Thought for the day

One of the toughest things in life is to make things simple:

21 Feb 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 20/02/2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಮುದಗಲ್-ನಾಗಲಾಪೂರ ರಸ್ತೆಯ ಮೇಲೆ ರಾಮಣ್ಣ ತಂದೆ ಛತ್ರಪ್ಪ ಇವರ ಹೊಲದ ಹತ್ತಿರ ಗಾಯಾಳು ರೇಣುಮ್ಮ ಈಕೆಯೂ ಎಮ್ಮಿಗಳನ್ನು ತನ್ನ ಮನೆಗೆ ಒಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಕ್ಯಾಂಟರ್ ಲಾರಿ ನಂ. ಕೆಎ-39/8104 ನೇದ್ದರ ಚಾಲಕ£ÁzÀ ದಾವಿದ್ ತಂದೆ ಜಯಕುಮಾರ ವಯಾ 23 ವರ್ಷ  ಸಾ.ಶೆಂಬೆಳ್ಳಿ ತಾ.ಜೌರಾದ   FvÀ£ÀÄ vÀ£Àß ಕ್ಯಾಂಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎಮ್ಮಿಗೆ ಟಕ್ಕರ್ ಕೊಟ್ಟಾಗ ಎಮ್ಮಿ ಹಿಂದೆ ಬರುತ್ತಿದ್ದ ರೇಣಮ್ಮಳಿಗೆ ರಭಸವಾಗಿ ಬಡಿಯಿತು. ಆಗ ಎಮ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೇಣಮ್ಮಳಿಗೆ ಎಡಗಾಲು ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಅಂತಾ ಶಿವರಾಜ ತಂದೆ ಶರಣಗೌಡ ಪಾಟೀಲ್ ವಯಾ 28 ವರ್ಷ, ಲಿಂಗಾಯತ, ಒಕ್ಕಲುತನ ಸಾ.ನಾಗಲಾಪೂರ gÀªÀgÀÄ PÉÆlÖ  ಪಿರ್ಯಾಧಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 30/2015 PÀ®A 279,338 L¦¹. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
EvÀgÉ L.¦.¹ ¥ÀæPÀgÀtzÀ ªÀiÁ»w:-
                 ದಿನಾಂಕ.19-02-2015ರಂದು ರಾತ್ರಿ 10-00 ಗಂಟೆಯಿಂದ ದಿ.20-02-2015ರಂದು  ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ  ಬೇವಿನೂರು ಸೀಮಾಂತರದಲ್ಲಿ ಹೊಲ ಸರ್ವೆ ನಂ.51ರಲ್ಲಿ 3-ಎಕರೆ ಹೊಲದಲ್ಲಿದ್ದ ಅಂದಾಜು 150 ಚೀಲ ಆಗುವ ಅದರ ಅಂದಾಜು ಕಿಮ್ಮತ್ತು ರೂ.1,50,000=00 ರೂ ಬೆಲೆ ಬಾಳುವ ರಾಶಿಗೆ ಶರಣಪ್ಪ, ಎಲ್ಲಪ್ಪ ಬೇವಿನೂರು ಇವರು ಹಳೆಯ ವೈಷಮ್ಯದಿಂದ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿದ್ದ ಜೋಳದ ರಾಶಿಗೆ ಬೆಂಕಿ ಹಚ್ಚಿ ಸುಟ್ಟು ಲುಕ್ಸಾನಗೊಳಿಸಿರುತ್ತಾರೆಂದು ಸಂಶಯವಿರುತ್ತದೆಂದು ಶ್ರೀ ಹನುಮಣ್ಣ ತಂದೆ ಈರಣ್ಣ ತುರುಕನಡೋಣಿ, ಜಾತಿ:ನಾಯಕ,ವಯ-50 ವರ್ಷ, ಉ:ಒಕ್ಕಲುತನ,ಸಾ:ಬೇವುನೂರು.gÀªÀgÀÄನೀಡಿದ ಹೇಳಿಕೆಯ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ.25-2015 ಕಲಂ: 447,435  .ಪಿ.ಸಿ. CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¥Éưøï zÁ½ ¥ÀæPÀgÀtzÀ ªÀiÁ»w:-
                 ದಿ.20.02.2015 ರಂದು ರಾತ್ರಿ 06-30 ಗಂಟೆಗೆ ಮುದಗಲ್ಲ ಪಟ್ಟಣದ ವೆಂಕಟರಾಯನ ಪೇಟೆಯ ಹರಿಜನ ಒಣೆಯ ಹನುಮಂತ ದೇವರ ಗುಡಿಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ºÀ£ÀĪÀÄAvÀ vÀAzÉ UËqÀ¥Àà ¨ÁPÀ¯ÉÃgÀ 42 ªÀµÀð PÁ¯ÉUÁgÀ PÉ®¸À ¸Á.ªÉAPÀlgÁAiÀÄ£À¥ÉÃmÉ ªÀÄÄzÀUÀ®è FvÀ£ÀÄಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸಮಾಡುತ್ತಿರುವಾಗ ಪಿ ಎಸ್ ಐ ಮುದಗಲ್ಲ ಠಾಣೆ, ರವರ ನೇತೃತ್ವದಲ್ಲಿ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 2170 /- ರೂ ಹಾಗೂ ಒಂದು ಬಾಲಪೆನ್ನು & ಓ ಜಿ ಓ ಕಂಪನಿ ಮೋಬೈಲನ್ನು ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತಿಮಾಡಿಕೊಂಡು £ÀAvÀgÀ «ZÁj¸À¯ÁV ¥ÀnÖAiÀÄ£ÀÄß CªÀÄgÉñÀ vÀAzÉ ¸ÀAUÀ¥Àà PÀÄA¨ÁgÀ ¸Á.ªÀÄÄzÀUÀ®è FvÀ¤UÉ PÉÆqÀĪÀzÁV w½zÀÄÝ CzÉ.£ÀAvÀgÀ ಪಂಚಾನಾಮೇಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï UÀÄ£Éß £ÀA;  28/2015 PÀ®A.78(3) PÉ.¦.PÁAiÉÄÝ & 420 L¦¹ CrAiÀİè .ಪ್ರಕರಣದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ.
¢£ÁAPÀ:-20-02-2015 gÀAzÀÄ ಎಲೆಕೂಡ್ಲಗಿ ಕ್ಯಾಂಪಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಬಳೆಗಾರ ರವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು 1-00 ರೂಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತೀರುವಾಗ ಪಿ.ಎಸ್.ಐ ತುರುವಿಹಾಳ gÀªÀgÀÄ ಮತ್ತು ಸಿಬ್ಬಂದಿ ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ 1 ಬಸವರಾಜ್ ತಂ ಮುದಿಯಪ್ಪ ವ: 32, ಜಾ: ಬಜಂತ್ರಿ   ಉ: ಮೇಶನ್ ಕೆಲಸ ಸಾ: ಎಲೆಕೂಡ್ಲಗಿ ಕ್ಯಾಂಪ್ ತಾ: ಸಿಂಧನೂರು. ನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ 800/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ನೇ ಬಸವರಾಜ್ ಸ್ವಾಮಿ ಸಾ: ಜಾಲಿಹಾಳ ಈತನಿಗೆ  ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಪಿ.ಎಸ್,ಐ ರವರು ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಒಬ್ಬ ಆರೋಪಿಯನ್ನು ಒಪ್ಪಿಸಿದ್ದರ ಸಾರಾಂದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA:  18/2015 PÀ®A 78(111) PÉ.¦. AiÀiÁåPïÖ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀgÀzÀPÀëuÉ PÉÆ¯É ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಲಾಲಬೀ ಗಂಡ ಹುಸೇನಸಾಬ 42 ವರ್ಷ ಜಾತಿ:ಪಿಂಜಾರ [ನದಾಫ್] :ಕೂಲಿಕೆಲಸ ಸಾ: ಗಾಣದಾಳ ತಾ: ದೇವಗುರ್ಗ  FPÉAiÀÄ ಮಗಳಾದ ಹುಸೇನಬೀ ಗಂಡ ಮೈನೂದ್ದೀನ್ 25 ವರ್ಷ ಜಾತಿ:ಪಿಂಜಾರ ಉ:ಮನೆಕೆಲಸ  ಸಾ: ಎನ್,ಹೊಸೂರು ತಾ:ಮಾನವಿ ಈಕೆಯನ್ನು ಎನ್.ಹೊಸೂರು ಗ್ರಾಮದ ಆರೋಪಿ ಮೈನೂದ್ದೀನನೊಂದಿಗೆ ಜೂನ-2013 ನೇ ಸಾಲಿನಲ್ಲಿ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ ವರೊಪಚಾರ ಅಂತಾ 40 ಸಾವಿರ ರೂಪಾಯಿಗಳು ನಗದು ಹಣ 2 ವರೆ ತೊಲೆ ಬಂಗಾರ ಹಾಗೂ ಮನೆಸಾಮಾನುಗಳನ್ನು ಮತನಾಡಿದ್ದು ಆಪ್ರಕಾರ ಆರೋಪಿತನಿಗೆ 30 ಸಾವಿರ ರೂ ನಗದು ಹಣ 2 ವರೆ ತೊಲೆ ಬಂಗಾರ ಹಾಗೂ ಮನೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಮದುವೆಯಾದ ನಂತರ 5-6 ತಿಂಗಳವರೆಗೆ ಆರೋಪಿತನು ಮೃತಳನ್ನು ಸರಿಯಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಇನ್ನೂ ವರದಕ್ಷಣೆ ಹಣ ತವರ ಮನೆಯಿಂದ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕವಾಗಿ ಮತ್ತು ದೈಹಿಕವಾಗಿ  ಕಿರುಕುಳ ಕೊಟ್ಟು ಹೊಡೆಬಡೆ ಮಾಡಿದ್ದರಿಂದ ಅವನ ಕಿರುಕುಳ ತಾಳಲಾರದೇ ದಿನಾಂಕ 20-02-2015 ರಂದು ಸಾಯಂಕಾಲ 5-00 ಗಂಟೆಯ ಸುಮಾರು ತನ್ನ ಗಂಡನ ಮನೆಯುಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿಯನ್ನು ಕುಡಿದು ಉಪಚಾರ ಕುರಿತು ಸಿರವಾರ ಸರಕಾರಿ ಆಸ್ಪತ್ರೆಗೆ ದಾಖಲಾದಾಗ ಸಾಯಾಂಕಾಲ 5-30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಫಿರ್ಯದಿದಾರಳು ತನ್ನ ಸಂಬಂದಿಕರೊಂದಿಗೆ ಠಾಣೆಗೆ ಬಂದು ನೀಡಿದ ಲಿಖತ ದೂರಿನ  ಸಾರಾಂಶದ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 26/2015 ಕಲಂ 498[], 304[ಬಿಐಪಿಸಿ, ಮತ್ತು 3 & 4 ಡಿಪಿ ಯಾಕ್ಟ್CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
                                ದಿನಾಂಕ : 21/02/2015  ರಂದು ಬೆಳಿಗ್ಗೆ 10-00 ಗಂಟೆಗೆ ಮಾನ್ಯ ತಹಸೀಲ್ದಾರರು ಹಾಗೂ ತಾಲೂಕಾ ದಂಢಾಧಿಕಾರಿಗಳು ಮಾನವಿ ರವರು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸದ್ರಿ ದೂರಿನ ಸಾರಾಂಶವೇನೆಂದರೆ ದಿನಾಂಕ 21/02/15 ರಂದು  ಪಿ.ಎಸ್.ಐ (ಕಾ.ಸು) ಮಾನವಿ ರವರಿಂದ ದಿನಾಂಕ 21/02/15 ರಂದು ಬೆಳಿಗ್ಗೆ 0700 ಗಂಟೆಯ ಸುಮಾರಿಗೆ ಮಾನವಿ ನಗರದ ಐ.ಬಿ ಹತ್ತಿರ ಪೆಟ್ರೋಲಿಂಗ್ ಮಾಡುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾಹಿತಿ ಸ್ವೀಕರಿಸಿದ್ದು, ಕಾರಣ ಬೆಳಿಗ್ಗೆ 0730 ಗಂಟೆಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಅಲ್ಲದೆ ಮಾನವಿ ಠಾಣೆಯ ಹೆಚ್.ಸಿ 171 ಶ್ರೀ ಬಸವರಾಜ ಮತ್ತು ಪಂಚರನ್ನು ಹಾಗೂ ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಮರಳು ಮಾಪನ ಮಾಡುವ ಸಲಕರಣೆಗಳೊಂದಿಗೆ ಕರೆದುಕೊಂಡು ನಮ್ಮ ಇಲಾಖಾ ವಾಹನದಲ್ಲಿ ಪಿ.ಎಸ್.ಐ ರವರು ಮಾಹಿತಿ ಕೊಟ್ಟ ಸ್ಥಳವಾದ ಮಾನವಿಯ ಐ.ಬಿ ಹತ್ತಿರವಿರುವ ಸಂತೋಷ ಪೆಟ್ರೋಲ್ ಬಂಕ್ ಹತ್ತಿರ ಹೊಗಿ ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪರಿಶೀಲನೆ ಮಾಡಿ ಪಂಚರ ಸಮಕ್ಷಮದಲ್ಲಿ ದಿನಾಂಕ 21/02/2015 ರಂದು ಬೆಳಿಗ್ಗೆ 0830 ಗಂಟೆಯಿಂದ  ಬೆಳಿಗ್ಗೆ 0930 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ಬರೆದು ಸದ್ರಿ ಪಂಚನಾಮಕ್ಕೆ ಪಂಚರ ಸಹಿಯನ್ನು ಪಡೆದುಕೊಂಡು ಸ್ಥಳದಲ್ಲಿ ದೊರೆತ ಉಸುಕು ತುಂಬಿದ 2 ಟ್ರ್ಯಾಕ್ಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಆಯಾ ವಾಹನಗಳ ಚಾಲಕರುಗ ¼ÁzÀ1 ) ಮುಸ್ತಫಾ ತಂದೆ ನೂರು ಮಹ್ಮದ್ 27 ವರ್ಷ ಜಾತಿ ಮುಸ್ಲಿಂ ಉ: ಟ್ರ್ಯಾಕ್ಟರ್  ನಂ  ಕೆ.ಎ 36/ಟಿ.ಬಿ -8103, ಮತ್ತು ಟ್ರಾಲಿ ನಂ ಕೆ.ಎ 36/ಟಿ-4160 ನೇದ್ದರ ಚಾಲಕ ಸಾ: ಜಾಲಾಪೂರು ಕ್ಯಾಂಪು ಮಾನವಿ .2)  ಪುಟ್ಟ ವೆಂಕಟರಾವ್ ತಂದೆ ಪುಟ್ಟ ಸತ್ಯ ನಾರಾಯಣ 28 ವರ್ಷ ಜಾತಿ ಕಮ್ಮಾ, ಉ: ಟ್ರ್ಯಾಕ್ಟರ್ ನಂ  ಕೆ.ಎ 36/ಟಿ.ಸಿ 1251 ಮತ್ತು ಅದರ ಟ್ರ್ಯಾಲಿಗೆ ನಂಬರು ಇರುವದಿಲ್ಲಾ ನೇದ್ದರ ಚಾಲಕ ಸಾ: ಶಾಸ್ತ್ರಿ ಕ್ಯಾಂಪ ಮಾನವಿ. EªÀgÉÆAದಿಗೆ ಆ ವಾಹನಗಳ ಸಹಿತ ಮಾನವಿ ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಈ ಯಾದಿಯೊಂದಿಗೆ ಲಗತ್ತಿಸಿದ ಪಂಚನಾಮೆಯಲ್ಲಿ ನಮೂದಿಸಿದ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿರುತ್ತೇನೆ. ಅಂತಾ ಇದ್ದ ಮೇರೆಗೆ ಸದರಿ ದೂರು ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.61 /15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.02.2015 gÀAzÀÄ           132 ¥ÀææPÀgÀtUÀ¼À£ÀÄß ¥ÀvÉÛ ªÀiÁr 25100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      



20 Feb 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

¨sÀÆ PÀAzÁAiÀÄ PÁAiÉÄÝ ¥ÀæPÀgÀtzÀ ªÀiÁ»w:
                 ದಿನಾಂಕಃ19-02-2015 ರಂದು ರಾತ್ರಿ  9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಾಲರಾಜ ದೇವರಖದ್ರಾ ತಹಶೀಲ್ದಾರ್ ರಾಯುಚೂರು ರವರ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ. ರಾಯಚೂರು ನಗರದ ಲಿಂಗಸುಗೂರು ರೋಡಿನಲ್ಲಿರುವ ಸಾಥ್ ಕಛೇರಿ ಎದುರುಗಡೆ  ರಸ್ತೆ ಬದಿಯ ಸರ್ವೆ ನಂ. 1524/1 ಒಟ್ಟ 5-12 ಗುಂಟೆ ಜಮೀನು ಸರಕಾರಿ ಜಮೀನು ಇದ್ದು.ಇದರಲ್ಲಿ ಒಟ್ಟು ವಿಸ್ತೀರ್ಣದ ಪೈಕಿ 1-12 ಗುಂಟೆ ಜಮೀನಿನನ್ನು ಖಾಸಗಿ ವ್ಯಕ್ತಿಗಳು ಅಂದರೆ ಆರೋಪಿ ನಂ.2 ¸ÀÆgÀAiÀÄå vÀAzÉ ZÁAzÀ ºÀĸÉÃ£ï ¸ÁB gÁAiÀÄZÀÆgÀÄ ºÁUÀÆ EvÀgÉ 21 ರ ವ್ಯಕ್ತಿಗಳು ಅತಿಕ್ರಮಣವಾಗಿ ಅನಧಿಕೃತವಾಗಿ ಕಟ್ಟಡ/ ಮಳಿಗೆ ನಿರ್ಮಾಣ ಮಾಡಿರುತ್ತಾರೆ ಅಂತಾ ತಿಳಿದು ಬಂದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಆದೇಶದ ಮೇರೆಗೆ ಆರೋಪಿ ನಂ. 2 ರಿಂದ 21 ರವರಿಗೆ ನೋಟೀಸ್ ನೀಡಿ ಸಂಬಂಧ ಪಟ್ಟ ದಾಖಲಾತಿಗಳನ್ನು ಪಡೆದುಕೊಂಡು ಪರಿಶೀಲಿಸಿದಾಗ ಪೌರಾಯುಕ್ತಕರು ರಾಯಚೂರುರವರು ಖಾಸಗಿ ವ್ಯಕ್ತಿಗಳಿಗೆ/ ಆರೋಪಿ ನಂ. 2 ರಿಂದ 21 ರವರಿಗೆ ಯಾವ ಆಧಾರವಿಲ್ಲದೆ ಅವರೊಡನೆ ಶಾಮೀಲಾಗಿ ಹಕ್ಕು ಬದ್ದತೆ ಇಲ್ಲದೆ ಯಾವ ಅಧಿಕಾರವಿಲ್ಲದೇ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ / ಆರೋಪಿ ನಂ. 2 ರಿಂದ 21 ರವರಿಗೆ ಎಕ್ಸ್ ಚೆಂಜ್ ಡೀಡ್ ಮೂಲಕ ರಜಿಸ್ಟರ್ ಮಾಡಿಸಿ ಮುಟೇಷನ್ ಮತ್ತು ಖಾತಾ ಮತ್ತು ಕಟ್ಟಡದ ನಿರ್ಮಾಣದ ಬಗ್ಗೆ ಕಾನೂನು ಬಾಹಿರವಾಗಿ ಆರೋಪಿ ನಂ. 1 ರವರು ಸರಕಾರಿದ ಜಮೀನಿನ ಬಗ್ಗೆ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಖಾಸಗಿ ವ್ಯಕ್ತಿಗಳು/ ಆರೋಪಿ ನಂ. 2 ರಿಂದ 21 ರವರಿಗೆ ವರ್ಗಾವಣೆ ಮಾಡಿಕೊಟ್ಟು ಸರಕಾರಕ್ಕೆ ಮೋಸ ಮಾಡಿದ್ದು ಇರುತ್ತದೆ. ಕಾರಣ ಪೌರಾಯುಕ್ತಕರು ರಾಯಚೂರು ಮತ್ತು 20 ಖಾಸಗಿ ಜನರ ಮೇಲೆ ಕಾನೂನು ಕ್ರಮ ಜರುಗಿಸುಂತೆ ಇದ್ದ ಫಿರ್ಯಾದಿಯ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÀÄ ಗುನ್ನೆ ನಂ. 32/2015 ಕಲಂ 192(ಎ) ಕ್ರ.ಸಂ. 1, 2, 3,4, 6, 7, 8 ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು 420, 468, 471 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¥Éưøï zÁ½ ¥ÀæPÀgÀtzÀ ªÀiÁ»w:_
            ದಿ.19.02.2015 ರಂದು ರಾತ್ರಿ 07-45 ಗಂಟೆಗೆ ಮುದಗಲ್ಲ ಪಟ್ಟಣದ ಹಳೆಪೇಟೆಯ ಮುಟ್ಟೂರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ  gÉúÀªÀÄ£ï ¸Á§ vÀAzÉ ºÀĸÉãÀ¸Á§ 40 ªÀµÀð ªÀÄĹèA ¸Á ºÀ¼É¥ÀmÉ ªÀÄÄzÀUÀ®è FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸಮಾಡುತ್ತಿರುವಾಗ ಡಿ ಎಸ್ ಪಿ ಸಾಹೇಬರು ಲಿಂಗಸೂಗರ ನೇತೃತ್ವದಲ್ಲಿ, ಪಿ ಎಸ್ ಐ ಮುದಗಲ್ಲ ಠಾಣೆ, ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 3410 /- ರೂ ಹಾಗೂ ಒಂದು ಬಾಲಪೆನ್ನು & ಒಂದುನೋಕಿಯಾ ಮೋಬೈಲನ್ನು ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತಿಮಾಡಿಕೊಂಡು ಪಂಚಾನಾಮೇಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 27/2015 PÀ®A.78(3) PÉ.¦.PÁAiÉÄÝ & 420 L¦¹. CrAiÀİè ಪ್ರಕರಣದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ
            ¢£ÁAPÀ:-19-02-2015 gÀAzÀÄ ªÀÄzsÁåºÀß 1445 UÀAmÉUÉ gÁAiÀÄZÀÆgÀÄ £ÀUÀgÀzÀ J¯ï.©.J¸ï. £ÀUÀgÀzÀ°è DgÉÆÃ¦vÀ£ÁzÀ 1. £ÁUÉñÀ vÀAzÉ zÉÆqÀØ gÀAUÀ¥Àà ªÀAiÀÄ 20 ªÀµÀð, F½UÉÃgÀ, PÀưPÉ®¸À ¸Á|| £ÁUÀ£ÀzÉÆrØ vÁ|| gÁAiÀÄZÀÆgÀÄ ªÀÄvÀÄÛ DgÉÆÃ¦ £ÀA.2 zÉÆqÀØ £ÁUÉñÀ vÀAzÉ FgÀ¥Àà ªÀAiÀÄ 21 ªÀµÀð, F½UÉÃgÀ PÀưPÉ®¸À ¸Á||£ÁUÀ£ÀzÉÆrØ vÁ|| gÁAiÀÄZÀÆgÀÄ EªÀgÀÄ ©üêÀÄgÉrØ vÀAzÉ wªÀÄägÉrØ EªÀgÀ ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è AiÀiÁªÀÅzÉà ¯ÉʸÀ£ïì E®èzÉ C£À¢üPÀÈvÀªÁV ªÀiÁ£ÀªÀ fêÀPÉÌ C¥ÁAiÀÄPÁj EgÀĪÀ «µÀ¥ÀÆjvÀ ¹.ºÉZï.¥ËqÀgÀ£ÀÄß DAzÀæzÀ PÀȵÀÚ¢AzÀ vÀAzÀÄ ¸ÁªÀðd¤PÀjUÉ ªÀiÁgÁl ªÀiÁqÀÄwÛzÁÝUÀ ¦.J¸ï.L. ªÀiÁPÉðmï AiÀiÁqÀð oÁuÉ ºÁUÀÆ ¹§âA¢AiÉÆA¢UÉ  zÁ½ ªÀiÁr DgÉÆÃ¦ £ÀA.1 FvÀ¤UÉÉ »rzÀÄ, DgÉÆÃ¦ £ÀA. 2 EªÀgÀÄ ¥ÀgÁj EgÀÄvÁÛ£É. DgÉÆÃ¦vÀ¤AzÀ 1] MAzÀÄ ¥Áè¹ÖPÀ aîzÀ°è 500 UÁæA. ¹,ºÉZï,¥ËqÀgï C.Q.gÀÆ.300=00. £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄAiÉÆA¢UÉ d¦Û ªÀiÁr ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄPÁÌV DgÉÆÃ¦ ªÀÄvÀÄÛ ªÀÄÄzÉÝ ªÀiÁ®ÄzÉÆA¢UÉ ºÁdgÀ¥Àr¹zÀ ªÉÄÃgÉUÉ ¥ÀAZÀ£ÁªÉÄ ¸ÁgÁA±ÀzÀ ªÉÄðAzÀ ªÀiÁPÉÃðlAiÀiÁqÀð oÁuÁ UÀÄ£Éß £ÀA. 14/2015 PÀ®A. 273, 284 L¦¹ 32, 34 PÉ.E. PÁAiÉÄÝ ¥ÀæPÁgÀ UÀÄ£Éß zÁR¯ï ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.02.2015 gÀAzÀÄ           116 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,200 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



19 Feb 2015

Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

AiÀÄÄ.r.Dgï. ¥ÀæPÀgÀtzÀ ªÀiÁ»w:-

  ರಾಯಚೂರಿನ ತಮ್ಮ ಮನೆಯ ಹತ್ತಿರದಲ್ಲಿ ಅಶೋಕನಗರದ ನಿವಾಸಿಯಾದ ಈರಣ್ಣ ತಂದೆ ರಂಗಾರಡ್ಡಿ ವಯಾ 45 ವರ್ಷ ಜಾತಿ ಕಾಪು ರಡ್ಡಿ   ಉ: ಸೆಂಟ್ರಂಗ್ ಕೆಲಸ ಈತನು ತನಗೆ ಸುಮಾರು 25-30 ವರ್ಷಗಳಿಂದ ಪರಿಚಯ ಇದ್ದು,  ಈತನಿಗೆ ತಂದೆ ತಾಯಿ, ಅಣ್ಣ ತಮ್ಮಂದಿರು, ಮಕ್ಕಳು ಯಾರು ಇರುವದಿಲ್ಲಾ. ಆತನ ಹೆಂಡತಿಯು ಸಹ ಸುಮಾರು 10-15 ವರ್ಷಗಳಿಂದ ಬಿಟ್ಟು ಹೋಗಿದ್ದು, ಸದರಿಯವನು ಮಾನವಿಯಲ್ಲಿ ಅಲ್ಲಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಇದ್ದು ಸದರಿಯವನು ದಿನಾಲು ಕುಡಿಯುವ ಚಟದವನು ಇದ್ದು, ತನ್ನ ಮನಸ್ಸಿಗೆ ಬಂದಾಗ ಕೆಲಸಕ್ಕೆ ಹೋಗುತಿದ್ದು, ಇಲ್ಲವಾದರೆ ಎಲ್ಲಿ-ಬೇಕಲ್ಲಿ ಕುಡಿದು ಬೀಳುತಿದ್ದು, ಮೇಲಾಗಿ ಅವನು ಒಬ್ಬಂಟಿಯಾಗಿದ್ದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡದೇ ನಿಶಕ್ತಿಯಾಗಿದ್ದನು. ಸದರಿಯವನು ಕುಡಿದೋ ಅಥವಾ ಯಾವದೇ ಕಾಯಿಲೆಯಿಂದ ನರಳಿ ನಿಶಕ್ತಿಯಿಂದ ಬಳಲಿ                                ದಿನಾಂಕ 16-2-2015 ರಿಂದ ರಾತ್ರಿ 9-00 ಗಂಟೆಯಿಂದ ದಿನಾಂಕ 17-2-2015 ರ ಮುಂಜಾನೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಮಾನವಿಯ ಬಾಜಿವಾಡದ ಸಮುದಾಯ ಭವನದಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು  ಅವನ ಮರಣದಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ. ಅಂತಾ ಮುಂತಾಗಿ ಶ್ರೀ   ಟಿ. ಉರುಕುಂದಾ ತಂದೆ ರಾಮಣ್ಣ ವಯಾ 40 ವರ್ಷ ಜಾತಿ ಕಬ್ಬೇರ್ ಉ: ಸೆಂಟ್ರಿಂಗ್ ಕೆಲಸ ಸಾ: ಬಿ.ಅರ್.ಬಿ ಕಾಲೇಜು ಹತ್ತಿರ ಖಾದರಗುಂಡಾ ರಾಯಚೂರು. 9845188528 gÀªÀgÀÄ PÉÆlÖ ಫಿರ್ಯಾದಿ ªÉÄðAzÀ  ಮಾನವಿ  ಠಾಣಾ ಯು.ಡಿ. ಆರ್ ನಂ 5/2015 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ªÉÆÃ¸ÀzÀ ¥ÀæPÀgÀtzÀ ªÀiÁ»w:-
           ದಿ: 23-01-2015 ರ ಪ್ರಕಾರ ಖಾಸಗಿ ಫಿರ್ಯಾದಿ  ಸಂಖ್ಯೆ 18/2015 ನೇದ್ದನ್ನು ತಂದು ಹಾಜರ್ ಪಡಿಸಿದ್ದು, ಸದರಿ ಖಾಸಗಿ ಫಿರ್ಯಾದಿಯ ಸಾರಾಂಶವೇನಂದರೆ, ಫಿರ್ಯಾದಿ f. ¸ÀĨÁâgÁªÀ ZË¢æ vÀAzÉ gÁªÀi§æºÀä£ÀAzÀ gÁªï ªÀAiÀÄ 44 ªÀµÀð ªÉÄ: ªÉAPÀl¸Á¬Ä DUÉÆæÃ EAqÀ¹Öç¸ï ¸Á: PÁPÀwÃAiÀÄ £ÀUÀgÀ ªÀiÁ£À« FvÀನು ಚೀಕಲಪರ್ವಿ ರೋಡಿನಲ್ಲಿರುವ ಮೆ: ವೆಂಕಟಸಾಯಿ ಆಗ್ರೋ ಇಂಡಸ್ಟ್ರೀಸ್ ಎಂಬ ಹೆಸರಿನ ಮಿಲ್ ಇದ್ದು, ಸದರಿ ಮಿಲನಿಂದ ದಿನಾಂಕ 25-08-13, 25-09-13, 26-10-13ರ ದಿನಾಂಕಗಳಂದು ಲಾರಿ ನಂ. 1) ಕೆಎ-36 ಎ-5575, 2) ಕೆಎ-01/519, 3) ಕೆಎ-16 ಬಿ-6785 ನೇದ್ದವುಗಳಲ್ಲಿ 395 ಅಕ್ಕಿ ಚೀಲಗಳನ್ನು ಅ.ಕಿ.ರೂ. 16,32,785/-ಗಳನ್ನು ಆರೋಪಿತರಿಗೆ ಉದ್ರಿ ರೂಪದಲ್ಲಿ ಕಳಿಸಿಕೊಟ್ಟಿದ್ದು, 1) ªÉÄ: ²ªÀ¸Á¬Ä PÁ¦üà ªÀPÀìð £ÀA.12 qÉÆÃgï £ÀA. 16, 12 £Éà PÁæ¸ï ¨ÉÃAzÉæ£ÀUÀgÀ PÀ¢gÉãÀºÀ½î ¨ÉAUÀ¼ÀÆgÀÄ.
2) ²æÃ JA.J¯ï. D±ÉÆÃPÀ PÀĪÀiÁgÀ ¥ÉÆæÃ¥ÉæÃlgï ªÉÄ: ²ªÀ¸Á¬Ä PÁ¦üà ªÀPÀìð £ÀA.12 qÉÆÃgï £ÀA. 16, 12 £Éà PÁæ¸ï ¨ÉÃAzÉæ£ÀUÀgÀPÀ¢gÉãÀºÀ½î¨ÉAUÀ¼ÀÆgÀÄ.3) zÉêÀgÁd vÀAzÉ F±ÀégÀAiÀÄå ±ÉnÖ gÉÊ¸ï ¨ÉÆæÃPÀgï ¸Á: ¸ÀÄAPÀzÀPÀmÉÖ ¥ÉÊ¥À¯ÉÊ£ï gÉÆÃqï ¨ÉAUÀ¼ÀÆgÀÄ.  EªÀgÀÄUÀ¼ÀÄ
ರೂ. 8,00,000/- ಮತ್ತು ರೂ. 2,00,000/-ಗಳನ್ನು ಬ್ಯಾಂಕ್ ಖಾತೆ ಸಂ: 62130041684 ನೇದ್ದಕ್ಕೆ ಜಮಾ ಮಾಡಿದ್ದು, ಉಳಿದ ಹಣ 8,32,785/-ಗಳನ್ನು ಇನ್ನೂ ನೀಡದೆ ಫಿರ್ಯಾದಿದಾರನಿಗೆ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 60/2015 ಕಲಂ 420 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ªÀgÀ¢AiÀiÁzÀ zÁ½ ¥ÀæPÀgÀtUÀ¼ÀÄ:-
¢£ÁAPÀ:-19-02-2015 gÀAzÀÄ 12.30 ಪಿ.JAPÉÌ ಹತ್ತಿಗುಡ್ಡ ಗ್ರಾಮದ ಬಸ್ ನಿಲ್ದಾಣಹ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1) ಶರಣಪ್ಪ ತಂದೆ ದೊಡ್ಡಬಸ್ಸಪ್ಪ ಗೂಡೂರು ವ: 41,  ಜಾ: ಲಿಂಗಾಯತ್ ಸಾ: ಹತ್ತಿಗುಡ್ಡ ತಾ: ಸಿಂಧನೂರು 2) ಪಂಪಾಪತಿ ಬೇವಿನಾಳ ಜಾ: ಲಿಂಗಾಯತ್ (ಬುಕ್ಕಿ) ಆರೋಪಿತನು 1-00 ರೂ ಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಂಡು ಜನರಿಗೆ ಮೋಸ ಮಾಡುವಾಗ ಮಾನ್ಯ ಪಿ.ಎಸ್.ಐ ತುರುವಿಹಾಳ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ 388, 454, 681 ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ 1 ನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ 350/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ನೇದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ EzÀÝ ¥ÀAZÀ£ÁªÉÄAiÀÄ ªÉÄÃgÉUÉ vÀÄgÀÄ«ºÁ¼À oÁuÉ UÀÄ£Éß £ÀA 17/2015 PÀ®A 78(111) PÉ.¦. AiÀiÁåPïÖ ºÁUÀÆ 420 L¦¹ CrAiÀÄ°è ¥ÀægÀPÀt zÁR°¹PÉÆAqÀÄ vÀ¤SÉPÉÆArgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.02.2015 gÀAzÀÄ           38  ¥ÀææPÀgÀtUÀ¼À£ÀÄß ¥ÀvÉÛ ªÀiÁr 5,100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.