Thought for the day

One of the toughest things in life is to make things simple:

5 Jul 2015

Reported Crimes

                                                
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ:05-07-2015 ರಂದು 6-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಹಂಪನಾಳ ಗ್ರಾಮದಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಹಂಪನಾಳ ಹಳ್ಳದಿಂದ ಅನಧೀಕೃತವಾಗಿ ಟ್ರಾಕ್ಟರ್ ಟ್ರ್ಯಾಲಿಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ  ಹೋಗುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ¦.J¸ï.L. vÀÄ«ðºÁ¼À gÀªÀgÀÄ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಬೇಟಿ ಟ್ರ್ಯಾಕ್ಟರ್ ಗಳ ನ್ನು ನಿಲ್ಲಿಸಿದ್ದು ಆರೋಪಿ ನಂ.1 £ÁUÀgÁd vÀAzÉ FgÀ¥Àà ªÉAPÀmÁ¥ÀÄgÀ, ªÀAiÀÄ:22 ªÀµÀð, eÁ:£ÁAiÀÄPÀ, G: ªÀĺÉÃAzÀæ mÁæPÀÖgï rL-575  mÁæPÀÖgï ZÁ®PÀ, ¸Á: »gÉÃCAvÀgÀUÀAV vÁ:°AUÀ¸ÀÆÎgÀ  ನೇದ್ದವನು ಮಹಿಂದ್ರಾ ಟ್ರಾಕ್ಟರ್-575  ನಂ, KA-36/TC-3389 ಇದ್ದು, ಅದರ ಟ್ರ್ಯಾಲಿ ಸಂಖ್ಯೆ ಇರುವದಿಲ್ಲಾ. ಆರೋಪಿ ನಂ.2 ºÀ£ÀĪÀÄAvÀ vÀAzÉ ¸ÀUÀgÀ¥Àà f£ÀßzÀªÀgÀ, ªÀAiÀÄ:50 ªÀµÀð, eÁ:£ÁAiÀÄPÀ, °AUÁAiÀÄvï, G: ªÀĺÉÃAzÀæ rL-575  mÁæPÀÖgï ªÀiÁ°PÀ, ¸Á: avÀð£Á¼À vÁ:¹AzsÀ£ÀÆgÀ   ನೇದ್ದವನು ಇದರ ಮಾಲಿಕನಿರುತ್ತಾನೆ. ಇನ್ನೊಂದು ಟ್ರಾಕ್ಟರ್ ನೋಡಲು ಮಹಿಂದ್ರಾ-475 (Eng-SBWOL345GA) ಇದ್ದು, ಇದಕ್ಕೆ ಹಾಗೂ ಇದರ ಟ್ರ್ಯಾಲಿ ನಂಬರ  ಇರುವದಿಲ್ಲಾ . ಇದರ ಚಾಲಕನು ಆರೋಪಿ ನಂ.3  (ºÉ¸ÀgÀÄ, «¼Á¸À UÉÆwÛ¯Áè ) ಇದ್ದು, ಆರೋಪಿ ನಂ.4  (ºÉ¸ÀgÀÄ, «¼Á¸À UÉÆwÛ¯Áè ) ರವರು ಇದರ ಮಾಲಿಕನಿರುತ್ತಾನೆ. ಆರೋಪಿ ನಂ.3 ಇತನು ಸ್ಥಳದಿಂದ ಓಡಿ ಹೋಗಿರುತ್ತಾನೆ.  ಸದ್ರಿ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಆರೋಪಿತರು ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಹಂಪನಾಳ ಹಳ್ಳದಿಂದ ಮರಳನ್ನು ಅನಧೀಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಬ್ರಿಡ್ಜ್ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಪಿರ್ಯಾದಿ ಪಂಚನಾಮೆ ವರದಿ ಹಾಗೂ ಒಬ್ಬ ಆರೋಪಿ ಮತ್ತು 2 ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಗಳೊಂದಿಗೆ ಒಪ್ಪಿಸಿದ ವರದಿಯ ಸಾರಾಂಶದ ಮೇಲಿಂದ vÀÄ«ðºÁ¼À ಠಾಣಾ ಗುನ್ನೆ ನಂ. 92/2015 ಕಲಂ. RULE 44 OF KARANATAKA MINOR MINERAL CONCESSION RULE's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು

                  ದಿನಾಂಕ 04-07-2015 ರಂದು 3-00 ಪಿ.ಎಂಗೆ, ದಡೇಸಗೂರು ಗ್ರಾಮದ ಮುಂದೆ ಇರುವ ತುಂಗಾಭದ್ರ ನದಿಯ ದಂಡೆಯ ಸಾರ್ವಜನಿಕ ಸ್ಥಳದಲ್ಲಿ 1) ಖಾಜಾ ಹುಸೇನ ತಂದೆ ಲಾಲಸಾಬ 32 ವರ್ಷ ಮುಸ್ಲಿಂ ಕೂಲಿ ಸಾ: ದಡೇಸಗೂರು
2) ಮೋದಿನಸಾಬ ಸಾ: ಸಿರುಗುಪ್ಪ 3) ಶಬ್ಬೀರ್ ತಂದೆ ಬಕ್ಷಿಸಾಬ ಸಾ: ದಡೇಸಗೂರು 4) ಯಂಕಪ್ಪ ತಂದೆ ನಾಗಪ್ಪ ಸಾ: ದಡೇಸಗೂರು 5) ಕುಪ್ಪಿ ಹುಸೇನ್ ತಂದೆ ಮಾಬುಸಾಬ ಸಾ: ದಡೇಸಗೂರು 6) ನರಸಪ್ಪ ಹಾಲಿನ ಡೈರಿಯಲ್ಲಿ ಕೆಲಸ ಸಾ: ದಡೇಸಗೂರು 7) ಮಂಚಾಲಿ ಬಾಷಾ ತಂದೆ ಖಾಜಾಸಾಬ ಸಾ: ದಡೇಸಗೂರು 
EªÀgÀÄUÀ¼ÀÄ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ಮೇಲ್ಕಾಣಿಸಿದ ಮೋಟರ್ ಸೈಕಲಗಳನ್ನು ಪಣಕ್ಕೆ ಇಟ್ಟು ಆಡುತ್ತಿದ್ದಾಗ ಎ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ ರವರು ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ.1 ನೇದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಆರೋಪಿ ನಂ.2 ರಿಂದ 7 ನೇದ್ದವರು ಓಡಿ ಹೋಗಿದ್ದು,  ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 2800/-, 52 ಇಸ್ಪೀಟು ಎಲೆಗಳನ್ನು ಮತ್ತು 05 ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 180/2015 ಕಲಂ 87 ಕೆ.ಪಿ ಆಕ್ಟ್  CrAiÀİè ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


              f¯Áè ¥ÉÆ°Ã¸ï C¢üPÁjUÀ¼ÀÄ gÁAiÀÄZÀÆgÀÄ gÀªÀgÀ DzÉñÀzÀ ªÉÄÃgÉUÉ ¦ügÁå¢ ²æÃ ¥Àæ¨sÀİAUÀAiÀÄå »gÉêÀÄoÀ ¦.J¸ï.L ±ÀQÛ£ÀUÀgÀ oÁuÉ.gÀªÀÀgÀÄ ªÀÄlPÁ dÆeÁlzÀ ¨Áwä ªÉÄÃgÉUÉ ¢£ÁAPÀ: 04/07/2015 gÀAzÀÄ ¨É½UÉÎ 11-30 UÀAmÉAiÀÄ ¸ÀĪÀiÁjUÉ zÉêÀzÀÄUÀð ¥ÀlÖtzÀ gÁWÀªÉÃAzÀæ ªÀÄoÀzÀ ºÀwÛgÀ ¸ÁªÀðd¤PÀ ¸ÀܼÀzÀ°è CPÀæªÀĪÁV ªÀÄlPÁ aÃnUÀ¼À£ÀÄß §gÉzÀÄPÉÆ¼ÀÄîwÛgÀĪÀÅzÀ£ÀÄß RavÀ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr £ÁUÀgÁd vÀAzÉ ¹zÀÞAiÀÄå ¸Áé«Ä ªÀ:19ªÀµÀð eÁ:dAUÀªÀÄ ¸Á:zÉêÀzÀÄUÀð EªÀ£À£ÀÄß ªÀ±ÀPÉÌ vÉUÉzÀÄPÉÆAqÀÄ CAUÀ ±ÉÆÃzsÀ£É ªÀiÁrzÀÄÝ DvÀ£À ªÀ±À¢AzÀ ªÀÄlPÁ £ÀA§gÀzÀ CAPÉ ¸ÀASÉUÀ¼À£ÀÄß §gÉzÀ MAzÀÄ aÃn, MAzÀÄ ¨Á¯ï¥É£ÀÄß ºÁUÀÆ 3830 gÀÆ. £ÀUÀzÀÄ ºÀt ªÀ±ÀPÉÌ vÉUÀzÀÄPÉÆAqÀÄ DgÉÆÃ¦, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß eÁÕ¥À£À ¥ÀvÀæzÉÆA¢UÉ ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ  zÉêÀzÀÄUÀð  ¥ÉÆ°Ã¸ï oÁuÉ UÀÄ£Éß £ÀA. 162/2015. PÀ®A. 78(3) PÉ.¦ DåPïÖ.CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.


zÉÆA©ü / ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-

                 ದಿ;-03/07/2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಬಸವರೆಡ್ಡಿ ಟಿ.ಕೆ.ತಂದೆ ಕೆ ತಿಮ್ಮಾರೆಡ್ಡಿ ಈತನು ನನ್ನ ಅಣ್ಣನ ಹಾಲಿನ ಡೈರಿಗೆ ಹಾಲು ಹಾಕಲು ಬಂದಿದ್ದು, ಆಗ ನನ್ನ ಅಣ್ಣನು ಹಾಲನ್ನು ಪರೀಕ್ಷಿಸಿ ಈ ಹಾಲು ಕೆಟ್ಟು ಹೋಗಿವೆ ಈ ಹಾಲನ್ನು ತೆಗೆದುಕೊಂಡರೆ ಡೈರಿಯಲ್ಲಿನ ಸುಮಾರು 80 ಲೀಟರ್ ಹಾಲು ಕೆಡುತ್ತವೆ ಇವತ್ತು ಬೇಡ ನಾಳೆ ಚೆನ್ನಾಗಿರುವ ಹಾಲು ತೆಗೆದುಕೊಂಡು ಬಾ ಅಂತಾ ಅಂದಾಗ ನನ್ನ ಅಣ್ಣನೊಂದಿಗೆ ಜಗಳಕ್ಕೆ ಬಿದ್ದು ತನ್ನ ಜನಾಂಗದವರನ್ನೆಲ್ಲಾ 33 d£ÀgÀ£ÀÄß ಕೂಗಿ ಕರೆದು ''ಈ ಕುರುಬ ಸೂಳೇ ಮಗನು ನಮ್ಮ ಹಾಲನ್ನು ತೆಗೆದುಕೊಳ್ಳುವುದಿಲ್ಲಾವೆಂದು ಹೇಳುತ್ತಾನೆ.ಇವನ ಸೊಕ್ಕು ಎಷ್ಟು ಇರಬಹುದು ನಮಗೆ ಎದುರಾಗಿ ಈ ಊರಲ್ಲಿ ಬಾಳೆವು ಮಾಡುತ್ತಾನೇನು ನೋಡಿ ಬಿಡೋಣ ಅಂತಾ ಅವಾಚ್ಯವಾಗಿ ಬೈದಾಡುತ್ತಿರುವಾಗ ನಮ್ಮ ಅಣ್ಣನು ಸರಿಯಾಗಿ ಮಾತನಾಡಪ್ಪಾ ಅಂತಾ ಹೇಳಿದಾಗ ಲೇ ಸೂಳೆ ಮಗನೇ ನೀನಗೇನು ಸರಿಯಾಗಿ ಮಾತನಾಡುವದಲೇ ಅಂತಾ ಎಲ್ಲರೂ ಅಕ್ರಮ ಕೂಟಕಟ್ಟಿಕೊಂಡು ಕೊಡಲಿ, ಬಡಿಗೆಗಳನ್ನು ತೆಗೆದುಕೊಂಡು ಬಂದು ನಮ್ಮ ಅಣ್ಣನನ್ನು ಕೊಲೆ ಮಾಡುವ ಉದ್ದೇಶದಿಂದ ಸಿದ್ದಾರೆಡ್ಡಿ ಈತನು ಕೊಡಲಿಯಿಂದ ನನ್ನಣ್ಣನ ತಲೆಗೆ ಹೊಡೆದಿದ್ದು, ವಿರುಪಾಕ್ಷಿರೆಡ್ಡಿ  ಮತ್ತು ಅಮರೇಶ ಹಾಗು ಇನ್ನೀತರರು ಬಡಿಗೆಗಳಿಂದ ಮನ ಬಂದಂತೆ ಮೈ, ಕೈಗಳಿಗೆ ಹೊಡೆದು ಕೆಲವೊಬ್ಬರು ಕೈಯಿಂದ,ಕಾಲುಗಳಿಂದ ಒದೆಯುತ್ತ ಮೈಕೈಗಳಿಗೆ ತೀವ್ರ ಗಾಯಗಳನ್ನು ಮಾಡಿರುತ್ತಾರೆ. ಮತ್ತು ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಸರ ಮತ್ತು ಹಾಲಿನ ಗ್ರಹಕರಿಗೆ ತಂದಿಟ್ಟ 56,400/- ರೂಪಾಯಿಗಳು  ಕಳೆದು ಹೋಗಿರುತ್ತವೆ.ರಜಿಷ್ಟರಗಳನ್ನು ಹರಿದು ಹಾಕಿರುತ್ತಾರೆ.ಜಗಳ ಬಿಡಿಸಲು ಹೋದ ನನಗೆ ವಿರುಪಾಕ್ಷರೆಡ್ಡಿ, ಅಮರೇಶ ಬೇರಗಿ ಇನ್ನೀತರರು  ಕೈಗಳಿಂದ ಬಡೆದಿದ್ದು  ಅಲ್ಲದೆ ನನ್ನ ತಾಯಿಗೂ ಸಹ ಹೊಡೆಬಡೆ ಮಾಡಿ ಇನ್ನು ಮುಂದೆ ಊರಲ್ಲಿ ಬಾಳುವೆ ಹೇಗೆ ಮಾಡುತ್ತೀರಿ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆಂದು ಮತ್ತು ನಿನ್ನೆ ದಿನ ನಮ್ಮ ಅಣ್ಣನನ್ನು ಬಳ್ಳಾರಿ ಆಸ್ಪತ್ರೆಗೆ ಸೇರಿಸಿ ಈ ದಿನ ತಡವಾಗಿ ಬಂದು ಪಿರ್ಯಾದಿ ಕೊಟ್ಟಿರುತ್ತೇನೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 90/2015.  ಕಲಂ,143,147,148,323,324,307,504,506, ಸಹಿತ 149 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
        ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
           ¦üAiÀiÁð¢ gÁªÀÄAiÀÄå vÀAzÉ CªÀ®AiÀÄå CVæ ªÀ:65ªÀµÀð eÁ:£ÁAiÀÄPÀ G:PÀİPÉ®¸À ¸Á:¨ÉÆÃV gÁªÀÄ£À UÀÄAqÀ FvÀÀ£À ªÀÄUÀ¼ÁzÀ £ÀgÀ¸ÀªÀÄä FPÉAiÀÄ£ÀÄß FUÉÎ 8 ªÀµÀðUÀ¼À »AzÉ 2£Éà ¸ÀA§AzsÀzÀ ªÀÄzÀĪÉAiÀÄ£ÀÄß ªÀiÁrzÀÄÝ DgÉÆÃ¦ £ÀA 01 ºÀ£ÀĪÀÄAvÀgÁAiÀÄ FvÀ¤UÉ, ªÉÆzÀ® ºÉAqÀw DgÉÆÃ¦ £ÀA 02 ºÀ£ÀĪÀÄAw FPɬÄzÀÄÝ FPÉUÉ ªÀÄPÀ̼ÁUÀzÀ PÁgÀt 2£Éà ªÀÄzÀĪÉAiÉÄ£ÀÄß zÀÄ:SÁ¥ÁvÀ¼ÁzÀ £ÀgÀ¸ÀªÀÄä FPÉAiÀi£ÀÄß ªÀÄzÀÄªÉ ªÀiÁrPÉÆArzÀÄÝ FPÉUÀÆ PÀÆqÀ ªÀÄPÀ̼ÁUÀzÉ EzÀÄÝzÀÝjAzÀ DgÉÆÃ¦ £ÀA 01 ºÀ£ÀĪÀÄAvÀgÁAiÀÄ FvÀ£ÀÄ ¢£Á®Ä vÀ£Àß 2£Éà ºÉAqÀw £ÀgÀ¸ÀªÀÄä FPÉAiÉÆA¢UÉ dUÀ¼À vÉUÉzÀÄ ºÉÆqÉ §qÉ ªÀiÁr ¤£ÀUÉ ªÀÄPÀ̼ÁV¯Áè AiÀiÁPÉ E¢Ý ¸Á¬Ä¨ÁgÀzÉ£ÀÄ CAvÁ CAzÁr QgÀÄPÀļÀ ¤ÃqÀÄwÛzÀÄÝ F «µÀAiÀĪÀ£ÀÄß £ÀgÀ¸ÀªÀÄä FPÉAiÀÄÄ vÀ£Àß vÀAzÉ-vÁ¬ÄAiÀİè w½¹zÀÄÝ DUÀ £ÀgÀ¸ÀªÀÄä¼À vÀAzÉ-vÁ¬Ä ¸ÁPÀµÀÄÖ ¸À® DgÉÆÃ¦ ºÀ£ÀĪÀÄAvÀgÁAiÀĤUÉ §Ä¢Ý ªÀiÁvÀÄ ºÉýzÀgÀÄ PÀÆqÀ CzÀ£ÀÄß ¯ÉQ̸ÀzÉà ¨ÉÊzÁr PÀ½¸ÀÄwÛzÀÝ£ÀÄ.¤£Éß ¢£ÁAPÀ 03-07-2015  gÀAzÀÄ ¨É½UÉÎ 10-00 UÀAmÉUÉ ¸ÀĪÀiÁjUÉ PÉÆ¥ÀàgÀ UÁæªÀÄzÀ°è ¦üAiÀiÁð¢zÁgÀ¼À ªÀÄUÀ¼ÀÄ £ÀgÀ¸ÀªÀÄä FPÉAiÀÄÄ vÀ£Àß fêÀ£ÀzÀ°è fUÀÄ¥ÉìUÉÆAqÀÄ ¨É¼ÉUÀ½UÉ ºÉÆqÉAiÀÄĪÀ Qæ«Ä£Á±ÀPÀ OµÀ¢üAiÀÄ£ÀÄß ¸Éë¹ D¸ÀàvÉæUÉ zÁSÁ¯ÁVzÀÄÝ ºÉÆqÉ ªÀiÁrzÀªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ zÀÆj£À ªÉÄðAzÀ  zÉêÀzÀÄUÀð ¥Éưøï oÁuÉ UÀÄ£Éß £ÀA.163/2015 PÀ®A. 498(J),323,324,109 gÉ/« 34 L¦¹ CrAiÀÄ°è  ¥ÀæPÀgÀt zÁR°¸À¯ÁVzÉ.
             ಫಿರ್ಯಾದಿ ಶ್ರೀ ಮತಿ ಶಿಲ್ಪಾ ಗಂಡ ಶೇಖರಪ್ಪ ವಯ: 27 ವರ್ಷ, ಜಾ: ಲಮಾಣಿ : ಮನೆಕೆಲಸ ಸಾ: ನಾಗಪ್ಪ ಕಟ್ಟೆ ಹತ್ತಿರ ಬಸವ  ನಗರ  ಕುಷ್ಟಗಿ ರಸ್ತೆ ಸಿಂಧನೂರು. EªÀgÀÄ  09 ವರ್ಷಗಳ ಹಿಂದೆ ಆರೋಪಿ 01  ಹೊನ್ನಪ್ಪ ತಂದೆ ಹೇಮಲಪ್ಪ ಸಾ: ಬಸವ ನಗರ ಸಿಂಧನೂರು ಈತನ ಮಗನಾದ ಶೇಖರಪ್ಪ ನೊಂದಿಗೆ ಮದುವೆಯಾಗಿದ್ದು, ಗಂಡ ಹೆಂಡತಿ ಚೆನ್ನಾಗಿದ್ದು, ಅವರಿಗೆ ಮೂರು ಜನ ಮಕ್ಕಳಿದ್ದು, ಆರೋಪಿ 01 ಈತನು ಫಿರ್ಯಾದಿಗೆ   ಊಟಕ್ಕೆ ಕೊಡುತ್ತಿಲ್ಲ ಮತ್ತು ಸ್ನಾನಕ್ಕೆ ನೀರು ಕೊಡುತ್ತಿಲ್ಲ ಅಂತಾ ಹಾಗೂ ಫಿರ್ಯಾದಿಯು ಮಕ್ಕಳನ್ನು ಕರೆದುಕೊಂಡು ಬರಲು ಶಾಲೆಗೆ ಹೋದಾಗ ಅನುಮಾನ ಪಡುತ್ತಾ, ಹೀಯಾಳಿಸಿ ಮಾತನಾಡುತ್ತಾ, ಕಿರುಕುಳ ಕೊಡುತ್ತಾ ಬಂದಿದ್ದು, ದಿನಾಂಕ 30-06-2015 ರಂದು 11-00 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತರು ಫಿರ್ಯಾದಿಯ ಸಂಗಡ ಜಗಳ ತೆಗೆದು ಆರೋಪಿ 02 ಈಕೆಯು ನನ್ನ ತಂದೆ 4 ದಿನಗಳಿಂದ ಊಟ ಮಾಡಿಲ್ಲ, ಆತನಿಗೆ ಸರಿಯಾಗಿ ನೋಡಿಕೊಂಡರೆ ಇರು ಇಲ್ಲವಾದರೆ ಮನೆ ಬಿಟ್ಟು ಹೋಗು ಅಂತಾ ಕಿರುಕುಳ ನೀಡಿ, ಫಿರ್ಯಾದಿಯೊಂದಿಗೆ ಆರೋಪಿತರು ಜಗಳ ತೆಗೆದು, ಅವಾಚ್ಯವಾಗಿ ಬೈದು, ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 121/2015 ಕಲಂ 498(), 323, 504 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-

          ಫಿರ್ಯಾಧಿ ²æÃ £ÁUÉÃAzÀæ¥Àà vÀAzÉ ©üªÀÄgÁAiÀÄ 29 ªÀµÀð G:Pɦ¹ £ËPÀgÀ ¸Á.PÉÆÃgÀªÁgÀ vÁ.avÁÛ¥ÀÆgÀ f.UÀÄ®§UÁð ºÁ.ªÀ.ªÀÄ.£ÀA-mÉÊ¥ï-5-317 Pɦ¹ PÁ¯ÉÆÃ¤ ±ÀQÛ£ÀUÀgÀ. EªÀgÀÄ ದಿನಾಂಕ:05.07.2015 ರಂದು ಬೆಳಗ್ಗೆ 11.30 ಗಂಟೆಗೆ ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿ ಕೊಟ್ಟಿದ್ದು ಸಾರಾಂಶವೆನಂದರೆ ನಿನ್ನೆ ದಿನಾಂಕ 04.07.2015 ರಂದು ಬೆಳಿಗ್ಗೆ 08 ಗಂಟೆಗೆ  ಕರ್ತವ್ಯಕ್ಕೆ ಹೋಗಿದ್ದು ಸಾಯಂಕಾಲ 08.30 ಗಂಟೆಗೆ ಮನೆಗೆ ಬಂದು ಮನೆಯ ಕಂಪೌಂಡ್ ಹತ್ತಿರ ಮೋಟರ್ ಸೈಕಲ್ ಇಟ್ಟು ಮನೆಗೆ ಬೀಗ ಹಾಕಿಕೊಂಡು ತನ್ನ ಸ್ನೇಹಿತನ ಮನೆಗೆ ಹೋಗಿ ಅಲ್ಲಯೇ ಮಲಗಿ ದಿನಾಂಕ:05.07.2015 ರಂದು ಬೆಳಿಗ್ಗೆ 08.30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮನೆಯ ಮುಂದಿನ ಬಾಗಿಲಿ ಬೀಗ ಮುರಿದು ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಮ್ ನಲ್ಲಿ ಇದ್ದ ಬಾಳುವ ಬೆಳ್ಳಿ,ತಾಮ್ರದ 1 ¥ÉèÃmï, 1 ¨É½î vÀA©UÉ , 1 ¨É½î UÁè¸ï, PÀÄAPÀĪÀÄ ¨sÀAV 2 §¸ÀªÀtÚ£À «UÀæºÀ EªÀÅUÀ¼À MlÄÖ vÀÆPÀ-01 PÉ.f C.ಕಿ-40,000/-, 2 vÁªÀÄæzÀ ¢Ã¥ÀzÀ ¸ÀªÉÄ C.Q-500/-, 1 vÁªÀÄæzÀ vÀA©UÉ C.Q-1500/-1 ¸ÁåªÀiï ¸ÀªÀÄUï ªÉÆÃ¨Éʯï C.Q-10,000/-£ÀUÀzÀÄ ºÀt-1000/-MlÄÖ-C.Q-54,000/-ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ±ÀQÛ£ÀUÀgÀ ¥Éư¸À oÁuÉ.UÀÄ£Éß £ÀA75/2015 PÀ®A: 457,454, 380  L¦¹ CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                                 

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.07.2015 gÀAzÀÄ 29 ¥ÀææPÀgÀtUÀ¼À£ÀÄß ¥ÀvÉÛ ªÀiÁr  3,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            


4 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ;-02/07/2015 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಶ್ರೀ.ರಾಜಶೇಖರ ತಂದೆ ರಾಮಚಂದ್ರಪ್ಪ 40 ವರ್ಷ,ಜಾ:-ಕುರುಬರು,ಉ;ಒಕ್ಕಲುತನ,    ಸಾ;-ಪುಲಮೇಶ್ವರದಿನ್ನಿ ತಾ;-ಸಿಂಧನೂರು FvÀ£ÀÄ ಮನೆಯಲ್ಲಿರುವಾಗ ನ್ನ ಅಣ್ಣ ಬೈರಪ್ಪ ಈತನು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಚಿಂತಮಾನದೊಡ್ಡಿ -ಆಯನೂರು ರಸ್ತೆಯ ಚಿಂತಮಾನದೊಡ್ಡಿಯ ಹಳೆಯ ಊರಿನ ಕ್ರಾಸ ಹತ್ತಿರ ಮೋಟಾರ್ ಸೈಕಲ್ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ ತಕ್ಷಣ ನು ಮತ್ತು ನ್ನ ಗೆಳೆಯ ಭೀಮಣ್ಣ ಇಬ್ಬರು ಕೂಡಿಕೊಂಡು ಅಪಘಾತ ಸ್ಥಳಕ್ಕೆ ಹೋಗಿ ನನ್ನ ಅಣ್ಣನನ್ನು ವಿಚಾರಿಸಲು ತಿಳಿಸಿದ್ದೇನೆಂದರೆ, ಈ ದಿನ ನು ಮತ್ತು ರಾಘವೇಂದ್ರ ಇಬ್ಬರು ಕೂಡಿಕೊಂಡು ಮೋಟಾರ್ ಸೈಕಲ್ ನಂ.ಕೆ.ಎ.36-ಇಇ-5492 ನೇದ್ದನ್ನು ತೆಗೆದುಕೊಂಡು ನಮ್ಮ ಕೆಲಸದ ನಿಮಿತ್ಯ ಆಯನೂರು ಗ್ರಾಮಕ್ಕೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ ಊರಿಗೆ ಬರುತ್ತಿದ್ದು, ಮೋಟಾರ್ ಸೈಕಲನ್ನು ರಾಘವೇಂದ್ರ ಈತನು ನಡೆಸುತ್ತಿದ್ದು, ಈತನು ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಚಿಂತಮಾನದೊಡ್ಡಿಯ ಹಳೆಯ ಊರಿನ ಕ್ರಾಸ ಹತ್ತಿರ ನಿಯಂತ್ರಣಗೊಳಿಸದೆ ಅಪಘಾತಪಡಿಸಿದ್ದು ಇದರಿಂದ ನನಗೆ ಎರಡೂ ಮೋನಕಾಲುಗಳಿಗೆ ತೆರಚಿದ ಗಾಯ, ಬಲಗೈ ಮುಂಗೈಗೆ ಒಳಪೆಟ್ಟು ಹಾಗೂ ತೆರಚಿದ ಗಾಯ ಹಾಗು ಬಲಗಾಲಿನ ಮೊಣಕಾಲಿನ ಕೆಳಗೆ ಮುರಿದು ಭಾರೀ ರಕ್ತಗಾಯವಾಗಿದ್ದು, ಮತ್ತು ರಾಘವೇಂದ್ರ ಈತನಿಗೆ  ಬಲಗೈ ಮೊಣಕೈಗೆ  ತೆರಚಿದ ಗಾಯಗಳಾಗಿರುತ್ತವೆ. ಈ ಅಪಘಾತಕ್ಕೆ ರಾಘವೇಂದ್ರನ ನಿರ್ಲಕ್ಷತನವೆ ಕಾರಣವಾಗಿದ್ದು ಇರುತ್ತದೆ ಅಂತಾ ತಿಳಿಸಿದ್ದು, ನಂತರ ನು ಮತ್ತು ಭೀಮಣ್ಣ ಇಬ್ಬರು ಕೂಡಿಕೊಂಡು ನಮ್ಮ ಅಣ್ಣನನ್ನು ರಾಯಚೂರಿನ ಸುರಕ್ಷ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ.ಆಸ್ಪತ್ರೆಯಲ್ಲಿ ನನ್ನ ಅಣ್ಣನನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಇಂದು ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿರುತ್ತೇನೆ. ಮೋಟಾರ ಚಾಲಕ ರಾಘವೇಂದ್ರ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÀ£ÀÆgÀÄ ಠಾಣಾ ಅಪರಾಧ ಸಂಖ್ಯೆ 88/2015.ಕಲಂ,279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

¸ÀİUÉ ¥ÀæPÀgÀtzÀ ªÀiÁ»w:-

               ¢£ÁAPÀ 3/7/15 gÀAzÀÄ 1130 UÀAmÉUÉ ¦üAiÀiÁð¢ Dgï. C¤ÃvÁ UÀAqÀ J.©.J£ï. ªÉÆÃºÀ£À      29 ªÀµÀð eÁw gÉrØ G: PÉE© AiÀİè PÁå¹AiÀÄgÀ ¸Á: ªÀÄ£É £ÀA. 172 PÉ.E.© PÁ¯ÉÆÃ¤ gÁAiÀÄZÀÆgÀÄ.FPÉAiÀÄÄ gÁAiÀÄZÀÆgÀÄ £ÀUÀgÀzÀ PÉ.E.©. (eɸÁÌA)  PÁ¯ÉÆÃ¤AiÀİègÀĪÀ PÉ.E.©. ©¯ï PÁå±ï PËAlgÀzÀ°è d£ÀjAzÀ «zÀÄåvïUÉ ¸ÀA§A¢ü¹zÀ ºÀt ¥ÀqÉzÀÄ CªÀjUÉ gÀ¹Ã¢ ¤ÃqÀÄwÛzÁÝUÀ M«ÄäAzÉÆªÉÄä¯É M§â C¥ÀjavÀ ªÀåQÛ PÉÊAiÀİè PÀ©âtzÀ ªÀÄZÀÄÑ »rzÀÄ PÉÆAqÀÄ  ¦üAiÀiÁð¢zÁgÀ¼À ºÀwÛgÀ ºÉÆÃV PÀÄwÛUÉUÉ »rzÀÄ aÃgÁrzÀgÉ PÉÆAzÀÄ ºÁQ ©qÀÄvÉÛãÉAzÀÄ ºÉzÀj¹ PÁå¸ï PËAljUÉ PÉʺÁQ CzÀgÀ°èzÀÝ ºÀt vÉUÉzÀÄPÉÆAqÀÄ Nr ºÉÆÃVzÀÄÝ ¦üAiÀiÁð¢ aÃgÁqÀÄvÁÛ ºÉÆgÀUÉ §A¢zÀÄÝ £ÀAvÀgÀ F ¢£À UÁæºÀPÀjAzÀ ¸ÀAUÀ滹zÀ ºÀt MlÄÖ 3,49,298/- gÀÆ¥Á¬ÄUÀ½zÀÄÝ, CzÀgÀ°è gÀÆ. 7,700/- d§gÀ zÀ¹Û¬ÄAzÀ QwÛPÉÆAqÀÄ ºÉÆÃzÀ ºÀt EgÀÄvÀÛzÉ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA. 136/15 PÀ®A 392 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
              ¦üAiÀiÁ𢠮Qëöäà UÀAqÀ §¸ÀªÀgÁeï 25 ªÀµÀð eÁw £ÁAiÀÄPÀ G:ªÀÄ£ÉPÉ®¸À ¸Á: PÀªÀÄ®¢¤ß ºÁ°ªÀ¹Û wAyt vÁ: ¸ÀÄgÀ¥ÀÄgÀ.FPÉAiÀÄ  ªÀÄzÀÄªÉ J-1 §¸ÀªÀgÁd£À eÉÆvÉ FUÉÎ 7 ªÀµÀðUÀ¼À »AzÀ dgÀÄVzÀÄÝ, ªÀÄzÀĪÉAiÀiÁzÀ £ÀAvÀgÀ 2 ªÀµÀð ZÉ£ÁßV £ÉÆÃr PÉÆArzÀÄÝ, £ÀAvÀgÀ UÀAqÀ, CvÉÛ, ªÀiÁªÀ, ªÉÄÊzÀÄ£ÀgÀÄ ªÀÄ£ÉAiÀÄ°è ¸ÀtÚ-¥ÀÄlÖ «µÀAiÀÄUÀ½UÉ dUÀ¼À ªÀiÁr ¦üAiÀiÁð¢zÁgÀ½UÉ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄvÁÛ §A¢zÀÄÝ, vÀªÀgÀÄ ªÀģɬÄAzÀ E£ÀÆß 25,000/- ºÀt vÉUÉzÀÄ PÉÆAqÀÄ ¨Á CAvÁ dUÀ¼À vÉUÉzÀÄ ºÉÆqɧqÉ ªÀiÁrgÀÄvÁÛgÉ.CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA. 87/15 PÀ®A 498(J), 323, 504,506 ¸À»vÀ 149 L¦¹ & 3, 4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀgÀPÁj £ËPÀgÀgÀ ªÉÄÃ¯É ºÀ¯Éè :-

            ¦üAiÀiÁ𢠪ÀİèPÁdÄð£À  ¹¦¹ £ÀA. 473 PÀ«vÁ¼À ¥Éưøï oÁuÉ. ªÀÄvÀÄÛ ¦.¹.475 EªÀgÀzÀÄ ¢£ÁAPÀ 3/7/15 gÀAzÀÄ gÁwæ 1 & 2 £Éà ©ÃmïzÀ°è UÀ¸ÀÄÛ PÀvÀðªÀå«zÀÄÝ ¢£ÁAPÀ 4/7/15 gÀAzÀÄ 0030 UÀAmÉUÉ  ªÀgÀ®Qëöäà ¥ÉmÉÆæÃ¯ï §APï ºÀwÛgÀ ªÀÄgÀ¼ÀÄ vÀÄA©zÀ mÁæöåPÀÖgÀ£ÀÄß J-2 £ÀqɸÀÄwÛzÀÄÝ  ¦üAiÀiÁð¢zÁgÀ ªÀÄvÀÄÛ ¦¹ 475 gÀªÀgÀÄ PÀÆr ªÀÄgÀ½UÉ ¸ÀA§A¢¹zÀAvÉ gÁAiÀİn vÉÆÃj¸ÀĪÀAvÉ PÉýzÁUÀ 1]¥sÀjzÀįÁè vÀAzÉ SÁzÀgÀ ¥ÁµÀ 46 ªÀµÀð MPÀÌ®ÄvÀ£À 2)CªÀÄgÉñÀ vÀAzÉ £ÀgÀ¸À¥Àà UÁéwUÉÃj 29ªÀµÀð eÁw £ÁAiÀÄPÀ G: mÁæöåPÀÖgï qÉæöʪÀgï E§âgÀÆ ¸Á: ¥À¯ÉèÃzÀPÀmÉÖ ºÀwÛgÀ PÀ«vÁ¼ÀvÀ£Àß ºÀwÛgÀ AiÀiÁªÀÅzÉà gÁAiÀİn EgÀĪÀÅ¢®è ªÉAzÀÄ ºÉýzÁUÀ  J¸ï.©.ºÉZï. ¨ÁåAQ£À ºÀwÛgÀ EzÁÝUÀ J-1 ªÉÆÃmÁgÀ ¸ÉÊPÀ¯ï ªÉÄÃ¯É C°èUÉ §AzÀÄ ¦üAiÀiÁð¢ eÉÆvÉUÉ dUÀ¼À vÉUÉzÀÄ JzÉAiÀÄ ªÉÄð£À ¸ÀªÀĪÀ¸ÀÛç »rzÀÄ J¼ÉzÁr ¢£Á®Æ ªÀÄgÀ¼ÀÄ ºÉÆqÉAiÀÄÄvÉÛÃ£É ¤ÃªÉãÀÄ ªÀiÁqÀÄwÛj,  gÁAiÀİn PÉüÀ®Ä ¤ÃªÉãÀÄ ¸ÁZÁUÀ¼À CAvÁ CªÁZÀå ±À§UÀ½AzÀ ¨ÉÊzÀÄ dUÀ¼À vÉUÉzÀÄ PÉÊ ªÀÄÄ¶Ö ªÀiÁr ºÉÆqÉAiÀÄ®Ä ºÉÆÃzÁUÀ ¦.¹. 475 gÀªÀgÀÄ ©r¹PÉÆArzÀÄÝ ªÀÄgÀ¼À£ÀÄß qÀA¥ï ªÀiÁr¹zÀÄÝ, J-2 E£ÉÆßAzÀÄ ¸Áj £À£Àß mÁæöåPÀÖgÀUÉ CqÀØ §AzÀgÉ ªÉÄÃ¯É ºÀwÛ¹ ¸Á¬Ä¹ ©qÀÄvÉÛãÉAzÀÄ ºÉý mÁæöåPÀÖgï ZÁ®Æ ªÀiÁrPÉÆAqÀÄ ºÉÆÃVzÀÄÝ, J-1 oÁuÉUÉ §AzÀÄ vÀ£Àß CAVAiÀÄ£ÀÄß vÁ£É ºÀjzÀÄPÉÆAqÀÄ ¥ÉưøÀgÀÄ ºÉÆqÉzÀÄ CAV ºÀj¢gÀÄvÁÛgÉAzÀÄ KgÀÄ zsÀé¤AiÀİè PÀÆUÁr ¤ÃªÀÅ PÀ«vÁ¼ÀzÀ°è ºÉÃUÉ qÀÆån ªÀiÁqÀÄwÛÃj £ÉÆÃr PÉÆ¼ÀÄîvÉÛãÉAzÀÄ fêÀzÀ ¨ÉzÀjPÉ ºÁQgÀÄvÁÛ£É.CAvÁ PÉÆlÖ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA. 74/15 PÀ®A 353,504,506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

ದಿನಾಂಕ 03.07.2015 ರಂದು ಸಂಜೆ 1640 ಗಂಟೆಯ ಸಮಯಕ್ಕೆ 1] UÉÆÃ«AzÀ vÀAzÉ ¢Ã¥Áè£ÁAiÀÄÌ 31 ªÀµÀð MPÀÌ®ÄvÀ£À2] UÉÆÃ«AzÀ vÀAzÉ ¸ÀPÀÌgÉ£ÁAiÀÄÌ 25 ªÀµÀð MPÀÌ®ÄvÀ£À3] «dAiÀÄ vÀAzÉ ©üêÀĹAUï 25 ªÀµÀð MPÀÌ®ÄvÀ£À4] ZÀAzÀÄæ @ ZÀAzÀÄ vÀtzÉ gÉrØ£ÁAiÀÄÌ 25 ªÀµÀð mÁæöåPÀÖgÀ qÉæöʪÀgï5] FgÀÄ vÀAzÉ ¥Á¦£ÁAiÀÄÌ6] ¯Á®Ä vÀAzÉ FgÀtÚ7]ªÉAPÀmÉñÀ vÀAzÉ ±ÀAPÀgÀ£ÁAiÀÄÌ J®ègÀÆ eÁw ®ªÀiÁt ¸Á: ¹AUÀ£ÉÆÃrvÁAqÁ ನೇದ್ದವರು PÀÆr ಸಿಂಗನೋಡಿತಾಂಡಾದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಾಹಾರ್’’ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾಗ ¦.J¸ï.L. AiÀiÁ¥À®¢¤ß gÀªÀgÀÄ ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಲಾಗಿ ನಾಲ್ಕು ಜನ ಆರೋಪಿತರು ಸಿಕ್ಕಿಬಿದ್ದಿದ್ದು ಇತರ ಮೂರು ಜನರು ಓಡಿಹೋಗಿದ್ದು ದಸ್ತಗಿರಿಯಾದ ಆರೋಪಿತರ ವಶದಿಂದ ಜೂಜಾಟದ ಹಣ ರೂ 4260=00, 52 ಇಸ್ಪೇಟ್ ಎಲೆಗಳು ಮತ್ತು ಗೋಣಿತಟ್ಟು ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂqÀÄ oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 69/2015 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
              ತನ್ನ ಗಂಡನಾದ ಮಲ್ಲೇಶ ತಂದೆ ತಾಯಣ್ಣ ವಯ: 40 ವರ್ಷ ಜಾ: ಕುರುಬರು : ಆಟೋ ರಿಕ್ಷಾ ಚಾಲಕ ಈತನು ನಮಗೆ 5 ಜನ ಮಕ್ಕಳಿದ್ದ ಕಾರಣ ಮನೆತನದ ಖರ್ಚಿಗೆ ಸುಮಾರು 3 ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದು ದಿನಾಂಕ: 29-06-2015 ರಂದು ರಾತ್ರಿ 11.45 ಗಂಟೆಗೆ ನನ್ನ ಗಂಡನು ಮನೆಗೆ ಬಂದು ನಾನು ಸಾಲಗಾರರಿಗೆ ಹಣ ಕೊಡಬೇಕಾಗಿದೆ ನೀನು ಎಲ್ಲಿಯಾದರೂ ಸಾಲ ಮಾಡಿ ಕೊಡು ಅಂತಾ ಕೇಳಿದ್ದು ತಾನು ತನ್ನಿಂದ ಆಗುವುದಿಲ್ಲ ಅಂತಾ ಹೇಳಿದ್ದಕ್ಕೆ ನಾಳೆ ಬೆಳಿಗ್ಗೆ ಆಟೋ ಮಾರಿ ಸಾಲಗಾರರಿಗೆ ಹಣ ಕೊಡುವುದಾಗಿ ಹೇಳಿ ಮನೆಯ ಮುಂದೆ ಮಂಚದ ಮೇಲೆ ಮಲಗಿಕೊಂಡಿದ್ದು ದಿನಾಂಕ: 30-06-2015 ರಂದು 02.00 ಗಂಟೆಯಿಂದ ಬೆಳಿಗ್ಗೆ 07.30 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಗಂಡನು ಎದ್ದು ಹೋಗಿದ್ದು ಇಲ್ಲಿವರೆಗೆ ಮನೆಗೆ ಬರದೇ ಇದ್ದು ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ: 139/2015 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.                

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.07.2015 gÀAzÀÄ 25 ¥ÀææPÀgÀtUÀ¼À£ÀÄß ¥ÀvÉÛ ªÀiÁr  4,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.