¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 12-03-2018 ರಂದು
ಮಧ್ಯಾಹ್ನ 2-00 ಗಂಟೆಯ
ಸುಮಾರಿಗೆ ಫಿರ್ಯಾದಿ ಶ್ರೀ ಮಲ್ಲಯ್ಯ ತಂದೆ
ಕರೇಪ್ಪ ವಯಾಃ
35 ವರ್ಷ ಜಾತಿಃ
ನಾಯಕ ಉಃ
ಆಟೋಚಾಲಕ ಉಃ
ಬೈಲ್ ಮರ್ಚಡ್ ತಾಃ
ಮಾನವಿ FvÀ£À ತಾಯಿ
ಚನ್ನಮ್ಮ 55 ವರ್ಷ
ಮತ್ತು ಫಿರ್ಯಾದಿಯ ತಂಗಿಯ
ಮಗಳಾದ ಕುಮಾರಿ ಮಲ್ಲಮ್ಮ ತಂದೆ ರಮೇಶ ವಯಾಃ 8 ವರ್ಷ ಜಾತಿಃ ನಾಯಕ ಸಾಃ ಬೈಲ್ ಮರ್ಚಡ್ ತಾಃ ಮಾನವಿ ಇಬ್ಬರು ಬೈಲ್
ಮರ್ಚಡ್ ಸೀಮಾದಲ್ಲಿರುವ ಕೊರವರ್ ಹೊಲದ
ಹತ್ತಿರ ಇರುವ
ನೀರಿನ ಹೊಂಡದಲ್ಲಿ ಬಟ್ಟೆಗಳನ್ನು ತೊಳೆಯತ್ತಿರುವಾಗ ಮದ್ಯಾಹ್ನ 2-30 ಗಂಟೆಯ
ಸುಮಾರಿಗೆ ಮಲ್ಲಮ್ಮಳು ಆಕಸ್ಮೀಕವಾಗಿ ಕಾಲು
ಜಾರಿ ನೀರಿನಲ್ಲಿ ಬಿದ್ದಿದ್ದು ಆಕೆಯನ್ನು ರಕ್ಷಿಸಲು ಅಂತಾ
ಚನ್ನಮ್ಮ ಗಂಡ ಕರೇಪ್ಪ ವಯಾಃ 55 ವರ್ಷ ಜಾತಿಃ ನಾಯಕ ಉಃ ಮನೆ ಕೆಲಸ ಸಾಃ ಬೈಲ ಮರ್ಚಡ್ ತಾಃ ಮಾನವಿ ಈಕೆಯು ಹೊಂಡದ
ನೀರಿನಲ್ಲಿ ಇಳಿದಾಗ ಆಕೆಯು
ಸಹ ಈಜು
ಬಾರದೇ ಇಬ್ಬರು ನೀರಿನಲ್ಲಿ ಮುಳುಗಿ ನೀರು
ಕುಡಿದು ಮೃತಪಟ್ಟಿದ್ದನ್ನು ತಮ್ಮ
ಊರಿನ ತಾಯಪ್ಪ ತಂದೆ
ಮಲ್ಲಯ್ಯ ನಾಯಕ
ಇವರು ನೋಡಿ
ಫಿರ್ಯಾದಿಗೆ ವಿಷಯ
ತಿಳಿಸಿದ್ದು ಹೊಂಡದ
ನೀರಿನಲ್ಲಿ ಮೃತಪಟ್ಟ ಎರಡು
ಶವಗಳನ್ನು ಹೊರತೆಗೆದು ಫಿರ್ಯಾದಿ ಮತ್ತು
ಇತರರು ಕೂಡಿಕೊಂಡು ಶವಗಳನ್ನು ಮಾನವಿ
ಸರ್ಕಾರಿ ಆಸ್ಪತ್ರೆಗೆ ಶವಗಾರ
ಕೋಣೆಯಲ್ಲಿ ಹಾಕಿ
ಠಾಣೆಗೆ ರಾತ್ರಿ 8-15 ಗಂಟೆಗೆ ಬಂದು
ಈ ನನ್ನ
ಹೇಳಿಕೆ ನೀಡಿದ್ದು ಮುಂದಿನ ಕ್ರಮ
ಜರುಗಿಸಲು ವಿನಂತಿ ಅಂತಾ
ಮುಂತಾಗಿ ಇದ್ದ
ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಪೊಲೀಸ್
ಠಾಣೆ
ಯು.ಡಿ.ಆರ್ ನಂ
06/2018 ಕಲಂ 174
ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 13.03.2018 gÀAzÀÄ 161 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,200/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
.