Thought for the day

One of the toughest things in life is to make things simple:

17 Aug 2014

REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀægÀPÀgÀtzÀ ªÀiÁ»w:-

             ದಿನಾಂಕ:15-08-2014 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಅಂಬಾ ಭವಾನಿ ಗುಡಿ ಹತ್ತಿರ ಫಿರ್ಯಾ¢ ನಿಂಗಪ್ಪ ತಂದೆ ಈರಪ್ಪ ಗೊರೆಬಾಳ್, ವಯ:26, ಜಾ:ಕುರುಬರು ,: ಒಕ್ಕಲುತನ, ಸಾ:ತುರ್ವಿಹಾಳ್, ತಾ: ಸಿಂಧನೂರು FvÀ£À  ಅಜ್ಜಿ ಅಯ್ಯಮ್ಮ @ ಈರಮ್ಮ ವಯ:62ಈಕೆಯು ರಸ್ತೆಯ ಬಾಜು ಬಸ್ಟ್ಯಾಂಡ್ ಕಡೆ ಹೋಗುವಾಗ ಕುಷ್ಟಗಿ ರಸ್ತೆ ಕಡೆಯಿಂದ ಮಹಿಬೂಬ್ ತೂಫಾನ್ ಕ್ಲಾಸಿಕ್ ವಾಹನ ನಂ.ಕೆಎ-36/4819 ನೇದ್ದರ ಚಾಲಕ, ಸಾ:ಮುದುಗಲ್. ಹಾ.: ಮಸ್ಕಿ FvÀ£ÀÄ  ತನ್ನ ತೂಫಾನ ಕ್ಲಾಸಿಕ್ ವಾಹನ ನಂ.ಕೆಎ-36/4819 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸದರಿ ಅಯ್ಯಮ್ಮ @ ಈರಮ್ಮ ಈಕೆಗೆ ಟಕ್ಕರ್ ಕೊಟ್ಟಿದ್ದರಿಂದ ಎಡಮಲುಕಿನ ಹತ್ತಿರ ಭಾರಿಪೆಟ್ಟಾಗಿ ರಕ್ತಸ್ರಾವವಾಗಿದ್ದು, ಮೂಗಿನಲ್ಲಿ ಸಹ ರಕ್ತ ಬಂದಿದ್ದು, ಬಲಮೊಣಕಾಲು ಹತ್ತಿರ, ಬಲಗೈ ಮುಂಗೈ ಮತ್ತು ಮೊಣಕೈ , ಎಡಗೈ ಮೊಣಕೈ ಹತ್ತಿರ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು , ಸಿಂಧನೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದಾಗ 11-20 ಪಿ.ಎಮ್ ಕ್ಕೆ ಮೃತಪಟ್ಟಿದ್ದು , ಅಪಘಾತಪಡಿಸಿ ಆರೋಪಿತನು ತನ್ನ  ತೂಫಾನ್ ಕ್ಲಾಸಿಕ್ ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ  ಅಂತಾ PÉÆlÖ zÀÆj£À  ಮೇಲಿಂದಾ ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ. 192/2014 , ಕಲಂ . 279 , 304() .ಪಿ.ಸಿ & ಕಲಂ. 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

         ದಿನಾಂಕ: 13-08-2014 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಅಶ್ವಿನಿ ಬಾರ್ ಮುಂದೆ ಫಿರ್ಯಾದ  ಸಂಗನಗೌಡ ತಂದೆ ಶಿವನಗೌಡ ಪಾಟೀಲ್, ವಯ: 35 ವರ್ಷ, ಜಾ: ಲಿಂಗಾಯತ್, : ಲಕ್ಚರರ್ ಸಾ: ತುರುವಿಹಾಳ್ ತಾ: ಸಿಂಧನೂರು ಹಾವ: ನಟರಾಜ್ ಕಾಲೋನಿ ಸಿಂಧನೂರು.FvÀ£ÀÄ  ಮನೆಯ ಕಡೆ ಹೋಗಬೇಕೆಂದು ಹೊಸ ಬಸ್ ನಿಲ್ದಾಣದ ಕಡೆಯಿಂದ ನಟರಾಜ್ ಕಾಲೋನಿ ಕಡೆ ಕಾಲ್ನಡಿಗೆಯಲ್ಲಿ ಹೊರಟಾಗ ಹಿಂದುಗಡೆಯಿಂದ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾಧಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ಬಲಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಬಲಗಾಲು ಮೊಣಕಾಲು ಹತ್ತಿರ ಮತ್ತು ಬಲಗಡೆ ಹೊಟ್ಟೆಗೆ ತರಚಿದ ರಕ್ತಗಾಯಗಳಾಗಿದ್ದು, ಆರೋಪಿತನಿಗೆ ಸಹಾ ಕೆಳಗೆ ಬಿದ್ದು ಗಾಯಗಳಾಗಿದ್ದು, ನಂತರ ಆರೋಪಿತನು ಮೋಟಾರ್ ಸೈಕಲ್ ತೆಗೆದುಕೊಂಡು ಹಾಗೆಯೇ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 191/2014, ಕಲಂ. 279, 337, 338 ಐಪಿಸಿ ಮತ್ತು 187 .ಎಮ್.ವಿ ಕಾಯ್ದೆ ನೇದ್ದರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

        ದಿ.16-08-2014 ರಂದು ಸಾಯಂಕಾಲ 06-00 ಗಂಟೆ ಸುಮಾರು ಫಿರ್ಯಾಧಿ ಯಲ್ಲಪ್ಪ ತಂದೆ ಹನುಮಂತ ವ:25 ಜಾ: ನಾಯಕ ಉ: ಆಟೋಚಾಲಕ .ಸಾ: ನವಲಕಲ FvÀ£ÀÄ ªÀÄvÀÄÛ  ಗಾಯಾಳು ಹನುಂತನ ಮೋಟಾರ ಸೈಕಲ ನಂಬರ ಕೆ.-37 ಎಲ್-5367 ನೆದ್ದನ್ನು ತೆಗೆದು ಕೊಂಡು ನವಲಕಲದಿಂದ ಸಿರವಾರಕ್ಕೆ ಬರುವಾಗ ಮಾನವಿ ಕ್ರಾಸ ಹತ್ತಿರ ರೋಡಿನ ಬಾಜು ನಿಂತಿದ್ದ ಲಾರಿ   ಬಾಜು ಹಿಡಿದು ನಿಧಾನವಾಗಿ ಬರುತ್ತಿರುವಾಗ ಎದುರಿಗೆ ಬಂದ ಮಾರುತಿ ಕಾರ ನಂಬರ  ಕೆ.-36 ಎನ.1016 ಚಾಲಕ ಕಾರನ್ನು ಅತೀವೇಗವಾಗಿ, ಅಲಕ್ಷತನದಿಂದ ನಡೆಸಿಕೊಂಡು ಬಂದು  ಫಿರ್ಯಾಧಿದಾರನ ಮೋಟಾರ ಸೈಕಲಗೆ ಟಕ್ಕರ ಕೊಟ್ಟು ಮುಂದೆ ನಿಂತಿದ್ದ ಲಾರಿಗೆ ಹೊಗಿ ಟಕ್ಕರ ಕೊಟ್ಟಿದ್ದರಿಂದ  ಇಬ್ಬರಿಗೆ ಗಾಯಗಳಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ಕಾರನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ¹gÀªÁgÀ oÁtuÉ UÀÄ£Éß £ÀA: 195/2014 ಕಲಂ: 279,337,338 IPC & 187 IMV ACT CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-    
 

          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.08.2014 gÀAzÀÄ  91 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   25100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

16 Aug 2014

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

       ¢£ÁAPÀ: 15-08-2014 gÀAzÀÄ ¹AzsÀ£ÀÆgÀÄ-UÀAUÁªÀw  gÀ¸ÉÛAiÀİègÀĪÀ ºÀAa£Á¼À PÁåA¦£À ªÀĺÉÃAzÀæ ¥ÉmÉÆæÃ¯ï §APï ºÀwÛgÀ ¦AiÀiÁð¢ C«£Á±À vÀAzÉ CªÉñÀ¥Àà ªÀAiÀiÁ: 23 ªÀµÀð SÁ¸ÀV ªÁºÀ£À ZÁ®PÀ ¸Á: ºÀAa£Á¼À PÁåA¥ï vÁ: ¹AzsÀ£ÀÆgÀÄ FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 05 5133 £ÉÃzÀÝgÀ »AzÉ gÀªÉÄñÀ£À£ÀÄß PÀÆqÀ¹PÉÆAqÀÄ ¥ÉmÉÆæÃ¯ï §APï ªÀÄÄA¢¤AzÀ UÉÆÃgɨÁ¼À PÀqÉUÉ ºÉÆgÀmÁUÀ PÁgÀlV PÀqɬÄAzÀ £ÁUÀgÁd vÀAzÉ ¥ÀQÃgÀ¥Àà ªÉÆÃmÁgï ¸ÉÊPÀ¯ï £ÀA PÉJ 36 EJ 5381 £ÉÃzÀÝgÀ ZÁ®PÀ ¸Á: §Æ¢ªÁ¼À  FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 36 E.¹ 5381 £ÉÃzÀÝ£ÀÄß   CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgï ¸ÉÊPÀ¯ïUÉ lPÀÌgï PÉÆnÖzÀÝjAzÀ ¦üAiÀiÁð¢zÁgÀ£À ªÉÆÃlgï ¸ÉÊPÀ¯ï »AzÉ PÀĽvÀ gÀªÉÄñÀ¤UÉ UÀzÀÝPÉÌ §®ªÉƼÀPÁ°UÉ ªÀÄvÀÄÛ DgÉÆÃ¦vÀ¤UÉ §® ªÀÄ®Q£À ºÀwÛgÀ §® ºÁUÀÆ JqÀ ¥ÁzÀPÉÌ UÁAiÀÄUÀ¼ÁVgÀÄvÀÛªÉ. CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA:  193/2014 PÀ®A.279,337 L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯ÁVzÉ.
                                                    
E.¹. PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-               

        ¹.¦.L. °AUÀ¸ÀÆUÀÆgÀªÀgÀÄ vÀºÀ¹¯ÁÝgÀ °AUÀ¸ÀÆUÀÆgÀ, ¦.J¸ï.L.(PÁ.¸ÀÄ.) ¨Á§Ä UÁæªÀÄ ¯ÉPÁÌ¢üPÁj, ºÁUÀÆ ¹§âA¢AiÉÆA¢UÉ ºÉÆÃV zÁ½ ªÀiÁr »rzÀÄ £ÉÆÃqÀ®Ä  DmÉÆÃ jPÁë £ÀA- PÉ.J-20/J-7068  £ÉÃzÀÝgÀ°è DPÀæªÀĪÁV ¹ÃªÉÄ JuÉÚ¬ÄzÀÄÝ 20 °ÃlgÀ£À 5 ¥Áè¹ÖPÀ PÁå£ÀUÀ¼ÀÄ(°ÃlgÀUÉ 18 gÀÆ) MlÄÖ  CA.Q.18.00 gÀÆ, ºÁUÀÆ C°èAiÉÄà ªÀÄ£ÉAiÀİèzÀÝ  DgÉÆÃ¦ £ÀÆgÀªÀĺÀäzï FvÀ£À£ÀÄß PÀgɬĹ DvÀ£ÉÆA¢UÉ ªÀÄ£ÉAiÀÄ£ÀÄß ¥Àj²°¸À¯ÁV 11 ¨ÁågÀ®UÀ¼À°è 180 °ÃlgÀ£ÀAvÉ 1980 °Ãlgï   ¹ÃªÉÄ JuÉÚ ºÁUÀÆ 20 °ÃlgÀzÀ 10 PÁå£ÀUÀ¼À°èzÀÝ 200 °ÃlgÀ ¹ÃªÉÄ JuÉÚ  »UÉ MlÄÖ 2280 °Ãlgï ¹ÃªÉÄ JuÉÚ  CA.Q. 41,040/- gÀÆ.  ¨É¯É¨Á¼ÀĪÀ ¹ÃªÉÄJuÉÚ¬ÄzÀÄÝ  EzÀ£ÀÄß C£À¢üPÀÈvÀªÁV PÁ¼À¸ÀAvÉAiÀÄ°è ªÀiÁgÀmÁ ªÀiÁqÀÄwÛgÀĪÀÅzÁV w½¹zÀÄÝ EzÀ£ÀÄß d¥ÀÄÛ ªÀiÁrPÉÆAqÀÄ d¥ÀÄÛ ¥ÀAZÀ£ÁªÉÄ ºÁUÀÆ E§âgÀÄ DgÉÆÃ¦vÀgÀ£ÀÄß ªÀÄvÀÄÛ DmÉÆÃ ¸ÀªÉÄÃvÀ oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 248/14 PÀ®A. 3 & 7 E ¹ DPïÖöå 1955   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   

       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.08.2014 gÀAzÀÄ  87 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.