Thought for the day

One of the toughest things in life is to make things simple:

3 Aug 2015

Reported Crimes

 
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w  :-
        ದಿನಾಂಕ:29/07/2015ರಂದು ಫಿರ್ಯಾದಿ ಶ್ರೀ ಅಯ್ಯಪ್ಪ ತಂದೆ ದುರುಗಪ್ಪ, 55 ವರ್ಷ, ಜಾ:ಚೆಲುವಾದಿ, ಉ:ಒಕ್ಕಲುತನ, ಸಾ:ಸುಂಕನೂರು, ತಾ:ಮಾನವಿ & ಆರೋಪಿತರಾದ 1] ಅಮರಪ್ಪ ತಂದೆ  ಭೀಮಶೆಪ್ಪ 2] ಮಾರೆಪ್ಪ ತಂದೆ ಭೀಮಶೆಪ್ಪ 3] ಬಸಲಿಂಗ ತಂದೆ ಭೀಮಶೆಪ್ಪ 4] ಸಣ್ಣ ಹನುಮಂತ ತಂದೆ ಭೀಮಶೆಪ್ಪ 5] ಮೌನೇಶ ತಂದೆ ಗಂಗಪ್ಪ 6] ಚನ್ನಪ್ಪ ತಂದೆ ಗಂಗಪ್ಪ 7] ತುಕಪ್ಪ @ ತುಕರಾಮ ತಂದೆ ಹುಸೇನಪ್ಪ 8] ದೊಡ್ಡ ಹನುಮಂತ ತಂದೆ ಭೀಮಶೆಪ್ಪ 9] ಬಸವರಾಜ ತಂದೆ ಭೀಮಶೆಪ್ಪ 10] ಮಾಳಪ್ಪ ತಂದೆ ಮಲ್ಲಪ್ಪ 11] ಮಲ್ಲಪ್ಪ ತಂದೆ ದೊಡ್ಡ ಹನುಮಂತ, ಎಲ್ಲರೂ, ಜಾ:ಚೆಲುವಾದಿ, ಸಾ: ಸುಂಕನೂರು ಸೀಮಾದ ಸರ್ವೇ ನಂ:48 ಹೊಲದ ದಾರಿಯ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದು ಹೊಲದ ದಾರಿಯ ವಿಷಯದಲ್ಲಿ ಆರೋಪಿತರು ಫಿರ್ಯಾಧಿದಾರನಿಗೆ ಮತ್ತು ಜಗಳ ಬಿಡಿಸಲು ಬಂದವರಿಗೆ ಅಕ್ರಮ ಕೂಟ ರಚಿಸಿಕೊಂಡು ಬಂದು ಅವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವರುಗಳನ್ನು ತಡೆದು ನಿಲ್ಲಿಸಿ ಜಗಳ ತೆಗೆದು, ಕಟ್ಟಿಗೆ, ಕೊಡ್ಲಿಕಾವು, ಕೈಗಳಿಂದ ಹೊಡೆದು ಗಾಯಪಡಿಸಿದ್ದು ಅಲ್ಲದೇ  ಅವಾಚ್ಯ ಶಬ್ದಗಳಿಂದ ಬೈದು , ಜೀವದ ಬೆದರಿಕೆ ಹಾಕಿದ್ದು ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದು ದೂರು ನೀಡದ್ದ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣಗಳ ಮಾಹಿತಿ :-
        ದಿನಾಂಕ 02-08-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡನಾದ ಲಿಂಗಪ್ಪ ದಾಸಣ್ಣೋರ್  ಈತನು ಒಳಬಳ್ಳಾರಿ ಗ್ರಾಮದಲ್ಲಿರುವ ಕಬ್ಬೇರ್ ಈರಣ್ಣ ಮನೆಯ ಹತ್ತಿರ ದಾರಿಯಲ್ಲಿ ಹೊರಟಾಗ ಆರೋಪಿತರಾದ 1) ¸ÀtÚ ©ÃgÀ¥Àà  2) ¹zÀݰAUÀ vÀAzÉ ¸ÀtÚ ©ÃgÀ¥Àà  ¸Á: M¼À §¼Áîj vÁ: ¹AzsÀ£ÀÆgÀÄಬ್ಬರು ಸೇರಿ ಏಕಾಎಕಿ ಬಂದು ಲಿಂಗಪ್ಪನನ್ನು ನೋಡುತ್ತಾ ಲಂಗಾ ಸೂಳೆಮಗನೆ ವಕೀಲಿನಿಂದ ನೋಟೀಸ್ ಕಳಿಸುತ್ತೀ ಎನಲೇ ಭಾಗ ಬೇಕೇನಲೇ ನಿನಗೆ ಅಂತಾ ಲಿಂಗಪ್ಪನಿಗೆ ಮುಂದೆ ಹೋಗದಂತೆ ತಡೆದು ಹಿಡಿದು ನಿಲ್ಲಿಸಿ ಸಣ್ಣ ಬೀರಪ್ಪನು ಕಲ್ಲಿನಿಂದ ಬಾಯಿಗೆ, ಕುತ್ತಿಗೆಯ ಹತ್ತಿರ, ನಡುವಿಗೆ, ಕಪಾಳಕ್ಕೆ ಗುದ್ದಿದನುಸಿದ್ದಲಿಂಗನು ತನ್ನ ಕೈಯಿಂದ ಲಿಂಗಪ್ಪನಿಗೆ ಹೊಡೆಯುತ್ತಾ ಉಗುರಿನಿಂದ ಕುತ್ತಿಗಿಗೆ ಚೂರಿ ನೆಲಕ್ಕೆ ಕೆಡವಿ ಇಬ್ಬರು ಸೇರಿ ಕಾಲಿನಿಂದ ಒದ್ದು ಮಗನೆ ಇವತ್ತಿಗೆ ಉಳಿದುಕೊಂಡಿ ಇನ್ನೊಮ್ಮೆ ಜಮೀನು ತಂಟೆಗೆ ಬಂದರೆ ಇನ್ನೊಮ್ಮೆ ಮುಗಿಸಿಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
        ದಿನಾಂಕ: 02-08-2015 ರಂದು 20.00 ಗಂಟೆಗೆ ರಾಯಚೂರು ಸಂಚಾರ ಪೊಲೀಸ್ ಠಾಣೆಯ ಸಿಪಿಸಿ 399 ಇವರು ಕನ್ನಡಲ್ಲಿ ಬೆರಳಚ್ಚು ಮಾಡಿದ ಫಿರ್ಯಾದಿ ಮತ್ತು ಅನಧಿಕೃತ ಅಕ್ರಮ ಮರಳು ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಇಂದು ದಿ: 02-08-2015 ರಂದು ಮಧ್ಯಾಹ್ನ 02.00 ಗಂಟೆ ಸುಮಾರಿಗೆ ರಾಂಪೂರ-ಅಸ್ಕಿಹಾಳ ರಸ್ತೆಯ ಮೇಲೆ ಕೃಷಿ ವಿಶ್ವವಿದ್ಯಾಲಯದ ಹಿಂದುಗಡೆ ಟ್ರ್ಯಾಕ್ಟರ್ ನಂ ಕೆಎ-36/ಟಿಬಿ-9338 ಮತ್ತು ಟ್ರ್ಯಾಲಿ ನಂ ಕೆಎ-36/ಟಿಸಿ-5156 ನೇದ್ದರ ಚಾಲಕನು  ತನ್ನ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಅನಧಿಕೃತ ಅಕ್ರಮ ವಾಗಿ ಮರಳು ಸಾಗಿಸುತಿದ್ದಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್.ಐ-1 ಸಂಚಾರ ಠಾಣೆರವರು ತಮ್ಮ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿದ್ದು ಟ್ರ್ಯಾಲಿಯಲ್ಲಿ ಮರಳು ಇದ್ದು ಎಲ್ಲಾ ಕಡೆ ಪರಿಶೀಲಿಸಲಾಗಿದೆ ಮರಳಿಗೆ ಸಂಬಂಧಿಸಿದಂತೆ ಯಾವುದೇ ಕಾಗದ ಪತ್ರಗಳು ಕಂಡು ಬಂದಿರುವುದಿಲ್ಲಾ ಸದರಿ ಟ್ರ್ಯಾಕ್ಟರ ಮಾಲೀಕನು ಮತ್ತು ಚಾಲಕನು ಮರಳು ಅ.ಕಿ 5000=00 ರೂಗಳಷ್ಟನ್ನು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಪರ್ಮಿಟ್ ಪಡೆಯದೇ ಅನಧಿಕೃತ ರಾಜ್ಯ ಸರಕಾರಕ್ಕೆ/ಪ್ರಾಧಿಕಾರಕ್ಕೆ ಯಾವುದೇ ತೆರಿಗೆ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ಬಲವಾದ ಸಂಶಯ ಬಂದಿದ್ದರಿಂದ ಮೇಲ್ಕಂಡ ದಾಳಿ ಪಂಚನಾಮೆ ಮಾಡಿ ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ 25.07.2015 ರಂದು 11.00 ಗಂಟೆಗೆ ವಡ್ಲೂರು ಕ್ರಾಸ್ ಹತ್ತಿರ ಕೃಷ್ಣಾ ನದಿ ಕಡೆಯಿಂದ ಟ್ರಾಕ್ಟರಗಳಲ್ಲಿ ಆರೋಪಿತರು ಅನದೀಕೃತವಾಗಿ ಮರಳು ಸಾಗಾಣಿಕೆ ಮಾಡುವದಾಗಿ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಆರೋಪಿತರಾದ ಯಲ್ಲಪ್ಪ ತಂ: ಲಕ್ಷ್ಮಣ ವಯ: 23 ವರ್ಷ, ಜಾ: ಅಗಸರ್, : ಟ್ರ್ಯಾಕ್ಟರ್ ನಂ ಕೆಎ-36 ಟಿಎ-4354 ನೇದ್ದರ ಚಾಲಕ ಸಾ: ಕಟ್ಲಟ್ಕೂರು 2)ತಾಯಪ್ಪ ತಂ: ಸಂಗಪ್ಪ ವಯ: 21 ವರ್ಷ, ಜಾ: ಎಳವರ್, : ಟ್ರಾಕ್ಟರ ನಂ: ಎಪಿ 22 ಜೆ 4507 ನೇದ್ದರ ಚಾಲಕ, ಹಾಗೂ 3) ಟ್ರ್ಯಾಕ್ಟರ್ ನಂಬರ ಎಪಿ21 ವೈ 3990 ನೇದ್ದರ ಚಾಲಕರುಗಳ ಮೇಲೆ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಆರೋಪಿತರ ಮೇಲೆ  ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿ ಪ್ರತಿಯೊಂದು ಟ್ರ್ಯಾಕ್ಟರನಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ್ ನಂತರ ಒಟ್ಟು 6 ಕ್ಯುಬಿಕ್ ಮೀಟರ್ ಮೌಲ್ಯದ ಒಟ್ಟು ರೂ 4500/- ಮೌಲ್ಯದ ಮರಳು ಇದ್ದು, ಸದರಿ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದಿದ್ದು, ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ರಾಯಚೂರು ರೂರಲ್ ಪೊಲೀಸ್ ಠಾಣೆಯಲ್ಲಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ :-
        ದಿನಾಂಕ;-01/08/2015 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಮಹಿಬೂಬ ಈತನು ಆಲಾಂಬಾಷ, ಖಾದರಬಾಷ 3-ಜನ ಕೂಡಿಕೊಂಡು ಮೋಟಾರ್ ಸೈಕಲಗಳ ಮೇಲೆ ಮೃತನ ಹೆಂಡತಿಯ ತವರು ಮನೆಯಾದ  ರಾಗಲಪರ್ವಿಗೆ  ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ  ಮೇಲೆ ಹೋಗುತ್ತಿರುವಾಗ  ಮೃತ ಮಹಿಬೂಬಸಾಬ ಈತನು ತನ್ನ ಮೋಟಾರ್ ಸೈಕಲ್  ನಂಬರ್ ಕೆ.ಎ.36-ಇಎಫ್-3471 ನೇದ್ದನ್ನು ನಡೆಸಿಕೊಂಡು ಮುಂದೆ ಹೋಗುತ್ತಿದ್ದು, ಆತನ ಹಿಂದೂಗಡೆ ಪಿರ್ಯಾದಿ ಮತ್ತು ಖಾದರಬಾಷ ಇಬ್ಬರು ಕೂಡಿಕೊಂಡು ಯುನಿಕಾರ್ನ ಮೋಟಾರ್ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಜವಳಗೇರ ದಾಟಿದ ನಂತರ ಮೃತ ಮಹಿಬೂಬ ಈತನು ತನ್ನ ಮೋಟಾರ್ ಸೈಕಲನ್ನು ಮಣ್ಣಿಕೇರಿ ಕ್ಯಾಂಪ್ ಹತ್ತಿರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ನಿಯಂತ್ರಣಗೊಳಿಸದೆ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿದ್ದರಿಂದ  ಮೃತ ಮಹಿಬೂಬ ಈತನಿಗೆ ತಲೆಯ ಮೇಲೆ, ಭಾರೀ ರಕ್ತಗಾಯವಾಗಿ, ಹಣೆ,ಎಡಮಲಕಿಗೆ,ಮೂಗಿಗೆ ಎಡಗೈ ಮೊಣಕೈಗೆ ಎರಡೂ ಕೈಗಳ ಬೆರಳುಗಳಿಗೆ  ರಕ್ತಗಾಯವಾಗಿ ಕಿವಿ,ಮೂಗು, ಬಾಯಿಯಿಂದ ರಕ್ತ ಬಂದಿದ್ದು, ಚಿಕಿತ್ಸೆ ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ತಂದೆ ಸೇರಿಕೆ ಮಾಡಿದ್ದು, ಇಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ  ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ;-02/08/2015 ರಂದು ಬೆಳಿಗ್ಗೆ 10-15 ಗಂಟೆಗೆ ಮೃತಪಟ್ಟಿದ್ದು  ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
        ದಿನಾಂಕ: 02.08.2015 ರಂದು ಸಂಜೆ 19-00 ಗಂಟೆಗೆ ನಮೂದಿತ ಗಾಯಾಳು ಆರೋಪಿ ಮಹಿಬೂಬ್ ಸಾಬ್ ತಂದೆ ಮರ್ತುಜಾ ಸಾಬ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನೆರಾಳ ತಾ: ಕುಸ್ಟಗಿ, ಜಿಲ್ಲಾ : ಕೊಪ್ಪಳ ಈತನು  ಲಿಂಗಸಗೂರಿಗೆ ಕೆಲಸ ಇದೆ ಅಂತಾ ತನ್ನ ಮೋಟಾರ ಸೈಕಲ್  ಹೀರೋ ಹೋಂಡಾ ಸಿಡಿ ಡಿಲಕ್ಸ್ ನಂ ಕೆ.ಎ 37 ಎಲ್ 6629 ನೇದ್ದನ್ನು ತೆಗೆದುಕೊಂಡು ಸಂತೆ ಕಲ್ಲರೂದಿಂದ ಲಿಂಗಸಗೂರಿಗೆ ಬಂದು ವಾಪಸ್ಸು ಸಂತೆ ಕೆಲ್ಲೂರಿಗೆ ಹೋಗುವಾಗ ಲಿಂಗಸಗೂರ ಮಸ್ಕಿ ಮುಖ್ಯೆ ರಸ್ತೆಯ ಕಸಬಾ ಲಿಂಗಸಗೂರ ದಾಟಿ ಮಸ್ಕಿ ಕಡೆಗೆ ದುರುಗಮ್ಮ ಗುಡಿಯ ಹತ್ತಿರ ತನ್ನ ಮೋಟಾರ ಸೈಕಲ್ ನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ನಿಯಂತ್ರಣ ತಪ್ಪಿ ಕೆಳಗಡೆ ಸ್ಕಿಡಾಗಿ ಬಿದ್ದು ಆರೋಪಿತನಿಗೆ ಮೂಗಿಗೆ ಬಾಯಿಗೆ,ಎಡ ಕಿವಿಯ ಹತ್ತಿರ ಎಡಗಣ್ಣಿನ ಹುಬ್ಬಿನ ಮೇಲೆ ಕಣ್ಣಿನ ಕೆಳಗೆ ರಕ್ತಗಾಯವಾಗಿದ್ದು ಮುಂದಿನ ಕ್ರಮ ಜರಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.08.2015 gÀAzÀÄ 162 ¥ÀææPÀgÀtUÀ¼À£ÀÄß ¥ÀvÉÛ ªÀiÁr  27900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




2 Aug 2015

Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ : 01-08-2015 ರಂದು 1545 ಗಂಟೆಗೆ ಮಾಟೂರ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ 1)ºÀ£ÀĪÀÄAvÀ¥Àà vÀAzÉ ºÀ£ÀĪÀÄAvÀ¥Àà, 60 ªÀµÀð, eÁ:°AUÁAiÀÄvï, G:ªÀåªÀ¸ÁAiÀÄ, ¸Á:ªÀiÁlÆgÀ UÁæªÀÄ. ºÁUÀÆ EvÀgÉ 6 d£ÀgÀÄ PÀÆr ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ  ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದಾಗ  ಪಿ.ಎಸ್.ಐ  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿಯವgÉÆA¢UÉ  ಮತ್ತು ಇಬ್ಬರು ಪಂಚರೊಂದಿಗೆ ನೇರ ದಾಳಿ ಮಾಡಿ 7 ಜನ ಆರೋಪಿತರನ್ನು ವಶಕ್ಕೆ ಪಡೆದು, ಆರೋಪಿತರಿಂದ ಪಣಕ್ಕೆ ಹಚ್ಚಿದ ನಗದು ಹಣ ರೂ.4060/-ಗಳನ್ನು  ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಇಸ್ಪೀಟ್ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 108/2015 PÀ®A. 87 Pɦ AiÀiÁPïÖ CrAiÀÄ°è  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹/J¸ï.n. ¥ÀæPÀgÀtzÀ ªÀiÁ»w:-
                  ಪಿರ್ಯಾದಿ ಶ್ರೀ.ಹನುಮಂತಪ್ಪ ತಂದೆ ಭೀಮಪ್ಪ ಕೋಳಬಾಳ 52 ವರ್ಷ,ಜಾ:-ಹರಿಜನ,    ಸಾ;-ಗುಡುದೂರು ತಾ;-ಸಿಂಧನೂರು.FvÀನು ಗ್ರಾಮದ ಶಂಕ್ರಪ್ಪ ದೇಸಾಯಿ ಇವರ ಹೊಲ ಸರ್ವೆ ನಂ.39 ರಲ್ಲಿ ಕೂಲಿಕೆಲಸಕ್ಕೆ ಹೋಗಿದ್ದು ಶಂಕ್ರಪ್ಪ ದೇಸಾಯಿ ಮತ್ತು ಆರೋಪಿತರಿಗೆ ತಮ್ಮ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಿಕೊಳ್ಳುವ ವಿಷಯದಲ್ಲಿ ದ್ವೇಷ ಇದ್ದು, ದಿನಾಂಕ;-15/06/2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರನು ಶಂಕರಪ್ಪ ದೇಸಾಯಿ ಇವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ 1),ಬಸವರಾಜ ತಂದೆ ದೇವೆಂದ್ರಪ್ಪ ಹುಲ್ಲೂರು 58 ವರ್ಷ, ºÁUÀÆ EvÀgÉ 9 d£ÀgÀÄ ಕೂಡಿಕೊಂಡು ಬಂದವರೇ ನಮ್ಮ ಹೊಲದಲ್ಲಿ ಶಂಕ್ರಪ್ಪ ದೇಸಾಯಿ ಈತನು ಪೈಪ್ ಲೈನ ಅಳವಡಿಸಿಕೊಂಡಿರುತ್ತಾನೆ. ಇದರಿಂದ ನಮ್ಮ ಹೊಲಗಳಿಗೆ ಬಸಿ ಬರುತ್ತಿವೆ ಆದ್ದರಿಂದ ನಾವುಗಳು ಪೈಪಲೈನನ್ನು ತೆಗೆಯುತ್ತಿದ್ದೆವೆ ಅಂತಾ ಪಿರ್ಯಾದಿದಾರನೊಂದಿಗೆ ಜಗಳ ಮಾಡಿ ಪೈಪ್ ಲೈನ್ ತೆಗೆಯುತ್ತಿರುವಾಗ ಪಿರ್ಯಾದಿದಾರನು ಈ ಬಗ್ಗೆ ಕೇಳಲಾಗಿ ಕಳ್ಳ ಮಾದಿಗ ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂಧನೆ ಮಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ.ನಂತರ ಆರೋಪಿತರು ಪಿರ್ಯಾದಿದಾರನಿಗೆ ಈ ಸಲ ಉಳಿದುಕೋಂಡಿದ್ದಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀದವ ಬೆದರಿಕೆ ಹಾಕಿರುತ್ತಾರೆ.ಆಪಾಧಿತರೆಲ್ಲರೂ ಪಿರ್ಯಾದಿದಾರನ ಮಾಲಿಕರ ಜಮೀನಿನ ಸರ್ವೆ ನಂಬರ್ 39 ರಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಲಕ್ಕೆ ಅಳವಡಿಸಿದ ಪೈಪಲೈನನ್ನು ವಿನಕಾರಣ ತೆಗೆಯುತ್ತಿರುವಾಗ ಕೇಳಿದ್ದಕ್ಕೆ ಪಿರ್ಯಾದಿದಾರನೊಂದಿಗೆ ಜಗಳ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಸಂಖ್ಯೆ 03/2015.ರ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 112/2015.ಕಲಂ,143,147,323,447,504,506,ಸಹಿತ 149 ಐಪಿಸಿ ಮತ್ತು 3(1)(10). ಎಸ್.ಸಿ.ಎಸ್.ಟಿ.ಕಾಯಿದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀUÁvÀ¥ÀæPÀgÀtzÀ ªÀiÁ»w:-
             ¢£ÁAPÀ. 31-07-2015 gÀAzÀÄ 11-00 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀ PÉÆÃmÉ KjAiÀiÁzÀ°ègÀĪÀ ¦üAiÀiÁð¢zÁgÀgÀ ¥ÀA¥Á¥Àw vÀAzÉ UÀÄAqÀ¥Àà ªÀAiÀÄ:49ªÀ ²æÃ ®Qëöäà C¥sï¸Émï ¦æAlgïì£À°è DPÀ¹äPÀ «zÀåvï    ±Ámïð ¸ÀPÀÆåðmï¢AzÀ ¨ÉAQ ºÀwÛgÀ CAUÀrAiÀİèzÀÝ ¦æAnAUï ªÀIJ£ï,PÀnAUï ªÀIJ£ï, ¥Áå¥Á¥ÀÄgÀrªÀÄUÀ ªÀIJ£ï,PÀA¥ÀÆålgï, ¦gÀAlgï, »Ãlgï, AiÀÄÄ.¦.J¸ï,gÀ§âgï ¸ÁÖA¥ï ªÀĶ£ï, ¸ÁÌöå£Àgï, ¥ÉÃ¥Àgï, ªÉrØAUï PÁgïØ÷ì , ¥sÀ¤ðZÀgïì , gÀ§âgï ¸ÁÖöåA¥ï EvÀgÉ ¸ÁªÀiÁVæUÀ¼ÀÄ,  J¯ÉQÖçPÀ¯ï ªÉÊgï ªÀÄvÀÄÛ ¥sÁå£ï ºÁUÀÆ ¸ÉÖñÀ£Àgï ¸ÁªÀiÁVæUÀ¼ÀÄ »ÃUÉ MlÄÖ C.Q.gÀÆ.6,48,000/-¨É¯É ¨Á¼ÀĪÀ ªÀ¸ÀÄÛUÀ¼ÀÄ ¸ÀÄlÄÖ  ®ÄPÁì£ï DVzÀÄÝ , fêÀºÁ¤ ªÀÄvÀÄÛ ¥ÁætºÁ¤ DVgÀĪÀ¢®è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ EgÀĪÀ¢®è CAvÁ PÉÆlÖ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ ¥ÉưøÀ oÁuÉ.J¥sï.J £ÀA. 05/2015 CrAiÀİè zÁR®Ä ªÀiÁrPÉÆArzÀÄÝ EgÀÄvÀÛzÉ.
PÀ¼ÀÄ«£À ¥ÀæPÀgÀtzÀ ªÀiÁ»w:-
         ¢£ÁAPÀ 25/7/15 jAzÀ 27/7/15 gÀ ¨É½UÉÎ 0900 UÀAmÉAiÀÄ CªÀ¢üAiÀİè AiÀiÁgÉÆÃ PÀ¼ÀîgÀÄ ªÉÊ.n.¦.J¸ï. aPÀ̸ÀUÀÆgÀÄ PÀA¥À¤ UËæAqï DªÀgÀtzÀ°ègÀĪÀ ªÀPÀð¸ÉÊmï£À®è JA.¹.¹. PÉÆÃuÉAiÀÄ°è ¸ÀAUÀ滹zÀÝ PÀAmÉæÃPÀÖgïUÀ¼À°è£À vÁªÀÄæzÀ ¹®égï PÉÆÃnAUï ªÀiÁrzÀ MlÄÖ 21 ©r ¨sÁUÀUÀ¼ÀÄ CA.Q. gÀÆ. 6,22,770/- ¨É¯É ¨Á¼ÀªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ æÃ¤ªÁ¸À  CPËAmÉAmï J¯ï & n PÀA£ÀìlæPÀëö£ï  aPÀ̸ÀUÀÆgÀÄ vÁ:f: gÁAiÀÄZÀÆgÀÄ. gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ. oÁuÉ UÀÄ£Éß £ÀA. 181/15 PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆªÀÄqÀÄ vÀ¤SÉ PÉÊPÉÆArgÀÄvÁÛgÉ.
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.08.2015 gÀAzÀÄ 170 ¥ÀææPÀgÀtUÀ¼À£ÀÄß ¥ÀvÉÛ ªÀiÁr   22800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.