¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄlPÁ dÆeÁlzÀ zÁ½ ¥ÀæPÀgÀtzÀ ªÀiÁ»w.
ದಿನಾಂಕ-23/11/2017 ರಂದು 15-00 ಗಂಟೆಗೆ ಮಹಾದೇವಯ್ಯ ಎ.ಎಸ್,ಐ ಬಳಗಾನೂರು ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ
ಆರೋಪಿ ಆದಪ್ಪ ತಂದೆ ರಾಚಪ್ಪ 45 ವರ್ಷ ಜಾ:ಲಿಂಗಾಯತ ಒಕ್ಕಲುತನ ಸಾ:ಜವಳಗೇರಾ ಈತನನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ
ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ದಿ;-23/11/2017 ರಂದು ಜವಳಗೇರಾ ಗ್ರಾಮದ ಬಸ್
ನಿಲ್ದಾಣದ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ಸಿ,ಪಿ.ಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ನಾನು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-133
ಪಿ.ಸಿ.550,635 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.ಎ-36 ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ಜವಳಗೇರಾ ಗ್ರಾಮದ ಸರಕಾರಿ ಶಾಲೆ
ಆವರಣದಲ್ಲಿ ಮರೆಯಾಗಿ ನಿಂತು ನೋಡಲಾಗಿ ಜವಳಗೇರಾ
ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿತನು ಸಾರ್ವಜನಿಕರಿಂದ
1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ
ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು
ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1) ಮಟಕಾ ಜೂಜಾಟದ ನಗದು ಹಣ 260/-ರೂಪಾಯಿ 2) 1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ
ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ
ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ
ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಠಾಣಾ ಅಪರಾಧ ಸಂಖ್ಯೆ 217/2017.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 22-11-2017
gÀAzÀÄ ªÀÄÈvÀ ²ªÀUÁå£À¥Àà£ÀÄ vÀ£Àß vÁ¬ÄAiÀÄ£ÀÄß ªÉÆÃmÁgÀÄ ¸ÉÊPÀ¯ï £ÀA PÉJ-02
JZï.r.-5756 £ÉÃzÀÝgÀ°è PÀÄr¹PÉÆAqÀÄ ªÀĹÌ-°AUÀ¸ÀÆUÀÄgÀÄ ªÀÄÄRå gÀ¸ÉÛAiÀÄ
ªÀÄÄzÀ¨Á¼À PÁæ¸ï ºÀwÛgÀ ªÀÄzÁåºÀß 1.30 UÀAmÉ ¸ÀĪÀiÁgÀÄ ¤zsÁ£ÀªÁV
ºÉÆÃUÀÄwÛzÁÝUÀ JzÀgÀÄUÉ §¸ï £ÀA PÉJ-22 ©-2272 £ÉÃzÀÝgÀ ZÁ®PÀ §¸ï£ÀÄß ¨Áj
ªÉÃUÀªÁV ºÁUÀÆ C®PÀëöåvÀ£À¢AzÀ gÁAUï ¸ÉÊr£À°è £ÀqɹPÉÆAqÀÄ ªÉÆÃmÁgÀÄ ¸ÉÊPÀ¯ïUÉ
rQÌ ªÀiÁr §¸ï ZÁ®PÀ §¸ï£ÀÄß ªÀÄÄAzÉ vÀAzÀÄ ¤°è¹ §¸ï C°èAiÉÄà ©lÄÖ Nr ºÉÆÃVzÀÄÝ
ªÉÆÃmÁgÀÄ ¸ÉÊPÀ¯ï £ÀqɸÀÄwÛzÀÝ ²ªÀUÁå£À¥Àà¤UÉ ªÀÄÄAzɯɬÄAzÀ »AzɯɪÀgÉUÉ ¹Ã½
¨Áj gÀPÀÛ ºÉÆgÀ §AzÀÄ ¸ÀܼÀzÀ°è ªÀÄÈvÀ¥ÀnÖzÀÄÝ, §¸ÀªÀÄä½UÉ §®UÀqÉ PÉÊUÉ ¨Áj
gÀPÀÛUÁAiÀĪÁV PÉÊ ªÀÄÄj¢zÀÄÝ ºÀuÉUÉ, UÀzÀÝPÉÌ, §®UÁ® ºÁUÀÆ JqÀUÁ® ¥ÁzÀPÉÌ ¨Áj
¸ÀégÀÆ¥ÀzÀ UÁAiÀĪÁVzÀÄÝ, PÁgÀt §¸ï £ÀA PÉJ-22 ©-2272 £ÉÃzÀÝgÀ ZÁ®PÀ ¨Áj
ªÉÃUÀªÁV ºÁUÀÆ C®PÀëöåvÀ£À¢AzÀ £Àqɹ rQÌ ºÁ¬Ä¹ gÀ¸ÉÛ C¥sÀWÁvÀ ªÀiÁrzÀÄÝ PÁgÀt
§¸ï ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¥ÁªÀðvÀªÀÄä UÀAqÀ
²ªÀUÁå£À¥Àà §AlUÉÃgÀ, 28 ªÀµÀð, PÀÄgÀ§gÀÄ, PÀưPÉ®¸À ¸Á: UÀÄrºÁ¼À vÁ:
¹AzsÀ£ÀÆgÀÄ EªÀgÀÄ ¢£ÁAPÀ 22-11-2017 gÀAzÀÄ 15.45 UÀAmÉUÉ oÁuÉUÉ §AzÀÄ ¤ÃrzÀ
UÀtQÃPÀÈvÀ zÀÆgÀÄ ¸À°è¹zÀÝgÀ ªÉÄÃ¯É C.¸ÀA.238/17 PÀ®A 279, 338, 304(J) L¦¹
ºÁUÀÆ 187 LJA« PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁr vÀ¤SÉ PÉÊUÉÆArzÀÄÝ EvÀÄÛ.
EvÀgÉ L.¦.¹ ¥ÀæPÀgÀtzÀ ªÀiÁ»w:-
ದಿನಾಂಕ:22.11.2017 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಪಿರ್ಯಾದಿ ²ªÀAiÀÄå vÀAzÉ
DAd£ÉÃAiÀÄå »ÃgɪÀÄoÀ ªÀAiÀĸÀÄì:28 ªÀµÀð eÁ: »AzÀÆ °AUÀªÀAvÀ G: ªÁå¥ÁgÀ ¸Á:
eÉÊ£Á¥ÀÆgÀÄ vÁ: ªÀÄÄzÉÝ©ºÁ¼À ºÁ:ªÀ: £ÁUÀgÁ¼À gÀªÀgÀÄ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:19.11.2017 ರಂದು ಸಂಜೆ 5.00 ಗಂಟೆ ಸುಮಾರಿಗೆ ಆರೋಪಿ ªÀÄAdÄ£ÁxÀ vÀAzÉ UÀÄgÀĸÁé«Ä UÀ¢ÝVªÀÄoÀ ¸Á: £ÁUÀgÁ¼À FvÀ£ÀÄಪಿರ್ಯಾದಿಗೆ ಪೋನ ಮಾಡಿ ಕೆಲಸ ಇದೆ ಅಂತಾ ಹೇಳಿ ತನ್ನ ಮನೆಗೆ ಕರೆಯಿಸಿಕೊಂಡಿದ್ದ ಆಗ ಪಿರ್ಯಾದಿ ಅಲ್ಲಿಗೆ ಹೋಗಿ ನೋಡಲಾಗಿ ಆರೋಪಿತನು ವಿಪರಿತವಾಗಿ ಸರಾಯಿ ಕುಡಿದಿದ್ದು ಆಗ ಆರೋಪಿತನು ಪಿರ್ಯಾದಿದಾರರನ್ನು ತನ್ನ ಅಣ್ಣ ಚಂದ್ರಶೇಖರ ಇವರ ಮನೆಯೊಳಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿ ಏಕಾ ಏಕಿ ಟೈರ ಪಂಚರ ಮಾಡುವ ಕಬ್ಬಿಣದ ರಾಡನ್ನು ತಗೆದುಕೊಂಡು ಬಂದು ಹೊಡೆಯಲು ಬಂದಾಗ ನಾನು ಆ ರಾಡನ್ನು ಕಸಿದುಕೊಂಡು ಕೆಳಗಡೆ ಒಗೆದನು. ಆಗ ಲೆ ಸೂಳೆ ಮಗನೆ ನಾಗರಾಳದಲ್ಲಿ ನಿನ್ನ ಹಿಂದೆ ಯಾರು ಇದ್ದಾರೆ ಬೋಗಳು ನಿನ್ನನ್ನು ಮುಗಿಸುತ್ತೇನೆ ಎಂದು ತನ್ನ ಎಡಗಾಲಿನಲ್ಲಿಯ ಚಪ್ಪಲಿ ತಗೆದುಕೊಂಡು ಪಿರ್ಯಾದಿ ಬೆನ್ನಿಗೆ ಹೊಡೆದು ಮತ್ತು ಕೈಗಳಿಂದ ಹೊಡೆದನು. ಚೀರಾಡುವುದನ್ನು ಕೇಳಿದ ಚಂದ್ರಶೇಖರಯ್ಯ, ಮುತ್ತಪ್ಪ, ಬಾಷ ಇವರು ಕೂಡಿ ಬಂದು ಬಾಗಿಲು ತಗೆದು ಜಗಳ ಬಿಡಿಸಿಕೊಂಡರು ನಂತರ ಆರೋಪಿತನು ಕಬ್ಬಿಣದ ರಾಡು ತಗೆದುಕೊಂಡು ಇದರಿಂದ ಹೊಡೆದು ಸಾಯಿಸುತ್ತೇನೆ ಅಂತಾ ಕಬ್ಬಿಣದ ರಾಡು ಹಿಡಿದುಕೊಂಡು ಜೀವದ ಬೆದರಿಕೆ ಹಾಕಿದನು. ನಂತರ ಪಿರ್ಯಾದಿ ಮನೆಯಿಂದ ಹೊರಗಡೆ ಹೋಗುವಾಗ ಮತ್ತೆ ಆರೋಪಿತನು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಎಳದಾಡಿದನು. ಈ ಜಗಳದ ಬಗ್ಗೆ ಊರಿನ ಹಿರಿಯರಲ್ಲಿ ತಿಳಿಸಿದ್ದು ಅದು ಅಲ್ಲಿ ಬಗೆಹರಿಯದ ಕಾರಣ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ªÀÄÄzÀUÀ¯ï UÀÄ£Éß £ÀA: : 234/2017 PÀ®A. 341, 323,
355, 504, 506(2) L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.11.2017
gÀAzÀÄ 45 ¥ÀææPÀgÀtUÀ¼À£ÀÄß ¥ÀvÉÛ 7800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.