Thought for the day

One of the toughest things in life is to make things simple:

15 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 

UÁAiÀÄzÀ ¥ÀæPÀgÀtzÀ ªÀiÁ»w:-

ಪಿರ್ಯಾಧಿ ನರಸಿಂಹ ತಂದೆ ರಾಮಣ್ಣ 30 ವರ್ಷ ಜಾ: ಚೆಲುವಾದಿ ಉ: ಕಾಂಟ್ರಕ್ಟರ್‌‌‌ ಕೆಲಸ ಸಾ: ರಾಜೋಳ್ಳಿ  FvÀನು ಅರೋಲಿ ಗ್ರಾಮ ಪಂಚಾಯತಿಗೆ ಸಂಬಂದಿಸಿದಂತೆ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ದಿನಾಂಕ 17/11/14 ರಂದು ಪಿ.ಡಿ.ಓ. ರವರಿಗೆ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದು ಅದರ ಸಂಬಂದವಾಗಿ ಸದರಿ ಗ್ರಾಮ ಪಂಚಾಯತಿ ಅಧ್ಯಕ್ಷನಾದ ಆರೋಪಿ ನಂ 2 ನೀಲಕಂಠಪ್ಪ ರವರು ಪಿರ್ಯಾಧಿಗೆ ಪೋನ್‌‌ ಮಾಡಿ ಮಗನೆ ನಿನ್ನನ್ನು ಒಂದು ಕೈ ನೋಡೊಕೊಳ್ಳುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು, ಮತ್ತು ರಾತ್ರಿ 7:15 ಗಂಟೆಗೆ ಆರೋಪಿ ನಂ 2 ಹನುಮಂತನು ಪಿರ್ಯಾಧಿಯ ಮನೆಯ ಮುಂದೆ ಹೋಗಿ ತಮ್ಮ ಚಿಕ್ಕಪ್ಪನ ವಿರುಧ್ಧ ಕಂಪ್ಲೇಟ್‌‌‌ ಏಕೆ ಕೊಟ್ಟ ಅಂತಾ ಜಗಳ ಮಾಡಿ ಬಂದಿದ್ದು, ಪುನ: ಇಂದಿ ದಿನಾಂಕ 13/12/14 ರಂದು ರಾತ್ರಿ 7:00 ಗಂಟೆ ಸುಮಾರಿಗೆ ರಾಜೋಳ್ಳಿ ಗ್ರಾಮದ ಬಸ್‌‌‌ ನಿಲ್ದಾಣದ ಹತ್ತಿರ ಇರುವ ಅಮೀರ್‌‌ ಸಾಬ ಹೋಟೇಲ್‌‌ ಮುಂದೆ ಚಹ ಕುಡಿಯುತ್ತಾ ನಿಂತಿದ್ದ ಪಿರ್ಯಾಧಿ ತಂದೆ ರಾಮಣ್ಣನ ಹತ್ತಿರ ಆರೋಪಿ ನಂ 1 ಮತ್ತು 2 ರವರು ಹೋಗಿ ಜಗಳ ತೆಗೆದು ಮಕ್ಕಳೆ ನಿಮ್ಮ ಮನೆಯವರೆಗೆ ಬಂದು ಗಲಾಟೆ ಮಾಡಿದರು ಸಹ ಕಾಣಲಿಲ್ಲವೇನು ಅಂತಾ ಅಂದು ಆರೋಪಿ ಹನುಮಂತನು ತನ್ನ ಕಾಲಲ್ಲಿದ್ದ ಬಲಗಾಲು ಚಪ್ಪಲಿಯನ್ನು ತೆಗೆದು ಮುಖಕ್ಕೆ ಹೊಡೆದಿದು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗದುಕೊಂಡು ಎಡಕೈಗೆ ಹೊಡೆದು ರಕ್ತಗಾಯಗೊಳಿಸಿದ್ದು, ನಿನ್ನ ಮಗ ಕೊಟ್ಟ ಕಂಪ್ಲೇಟ್‌‌‌ ಹಿಂದಕ್ಕೆ ತೆಗೆದುಕೊಂಡರೆ ಸರಿ ಇಲ್ಲದಿದ್ದರೆ ನಿನ್ನ ಮಗನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ಲಿಖಿತ ಫಿರ್ಯಾಧಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 334/14 ಕಲಂ 504, 355, 324, 506, ರೆ/ವಿ 34 ಐ.ಪಿಸಿ. ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

PÉÆ¯É ¥ÀæPÀgÀtzÀ ªÀiÁ»w:- 
        ಆರೋಪಿ ನಂ 2 ªÀĺÁzÉêÀªÀÄä UÀAqÀ ªÀiÁªÀtÚ ªÀAiÀiÁ 38 ªÀµÀð eÁw PÀÄgÀħgÀÄ G: MPÀÌ®ÄvÀ£À ¸Á: ¸ÀeÁð¥ÀÆgÀÄ ಇವರು ಮೃತನ ಹೆಂಡತಿಯಿದ್ದು ತನ್ನ ಗಂಡನೊಂದಿಗೆ ಸಂಸಾರದ ವಿಷಯದಲ್ಲಿ ಜಗಳ ಮಾಡಿಕೊಂಡು ತನ್ನ ತವರು ಮನೆ ಯಾದ ಸರ್ಜಾಪೂರ ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ: 13.12.2014 ರಂದು ಮೃತನು ತನ್ನ ಹೆಂಡತಿಯಾದ ಮಹಾದೇವಮ್ಮಳನ್ನು ಕರೆದುಕೊಂಡು ಹೋಗಲು ಸರ್ಜಾಪೂರಕ್ಕೆ ಬಂದಿದ್ದು ಹೆಂಡತಿಯಾದ ಮಹಾದೇವಮ್ಮ ಮತ್ತು ಅಳಿಯನಾದ ಗೋವಿಂದು ಇವರಿಬ್ಬರೂ ಕೂಡಿಕೊಂಡು ಮೃತನು ತನ್ನ ಹೆಂಡತಿ ಮಹಾದೇವಮ್ಮಳನ್ನು ತನ್ನೊಂದಿಗೆ ಇರಲು ನೆಟ್ಟಂಪಾಡು ಗ್ರಾಮಕ್ಕೆ ಕರೆದುಕೊಂಡು ಹೋಗಲು ಮತ್ತೆ ಬಂದಿದ್ದಾನೆಂದು ತಿಳಿದು ಹಾಗೂ ನೆಟ್ಟಂಪಾಡು ಗ್ರಾಮಕ್ಕೆ ಕರೆದುಕೊಂಡು ಹೋಗಲು ಪದೇ ಪದೇ ಬಂದು ಕಿರಿಕಿರಿ ಮಾಡುತ್ತಿದ್ದಿದ್ದನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಆರೋಪಿತರಿಬ್ಬರೂ ನಿರ್ಧರಿಸಿ ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ ಮಲಗಿಕೊಂಡಿದ್ದ ಮೃತನನ್ನು ಕರೆದುಕೊಂಡು ಹೋಗಿ ಸರ್ಜಾಪೂರ ಗ್ರಾಮದ ಬೋಳಬಂಡಿ ಮಹಾದೇವಪ್ಪನ ಹೊಲದಲ್ಲಿ ನೀರಿನ ಹೊಂಡದ ಹತ್ತಿರ ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಸಾಕ್ಷಿ ನಾಶಗೊಳಿಸಲು ಶವವನ್ನು ನೀರಿನ ಹೊಂಡದಲ್ಲಿ ಎಸೆದಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ: 14.12.2014 ರಂದು ಬೆಳಗಿನ ಜಾವಾ 1 ಗಂಟೆಯಿಂದ 3 ಗಂಟೆಯ ಅವಧಿಯ ಮಧ್ಯದಲ್ಲಿ ಜರುಗಿರುತ್ತದೆ.CAvÁ ²ªÀtÚ vÀAzÉ AiÀÄgÀæ ²ªÀtÚ ªÀAiÀiÁ 38 ªÀµÀð eÁw PÀÄgÀħgÀÄ G: MPÀÌ®ÄvÀ£À ¸Á: £ÉlÖA¥ÁqÀÄ EªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 129/2014 PÀ®A;302,201 ¸À»vÀ 34 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-

  ªÀÄÈvÀ gÁWÀªÉÃAzÀæ vÀAzÉ DzÉ¥Àà vÀ¼ÀªÁgÀ, eÁw:£ÁAiÀÄPÀ,ªÀAiÀÄ-26ªÀµÀð,G:MPÀÌ®ÄvÀ£À,¸Á:aPĄ̀ÁzÀgÀ¢¤ß [ ¦AiÀiÁð¢zÁgÀ£À ªÀÄUÀ ] EwÛÃa£À ¢£ÀUÀ¼À°è «¥ÀjÃvÀ ÀªÁV PÀÄrvÀzÀ ZÀlPÉÌ CAnPÉÆArzÀÄÝ ªÀiÁ£À¹PÀªÁV C¸Àé¸ÀÜ£ÁVzÀÄÝ ¢.09-12-2014gÀAzÀÄ gÁwæ 7-30 UÀAmÉUÉ aPĄ̀ÁzÀgÀ¢¤ß UÁæªÀÄzÀ°è vÀªÀÄä ªÀÄ£ÉAiÀÄ°è ªÀÄzÀå¥Á£À ¸ÉêÀ£É ªÀiÁrzÀ ¤óóµÉAiÀİè vÀ£Àß ªÉÄʪÉÄÃ¯É ¹ÃªÉÄ JuÉÚ ¸ÀÄgÀÄ«PÉÆAqÀÄ ¨ÉAQ ºÀaÑPÉÆArzÀÝjAzÀ gÁWÀªÉÃAzÀæ¤UÉ ªÉÄÊAiÉįÁè ¸ÀÄlÄÖ UÁAiÀÄUÀ¼ÁVzÀÝjAzÀ gÁWÀªÉÃAzÀæ£À£ÀÄß aQvÉì PÀÄjvÀÄ gÁAiÀÄZÀÆgÀÄ jªÀiïì D¸ÀàvÉæAiÀÄ°è ¸ÉÃjPÉ ªÀiÁrzÀÄÝ aQvÉì ¥sÀ®PÁjAiÀiÁUÀzÉ ¢.13-12-2014gÀAzÀÄ gÁwæ 10-45UÀAmÉUÉ ªÀÄÈvÀ¥ÀnÖzÁÝ £ÉAzÀÄ ¤ÃrzÀ ºÉýPÉ ªÉÄðAzÀ ¹gÀªÁgÀ oÁuÉ AiÀÄÄ.r.Dgï. £ÀA; 17/2014 PÀ®AB 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.12.2014 gÀAzÀÄ  114 ¥ÀææPÀgÀtUÀ¼À£ÀÄß ¥ÀvÉÛ ªÀiÁr 22,600-/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

14 Dec 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::    
EvÀgÉ L.¦.¹. ¥ÀæPÀgÀtzÀ ªÀiÁ»w:-

ಆರೋಪಿತ£ÁzÀ ¸ÀwñÀ vÀAzÉ ¥ÀA¥Á¥Àw, 27 ªÀµÀð, vÀ£ÀÄ  ಸಂಬಂದದಲ್ಲಿ ಫಿರ್ಯಾದಿ ±ÀÈw vÀAzÉ ¢.¦ü°¥ïgÁeï, 24 ªÀµÀð, eÁ: ªÀiÁ¢UÀ, ¸Á: gÁA¥ÀÄgÀ UÁæªÀÄ gÁAiÀÄZÀÆgÀÄ FPÉಗೆ ಮಾವನಾಗುತ್ತಿದ್ದು, ದಿನಾಂಕ: 07-12-2014 ರಂದು ಬೆಳಗ್ಗೆ 1030 ಗಂಟೆಗೆ ಫಿರ್ಯಾದಿಯು ಪ್ರಾರ್ಥನೆ ಮಾಡುವುದಕ್ಕೋಸ್ಕರ ಮೆಥೋಡಿಸ್ಟ್ ಚರ್ಚಗೆ ಹೋಗುತ್ತಿದ್ದಾಗ, ಮೆಥೋಡಿಸ್ಟ್ ಚರ್ಚನ ಗೇಟ್ ಹತ್ತಿರ ಯಾರು ಇಲ್ಲದ ಸಮಯ ನೋಡಿ ಆರೋಪಿತನು ಫಿರ್ಯಾದಿಯ ಕೈ ಹಿಡಿದು ತಡೆದು ನಿಲ್ಲಿಸಿ, ಬಾ ಆಕಡೆ ಹೊಗೋಣ ಅಂತಾ ಅಂದಾಗ, ಅದಕ್ಕೆ ಫಿರ್ಯಾದಿಯು ಬೇಡ ಅಂತಾ ಹೇಳಿದರೂ ಕೇಳದೇ, ಫಿರ್ಯಾದಿಯ ಎದೆಗಳನ್ನು ಮುಟ್ಟುತಾ ಮತ್ತು ಮೈಕೈ ಎಲ್ಲಾ ಮುಟ್ಟುತಾ ಬಲತ್ಕಾರ ಮಾಡಲು ಪ್ರಯತ್ನಿಸಿದಾಗ, ಫಿರ್ಯಾದಿಯು ತಪ್ಪಿಸಿಕೊಂಡು ಚೀರಾಡಿದಾಗ ಆರೋಪಿತನು ಫಿರ್ಯಾದಿಗೆ ಇವತ್ತು ಉಳಿದುಕೊಂಡಿದ್ದಿ ಇನ್ನೊಂದು ಸಾರಿ ಒಂಟಿಯಾಗಿ ಸಿಕ್ಕರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು, ಘಟನೆಗೆ ಉಳಿದ 3 d£À ಆರೋಪಿತರ ಪ್ರಚೋದನೆ ಇದ್ದು, ಘಟನೆಯ ಬಗ್ಗೆ ಸಂಬಂದಿಕರಲ್ಲಿ ವಿಚಾರ ಮಾಡಿ ದಿನಾಂಕ: 13-12-2014 ರಂದು 1100 gÀAzÀÄ ತಡವಾಗಿ §AzÀÄ PÉÆlÖ zÀÆj£À  ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 217/2014 ಕಲಂ 341, 323, 354, 506, 109 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.    
AiÀÄÄ.r.Dgï. ¥ÀæPÀgÀtzÀ ªÀiÁ»w:-                                                                                                                                                                                                                                                                                               ,
           ದಿನಾಂಕ 13-12-14 ರಂದು ಮದ್ಯಾಹ್ನ ಅಮರೇಶ್ವರ ಕ್ಯಾಂಪ್ 76 ವಿತರಣಾ ಕಾಲುವೆ ಚೈನ್ ಸಂಖ್ಯೆ 612ರಲ್ಲಿ ಪರಿವೀಕ್ಷಣೆ ಕುರಿತು ಹೊರಟಾಗ ಮದ್ಯಾಹ್ನ 12-00 ಗಂಟೆಗೆ ಅಮರೇಶ್ವರ ಕ್ಯಾಂಪ್ ವಿತರಣೆ ಕಾಲುವೆಯಲ್ಲಿ ಒಂದು ಅಪರಿಚಿತ ಗಂಡಸಿನ ಶವ ಬೋರಲಾಗಿ ಬಿದ್ದಿದ್ದು ಸದ್ರಿ ಶವವನ್ನು ಗ್ಯಾಂಗಮ್ಯಾನ್ ರವರ ಸಹಾಯದಿಂದ ಶವವನ್ನು ಕಾಲುವೆ ದಂಡೆಯ ಮೇಲೆ ಹಾಕಿ ನೋಡಲು ಶವವು ಈಗ್ಗೆ 4-5 ದಿವಸಗಳಿಂದ ಕಾಲುವೆಯಲ್ಲಿ ಬಿದ್ದು, ಮುಖದ ಮೇಲೆ ಎಲ್ಲಾ ಜಲಚರ ಪ್ರಾಣಿಗಳು ತಿಂದು ಗಾಯ ಮಾಡಿದ್ದು, ಶವವು ಪೂರ್ತಿಯಾಗಿ ಕೊಳೆತು ಹೋಗಿದ್ದು, ಮೃತನು ಯಾವುದೋ ಉದ್ದೇಶದಿಂದ ಕಾಲುವೆಯಲ್ಲಿ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ ಕಾರಣ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ²æÃ AiÀÄ®è¥Àà ±ÁSÁ¢üPÁj ¸ÀºÁAiÀÄ PÁAiÀÄ𠤪ÀðºÀPÀ C©üAiÀÄAvÀgÀgÀÄ, 4 PÁ®ÄªÉ G¥À«¨sÁUÀ ªÀiÁ£À«.   9986287620 gÀªÀgÀÄ ದಿನಾಂಕ 13-12-14 ರಂದು ಮದ್ಯಾಹ್ನ 1-00 ಗಂಟೆಗೆ PÉÆlÖ ದೂರಿನ ಆಧಾರದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ. 40/14 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

               ದಿನಾಂಕ.14.12.2014 ರಂದು ಪಿ ಸಿ 198 ರವರು ಒಂದು ಹೇಳಿಕೆ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಂಶವೆನಂದರೆ, ಪಿರ್ಯಾಧಿ ²æÃ ªÀÄw FgÀªÀÄä UÀAqÀ «gÉñÀ £ÁAiÀÄPÀ 23 ªÀµÀð ªÁ°äQ PÀưPÉ®¸À ¸Á,vÀÄgÀqÀV vÁ,°AUÀ¸ÀÆUÀÄgÀ FPÀqÀAiÀÄ ಗಂಡ£ÁzÀ «gÉñÀ vÀAzÉ ªÀÄÄzÀPÀ¥Àà £ÁAiÀÄPÀ 26 ªÀµÀð ªÁ°äQ PÀưPÉ®¸À ¸Á,vÀÄgÀqÀV vÁ,°AUÀ¸ÀÆUÀÄgÀ  FvÀ¤UÉ ಈಗ್ಗೆ 4 ದಿನಗಳಹಿಂದೆ ದಿನಾಂಕ.10.12.2014 ರಂದು  ರಾತ್ರಿ ಮನೆಬಿಟ್ಟು ಹೋಗಿದ್ದು ಎಲ್ಲಾಕಡೆಗಲ್ಲಿ ಹೂಡುಕುತ್ತಿರುವಾಗ ದಿನಾಂಕ.13.12.2014 ರಂದು ಸಾಯಂಕಾಲ 05-00 ಗಂಟೆ ಸುಮಾರಿಗೆ ಪಿರ್ಯಾದಿಯ ಸಣ್ಣ ಮಾವನಾದ ದುರಗಪ್ಪನ ಮಗನಾದ ನಿರುಪಾದಿಯು ಇತನು ಊರಿನವರಿಗೆ ತಿಳಿಸಿದ್ದೆನಂದರೆ ವಿರೇಶನು ಭಾವಿಯಲ್ಲಿ ಬಿದ್ದು ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ಊರಿನಜನರು & ಪಿರ್ಯಾದಿ ನೋಡಲಾಗಿ ನಿಜವರುತ್ತದೆ ಪಿರ್ಯಾಸಿಯ ಗಂಡನಾದ ವಿರೇಶನಿಗೆ ಬುದ್ದಿಸರಿ ಇರಲಿಲ್ಲ ಹಾಗೂ ಪಿಡ್ಸ ಬರುತ್ತದ್ದ ಕಾರಣ ಭಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ.ಆತನ ಸಾವಿನಲ್ಲಿ ಯಾರ ಮೇಲೆಯು ಯಾವುದೆ ಸಂಶಯ ವಿರುವದಿಲ್ಲ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ AiÀÄÄ.r.Dgï. £ÀA: 27/2014 PÀ®A.174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕಯಗೊಂಡಿದ್ದು ಇರುತ್ತದೆ.
    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.12.2014 gÀAzÀÄ  46 ¥ÀææPÀgÀtUÀ¼À£ÀÄß ¥ÀvÉÛ ªÀiÁr 9400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                               

13 Dec 2014

Special Press Note

ಪತ್ರಿಕಾ ಪ್ರಕಟಣೆ


ನಾಗರೀಕ ಬಂದೂಕು ತರಬೇತಿ ಉದ್ಘಾಟನಾ ಸಮಾರಂಭವನ್ನು ದಿನಾಂಕ 16.12.2014 ರಂದು ಸಮಯ  ಬೆಳಗ್ಗೆ 11.00 ಗಂಟೆಗೆ ಜಿಲ್ಲಾ ಪೊಲೀಸ ಅಧೀಕ್ಷಕರ PÁAiÀiÁð®AiÀÄzÀ ¸À¨sÁAUÀtzÀ°è ºÀ«ÄäPÉÆ¼Àî¯ÁVzÀÄÝ, ¸ÀzÀj vÀgÀ¨ÉÃwUÉ Cfð ¸À°è¹zÀ £ÁUÀjÃPÀgÀÄ ¸À¢æ ¢£ÁAPÀzÀAzÀÄ PÁAiÀÄðPÀæªÀÄPÉÌ CUÀ«Ä¸À®Ä ºÁUÀÆ ¥ÀwæPÁ ªÀiÁzsÀåªÀÄ ªÀÄvÀÄÛ zÀÆgÀzÀ±Àð£À ªÀiÁzsÀåªÀÄ ¥Àæw¤¢üUÀ¼ÀÄ ¨sÁUÀªÀ»¹ PÁAiÀÄðPÀæªÀÄPÉÌ ±ÉÆÃ¨sÉ vÀgÀ®Ä f¯Áè ¥ÉÆ°Ã¸À ªÀjµÁ×¢üPÁjUÀ¼ÀÄ gÁAiÀÄZÀÆgÀÄ gÀªÀgÀÄ PÉÆÃjgÀÄvÁgÉ. 

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::    
gÀ¸ÉÛ C¥WÁvÀ ¥ÀæPÀgÀtzÀ ªÀiÁ»w:-
             ಫಿರ್ಯಾದಿ gÀªÉÄñÀ vÀAzÉ AiÀÄ®èAiÀÄå ªÀAiÀÄ 35 ªÀµÀð eÁ : ºÉ¼ÀªÀgÀ G : MPÀÌ®ÄvÀ£À ¸Á : ¥ÀÆeÁ gÉÊ¸ï «Ä¯ï ºÀwÛgÀ ªÀiÁ£À«. FvÀ£À ಅತ್ತೆಯಾದ ಮಲ್ಲಮ್ಮ ಳು ಫಿರ್ಯಾದಿಯ ಮಗಳಾದ ನಯನ ಈಕೆಗೆ ಫಿಟ್ಸ್ ಕಾಯಿಲೆ ಇದ್ದುದ್ದರಿಂದ ತೋರಿಸಿಕೊಂಡು ಬರಲು ಸಿಂಧನೂರುನ ಡಾ: ವಿಜಯಕುಮಾರ ಇವರ ಹತ್ತಿರ ದಿನಾಂಕ 11-12-2014 ರಂದು ಬೆಳಗ್ಗೆ 9-30 ಗಂಟೆಗೆ ಮಾನವಿಯಿಂದ ಸಿಂಧನೂರುಗೆ ಹೋಗಿದ್ದು, ಸಿಂಧನೂರುದಲ್ಲಿ ಡಾಕ್ಟರ್ ಹತ್ತಿರ ತೋರಿಸಿಕೊಂಡು ಪುನ: ವಾಪಸ್ ಮಾನವಿಗೆ ಬಂದಿದ್ದು, ಮಾನವಿಯಿಂದ ಮಲ್ಲಮ್ಮ ಮತ್ತು ನಯನ ಹಾಗೂ ಆಲಂ ಪಾಶಾ ಇವರು ಆರೋಪಿತನಾದ ಬಾಬಾ ಬೇಗ ತಂದೆ ಹುಸೇನ ಬೇಗ ಸಾ: ಫಾತೀಮಾ ನಗರ ಮಾನವಿ ಈತನ ಆಟೋ ನಂ. ಕೆಎ-36 ಎ-9698 ನೇದ್ದರಲ್ಲಿ ಕುಳಿತುಕೊಂಡು ಐ.ಬಿ. ಕೋನಾಪೂರುಪೇಟೆ ರಸ್ತೆಯ ಮೇಲೆ ಆಟೋ ಚಾಲಕನು ಹೊರಟಾಗ ಚಾಲಕನು ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕೋನಾಪೂರುಪೇಟೆ ಚರ್ಚ ಹತ್ತಿರ ಆಟೋವನ್ನು ಪಲ್ಟಿ ಮಾಡಿದ್ದರಿಂದ ಆಟೋದಲ್ಲಿ ಕುಳಿತ ಮಲ್ಲಮ್ಮ, ನಯನ, ಆಲಂಪಾಶಾ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ವೈದ್ಯರ ಸಲಹೆ ಮೇರೆಗೆ ಫಿರ್ಯಾದಿಯು ತನ್ನ ಅತ್ತೆಯಾದ ಮಲ್ಲಮ್ಮಳನ್ನು ಹೆಚ್ಚಿನ ಇಲಾಜು ಕುರಿತು ರಾಯಚೂರು ಬಾಲುಂಕು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಇಲಾಜು ಮಾಡಿಸಿದ್ದು, ಮಲ್ಲಮ್ಮಳ ಹತ್ತಿರ ಉಪಚಾರ ಕುರಿತು ಯಾರು ಇಲ್ಲದ್ದರಿಂದ ದಿನಾಂಕ 12-12-2014 ರಂದು ಸಂಜೆ 5-30 ಗಂಟೆಗೆ ಪೊಲೀಸ್ ಠಾಣೆಗೆ ತಡವಾಗಿ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಇರುತ್ತದೆ.  ಕಾರಣ ಆಟೋ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 332/14  ಕಲಂ  279, 337, 338 ಐಪಿಸಿಪ್ರಕಾರಪ್ರಕರಣದಾಖಲಿಸಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
UÁAiÀÄzÀ ¥ÀæPÀgÀtzÀ ªÀiÁ»w:-
                 ಪಿರ್ಯಾಧಿ ªÀiÁgÉ¥Àà vÀAzÉ  ªÀÄ®è¥Àà PÀgÉAmï ªÀAiÀÄ: 40 ªÀµÀð eÁ: ªÀiÁ¢UÀ G: MPÀÌ®ÄvÀ£À ¸Á: CªÀÄgÁªÀw vÁ: ªÀiÁ£À«  FvÀ£À  ಹೊಲ ಅಮರಾವತಿ ಸೀಮಾಂತರದಲ್ಲಿದ್ದು, ಪಿರ್ಯಾಧಿಯ ಮೇಲುಗಡೆ ಆರೋಪಿತ£ÁzÀ ªÀÄgÉ¥Àà @ ªÀÄjAiÀÄ¥Àà vÀAzÉ CªÀÄgÀ¥Àà ªÀAiÀÄ: 28 ªÀµÀð eÁ: ªÀiÁ¢UÀ G: MPÀÌ®ÄvÀ£À ¸Á: CªÀÄgÁªÀw vÁ: ªÀiÁ£À« FvÀ£À ಮತ್ತು ಇತರರ ಹೊಲಗಳಿದ್ದು ಮೇಲುಗಡೆ ಹೊಲಗಳಿಂದ ಪಿರ್ಯಾಧಿಯ ಹೊಲಕ್ಕೆ ಬಸಿ ನೀರು ಬರುತ್ತಿದ್ದು, ಈ ಸಂಬಂದ ಪಿರ್ಯಾಧಿ ಮತ್ತು ಆರೋಪಿತನ ನಡುವೆ ಬಸಿ ನೀರಿನ ಸಂಬಂದ ವೈಶಮ್ಯವಿದ್ದು  ಅದೇ ದ್ವೇಷದಿಂದ ದಿನಾಂಕ 11/12/14 ರಂದು ಸಾಯಾಂಕಾಲ 5:00 ಗಂಟೆ ಸುಮಾರಿಗೆ ಸೂಗಪ್ಪ ಗೌಡರ್‌‌ ಇವರ ಹೊಲದಲ್ಲಿ ತನ್ನ ಹೊಲಕ್ಕೆ ಬಸಿ ನೀರು ಬರದಂತೆ ಒಡ್ಡು ಹಾಕಿ ಆತನ ಹೊಲದ ಹತ್ತಿರದ ರಸ್ತೆಯಲ್ಲಿ  ಪಿರ್ಯಾಧಿ ಹೋಗುತ್ತಿರುವಾಗ ಆರೋಪಿತನು ತಡೆದು ನಿಲ್ಲಿಸಿ ಏನಲೆ ನಿನ್ನದು ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೆ, ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾಧಿಯ ಬೆನ್ನಿಗೆ ,ಕುತ್ತಿಗೆಗೆ ಮತ್ತು ತಲೆಯ ಹಿಂದೆ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ UÀÄ£Éß £ÀA: 333/14 PÀ®A 341, 504, 323, 324, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     zÉÆA©ü ¥ÀæPÀgÀtzÀ ªÀiÁ»w:-
                     ಫಿರ್ಯಾದಿದಾರgÁzÀ ²æÃªÀÄw w¥ÀàªÀÄä UÀAqÀ ¥ÀÄgÀĵɯÃvÀÛªÀÄ, ªÀ:40 eÁ:G¥ÁàgÀ, G:PÀư PÉ®¸À ¸Á:»gÉçÆzÀÆgÀÄ EªÀgÀ ಮನೆಯ ಬಚ್ಚಲ ನೀರು ಆರೋಪಿತgÁzÀ ºÀĸÉÃ£ï ¸Á¨ï vÀAzÉ eÁ¥sÀgï¸Á¨ï, ºÁUÀÄ EvÀgÉ 6 d£ÀgÀÄ J®ègÀÄ eÁ:ªÀÄĹèA, ¸Á:»gÉçÆzÀÆgÀÄ EªÀgÀÄUÀ¼À ಮನೆಯ ಮುಂದಿನಿಂದ ರಸ್ತೆಯ ಮೇಲೆ ಹೋಗುತ್ತಿದ್ದರಿಂದ  ಆರೋಪಿತರು ಫಿರ್ಯಾದಿದಾರರ ಸಂಗಡ ವಿನಾ: ಕಾರಣ ಜಗಳ ತೆಗೆದು ಕಿರಿಕಿರಿ ಮಾಡುತ್ತಿದ್ದು ಅದೇ ವೈಷಮ್ಯದಿಂದ  DINದಿನಾಂಕ :12-12-2014 ರಂದು ಬೆಳಿಗ್ಗೆ 10-00 ಗಂಟೆಗೆ  ಫಿರ್ಯಾದಿದಾರರು ತನ್ನ ಮಗನಾದ ದೇವರಾಜ ಹಾಗು ವೆಂಕಟೇಶ  ಎಲ್ಲರು ಮನೆಯ ಹತ್ತಿರ ಇದ್ದಾಗ ಆರೋಪಿತರು  ಅಕ್ರಮಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಇಲ್ಲಿ ನೀರು ಬಿಟ್ಟರೆ ನೀರಿನ ಬದಲು ನಿಮ್ಮ ರಕ್ತ ಹರಿಸುತ್ತೇವೆ ಎಂದು ಹುಸೇನಸಾಬ್ ಈತನು ಕೊಡಲಿಯನ್ನು ತಂದು ನಿಮ್ಮನ್ನು ಕಡಿಯುತ್ತೇವೆ ಅಂತಾ ಅಂದಿದ್ದು, ಶರೀಫಸಾಬ್ ಹಾಗು ಖಾಸಿಂನು ಕಲ್ಲಿನಿಂದ ತನಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು, ದೇವರಾಜನಿಗೆ ಮತ್ತು ವೆಂಕಟೇಶನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದು,  ನೀವು  ಕೇಸು ಮಾಡುತ್ತೀರಿ ಎಂದು ಹೇಳಿದ್ದೀರಿ ನೀವು ಕೇಸ್ ಮಾಡಿದರೆ ಗ್ರಾಮದಲ್ಲಿ ನೀವು ಹೇಗೆ ಜೀವನ ಮಾಡುತ್ತೀರಿ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ UÀÄ£Éß £ÀA:  130/2014 PÀ®A: 143, 147, 148, 323, 504, 506 gÉ/« 149 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                      
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ 11-12-2014 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ²æÃ ವಿ,ನಾಗರಡ್ಡಿ ತಂದೆ ವಿ,ತಾಯಣ್ಣ   ವಯಾ 47 ವರ್ಷ ಜಾತಿ ಮುನ್ನೂರುಕಾಪು  ಉ: ಒಕ್ಕಲುತನ ಸಾ: ಮಡಿಪೇಟೆ ರಾಯಚೂರು   ತಾ:ಜಿ: ರಾಯಚೂರು,EªÀjUÉ  ಹೊಲ ಲೀಜಿಗೆ ಮಾಡುತ್ತಿದ್ದ ಹುಸೇನಪ್ಪ ಇವರು  ಮೊಬೈಲಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ಕವಳೆ ಹೊಲಕ್ಕೆ ನೀರು ಕಟ್ಟಲು ಹೋದಾಗ ಬಾವಿಯಲ್ಲಿ ಅಂದಾಜು 45 ರಿಂದಾ 50 ವರ್ಷದ ಗಂಡಸು ಶವ ತೇಲಿರುತ್ತದೆ, ಅತನು ಯಾವ ಊರಿನವನೋ ಏನೋ ಅಂತಾ ತಿಳಿಸಿದ್ದು , ಕೂಡಲೇ ಫಿರ್ಯಾದಿದಾರರು  ಸ್ದಳಕ್ಕೆ ಹೋಗಿ ನೋಡಿ ಪೊಲೀಸ್ ರಿಗೆ ತಿಳಿಸಿದ್ದು , ಶವವನ್ನು ಬಾವಿಯಿಂದ ಹೊರಗಡೆ ತೆಗೆಯಿಸಿ ನೋಡಲು ಅತನ ಮೈಮೇಲೆ 1) ಹಸಿರು ಗೀರಿನ ಬಿಳಿಯ ಹಾಫ್ ಶರ್ಟ 2) ಒಂದು ಬಿಳಿಯ ಸ್ಯಾಂಡೊ ಬನಿಯನ್ 3) ನೀಲಿ ಕಲರಿನ ಪ್ಯಾಂಟ 4) ಒಂದು ನಾಶಿ ಕಲರಿನ ಜಾಂಗಾ 5) ಒಂದು ಗೋಲ್ಡ ಕಲರಿನ ಕೈ ಗಡಿಯಾರ ಮತ್ತು 6) ದಿನಾಂಕ 25-11-2014 ರಂದು ರೀಮ್ಸ ಅಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡ ಚೀಟಿ ಇತ್ತು, ಶವದ ಎರಡು ಕಣ್ಣುಗಳು ಬಾವಿ ನೀರಲ್ಲಿದ್ದ ಮೀನುಗಳು  ತಿಂದಿದ್ದು ಉಬ್ಬಿದ್ದು ಕಂಡು ಬರುತ್ತಿತ್ತು, ಬಾಯಿ  ತುಟಿ ಹತ್ತಿರ ಮೀನಗಳು ಕಚ್ಚಿದ್ದು ಕಾಣುತ್ತಿತ್ತು, ಎಡತೋಳಿನ ಹತ್ತಿರ ಬಲಗೈ ಮುಂಗೈ ಹತ್ತಿರ ಬಲಗಾಲ ಹೆಬ್ಬೇರಳಿನ ಹತ್ತಿರ ಬಲಗೈ ಕಿರುಬೆರಳ ಹತ್ತಿರ ಮೀನಗಳು ಹಾಗೂ ಇತರೇ ಜಲಚರ ಪ್ರಾಣಿಗಳು ತಿಂದ ಗಾಯಗಳು ಕಂಡು ಬರುತ್ತಿದ್ದವು, ಸದರಿಯವನ ಹತ್ತಿರ ಇದ್ದ ಅಸ್ಪತ್ರೆಯ ಚೀಟಿ ಪರಿಶೀಲಿಸಲು ಅದರಲ್ಲಿ  ಹೆಸರು ದೊಡ್ಡೆಪ್ಪ  ತಂದೆ ಬೂದೆಪ್ಪ 63 ವರ್ಷ ಜಾತಿ ಒ.ಬಿ.ಸಿ ಅಂತಾ ಬರೆದಿದ್ದು  ಅತನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಂತೆ ಅದರ ಉಪಚಾರ ಪಡೆದುಕೊಳ್ಳುತ್ತಿದ್ದಂತೆ ಕಂಡು ಬರುತ್ತದೆ, ಅತನು ಯಾವ ಊರಿನವನೋ ಏನೊ ತಿಳಿದು ಬಂದಿಲ್ಲ ಸದರಿಯವನು ಬಾವಿ ಹತ್ತಿರ ಬಂದು ಬಾವಿ ಗಡ್ಡೆ ಮೇಲೆ ಕುಳಿತುಕೊಂಡಾಗ ಅಕಸ್ಮಿಕವಾಗಿ ಜೋಲಿಯಾಗಿ ಬಿದ್ದೋ ಅಥವಾ ಮಾನಸಿಕ ಅಸ್ವಸ್ದನಾಗಿ ಬಳಲುತ್ತಿದ್ದ ಕಾರಣ ಬಾವಿಯಲ್ಲಿ ಬಿದ್ದೋ ಸತ್ತಿರುತ್ತಾನೆ, ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವಿಚಾರಣೆ  ಮಾಡಲು ಮಾಹಿತಿ ಸಿಗಲಿಲ್ಲ ಅತನ ಮರಣದಲ್ಲಿ ನಮ್ಮದು ಯಾವದೇ ಸಂಶಯ ಇರುವುದಿಲ್ಲ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ EzÀÝ zÀÆj£À ªÉÄðAzÀ AiÀÄgÀUÉÃgÁ oÁuÉ     AiÀÄÄ.r.Cgï.£ÀA. 14/2014 PÀ®A. 174 ¹.Cgï.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.12.2014 gÀAzÀÄ  28 ¥ÀææPÀgÀtUÀ¼À£ÀÄß ¥ÀvÉÛ ªÀiÁr 4100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.