Thought for the day

One of the toughest things in life is to make things simple:

5 Mar 2015

Special Press Note and Reported Crimes

                                  
¥ÀwæPÁ ¥ÀæPÀluÉ

       ¢£ÁAPÀ: 05/03/2015 gÀAzÀÄ ¸ÁªÀðd¤PÀgÀÄ CZÀj¸À°gÀĪÀ ºÉÆÃ½ ºÀ§â ¸ÀªÀÄAiÀÄzÀ°è          .                     C£ÀĸÀj¸À¨ÉÃPÁUÀzÀ PÀlÄÖ ¤nÖ£À ¸ÀÆZÀ£ÉUÀ¼À §UÉÎ

1] ¢£ÁAPÀ 05/03/2015 gÀAzÀÄ gÁwæ 12.00 UÀAmÉAiÉÆ¼ÀUÁV PÁªÀÄ zÀºÀ£ÀªÀ£ÀÄß ªÀÄÄPÁÛAiÀÄ ªÀiÁqÀĪÀÅzÀÄ.

 2)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è gÁ¸ÁAiÀĤPÀ «Ä²ævÀ §tÚUÀ¼À£ÀÄß, ªÁ¤ð¸ï, D¬Ä¯ï  ¥ÉAmï,  E¤ßvÀgÉà DgÉÆÃUÀåPÉÌ ºÁ¤PÀgÀªÁzÀ §tÚUÀ¼À£ÀÄß  §¼À¸ÀzÀAvÉ  £ÉÆÃrPÉÆ¼ÀÄîªÀÅzÀÄ.

3)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è PÉÆÃ½ ªÉÆmÉÖUÀ¼À£ÀÄß §½¸À®Ä ¤µÉâü¹zÉ, MAzÀÄ ªÉüɠ PÉÆÃ½ ªÉÆmÉÖUÀ¼À£ÀÄß §¼À¹zÀ°è  ¤zÁðPÀëtåªÁV PÁ£ÀÆ£ÀÄ PÀæªÀÄ dgÀÄV¸À¯ÁUÀĪÀÅzÀÄ. 

4) §®ªÀAvÀªÁV AiÀiÁªÀÅzÉà ªÀåQÛUÀ¼À ªÉÄÃ¯É §tªÀ£ÀÄß ºÁPÀ¨ÁgÀzÉAzÀÄ ªÀÄvÀÄÛ zsÁ«ÄðPÀ ¨sÁªÀ£ÉUÀ½UÉ zsÀPÉÌ DUÀzÀAvÉ £ÉÆÃrPÉÆ¼ÀÄîªÀÅzÀÄ.

5) ºÉtÄÚªÀÄPÀ̼À ªÉÄÃ¯É ªÀÄvÀÄÛ «zÁåyð¤AiÀÄgÀ ªÉÄÃ¯É §tÚªÀ£ÀÄß ºÁPÀ PÀÆqÀzÉAzÀÄ  

6) PÁªÀÄ zÀºÀ£ÀzÀ ¤«ÄvÀå ¸ËzÉ ªÀÄÄAvÁzÀªÀÅUÀ¼À£ÀÄß ¸ÁªÀðd¤PÀjAzÀ MvÁÛAiÀÄ ¥ÀƪÀðPÀªÁV vÉUÉzÀÄPÉÆ¼Àî¨ÁgÀzÀÄ ºÁUÀÆ PÀ¼ÀîvÀ£À¢AzÀ ¸ÀºÀ vÉUÉzÀÄPÉÆAqÀÄ ºÉÆÃUÀ¨ÁgÀzÀÄ 

7) AiÀiÁªÀÅzÉà PÁgÀtPÀÆÌ PÁ£ÀÆ£ÀÄ ªÀÄvÀÄÛ ¸ÀĪÀåªÀ¸ÉÜUÉ zsÀPÉÌAiÀiÁUÀzÀAvÉ  £ÀqÉzÀÄ £ÉÆÃrPÉÆ¼ÀÄîªÀÅzÀÄ.

             ªÉÄÃ¯É vÉÆÃj¹zÀ J¯Áè ¸ÀÆZÀ£ÉUÀ¼À£ÀÄß C£ÀĸÀj¹ ±ÁAwAiÀÄ£ÀÄß PÁ¥ÁqÀĪÀÅzÀÄ. F ºÀ§â DZÀgÀuÉAiÀÄ ¸ÀAzÀ¨sÀðzÀ°è  PÁ£ÀÆ£ÀÄ G®èAWÀ£ÉAiÀiÁzÀ°è ¤zÁðQëtåªÁV PÁ£ÀƤ£À CrAiÀİè PÀæªÀÄ dgÀÄV¸À¯ÁUÀĪÀÅzÀÄ CAvÁ F ªÀÄÆ®PÀ ²æÃ. JA.J£ï £ÁUÀgÁeï f¯Áè ¥ÉÆ°Ã¸ï ªÀjµÀ×¢üPÁjUÀ¼ÀÄ ¸ÁªÀðd¤PÀgÀ°è ªÀÄ£À« ªÀiÁrgÀÄvÁÛgÉ.

ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
                                                                             
UÁAiÀÄzÀ ¥ÀæPÀgÀtzÀ ªÀiÁ»w:-
ಪಿರ್ಯಾಧಿ ¹zÀÝ¥Àà vÀAzÉ ºÀİUÉ¥Àà ªÀAiÀiÁ: 35 ªÀµÀð eÁ: ZÀ®ÄªÁ¢ G: PÀưPÉ®¸À ¸Á: Q¯ÁègÀ ºÀnÖ ºÁ.ªÀ E.eÉ.ºÉƸÀ½î vÁ: ¹AzsÀ£ÀÆgÀÄ¢ FvÀನು ತನ್ನ ಮಾವನ ಹೆಸರಿನಲ್ಲಿ ಇರುವ ಹೊಲವನ್ನು ತಾನು ಸಾಗುವಳಿ ಮಾಡಲು 1) ±ÀgÀt¥Àà vÀAzÉ §¸Àì¥Àà 2) «gÉñÀ vÀAzÉ CA§tÚ 3) ¥ÀA¥ÀtÚ vÀAzÉ AiÀĪÀÄ£À¥Àà ºÁUÀÆ 4) azÁ£ÀAzÀ vÀAzÉ AiÀĪÀÄ£À¥Àà   ಸಾ: ಎಲ್ಲಾರೂ ಇ.ಜೆ.ಹೊಸಳ್ಳಿ EªÀgÀÄUÀ½UÉ  ಕೇಳಿದ್ದಕ್ಕೆ ದಿನಾಂಕ: 03-03-15 ರಂದು ಸಾಯಂಕಾಲ 6-30 ಗಂಟೆ ಸುಮಾರು ಪಿರ್ಯಾಧಿ ತಮ್ಮ ಗ್ರಾಮದ ರಸ್ತೆಯ ಮೇಲೆ ನಿಂತುಕೊಂಡಾಗ ನಮೂದಿತ ಆರೋಪಿತರು ಬದು ಲೇ ಸೂಳೆ ಮಗನೆ ಹೊಲ ಕೇಳಲು ನಿನ್ಯಾರಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಬಲಗೈ ಮುಂಗೈ ಮೇಲೆ ಹೊಡೆದಿದ್ದರಿಂದ ಎಲಬು ಮುರದಿದ್ದು ಮೈಕೈಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಇದ್ದ ಪಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 44/2015 ಕಲಂ.  504,326, 323, 506 gÉ/« 34 ಐ ಪಿ ಸಿ  CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

¢£ÁAPÀ:-04-03--2015 gÀzÀÄ ¨É½UÉÎ 11.00 UÀAmÉUÉ ºÀwÛgÀ ºÀÄ£ÀPÀÄAn UÁæªÀÄzÀ ºÀwÛgÀ   ಫಿರ್ಯಾದಿ ²æÃ ºÀĸɣÀ¸Á§ vÀAzÉ C°¸Á§ ªÀAiÀiÁ-59 eÁw-ªÀÄĹèA G-G¥ÀªÀ®AiÀÄ CgÀuÁå¢üPÁjUÀ¼ÀÄ °AUÀ¸ÀÆUÀÆgÀ gÀªÀgÀÄ ಹಾಗೂ ಸಿಬ್ಬಂದಿಯವರು ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಮೇಲೆ ನಮೂದಿಸಿದ ಸ್ಥಳದಲ್ಲಿ £ÁUÀ¥Àà vÀAzÉ AiÀĪÀÄÄ£À¥Àà  ¸Á|| eÁ°¨ÉAa mÁæöåPÀÖgÀ £ÀA- PÉ.J.-36/n.J.-9997 £ÉÃzÀÝgÀ ZÁ®PÀ£ÀÄ ಆಕ್ರಮವಾಗಿ ಟ್ರ್ಯಾಕ್ಟರ ನಂ- ಕೆ.-36/ಟಿ..-9997 ನೇದ್ದರಲ್ಲಿ ಯಾವುದೇ ಇಲಾಖೆಯ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದಾಗ ದಾಳಿ ಮಾಡಿ ಪಂಚನಾಮೆ ಪೂರೈಸಿ ಟ್ರ್ಯಾಕ್ಟರ ಮತ್ತು ವರದಿ ಹಾಗೂ ಪಂಚನಾಮೆಯೊಂದಿಗೆ ಠಾಣೆಯಲ್ಲಿ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದರ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 58/15 PÀ®A. 379 L.¦.¹ ¸À»vÀ 4(1J), 21 JªÀiï.JªÀiï.r.Dgï PÁAiÉÄÝ  1957.    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ 03-03-15 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಅರೋಲಿ ಗ್ರಾಮದಲ್ಲಿ  ಶ್ರೀ ಹುಲಿಗೆಮ್ಮ ದೇವಿ ಗುಡಿಯ ಪೂಜಾರಿಕೆ  ವಿಷಯದಲ್ಲಿ ವಿಚಾರಣೆಗಾಗಿ ಬೆಂಗಳೂರು ಕೇಂದ್ರ ಕಛೇರಿಯಿಂದ ಪಂಡಿತರಾದ ಶಿವಕುಮಾರ ಮತ್ತು ವಿಜಯಕುಮಾರ ಇವರು ಆಗಮಿಸಿ ಸಭೆಯನ್ನು ನಡೆಸುತ್ತಿದ್ದಾಗ ಸದ್ರಿ ಸಭೆಯಲ್ಲಿ ಈ ಹಿಂದೆ ಅರ್ಚಕನಾಗಿದ್ದ  ಮಲ್ಲಿಕಾರ್ಜುನ ತಂದೆ ಮುಸಲೆಪ್ಪ ಬೋವಿ ಈತನ ಪರವಾಗಿ ಯಾರು ಹೇಳದೇ  ಈಗ ಪೂಜೆಯನ್ನು ಮಾಡುತ್ತಿರುವ  ವೆಂಕಟೇಶ ಆಚಾರ್ಯ ಇವರನ್ನೇ ನೇಮಕ ಮಾಡುವಂತೆ ಹೇಳಿದ ಹಿನ್ನೆಲೆಯಲ್ಲಿ ಮಲ್ಲಯ್ಯ ವಡ್ಡರ್ ಈತನು ಸಿಟ್ಟಿಗೆ ಬಂದು ತನ್ನ ಸಂಗಡಿಗರೊಂದಿಗೆ ಸಬೆಯನ್ನು ರದ್ದು ಪಡಿಸುವಂತೆ ಬಾಯಿ ಮಾಡಲು ಹತ್ತಿದಾಗ  ಫಿರ್ಯಾದಿ ಸಿದ್ರಾಮಪ್ಪ ತಂದೆ ತಾಯಪ್ಪ  ಜೋತಾಯಪ್ಪನವರ್, 50 ವರ್ಷ, ನಾಯಕ, ಒಕ್ಕಲುತನ ಸಾ: ಅರೋಲಿ FvÀನು ಮಲ್ಲಯ್ಯನಿಗೆ   ‘’ ಈ ರೀತಿ ಮಾಡುವದು ಸರಿಯಲ್ಲ ಸಾಹೇಬರು ಬೆಂಗಳೂರಿನಿಂದ ಬಂದಾರ , ಊರಿನ ಜನರು ಸಹ ಏನು ಹೇಳಬೇಕು ಅದನ್ನು  ಹೇಳ್ತಾರ ಅದಕ್ಕೆ ಅವಕಾಶ ಮಾಡಿಕೊಡುವಂತೆ ಹೇಳಿದಾಗ ಸಿಟ್ಟಿಗೆ ಬಂದು ಬಾಷಾ ಹಾಗೂ ನಬಿಚಾಂದ್ ಇವರ ಪ್ರಚೋದನೆಯ ಮೇರೆಗೆ ಮಲ್ಲಯ್ಯನು ಉಳಿದ ಆರೋಪಿತರೊಂದಿಗೆ ಸೇರಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಯ ಮೇಲೆ ಏರಿ ಹೋಗಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಕ್ರಮಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.  74/2015 ಕಲಂ 143,147,504,323,506, 109 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
       
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.03.2015 gÀAzÀÄ  26 ¥ÀææPÀgÀtUÀ¼À£ÀÄß ¥ÀvÉÛ ªÀiÁr  6,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      


4 Mar 2015

Special Press Note and Reported Crimes


                                 
¥ÀwæPÁ ¥ÀæPÀluÉ
                                                                                 
       ¢£ÁAPÀ: 05/03/2015 gÀAzÀÄ ¸ÁªÀðd¤PÀgÀÄ CZÀj¸À°gÀĪÀ ºÉÆÃ½ ºÀ§â ¸ÀªÀÄAiÀÄzÀ°è          .                     C£ÀĸÀj¸À¨ÉÃPÁUÀzÀ PÀlÄÖ ¤nÖ£À ¸ÀÆZÀ£ÉUÀ¼À §UÉÎ

1] ¢£ÁAPÀ 05/03/2015 gÀAzÀÄ gÁwæ 12.00 UÀAmÉAiÉÆ¼ÀUÁV PÁªÀÄ zÀºÀ£ÀªÀ£ÀÄß ªÀÄÄPÁÛAiÀÄ ªÀiÁqÀĪÀÅzÀÄ.

 2)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è gÁ¸ÁAiÀĤPÀ «Ä²ævÀ §tÚUÀ¼À£ÀÄß, ªÁ¤ð¸ï, D¬Ä¯ï  ¥ÉAmï,  E¤ßvÀgÉà DgÉÆÃUÀåPÉÌ ºÁ¤PÀgÀªÁzÀ §tÚUÀ¼À£ÀÄß  §¼À¸ÀzÀAvÉ  £ÉÆÃrPÉÆ¼ÀÄîªÀÅzÀÄ.

3)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è PÉÆÃ½ ªÉÆmÉÖUÀ¼À£ÀÄß §½¸À®Ä ¤µÉâü¹zÉ, MAzÀÄ ªÉüɠ PÉÆÃ½ ªÉÆmÉÖUÀ¼À£ÀÄß §¼À¹zÀ°è  ¤zÁðPÀëtåªÁV PÁ£ÀÆ£ÀÄ PÀæªÀÄ dgÀÄV¸À¯ÁUÀĪÀÅzÀÄ. 

4) §®ªÀAvÀªÁV AiÀiÁªÀÅzÉà ªÀåQÛUÀ¼À ªÉÄÃ¯É §tªÀ£ÀÄß ºÁPÀ¨ÁgÀzÉAzÀÄ ªÀÄvÀÄÛ zsÁ«ÄðPÀ ¨sÁªÀ£ÉUÀ½UÉ zsÀPÉÌ DUÀzÀAvÉ £ÉÆÃrPÉÆ¼ÀÄîªÀÅzÀÄ.

5) ºÉtÄÚªÀÄPÀ̼À ªÉÄÃ¯É ªÀÄvÀÄÛ «zÁåyð¤AiÀÄgÀ ªÉÄÃ¯É §tÚªÀ£ÀÄß ºÁPÀ PÀÆqÀzÉAzÀÄ 
 
6) PÁªÀÄ zÀºÀ£ÀzÀ ¤«ÄvÀå ¸ËzÉ ªÀÄÄAvÁzÀªÀÅUÀ¼À£ÀÄß ¸ÁªÀðd¤PÀjAzÀ MvÁÛAiÀÄ ¥ÀƪÀðPÀªÁV vÉUÉzÀÄPÉÆ¼Àî¨ÁgÀzÀÄ ºÁUÀÆ PÀ¼ÀîvÀ£À¢AzÀ ¸ÀºÀ vÉUÉzÀÄPÉÆAqÀÄ ºÉÆÃUÀ¨ÁgÀzÀÄ 

7) AiÀiÁªÀÅzÉà PÁgÀtPÀÆÌ PÁ£ÀÆ£ÀÄ ªÀÄvÀÄÛ ¸ÀĪÀåªÀ¸ÉÜUÉ zsÀPÉÌAiÀiÁUÀzÀAvÉ  £ÀqÉzÀÄ £ÉÆÃrPÉÆ¼ÀÄîªÀÅzÀÄ.

             ªÉÄÃ¯É vÉÆÃj¹zÀ J¯Áè ¸ÀÆZÀ£ÉUÀ¼À£ÀÄß C£ÀĸÀj¹ ±ÁAwAiÀÄ£ÀÄß PÁ¥ÁqÀĪÀÅzÀÄ. F ºÀ§â DZÀgÀuÉAiÀÄ ¸ÀAzÀ¨sÀðzÀ°è  PÁ£ÀÆ£ÀÄ G®èAWÀ£ÉAiÀiÁzÀ°è ¤zÁðQëtåªÁV PÁ£ÀƤ£À CrAiÀİè PÀæªÀÄ dgÀÄV¸À¯ÁUÀĪÀÅzÀÄ CAvÁ F ªÀÄÆ®PÀ ²æÃ. JA.J£ï £ÁUÀgÁeï f¯Áè ¥ÉÆ°Ã¸ï ªÀjµÀ×¢üPÁjUÀ¼ÀÄ ¸ÁªÀðd¤PÀgÀ°è ªÀÄ£À« ªÀiÁrgÀÄvÁÛgÉ.
                                                                               


ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

J¸ï.¹/ J¸ï.n. ¥ÀæPÀgÀtzÀ ªÀiÁ»w:-

            ದಿನಾಂಕ 03-03-15 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ತಮ್ಮ ಊರಿನ ಶ್ರೀ ಹುಲಿಗೆಮ್ಮ ದೇವಿ ಗುಡಿಯ ಪೂಜಾದ ವಿಷಯದಲ್ಲಿ ವಿಚಾರಣೆಗಾಗಿ ಬೆಂಗಳೂರು ಕೇಂದ್ರ ಕಛೇರಿಯಿಂದ ಪಂಡಿತರಾದ ಶಿವಕುಮಾರ ಮತ್ತು ವಿಜಯಕುಮಾರ ಇವರು ಆಗಮಿಸಿ ಸಭೆಯನ್ನು ನಡೆಸುತ್ತಿದ್ದಾಗ ಸದ್ರಿ ಸಭೆಯಲ್ಲಿ ಈ ಹಿಂದೆ ಅರ್ಚಕನಾಗದ್ದ ಮಲ್ಲಿಕಾರ್ಜುನ ತಂದೆ ಮುಸಲೆಪ್ಪ ಬೋವಿ ಮತ್ತು ಆತನ ಕಡೆಯವರು ಹಾಗೂ ಈಗ ಅರ್ಚಕರಿರುವ ವೆಂಕಟೇಶ ಆಚಾರ್ಯ ಪೂಜಾರಿ ಬ್ರಾಹ್ಮಣ ಹಾಗೂ ಆತನ ಕಡೆಯವರು ಕೂಡಿದ್ದು ವಿಚಾರಣೆಗೆ ಬಂಧಂತಹ ಅಧಿಕಾರಿಗಳು ಅಭಿಪ್ರಾಯವನ್ನು ಕೇಳಿದಾಗ ಹಾಗೂ ಪಿರ್ಯಾದಿಯು ಮುಂಚಿತವಾಗಿ ಗ್ರಾಮದ ಸಾರ್ವಜನಿಕರಿಗೆ ತಿಳಿಸಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೂಡಿ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿತ್ತು ಅಂತಾ ತಿಳಿಸಿದಾಗ ಏಕಾಏಕಿಯಾಗಿ 1) ªÉAPÀmÉñÀ DZÁAiÀÄð ¥ÀÆeÁj eÁ: ¨ÁæºÀät 2) ¸ÀtÚ ºÀ£ÀĪÀÄAiÀÄå vÀAzÉ ¯ÁªÀ ªÀiÁgÉAiÀÄå eÁ: £ÁAiÀÄPÀ 3) ¸ÀtÚ gÁªÀÄAiÀÄå vÀAzÉ zÉÆqÀØ ºÀ£ÀĪÀÄAiÀÄå eÁ: £ÁAiÀÄPÀ     4) ºÀİUÉAiÀÄå vÀAzÉ ZËn gÁªÀÄAiÀÄå eÁ:£ÁAiÀÄPÀ 5) ¨Á®UËqÀ vÀAzÉ ºÀ£ÀĪÀÄAvÀ eÁ: £ÁAiÀÄPÀ 6) AiÀÄAPÀAiÀÄå vÀAzÉ vÁAiÀÄtÚ UÀÄgÀÄAiÀÄAPÀAiÀÄå£ÀªÀgï, £ÁAiÀÄPÀ 7) £ÁUÀ¥Àà vÀAzÉ vÁAiÀÄtÚ UÀÄgÀÄ AiÀÄAPÀAiÀÄå£ÀªÀgï, £ÁAiÀÄPÀ J®ègÀÆ ¸Á: CgÉÆÃ° EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು, ಕೈಯಲ್ಲಿ ಮಾರಕ ಅಸ್ತ್ರಗಳೊಂದಿಗೆ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆಬಡೆ ಮಾಡಿ ತಡೆ ಹಿಡಿದು ನಿಲ್ಲಿಸಿ, ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಮಾದೀಗ ಸೂಳೇಮಕ್ಕಳೇ, ಲಂಗಸೂಳೇಮಕ್ಕಳೇ, ಕೀಳುಜಾತಿಯವರಾದ ನೀವು ದೇವಸ್ಥಾನವನ್ನು ಹೊಲಸು ಮಾಡುತ್ತೀರೀ, ದೇವಸ್ಥಾನದ ಹತ್ತಿರ ಬಂದು ಅಹವಾಲನ್ನು ಹೇಳಿಕೊಳ್ಳಲು ನಿಮಗೆ ಬರಲಿಕ್ಕೆ ನಾವು ಬಿಡುವುದಿಲ್ಲಾ, ಕೈಯಲ್ಲಿ ಬಳೆ ಹಾಕಿಕೊಂಡಿಲ್ಲಾ ಅಂತಾ ಜಾತಿ ಎತ್ತಿ, ಬೈದು, ಹಲ್ಲೆ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.71/2015 ಕಲಂ 143, 147, 148, 323, 504, 506, 341, ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. ಪಿ.ಎ.ಕಾಯಿದೆ-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

   ದಿನಾಂಕ:-03-03-2015 ರಂದು ಮಧ್ಯಾಹ್ನ 2-00 ಗಂಟೆ ಸುಮಾರು  ಪಿರ್ಯಾಧಿ ಮರಿಯಪ್ಪ ತಂದೆ ಯಮನಪ್ಪ ವ, 48 ಜಾ: ಕುರುಬರು ಉ: .ಒಕ್ಕಲುತನ ಸಾ. ತುರ್ವಿಹಾಳ FvÀನ ಹೆಂಡತಿ ತುರ್ವಿಹಾಳ ಗ್ರಾಮದಲ್ಲಿರುವ  ತನ್ನ ಮನೆಯ ಮುಂದೆ ಇರುವಾಗ ಆರೋಪಿ ನಂ 1 ಬಸವರಾಜ ತಂದೆ ನಾಗಪ್ಪ  ವ,35 ಇತನು ತನ್ನ ಮೋಟಾರ ಸೈಕಲ್ ನಡೆಸಿಕೊಂಡು ಬಂದು ಅವರ ಮನೆಯ ಮುಂದೆ ಹಾಕಿದ್ದ ಸಿಮೆಂಟಿನ ಉಸುಕಿನ ಮೇಲೆ ಮೋಟಾರ ಸೈಕಲ್ ಹೊಡೆದಿದ್ದು, ಯಾಕೆ ಹೊಡೆದಿದ್ದು ಅಂತ  ಫಿರ್ಯಾಧಿದಾರನ ಹೆಂಡತಿ ಕೇಳಿದಾಗ ಬಸವರಾಜ ತಂದೆ ನಾಗಪ್ಪ  ವ,35 ಅಂಬಣ್ಣ ತಂದೆ ನಾಗಪ್ಪ ವ. 30ನಾಗರಾಜ ತಂದೆ ವಿರುಪಣ್ಣ ವ.20ಶಂಕ್ರಮ್ಮ ಗಂಡ ಬಸವರಾಜ ವ.30 ಅಮರಮ್ಮ ಗಂಡ ನಾಗಪ್ಪ ವ.60 ಎಲ್ಲಾರು ಜಾತಿ  ಕುರುಬರು ಸಾ.ತುರ್ವಿಹಾಳ  ತಾ. ಸಿಂಧನೂರ EªÀgÀÄUÀ¼ÀÄ  ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ಪಿರ್ಯಾಧಿಯ ಹೆಂಡತಿ, ಮಗಳೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಟ್ಟಂಗಿ ಎಳ್ಳೆಯಿಂದ ಪಿರ್ಯಾಧಿಗೆ, ಮತ್ತು ಪಿರ್ಯಾಧಿದಾರನ ಮಗಳ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಪಿರ್ಯಾಧಿಯ ಹೆಂಡತಿಯ  ಕೂದಲು ಹಿಡಿದು ಎಳೆದಾಡಿದ್ದು ಅಲ್ಲದೆ    ಕುಪ್ಪಸ  ಹರಿದು ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 20/2015 ಕಲಂ 143.147.341 504.323.324.354.506 ರೆ/ವಿ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÉÆÃ¸À ¥ÀæPÀgÀtzÀ ªÀiÁ»w:-

ದಿನಾಂಕ 03.03.2015 ರಂದು 1800 ಗಂಟೆಗೆ ನ್ಯಾಯಾಲಯದ ಸಿಬ್ಬಂದಿಯರವರಾದ ಭಾಸ್ಕರ ಸಿ ಪಿ ಸಿ 590 ರವರು ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ದೂರು ಸಂಖ್ಯೆ 54/2015 ನೇದ್ದನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ 1)ಮಹಮ್ಮದ್ ಇಬ್ರಾಹಿಂ ತಂದೆ ಮಖಬುಲ್ ಅಹೇಮದ್ 58 ವರ್ಷ 2) ರಹೇಮತುಲ್ಲಾ ತಂದೆ ಮಖಬುಲ್ ಅಹೇಮದ್ 48 ವರ್ಷ3)ಹಜರಾ ತಂದೆ ಮಖಬುಲ್ ಅಹೇಮದ್ 42 ವರ್ಷ 4) ರಜೀಯ ಮಖಬುಲ್ ಅಹೇಮದ್ 40 ವರ್ಷ 5) ಶಲಂ  ಎಲ್ಲಾರೂ ಸಾ: ಮರ್ಚೆಡ್ EªÀgÀÄUÀ¼ÀÄ ತಮ್ಮ ಪಿತ್ರಾರ್ಜಿತ ಆಸ್ತಿಯಾದ ಹೊಲ ಸರ್ವೆ ನಂ 212 ನೇದ್ದನ್ನು ವಿಭಜನೆ ಕುರಿತು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣವು ಬಾಕಿ ಇರುವಾಗ ಆರೋಪಿ ನಂ 1 ಮತ್ತು 2 ರವರು ಪಿರ್ಯಾದಿ ಶ್ರೀ ಖುತುಬುದ್ದೀನ್ ತಂದೆ ಮಖಬುಲ್ ಸಾಬ್ 54 ವರ್ಷ ಜಾ:ಮುಸ್ಲಿಂ :ಕೂಲಿಕೆಲಸ ಸಾ: ಮರ್ಚೆಡ್ EªÀgÀ ಒಪ್ಪಿಗೆ ಇಲ್ಲದೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅವನ್ನೆ ನೈಜ ದಾಖಲಾತಿಗಳೆಂದು ತಯಾರಿಸಿ ಆರೋಪಿ ನಂ 3 ಮತ್ತು 4 ರವರ ಹೆಸರಿಗೆ ಆರೋಪಿ ನಂ 5 ರವರ ಸಹಾಯದಿಂದ ಪರಿವರ್ತನೆ ಮಾಡಿರುವಂತೆ ಅಂತಾ ಮುಂತಾಗಿ ಇದ್ದ ಖಾಸಗಿ ದೂರಿನ ಮೇಲಿಂದ    UÁæ«ÄÃt ¥ÉÆ°Ã¸ï  oÁuÁ gÁAiÀÄZÀÆgÀÄ UÀÄ£Éß £ÀA:55/2015 PÀ®A 420,460,465,468,471, s¸À»vÀ 149  L.¦.¹. CrAiÀİè ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.



3 Mar 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

AiÀÄÄ.r.Dgï. ¥ÀæPÀgÀtzÀ ªÀiÁ»w:-

          ಮೃvÀ eÁªÉzï CºÀäzï  vÀAzÉ ªÀĺÀäzÀ±À¦ü  ªÀAiÀiÁ-28 eÁw-ªÀÄĹèA  ¸Á|| °AUÀ¸ÀÆUÀÆgÀ FvÀ£ÀÄ  ದಿನಾಂಕ 26-02-2015 ರಂದು ಬೆಳಿಗ್ಗೆ 10.30 ಗಂಟೆಗೆ ತನ್ನ ಗ್ಯಾರೆಜಿಗೆ ಹೋಗಿ ಬರುವುದಾಗಿ  ಹೇಳಿದವನು  ದಿನಾಂಕ 02-03-2015 ರವರೆಗೆ ಬಾರದೇ ಇರುವುದರಿಂದ  ಲಿಂಗಸೂಗೂರ ಠಾಣೆಯಲ್ಲಿ ದಿನಾಂಕ 02-03-2015 ರಂದು ಕಾಣೆಯಾದ ಬಗ್ಗೆ ದೂರ ದಾಖಲಿಸಿದ್ದು ದಿನಾಂಕ 03-03-2015 ರಂದು ಮುಂಜಾನೆ 09.00 ಗಂಟೆ ಸುಮಾರಿಗೆ ಕರಡಕಲ್ ಕೆರೆಯಲ್ಲಿ ಯಾವುದೋ ಒಂದು ಶವ ತೇಲಿದೆ ಅಂತಾ ವಿಷಯ ತಿಳಿದ ಫಿರ್ಯುದಿ ªÀĺÀäzÀ ±À¦ü vÀAzÉ ªÉÄʧƧ¸Á§ mÉîgï ªÀAiÀiÁ-54 eÁw-ªÀÄĹèA G-mÉîgï  ¸Á|| gÁd¨sÀPÁëzÀUÁð °AUÀ¸ÀÆUÀÆgÀ EªÀgÀÄ ಹಾಗೂ ಅವರ ಸಂಭಂದಿಕರು ಹೋಗಿ ನೋಡಲು  ಶವದ ಮೇಲೆ ಇರುವ ಬಟ್ಟೆಗಳನ್ನು ಪರಿಶಿಲಿಸಿ ನೋಡಲು ಸದರಿ ಶವವು ನಮೂದಿತ ಫಿರ್ಯಾದಿದಾರನ ಮಗನದ್ದೆ ಇದ್ದು ಮೃತನು ಯಾವುದೇ ಅಲೋಚನೆಯಿಂದ ನೊಂದುಕೊಂಡು ಮನಸ್ಸಿಗೆ ಬೇಜಾರು ಮಾಡಿಕೊಂಡು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿಸಿ ಆತನ ಮರಣದಲ್ಲಿ ಬೇರೆ ಯಾವುದೇ ತರಹದ ಸಂಶಯವಿರುವುದಿಲ್ಲಾ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ. °AUÀ¸ÀÆUÀÄgÀÄ oÁuÉ AiÀÄÄ>r.Dgï. £ÀA:    07/2015  PÀ®A. 174 ¹.Dgï.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.