ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ಆರೋಪಿ
01 ಶರಣಪ್ಪ ತಂದೆ ವೀರನಗೌಡ ನೇದ್ದವನು ಫಿರ್ಯಾದಿದಾರಳ ತಂದೆ, ಆರೋಪಿ 02 ಮಲ್ಲಿಕಾರ್ಜುನ ತಂದೆ ವೀರನಗೌಡ
ನೇದ್ದವನು ಫಿರ್ಯಾದಿದಾರಳ ಚಿಕ್ಕಪ್ಪ
ಮತ್ತು ಆರೋಪಿ
03 ಬಸಮ್ಮ ಗಂಡ ರಾಜಶೇಖರ, ಎಲ್ಲರೂ ಸಾ:ರಾಮಾಕ್ಯಾಂಪ್, ತಾ:ಸಿಂಧನೂರು ನೇದ್ದವಳು ಫಿರ್ಯಾದಿದಾರಳ ಸೋದರತ್ತೆ
ಇದ್ದು, ಫಿರ್ಯಾದಿದಾರಳ ತಾಯಿ ಕಳೆದ ವರ್ಷ ಮೃತಪಟ್ಟಿದ್ದು, ತಾಯಿ ಮೃತಪಟ್ಟ ನಂತರ ಫಿರ್ಯಾದಿದಾರಳ
ತಂದೆಯಾದ ಆರೋಪಿ
01 ನೇದ್ದವನು ಫಿರ್ಯಾದಿದಾರರ ತಂಗಿಯರಿಗೆ ಊಟ ಬಟ್ಟೆ ಇತರೆ ದಿನನಿತ್ಯದ
ಕೆಲಸಗಳಿಗೆ ಬೇಕಾಗುವ ಹಣ ಕೊಡದೇ ಹೊಡೆಬಡೆ ಮಾಡಿ
ತೊಂದರೆ ಕೊಡುತ್ತಾ ಬಂದಿದ್ದು,
ಇದಕ್ಕೆ ಆರೋಪಿ
02 & 03 ರವರು ಕಾರಣವಾಗಿರುತ್ತಾರೆ ಎಂದು
ಫಿರ್ಯಾದಿದಾರಳು ತನ್ನ ತಂಗಿಯರಾದ ಅನಿತಾ ಮತ್ತು ಐಶ್ವರ್ಯ
ಇವರೊಂದಿಗೆ ದಿನಾಂಕ:06-05-2019
ರಂದು
7-30 ಪಿ.ಎಮ್ ಸುಮಾರಿಗೆ ಆರೋಪಿ 02 ನೇದ್ದವನ ಮನೆಯ ಮುಂದೆ ಹೋಗಿ
ಆರೋಪಿ 02 ನೇದ್ದವನಿಗೆ ಆ ಬಗ್ಗೆ ಕೇಳಿದಾಗ ಆರೋಪಿತರು ಫಿರ್ಯಾದಿ ಮತ್ತು
ಐಶ್ವರ್ಯ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಬಡೆ
ಮಾಡಿದ್ದು, ಆರೋಪಿ
02 ನೇದ್ದವನು ಫಿರ್ಯಾದಿದಾರಳ ಕೈ ಹಿಡಿದು ಎಳೆದು ಅವಮಾನ ಮಾಡಿದ್ದು
ಅಲ್ಲದೇ ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ
ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಬಂರ ಠಾಣಾ ಗುನ್ನೆ ನಂ.61/2019, ಕಲಂ.
504, 323, 354, 506 ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಿರುಕಳ ಪ್ರಕರಣದ ಮಾಹಿತಿ.
¦üAiÀiÁð¢zÁgÀ½UÉ ªÀÄzÀĪÉAiÀiÁV ¸ÀĪÀiÁgÀÄ 10
ªÀµÀðUÀ¼ÁVzÀÄÝ, 3 d£À ªÀÄPÀ̽zÀÄÝ, EwÛaUÉ CAzÀgÉ FUÉÎ ¸ÀĪÀiÁgÀÄ 1 ªÀµÀð¢AzÀ
¦üAiÀiÁð¢ UÀAqÀ£ÁzÀ DgÉÆÃ¦ ²ªÀ¥Àà FvÀ£ÀÄ ¥Àæw ¢£À PÀÄrzÀÄ §AzÀÄ
¦üAiÀiÁð¢zÁgÀ½UÉ ¤Ã£ÀÄ ¸ÀjAiÀiÁV CqÀÄUÉ ªÀiÁqÀĪÀ¢¯Áè, ¤Ã£ÀÄ ¸ÀjAiÀiÁV
ªÀÄ£ÉPÉ®¸À ªÀiÁqÀĪÀ¢¯Áè aãÁ°, ¨ÉÆÃ¸ÀÄr CAvÁ ¨ÉÊzÁqÀĪÀzÀÄ ªÀiÁqÀÄwÛzÀÄÝ, CzÉÃ
jÃw DgÉÆÃ¦ £ÀA: 2 ¦üAiÀiÁð¢AiÀÄ CvÉÛ ªÀÄvÀÄÛ DgÉÆÃ¦ £ÀA: 3 ¦üAiÀiÁð¢AiÀÄ ªÀiÁªÀ
EªÀgÀÄ PÀÆqÁ UÀAqÀ£ÀAvÉ ¨ÉÊzÁqÀĪÀzÀÄ ªÀiÁqÀÄwÛzÀÄÝ EgÀÄvÀÛzÉ. ¢£ÁAPÀ:
06-05-2019 gÀAzÀÄ ªÀÄzÁåºÀß 1-00 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ
UÀAqÀ£À ªÀÄ£ÉAiÀÄ ªÀÄÄAzÉ vÀªÀÄä
vÁAqÁzÀ°è DgÉÆÃ¦vÀgÉ®ègÀÆ ¸ÉÃj ¦üAiÀiÁð¢zÁgÀ½UÉ PÉʬÄAzÀ ºÉÆqÉ §qÉ ªÀiÁr, CªÁZÀå ±À§ÝUÀ½AzÀ ¨ÉÊzÁr, ¤Ã£ÀÄ £ÀªÀÄä
ªÀÄ£ÉAiÀİè EgÀ¨ÉÃqÀ CAvÀ CAzÁr ¦üAiÀiÁð¢zÁgÀ½UÉ ªÀiÁ£À¹PÀ ªÀÄvÀÄÛ zÉÊ»PÀ »A¸É
¤ÃrgÀÄvÁÛgÉAzÀÄ ¸ÀzÀj 3 d£À DgÉÆÃ¦vÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ
¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ:
63/2019 PÀ®A: 498(A), 504, 323, ¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉÆArgÀÄvÁÛgÉ.
ಮಟಕಾ ಜೂಜಾಟ ಪ್ರಕರಕಣದ ಮಾಹಿತ
ದಿ.06-05-2019ರಂದು ರಾತ್ರಿ 7-00ಗಂಟೆಗೆ ಸಿರವಾರ ಪಟ್ಟಣದಲ್ಲಿ ಶಿವಮಾತಾ ಚಿತ್ರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಶ್ರೀ ಮತಿ ಪಿ.ಸರಳಾ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ.
ರವರಿಗೆ ಮಾಹಿತಿ ಬಂದ ಮೇರೆಗೆ ಪಂಚರನ್ನು ಠಾಣೆಗೆ ಬರಮಾಡಿಕೊಂಡು ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ಆರೋಪಿತರು
ಮಟಕಾ ಜೂಜಾ ಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿದಾಳಿಮಾಡಿದಾಗ
ಆರೋಪಿ ಸಿರಾಜ್ @ ಸಿರಾಜುದ್ದೀನ್ ಈತನು ಮಟಕಾ ಜೂಜಾಟದ ಹಣ ರೂ.3,720/-,ಒಂದು ಓ.ಸಿ ನಂಬರ ಬರೆದ ಪಟ್ಟಿ,ಒಂದು ಬಾಲ್ ಪೆನ್ನು ಸಮೇತ ಸಿಕ್ಕುಬಿದ್ದಿದ್ದು ಆರೋಪಿತನು ತಾನು ಬರೆದ ಮಟಕಾನಂಬರ ಪಟ್ಟಿ ಮತ್ತು ಮಟಕಾ ಜೂಜಾ ಟದ ಹಣವನ್ನು ಆರೋಪಿ ಮನುಗೋಳಿ ಲಿಂಗಪ್ಪನಿಗೆ ಕೊಡುತ್ತಿರುವದಾಗಿ ಹೇಳಿದ್ದಾನೆಂದು ಪಿ.ಎಸ್.ಐ.ರವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ನಂತರ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 61/2019 PÀ®A:
78[iii]PÀ.¥ÉÆÃ.PÁAiÉÄÝ
ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ
07/05/19 ರಂದು 13.00 ಗಂಟೆಗೆ ಶ್ರೀ ಚೈತನ್ಯ ಸಿ.ಜೆ. ಪಿ.ಎಸ್.ಐ (ಕಾ.ಸು) ಮಾನವಿ ಠಾಣೆ ರವರು ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ,
ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ
ಸೂಚಿಸಿದ್ದು ಸದರಿ
ಪಂಚನಾಮೆಯಲ್ಲಿ ದಿನಾಂಕ 07/05/19 ರಂದು ಮಾನವಿ ನಗರದ ಕೋನಾಪುರ ಪೇಟೆ ಸರ್ಕಲ್
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ
ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ
ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಹುಸೇನಿ ಅಲಿಯಾಸ್ ಚಿಪ್ಪು ತಂದೆ ತಿಮ್ಮಪ್ಪ, 32 ವರ್ಷ, ಹೆಳವರ್, ಕೂಲಿ ಸಾ: ಕೋನಾಪೂರ ಪೇಟೆ ಮಾನವಿ ಈತನಿಗೆ ವಶಕ್ಕೆ ತೆಗದುಕೊಂಡು ಸದರಿಯವನ ಅಂಗಜಡ್ತಿ
ಮಾಡಿ ಸದರಿಯವನಿಗೆ
1] ಮಟಕಾ ಜೂಜಾಟದ ನಗದು ಹಣ ರೂ 680/- 2] ಮಟಕಾ ನಂಬರ್ ಬರೆದ ಒಂದು ಚೀಟಿ 3] ಒಂದು ಬಾಲ್ ಪೆನ್ನು
ದೊರೆತಿದ್ದು ಇರುತ್ತದೆ. ನಂತರ ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ರಫಿ @ ಬಂಗಾಳಿ ರಫಿ ಸಾ:
ಮಾನವಿ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.. ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.ಐ ಸಾಹೇಬರು ಜಪ್ತಿ ಮಾಡಿಕೊಂಡು 11.45 ಗಂಟೆಯಿಂದ 12.45 ಗಂಟೆಯವರೆಗೆ
ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ.
ಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ
ಅಪರಾಧ ಆಗುತಿದ್ದು, ಕಾರಣ ಮಾನ್ಯ
ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 99/2019 ಕಲಂ 78 (3 ) ಕೆ.ಪಿ
ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ದೊಂಬಿ ಪ್ರಕರಕಣದ ಮಾಹಿತಿ.
ದಿನಾಂಕ
07-05-2019 ರಂದು 18.00 ಗಂಟೆಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ
ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 7/05/19 ರಂದು ಬೆಳಿಗ್ಗೆ 8.00 ಗಂಟೆಯ
ಸುಮಾರಿಗೆ ಆರೋಪಿ ಹನುಮಂತನ ಮನೆಯ ಪಕ್ಕದಲ್ಲಿ ಇರುವ ಫಿರ್ಯಾದಿಗೆ ಸಂಭಂಧಿಸಿದ ಜಾಗೆಯನ್ನು
ಫಿರ್ಯಾದಿ ಹಾಗೂ ಲಿಂಗಪ್ಪ ಮತ್ತು ತಿಪ್ಪಣ್ಣ ಕೂಡಿ ಸ್ವಚ್ಛ ಮಾಡುತ್ತಿದ್ದಾಗ ಮೇಲ್ಕಂಡ
ಆರೋಪಿತರೆಲ್ಲರೂ ಕೂಡಿಕೊಂಡು ಬಂದು ‘’ ನಿಮ್ಮ ಜಾಗೆ ಇಲ್ಲಿಯವರೆಗೆ ಬರವುದಿಲ್ಲ ಅಂತಾ ಸ್ವಚ್ಛ ಮಾಡುವದನ್ನು
ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ರಕ್ತಗಾಯ ಹಾಗೂ
ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಕಾನೂನು
ಕ್ರಮ ಜರುಗಿಸಬೇಕು ಅಂತಾ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ
ಗುನ್ನೆ ನಂ 101/2019 ಕಲಂ 143,147,148,341,504,323,324,506 ಸಹಿತ 149 ಐ.ಪಿ.ಸಿ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.