EvÀgÉ 13 d£ÀgÀÄ PÀÆr ಅಕ್ರಮವಾಗಿ ಗುಂಪುಗೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ಜಗಳ ತೆಗದು ಹೊಡೆ-ಬಡೆ ಮಾಡಿ ಭಾರಿ ರಕ್ತಗಾಯಗೊಳಿಸಿ ಮಾರಣಾಂತಿಕ ಹಲ್ಲೆ ಮಾಡಿ ಜಗಳ ಬಿಡಿಸಲು ಬಂದ ಹೆಣ್ಣುಮಕ್ಕಳಿಗೆ ಅವಾಚ್ಯವಾಗಿ ಬೈದು ಹೊಡೆ-ಬಡೆ ಮಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ ಹನುಮಪ್ಪ ತಂ: ದುರುಗಪ್ಪ, 26 ವರ್ಷ, ಕುರುಬರ,ಕ್ಕಲುತನ ಸಾ: ವೆಂಕಟಾಪೂರು ತಾ: ಲಿಂಗಸುಗೂರು gÀªÀgÀÄ PÉÆlÖ zÀÆj£À ªÉÄðAzÀ ಮಸ್ಕಿ oÁuÉ UÀÄ£Éß £ÀA; 176/15 ಕಲಂ 143,147,148,504,323,324,307,354,506 ಸಹಿತ 149 ಐ,ಪಿ,ಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀÀ¤PÉ PÉÊPÉÆArgÀÄvÁÛgÉ.



ದಿನಾಂಕ: 05-12-2015 ರಂದು ಬೆಳಿಗ್ಗೆ 10.00 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 246/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ರಾಘವೇಂದ್ರ ತಂದೆ ರಾಜಾರಾವ ಉ: ವ್ಯಾಪಾರ ಸಾ

ಮನೆ ನಂ: 327/ಡಬ್ಲೂ.ಡಿ 6 ಸಿಂಧನೂರು ಈತನು ತಮ್ಮ ಬ್ಯಾಂಕಿನಿಂದ ವಾಹನವನ್ನು ಸಾಲದ ರೂಪದಲ್ಲಿ ಖರೀದಿಸಲು ದಿನಾಂಕ: 13-06-2012 ರಂದು ತಮ್ಮ ಬ್ಯಾಂಕಿನ ನಿಯಮಾವಳಿಗೆ ಅನುಸಾರವಾಗಿ ಅಗ್ರಿಮೆಂಟ್ ಮಾಡಿಕೊಂಡು ರೂ 4 ಲಕ್ಷ, 80 ಸಾವಿರಗಳ ಬೆಲೆಗೆ ವಾಹನ TEMPTRAX TOOFAN DI 11 + 1TD 2650 DSL BS3 BERING NO: KE36/A-4783 ನೇದ್ದನ್ನು ಖರೀದಿಸಿದ್ದು 2) ಆರೋಪಿ ನಂ: ಎನ್ ಯುವರಾಜ ತಂದೆ ಸಣ್ಣ ರುದ್ರಪ್ಪ ಉ: ವ್ಯಾಪಾರ ಸಾ

ಮನೆ ನಂ: 179 ಸಿರಗುಪ್ಪ ಜಿಲ್ಲಾ ಬಳ್ಳಾರಿ ಈತನು ಜಾಮೀನು ನೀಡಿದ್ದು ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 13-06-2012 ರಿಂದ 19-01-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ¸ÀzÀgÀ §eÁgï ಠಾಣಾ ಗುನ್ನೆ ನಂ: 269/2015 ಕಲಂ: 406, 420, 422, 120(ಬಿ) ಐ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.






5 Dec 2015

Reported Crimes

¥ÀwæPÁ ¥ÀæPÀluÉ


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ: 04-12-2015 ರ ಬೆಳಿಗ್ಗೆ 10-00 ಗಂಟೆಗೆ ರಾಯಚೂರು ನಗರದ ಆಶಾಪೂರ ರಸ್ತೆಯ BCM ಹಾಸ್ಟೇಲ್ ಮುಂದಿನ ರಸ್ತೆ ಎಡಬದಿಯಲ್ಲಿ ಚಂದ್ರಯ್ಯ 43-ವ(ಮೃತ)ನು HERO HONDA M/C NO. KA.36/X-1157ನೇದ್ದನ್ನು ರಾಯಚೂರು ನಗರ ತಮ್ಮ ಮನೆ ಕಡೆ ಮುಖಮಾಡಿ ನಿಧಾನವಾಗಿ ಚಲಾಯಿಸಿಕೊಂಡು ಬರುವಾಗ ಅದೇ ಸಮಯಕ್ಕೆ ಎದುರಿಗೆ ಆಶಾಪೂರ ಕಡೆ ಮುಖಮಾಡಿ ಹೆಸರು ವಿಳಾಸ ಗೊತ್ತಿಲ್ಲದ ಆರೋಪಿ M/C NO.KA.36/EF-5810 ನೇದ್ದನ್ನು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತಿವೇಗ ಅಲ ಕ್ಷ್ಯತನದಿಂದ ಚಲಾಯಿಸುತ್ತು ಚಂದ್ರಯ್ಯ 43-ವ(ಮೃತ) ಚಂದ್ರಯ್ಯ ತಂದೆ ನರಸಪ್ಪ 43-ವರ್ಷ ಜಾ; ಹರಿಜನ ಉ: ಸಿದ್ದಾರ್ಥ ಲಾಡ್ಜನ ಮ್ಯಾನೇಜರ್ ಸಾ: ಮನೆ, ನಂ.1-3-121/2 RR COLONY ಆಶಾಪೂರು ರೋಡ ರಾಯಚೂರು.FvÀನ M/C ಗೆ ಟಕ್ಕರಕೊಟ್ಟಿದ್ದು ಮೋ ಸೈ ಸಮೇತ ಕೆಳಗೆ ಬಿದ್ದ ಚಂದ್ರಯ್ಯನ ತಲೆಗೆ ಭಾರಿ ಒಳಪೆಟ್ಟಾಗಿ, ಬಲಗೈರಟ್ಟೆ, ಬಲಮೊಣಕಾಲು ಕೆಳಗೆ ತೆರೆಚಿದ ಗಾಯವಾಗಿ ಇಲಾಜು ಕುರಿತು ನಗರದ ಬಸವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ವೈದ್ಯರ ಸಲಹೆ ಮೇರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಿಗೆ ಸಾಗಿಸುವಷ್ಟರಲ್ಲಿ ಆಸ್ಪತ್ರೆಯಲ್ಲಿ 21-30 ಗಂಟೆಗೆ ಮೃತ ಪಟ್ಟಿದ್ದು ಅಂತಾ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ UÀÄ£Éß £ÀA: 94/2015 ಕಲಂ. 279, 304(A) IPC. & 187 IMV Act. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.





ªÉÆÃ¸ÀzÀ ¥ÀæPÀgÀtzÀ ªÀiÁ»w:-

ದಿ: 04-12-2015 ರಂದು ಸಂಜೆ 6-15 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಹೆಚ್,ಸಿ.-97 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತ ಗೊಂಡ ಪಿ.ಸಿ.ನಂ.274/2015 ನೇದ್ದನ್ನು ತಂದು ಹಾಜರುಪಡಿಸಿದ್ದು ಇದರಲ್ಲಿ ಫಿರ್ಯಾದಿ ಬ್ರಿಜ್ ಬಿಹಾರಿಸಿಂಗ್ ಸಾ:ರಾಯಚೂರುರವರು ಸಲ್ಲಿಸುವ ದೂರಿನ ಸಾರಾಂಶವೇನೆಂದರೆ, ಸದರಿಯವರು ರಾಯಚೂರ ತಾಲೂಕಿನ ಮಿಟ್ಟಿಮಲ್ಕಾಪೂರ ಗ್ರಾಮದಲ್ಲಿರುವ ರಾಯಚೂರ ಎಸ್.ಆರ್.ಮೈನಿಂಗ್ & ಕನ್ಸ್ಟ್ರಕ್ಷನ್ಸ್,ದ ಮಾಲೀಕರಾದ ಪ್ರೊ,ಶಿವಾಜಿಸಿಂಗ್ ತಂದೆ ರಾಮಗೋವಿಂಗಸಿಂಗ, 46 ವರ್ಷ,ವ್ಯಾಪಾರ, ಸಾ: ಪ್ಲಾಟ್ ನಂ 76/97, ವೈ.ಬಿ-12, ಯಲ್ಕುರ ಬಂಗ್ಲೆ, ಕರ್ನೂಲ, ಎಪಿ, ರವರ ಜಿಪಿಎ ಹೊಲ್ಡರ ಇದ್ದು, ವ್ಯವಹಾರವನ್ನು ನೋಡಿಕೊಂಡು ಹೋಗುತ್ತಾರೆ. ಇವರಿಗೆ 2-3 ವರ್ಷಗಳಿಂದ ತಮ್ಮ ಕಂಪನಿಯಲ್ಲಿ ಕಾಂಟ್ರಕ್ಟರ ಕೆಲಸ ಮಾಡುವ ಆ,ನಂ 1] ಕಾರ್ತಿಕ ಪ್ರಸಾದ, 35ವರ್ಷ, ವ್ಯಾಪಾರ, ಸಾ: ಮನೆ.ನಂ-873, 5ನೇ ಕ್ರಾಸ, ಐಬಿ ರೋಡ ಹೊಸಪೇಟ, ಜಿ:ಬಳ್ಳಾರಿ.2] ವೇಣುಗೋಪಾಲ, 45 ವರ್ಷ, ವ್ಯಾಪಾರ, ಕನ್ಸ್ಟ್ರಕ್ಷನ್ಸ್ ಕಂಪನಿ ಮಾಲೀಕ, ಬಸವೇಶ್ವರ ಕಾಲೋನಿ ರಾಯಚೂರ.ಇವರಿಗೆ ತಮ್ಮ ಕಂಪನಿಯ ಕೆಲಸದ ನಿಮಿತ್ಯ ರೂ: 20,00,000/- ಗಳನ್ನು ಮೇ-2013 ರಲ್ಲಿ ಹಣವನ್ನು ಮುಂಗಡವಾಗಿ ಕೊಟ್ಟಿದ್ದು, ಕೆಲಸ ಅವಧಿಯೊಳಗೆ ಆಗದೇ ಇದ್ದ ಪಕ್ಷದಲ್ಲಿ ಹಣವನ್ನು ಬಡ್ಡಿಯೊಂದಿಗೆ ಮರಳಿಸುವ ಕರಾರಿನೊಂದಿಗೆ ಆರೋಪಿತರಿಗೆ ಹಣವನ್ನು ಕೊಟ್ಟಿದ್ದು, ಇದೂವರೆಗು ಯಾವುದೇ ಕೆಲಸವಾಗಲಿ ಹಾಗೂ ಹಣವಾಗಲಿ ಬಂದಿರುವದಿಲ್ಲಾ. ಈ ಕುರಿತು ಫಿರ್ಯಾದಿ ಆರೋಪಿತರನ್ನು ಸಂಪರ್ಕಿಸಲು ಹಣ ಮರಳಿಸಿರುವದಿಲ್ಲಾ. ದಿ: 17-11-2015 ರಂದು ಸಂಜೆ 5-00 ಗಂಟೆಗೆ ಆರೋಪಿತನು ಗಂಜ ಏರಿಯಾದಲ್ಲಿ ಸಿಕ್ಕಾಗ ಫಿರ್ಯಾದಿ ಹಣವನ್ನು ಕೇಳಲಾಗಿ, ಆರೋಪಿತನು ಫಿರ್ಯಾದಿಯ ಹಣ ಕೊಡಬಾರದು ಎನ್ನುವ ಉದ್ದೇಶದಿಂದ ಅವಾಚ್ಚ ಬೈದು, ಹಣ ಕೇಳಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು, ಅಲ್ಲದೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದಾಗ ಸಾಕ್ಷಿದಾರರಾದ ನಂ.1] ವಿಜಯವರ್ಧನರೆಡ್ಡಿ, 2] ಎಂ.ನಾಗಾರ್ಜುನರವರುಗಳು ಜಗಳ ನೋಡಿ ಬಿಡಿಸಿದ್ದು, ಆರೋಪಿತನು ನಂಬಿಕೆ ದ್ರೋಹ ಬಗೆದು ವಂಚನೆ ಮಾಡಿ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿ ಇರುವ ಫಿರ್ಯಾದಿಯ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ ಗುನ್ನೆ ನಂ: 146/2015 ಕಲಂ: 323, 324, 326, 504, 506, 417, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ದಿನಾಂಕ: 04-12-2015 ರಂದು ಸಂಜೆ 5.30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 245/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ಪ್ರಶಾಂತ ಕುಮಾರ ತಂದೆ ರಾಮಣ್ಣ ಉ: ವ್ಯಾಪಾರ ಸಾ

ಮನೆ ನಂ: 4-24/ಎ ರಾಂಪೂರ ಗ್ರಾಮ ಬ್ಲಾಕ್ ನಂ: 03 ರಾಯಚೂರು ಇವರು ತಮ್ಮ ಬ್ಯಾಂಕಿನಿಂದ ವಾಹವನ್ನು ಸಾಲದ ರೂಪದಲ್ಲಿ ಖರೀದಿಸಲು ದಿನಾಂಕ: 27-02-2012 ರಂದು ತಮ್ಮ ಬ್ಯಾಂಕಿನ ನಿಯಮಾವಳಿಗೆ ಅನುಸಾರವಾಗಿ ಅಗ್ರಿಮೆಂಟ್ ಮಾಡಿಕೊಂಡು ರೂ ರೂ 4 ಲಕ್ಷ, 50 ಸಾವಿರಗಳ ಬೆಲೆಗೆ ವಾಹನ ಸಂ:LPT2515 697TCIC 6X2 DS2 BEARING NO KA-36/A-1949 ನೇದ್ದನ್ನು ಖರೀದಿಸಿದ್ದು ಆರೋಪಿ ನಂ: 02 ಶಿವರಮ ತಂದೆ ಡೋನಿ ಭೀಮರಾಯ ಉ: ವ್ಯಾಪಾರ ಸಾ

ಮನೆ ನಂ: ಎ/25 ಯದ್ಲಾಪುರ ಗ್ರಾಮ ತಾ

ಜಿ

ರಾಯಚೂರು ಈತನು ಜಾಮೀನು ನೀಡಿದ್ದು ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 27-02-2012 ರಿಂದ 27-05-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ ಗುನ್ನೆ ನಂ: 268/2015 ಕಲಂ: 406, 420, 422, 120(ಬಿ) ಐ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA© ¥ÀæPÀgÀtzÀ ªÀiÁ»w:-

ದಿನಾಂಕ 4-12-15 ರಂದು ರಾತ್ರಿ 9-30 ಗಂಟೆಗೆ ಮೇಲ್ಕಂಡ ಫಿರ್ಯಾದಿ ssಶ್ರೀಮತಿ ಶಾಂತಮ್ಮ ಗಂಡ ಶಂಕರ್ ಬಾಬು ವಯಾ 43 ವರ್ಷ ಜಾತಿ ಮಾದಿಗ ಉ: ಸ್ಟಾಫ್ ನರ್ಸ್ ಕೆಲಸ, ಫ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ತಾ: ಮಾನವಿ.FPÉAiÀÄÄ ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ದಿನಾಂಕ 4-12-15 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಫಿರ್ಯಾದಿ ಶಾಂತಮ್ಮ ಈಕೆಯು ಪೋತ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಪೋತ್ನಾಳ ಗ್ರಾಮದ ಹಾಸ್ಟೇಲ್ ವಾರ್ಡನ್ ಇವರು ತಮ್ಮ ಹಾಸ್ಟೇಲ್ ವಿದ್ಯಾರ್ಥಿ ಈರೇಶ ಈತನು ಬಿಸಿ ಊಟದ ಅಡುಗೆ ಸಲುವಾಗಿ ನೀರಿನ ಮೋಟಾರನ್ನು ಚಾಲು ಮಾಡಲು ಹೋದಾಗ ಆತನಿಗೆ ಕರೆಂಟ್ ಶಾಕ್ ಹೊಡೆದಿದ್ದರಿಂದ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಗ ಫಿರ್ಯಾದಿ ಸ್ಟಾಫ ನರ್ಸ ಇವರು ಪರೀಕ್ಷಿಸಿ ನೋಡಿ ಹುಡುಗನ ಹೃದಯ ಬಡಿತ ಮತ್ತು ನಾಡಿ ಬಡಿತ ನಿಂತು ಹೋಗಿದ್ದು, ತುಂಭಾ ಸೀರಿಯಸ್ ಪೇಷಂಟ್ ಇದ್ದು, ಮುಂದೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅಷ್ಟರಲ್ಲಿ ಕರೆಂಟ್ ಶಾಕ್ ಹೊಡೆದಂತಹ ಹುಡುಗನು ಮೃತಪಟ್ಟಿದ್ದರಿಂದ ಆತನ ಜೊತೆ ಬಂದಂತಹ ವಿದ್ಯಾರ್ಥಿಗಳು ಅಕ್ರೋಶಗೊಂಡಾಗ ಸದರಿ ವಿಷಯವು ಗ್ರಾಮದ ಜನರಿಗೆ ಗೊತ್ತಾಗಿದ್ದರಿಂದ ಪೋತ್ನಾಳ ಗ್ರಾಮದ ಮತ್ತು ಇತರೆ ಹಳ್ಳಿಯ ಸುಮಾರು 150 ರಿಂದ 200 ಜನರು ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ. EªÀgÀÄUÀ¼ÀÄ ತಂಡೋಪತಂಡವಾಗಿ ಬಂದು ಆಸ್ಪತ್ರೆಗೆ ನುಗ್ಗಿ , ವೈದ್ಯರಿಲ್ಲದೇ ಮತ್ತು ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಈರೇಶನು ಸತ್ತಿರುತ್ತಾನೆ ಅಂತಾ ಗಲಾಟೆ ಮಾಡಿ ಫಿರ್ಯಾದಿ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಯಲ್ಲಿನ ಫಿಠೋಪಕರಣಗಳನ್ನು ಹೊರಗೆ ತಂದು ಹಾಕಿ ಬೆಂಕಿ ಹಚ್ಚಿದ್ದು, ಅಲ್ಲದೆ ಆಸ್ಪತ್ರೆಯ ಸಿಬ್ಬಂಧಿಯ ವಸತಿ ಗೃಹಗಳಿಗೆ ನುಗ್ಗಿ, ಕಲ್ಲುಗಳಿಂದ ಕಿಟಕಿ, ಬಾಗಿಲುಗಳನ್ನು ಹೊಡೆದು ಮನೆಯಲ್ಲಿಯ ಸಾಮಾನುಗಳನ್ನು ಧ್ವಂಸ ಗೊಳಿಸಿ ಸುಟ್ಟು ಹಾಕಿದ್ದಲ್ಲದೆ, ಫಿರ್ಯಾದಿಯನ್ನು ಮನೆಯೊಳಗೆ ಹಾಕಿ ಬೆಂಕಿ ಹಚ್ಚಿ ಸಾಯಿಸಲು ಪ್ರಯತ್ನ ಪಟ್ಟಿದ್ದಲ್ಲದೇ, ಗಲಾಟೆಯನ್ನು ತಡೆಯಲು ಬಂದ ಪೋಲೀಸರ ಮೇಲೆ ಸಹ ಕಲ್ಲುಗಳನ್ನು ಎಸೆದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 325/2015 ಕಲಂ 143 147 148 504 448 353 354 436 427 307 ¸À»vÀ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ದಿನಾಂಕ 4/12/15 ರಂದು ರಾತ್ರಿ 7.30 ಗಂಟೆಗೆ ಪಿ.ಎಸ್.ಐ (ಕಾ.ಸು) ಮಾನವಿ ರವರು ತಮ್ಮ ಒಂದು ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘ದಿನಾಂಕ 4/12/2015 ರಂದು ಮಾನವಿ ಠಾಣೆ ವ್ಯಾಪ್ತಿಯ ಪೋತ್ನಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೀರೇಶ ತಂದೆ ಶರಣಪ್ಪ ಸಾ: ಅಮರಾವತಿ ಎನ್ನುವ ವಿದ್ಯಾರ್ಥಿಗೆ ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳು ಬಿ.ಸಿ.ಎಂ.ಹಾಸ್ಟೇಲ್ ನಲ್ಲಿ ನೀರಿನ ಮೋಟಾರ್ ನ್ನು ಚಾಲು ಮಾಡು ಅಂತಾ ಹಾಸ್ಟೇಲ್ ಗೆ ಕಳುಹಿಸಿಕೊಟ್ಟಾಗ ವೀರೇಶನು ಮೋಟಾರ್ ವೈರನ್ನು ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಶವಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವೀರೇಶನು ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು, ಹಾಸ್ಟೇಲ್ ವಾರ್ಡನ್ ನಿರ್ಲಕ್ಷತನವಹಿಸಿದ್ದರಿಂದ ವೀರೇಶನಿಗೆ ವಿದ್ಯುತ್ ಸ್ಪರ್ಶವಾಗಿದ್ದು ಮತ್ತು ವೀರೇಶನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದುದರಿಂದ ಮೃತಪಟ್ಟಿರುತ್ತಾನೆ ¸ÀĪÀiÁgÀÄ 150 ರಿಂದ 200 ಜನರು PÀÆr ಆಸ್ಪತ್ರೆಯಲ್ಲಿನ ಸಾಮಾನುಗಳನ್ನು ಕಿತ್ತಿ ಹೊರಗೆ ಎಸೆದು ಬೆಂಕಿ ಹಚ್ಚಿದ್ದು ಅಲ್ಲದೇ ಆಸ್ಪತ್ರೆಯಲ್ಲಿ ಬೆಡ್ ಗಳಿಗೆ ಹಾಗೂ ಅಲ್ಲಲ್ಲಿ ಬೆಂಕಿ ಹಚ್ಚಿ ಪ್ರತಿ ಭಟನೆ ಮಾಡುತ್ತಾ ಆಸ್ಪತ್ರೆಯ ಸಿಬ್ಬಂದಿಯವರ ಮೇಲೆ ಹಾಗೂ ಪೊಲೀಸ್ ಸಿಬ್ಬಂದಿಯವರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.

ಆದರೆ ಪ್ರತಿಭಟನೆ ಮಾಡುತ್ತಿದ್ದಂತಹ ವ್ಯಕ್ತಿಗಳು ಅಕ್ರಮಕೂಟ ರಚಿಸಿಕೊಂಡು ಮೃತ ಬಾಲಕ ವೀರೇಶನ ಶವವನ್ನು ಆಸ್ಪತ್ರೆಯಿಂದ ಹೊರಗೆ ತಂದು ಒಂದು ಬಂಡಿಯಲ್ಲಿ ಹಾಕಿಕೊಂಡು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಸಿಂಧನೂರು – ಮಾನವಿ ಮುಖ್ಯ ರಸ್ತೆಗೆ ತಂದು ಗ್ರಾಮದಲ್ಲಿ ಇರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆಗೆ ಅಡ್ಡವಾಗಿ ಇಟ್ಟು ರಸ್ತೆಯಲ್ಲಿ ಹಳೆಯ ಟೈರುಗಳಿಗೆ ಬೆಂಕಿ ಹಚ್ಚಿ ಅಕ್ರಮವಾಗಿ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡತಡೆ ಮಾಡಿ ವಾಹನಗಳಿಗೆ ತಿರುಗಾಡಲು ಅವಕಾಶಕೊಡದೇ ಎರಡು ಕಡೆಯ ವಾಹನಗಳಿಗೆ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ನಾನು ಹಾಗೂ ನನ್ನೊಂದಿಗೆ ಇದ್ದ ಸಿಬ್ಬಂದಿಯವರು ಕೂಡಿ ರಸ್ತೆ ಅಡತಡೆ ಮಾಡುತ್ತಿದ್ದವರಿಗೆ ಸಾರ್ವಜನಿಕ ವಾಹನ ಹಾಗೂ ಜನರಿಗೆ ಸಂಚಾರಕ್ಕೆ ತೊಂದರೆ ಮಾಡಬೇಡಿರಿ ಅಂತಾ ವಿನಂತಿಸಿಕೊಂಡು ಅವರಿಗೆ ಸ್ಥಳದಿಂದ ಸರಿಯುವಂತೆ ತಿಳಿಸಿದಾಗ ಅದಕ್ಕೆ ಅವರು ಒಪ್ಪದೇ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದು ಇರುತ್ತದೆ.’’ ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 326/15 ಕಲಂ 143,147,341.353 ಸಹಿತ 149 ಐ.ಪಿ.ಸಿ ಹಾಗೂ ಕಲಂ 3 & 4 ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಯಾಕ್ಟ 1984ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 4/12/15 ರಂದು ರಾತ್ರಿ 9.30 ಗಂಟೆಗೆ ಪಿ.ಎಸ್.ಐ (ಕಾ.ಸು) ಮಾನವಿ ರವರು ತಮ್ಮ ಒಂದು ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘’ಇಂದು ದಿನಾಂಕ 4/12/2015 ರಂದು ಮಾನವಿ ಠಾಣೆ ವ್ಯಾಪ್ತಿಯ ಪೋತ್ನಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೀರೇಶ ತಂದೆ ಶರಣಪ್ಪ ಸಾ: ಅಮರಾವತಿ ಎನ್ನುವ ವಿದ್ಯಾರ್ಥಿಗೆ ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳು ಬಿ.ಸಿ.ಎಂ.ಹಾಸ್ಟೇಲ್ ನಲ್ಲಿ ನೀರಿನ ಮೋಟಾರ್ ನ್ನು ಚಾಲು ಮಾಡು ಅಂತಾ ಹಾಸ್ಟೇಲ್ ಗೆ ಕಳುಹಿಸಿಕೊಟ್ಟಾಗ ವೀರೇಶನು ಮೋಟಾರ್ ವೈರನ್ನು ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಶವಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವೀರೇಶನು ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು, ಹಾಸ್ಟೇಲ್ ವಾರ್ಡನ್ ನಿರ್ಲಕ್ಷತನವಹಿಸಿದ್ದರಿಂದ ವೀರೇಶನಿಗೆ ವಿದ್ಯುತ್ ಸ್ಪರ್ಶವಾಗಿದ್ದು ಮತ್ತು ವೀರೇಶನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದುದರಿಂದ ಮೃತಪಟ್ಟಿರುತ್ತಾನೆ ಅಂತಾ ಅಂತಾ1] ಅಶೋಕ ತಡಕಲ್ , ಹರಿಜನ ಸಾ: ತಡಕಲ್ ºÁUÀÆ EvÀgÉ 30 d£ÀgÀÄ PÀÆr ಆಸ್ಪತ್ರೆಯಲ್ಲಿನ ಸಾಮಾನುಗಳನ್ನು ಕಿತ್ತಿ ಹೊರಗೆ ಎಸೆದು ಬೆಂಕಿ ಹಚ್ಚಿದ್ದು ಅಲ್ಲದೇ ಆಸ್ಪತ್ರೆಯಲ್ಲಿ ಬೆಡ್ ಗಳಿಗೆ ಹಾಗೂ ಅಲ್ಲಲ್ಲಿ ಬೆಂಕಿ ಹಚ್ಚಿ ಪ್ರತಿ ಭಟನೆ ಮಾಡುತ್ತಾ ಆಸ್ಪತ್ರೆಯ ಸಿಬ್ಬಂದಿಯವರ ಮೇಲೆ ಹಾಗೂ ಪೊಲೀಸ್ ಸಿಬ್ಬಂದಿಯವರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.

ಆದರೆ ಪ್ರತಿಭಟನೆ ಮಾಡುತ್ತಿದ್ದಂತಹ ವ್ಯಕ್ತಿಗಳು ಅಕ್ರಮಕೂಟ ರಚಿಸಿಕೊಂಡು ಮೃತ ಬಾಲಕ ವೀರೇಶನ ಶವವನ್ನು ಆಸ್ಪತ್ರೆಯಿಂದ ಹೊರಗೆ ತಂದು ಒಂದು ಬಂಡಿಯಲ್ಲಿ ಹಾಕಿಕೊಂಡು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಸಿಂಧನೂರು – ಮಾನವಿ ಮುಖ್ಯ ರಸ್ತೆಗೆ ತಂದು ಗ್ರಾಮದಲ್ಲಿ ಇರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆಗೆ ಅಡ್ಡವಾಗಿ ಇಟ್ಟು ರಸ್ತೆಯಲ್ಲಿ ಹಳೆಯ ಟೈರುಗಳಿಗೆ ಬೆಂಕಿ ಹಚ್ಚಿ ಅಕ್ರಮವಾಗಿ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡತಡೆ ಮಾಡಿ ವಾಹನಗಳಿಗೆ ತಿರುಗಾಡಲು ಅವಕಾಶಕೊಡದೇ ಎರಡು ಕಡೆಯ ವಾಹನಗಳಿಗೆ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ನಾನು ಹಾಗೂ ನನ್ನೊಂದಿಗೆ ಇದ್ದ ಸಿಬ್ಬಂದಿಯವರು ಕೂಡಿ ರಸ್ತೆ ಅಡತಡೆ ಮಾಡುತ್ತಿದ್ದವರಿಗೆ ಸಾರ್ವಜನಿಕ ವಾಹನ ಹಾಗೂ ಜನರಿಗೆ ಸಂಚಾರಕ್ಕೆ ತೊಂದರೆ ಮಾಡಬೇಡಿರಿ ಅಂತಾ ವಿನಂತಿಸಿಕೊಂಡು ಅವರಿಗೆ ಸ್ಥಳದಿಂದ ಸರಿಯುವಂತೆ ತಿಳಿಸಿದಾಗ ಅದಕ್ಕೆ ಅವರು ಒಪ್ಪದೇ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದು ಇರುತ್ತದೆ.’’ ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 327/15 ಕಲಂ 143,147,341.353 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.12.2015 gÀAzÀÄ 37 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,700/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.