ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ.22-06-2020ರಂದು
ರಾತ್ರಿ9-30ಗಂಟೆಗೆ ಸುಮಾರು ಹರವಿ
ಬಸವಣ್ ಕ್ಯಾಂಪದಲ್ಲಿ ಬಸವಣ್ಣ ದೇವಸ್ಥಾನದ ಹಿಂದುಗಡೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1] ಶಿವರಾಜ
ತಂದೆ ಹನುಮಂತರಾಯ ಜಾತಿ- ಲಿಂಗಾಯತ, ವಯ-41 ವರ್ಷ, ಉ- ಡ್ರೈವರ ಕೆಲಸ,ಸಾ:ಹರವಿಬಸವಣ್ಣಕ್ಯಾಂಪ 2]ರಂಗನಾಥ
ತಂದೆ ಬಾಲಗೌಡ ಹದ್ದಿನಾಳ ಜಾತಿ-ನಾಯಕ,ವಯ-25 ವರ್ಷ, ಉಒಕ್ಕಲುತನ,ಸಾ:ಹರವಿಬಸವಣ್ಣಕ್ಯಾಂಪ 3]
ಮಹೇಶ ತಂದೆ ಮುದುಕಪ್ಪ ಮಲ್ಲಿಗೆ ದೊಡ್ಡಿ ಜಾತಿ-ನಾಯಕ,ವಯ-46 ವರ್ಷ, ಉ-ಕೂಲಿಕೆಲಸ,ಸಾ:ಹರವಿಬಸವಣ್ಣಕ್ಯಾಂಪ
4] ಮೌನೇಶ ತಂದೆ ಅಯ್ಯಣ್ಣ ಜಾತಿ-ನಾಯಕ,ವಯ-63 ವರ್ಷ,ಉ-ಕೂಲಿಕೆಲಸ,ಸಾ:ಹರವಿಬಸವಣ್ಣಕ್ಯಾಂಪ 5]
ಬಸವರಾಜ ತಂದೆ ಮುದುಕಪ್ಪ ಮಲ್ಲಾಪುರ ಜಾತಿ-ನಾಯಕ,ವಯ-39 ವರ್ಷ,ಉ-ಕೂಲಿಕೆಲಸ ಸಾ:ಹರವಿ ಬಸವಣ್ಣಕ್ಯಾಂಪ
6] ಶರಣಬಸವ ತಂದೆ ಲಿಂಗಪ್ಪ ಜಾತಿ-ಚಲುವಾದಿ,ವಯ-30ವರ್ಷ,ಉ-ಮೇಸನ ಕೆಲಸ,ಸಾ;ಹರವಿ 7]
ಹನುಮಂತ ತಂದೆ ರಾಮಣ್ಣ ಜಾತಿ-ಭೋವಿ,ವಯ-38ವರ್ಷ,ಉ-ಮೇಸನ ಕೆಲಸ, ಸಾ:ಹರವಿಬಸವಣ್ಣಕ್ಯಾಂಪ 8]
ಯಂಕಪ್ಪ ತಂದೆ ದ್ಯಾವಪ್ಪ ಬುದ್ದಿನ್ನಿ ಜಾತಿ-ನಾಯಕ, ವಯ-50ವರ್ಷ,ಉ-ಒಕ್ಕಲುತನ ಕೆಲಸ,ಸಾ:ಗಡ್ಡಿಮಿಟ್ಟಿಕ್ಯಾಂಪ
ಹರವಿ ದುಂಡಾಗಿ
ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾ ಯದಿಂದ ಹಣವನ್ನು ಪಣಕ್ಕೆಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ
ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ
ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 8 ಜನರುಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ
ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.5,700/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು
ಸಿಕ್ಕಿಬಿದ್ದ ಆರೋಪಿತರೊಂದಿಗೆ ದಿನಾಂಕ:22-06-2020
ರಂದು ರಾತ್ರಿ11-30ಗಂಟೆಗೆ ಠಾಣೆಗೆ ಬಂದು ಆರೋಪಿತ ರನ್ನು ಮತ್ತು ಮುದ್ದೆಮಾಲನ್ನು
ಒಪ್ಪಿಸಿದ್ದು ಪಿ.ಎಸ್.ಐ.ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲ ಯದ ಅನುಮತಿ
ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಪ್ರ ವ. ವರದಿ ಜಾರಿ
ಮಾಡಿದೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ªÀÄlPÁzÁ½
¥ÀæPÀgÀtzÀ ªÀiÁ»w:
ದಿನಾಂಕ
23-06-2020 ರಂದು ಮಧ್ಯಹ್ನ 4-00 ಗಂಟೆಗೆ ಸಿ.ಪಿ.ಐ ಸಾಹೇಬರು ಒಬ್ಬ ಆರೋಪಿ 1] ಸಬ್ಜಲಿ @ ಬುಡ್ಡಾ ತಂದೆ
ಹುಸೇನ್ ಸಾಬ್ ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ
ಡ್ರೈವರ್ ಸಾಃ ಫಾತಿಮನಗರ ಮಾನವಿ 2] ಲಾಲು@ಮುಸ್ತಾಫ್ ಸಾಃ ಕೋನಾಪುರ ಪೇಟೆ ಮಾನವಿ ಜಪ್ತು ಮಾಡಿದ ಮುದ್ದೆಮಾಲು
ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಹ್ನ
4-15 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 23-06-2020 ರಂದು ಮಾನವಿ ನಗರದ ಕೋನಾಪುರ
ಪೇಟೆಯ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ
ಸಿ.ಪಿ.ಐ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ
ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸಬ್ಜಲಿ @ ಬುಡ್ಡಾ ತಂದೆ ಹುಸೇನ್ ಸಾಬ್
ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ
ಡ್ರೈವರ್ ಸಾಃ ಫಾತಿಮನಗರ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 2-40 ಗಂಟೆಗೆ ದಾಳಿ ಮಾಡಿ ವಶಕ್ಕೆ
ತೆಗದುಕೊಂಡು ಸದರಿಯವನ ಅಂಗಜಡ್ತಿ ಮಾಡಿ ಸದರಿಯವನಿಂದ
1] ಮಟಕಾ ಜೂಜಾಟದ ನಗದು ಹಣ ರೂ
590/- 2] ಮಟಕಾ ನಂಬರ್ ಬರೆದ ಒಂದು ಚೀಟಿ
3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ
ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ
ಪಟ್ಟಿಯನ್ನು ಲಾಲು@ಮುಸ್ತಾಫ್ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ
ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು ಸಿ.ಪಿ.ಐ ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 2-40 ಗಂಟೆಯಿಂದ ಮಧ್ಯಾಹ್ನ 3-40 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ
ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ
ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ
ಎನ್.ಸಿ.ಆರ್. ನಂ 30/2020 ರಲ್ಲಿ ನೊಂದಾಯಿಸಿಕೊಂಡು ಸಿ.ಪಿ.ಐ ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ
ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಸಿ.ಪಿ.ಐ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಸಾಯಾಂಕಾಲ 5-15 ಗಂಟೆಗೆ
ಮಾನವಿ ಠಾಣೆ ಗುನ್ನೆ ನಂ
103/2020 ಕಲಂ
78 (3) ಕೆ.ಪಿ.
ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ªÀÄ»¼É PÁuÉ ಪ್ರಕರಣದ ಮಾಹಿತಿ.
ದಿನಾಂಕ 23-06-2020 ರಂದು ಮಧ್ಯಾಹ್ನ 2-00
ಗಂಟೆಗೆ ಫಿರ್ಯಾದಿದಾರನು ಮಲ್ಲಿಕಾರ್ಜುನ ತಂದೆ ದಿಃ
ಮಲ್ಲೇಶ ವಯಾಃ 25 ವರ್ಷ ಜಾತಿಃ ಚಲುವಾದಿ ಉಃ ಒಕ್ಕಲುತನ ಸಾಃ ಆಲ್ದಾಳ ತಾಃ ಮಾನವಿ. ಮೋ.ನಂ
8073747394 ಠಾಣೆಗೆ ಹಾಜರಾಗಿ
ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿದಾರನ ತಂಗಿಯಾದ ಪ್ರಭಾವತಿ ಈಕೆಯು
ದಿನಾಂಕ 19-06-2020
ರಂದು ಬೆಳಿಗ್ಗೆ
11-30 ಗಂಟೆಯ ಸುಮಾರಿಗೆ ಸಂಡಾಸಿಗೆ ಹೋಗುತ್ತೇನೆ
ಅಂತಾ ಮನೆಯಿಂದ ಹೊರಗಡೆ ಹೋದವಳು ಬಹಳ ಹೊತ್ತಾದರೂ ಬಾರದ ಕಾರಣ ಗಾಬರಿಗೊಂಡು ಫಿರ್ಯಾದಿ ಹಾಗೂ ಇತರರು ಸೇರಿ ಪ್ರಭಾವತಿ
ಈಕೆಯನ್ನು ಎಲ್ಲ ಕಡೆಗಳಲ್ಲಿ ಹುಡಿಕಾಡಿದ್ದು ಅಲ್ಲದೇ ತಮ್ಮ
ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ಆಕೆಯ ಬಗ್ಗೆ ವಿಚಾರಿಸಿದ್ದು ಆಕೆಯು ಬಂದಿರುವುದಿಲ್ಲ ಅಂತಾ
ತಿಳಿಸಿದ್ದು ನಂತರ ರಾಯಚೂರು,
ಬಾಗಲವಾಡ, ಹರವಿ, ಮಾಡಗಿರಿ, ಬೊಮ್ಮನಾಳ, ಹಾಗೂ ಇತರೆ ಕಡೆಗಳಲ್ಲಿ ಪ್ರಭಾವತಿ ಈಕೆಯನ್ನು ಹುಡುಕಾಡಿದ್ದು
ಎಲ್ಲಿಯೂ ಸಿಗದ ಕಾರಣ ಈ ದಿವಸ ತಡವಾಗಿ ಠಾಣೆಗೆ
ಬಂದಿದ್ದು
ಕಾರಣ ಕಾಣೆಯಾದ ತನ್ನ ತಂಗಿ ಪ್ರಭಾವತಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಶಂದ ಮೇಲಿಂದ ಮಾನವಿ ಠಾಣಾ ಗುನ್ನೆ
ನಂ
102/2020 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣ ಮಾಹಿತಿ.
¢£ÁAPÀ 24/06/2020 gÀAzÀÄ ¨É½UÉÎ 02-50
UÀAmÉUÉ ¦AiÀiÁð¢ PÉ gÀAUÀAiÀÄå ¦J¸ïL ರವರು
zÉêÀzÀÄUÀð
oÁuÉAiÀİèzÁÝUÀ C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ
gÁdzsÀ£À PÀnÖ ªÀÄgÀ¼À£ÀÄß n¥ÀàgÀzÀ°è vÀÄA© £ÀAvÀgÀ PÉÆ¥ÀàgÀ
UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ ªÀÄgÀ¼À£ÀÄß
n¥ÀàgÀzÀ°è ºÉZÀÄѪÀjAiÀiÁV vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ
ªÉÄÃgÉUÉ ¦J¸ï.LgÀªÀgÀÄ
¥ÀAZÀgÀÄ
¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ¨É¼ÀUÉÎ 03-45 UÀAmÉUÉ
zÉêÀzÀÄUÀðzÀ eɦ ¸ÀPÀð¯ï ºÀwÛgÀ C±ÉÆÃPÀ ¯ÉïÁåAqï PÀA¥À¤AiÀÄ n¥ÀàgÀ
£ÀA§gÀ PÉJ-38
J-1593 £ÉÃzÀÝgÀ
ªÉÄÃ¯É zÁ½ ªÀiÁrzÀÄÝ, ¤°è¸ÀĪÀAvÉ PÉÊ ªÀiÁqÀ¯ÁV n¥ÀàgÀ ZÁ®PÀ£ÀÄ
n¥ÀàgÀ£ÀÄß ¤°è¸À¯ÁV, n¥ÀàgÀ ZÁ®PÀ¤UÉ ºÉ¸ÀgÀÄ «¼Á¸À «ZÁj¸À¯ÁV vÀ£Àß
ºÉ¸ÀgÀÄ, ªÀÄ£ÀÆìgÀ vÀAzÉ E¸Áä¬Ä¯ï ªÀAiÀiÁ-23 eÁ-ªÀÄĹèA ¸Á- PÀ®§ÄgÀV CAvÁ
w½¹zÀ£ÀÄ n¥ÀàgÀ
ZÁ®PÀ¤UÉ zÁR¯ÁwUÀ¼À£ÀÄß PÉüÀ¯ÁV, vÁ£ÀÄ C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ
PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß n¥ÀàgÀzÀ°è vÀÄA©PÉÆAqÀÄ £ÀAvÀgÀ vÀªÀÄä
n¥ÀàgÀ ªÀiÁ°ÃPÀgÀÄ ºÉýzÀAvÉ PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV
ºÉZÀÄѪÀjAiÀiÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è vÀÄA©PÉÆAqÀÄ
§A¢zÉÝÃ£É CAvÁ w½¹ E£ÀÆß «ZÁj¸ÀĪÀµÀÖgÀ°è ZÁ®PÀ£ÀÄ ¸ÀܼÀ¢AzÀ Nr ºÉÆÃzÀ£ÀÄ. CAvÁ
ªÀÄvÀÄÛ n¥ÀàgÀzÀ°è
MAzÀÄ gÁdzsÀ£À ¹QÌzÀÄÝ 13 ªÉÄÃnæPï l£ï ªÀÄgÀ½UÉ 8736 gÀÆ gÁdzsÀ£À
vÀÄA©zÀÄÝ ¸ÀzÀj n¥ÀàgÀzÀ°è ºÉZÀÄѪÀjAiÀiÁV CAzÁdÄ 15 ªÉÄÃnæPï l£ï ªÀÄgÀ½zÀÄÝ
EzÀgÀ CAzÁdÄ QªÀÄävÀÄÛ 10650/ gÀÆ ¨É¯É¨Á¼ÀĪÀzÀÄ EzÀÄÝ.n¥Ààj£À ZÁ®PÀ ºÉÆÃr
ºÉÆÃVzÀÄÝ ºÁUÀÆ n¥ÀàgÀ£À ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè. ªÀÄgÀ¼À£ÀÄß C¥ÀàgÁ¼À
UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß
n¥ÀàgÀzÀ°è vÀÄA© £ÀAvÀgÀ PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqÉUÉ
ºÉÆÃV PÀ¼ÀîvÀ£À¢AzÀ CPÀæªÀĪÁUÀE ªÀÄgÀ¼À£ÀÄß n¥ÀàgÀzÀ°è ºÉZÀÄѪÀjAiÀiÁV
vÀÄA© ¸ÁUÁl ªÀiÁrzÀ n¥ÀàgÀ £ÀA§gÀ PÉJ-38 J-1593 £ÉÃzÀÝgÀ
ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ
ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹ ¸ÀzÀj n¥ÀàgÀ ZÁ®PÀ ºÁUÀÆ
ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½¥ÀAZÀ£ÁªÉÄ ªÀÄvÀÄÛ
eÁÕ¥À£Á ¥ÀvÀæÀ ¤ÃrzÀÝgÀ ¸ÁgÁA±ÀzÀ ªÉÄðAzÀ ದೇವದುರ್ಗ
ಪೊಲೀಸ್ ಠಾಣೆ ಗುನ್ನೆ ನಂಬರ 110/2020 ಕಲಂ 379 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.