¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 20-02-2107 ರಂದು ಬೆಳಿಗ್ಗೆ 12-00 ಗಂಟೆಗೆ ಫಿರ್ಯಾದಿ ²æÃ zË®vï J£ï.PÀÄj
¹.¦.L zÉêÀzÀÄUÀð ಈತನು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 20-02-2017 ರಂದು ಬೆಳಿಗ್ಗೆ 10-00 ಗಂಟೆಗೆ ಅಮರಾಪೂರು ಕ್ರಾಸ್ ಹತ್ತಿರ ಹೋದಾಗ ನಿಲವಂಜಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ನಂ 241 DI MASSEY FERGUSON ಕಂಪನಿಯ ENG NO S325.1 D71544 CHASSIS NO MF241DI 704477 ನೇದ್ದರಲ್ಲಿಯ ಚಾಲಕ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟ್ರ್ಯಾಕ್ಟರ್ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದರ ಮೇಲಿಂದ eÁ®ºÀ½î ¥Éưøï
oÁuÉ.UÀÄ£Éß £ÀA.23/2017 PÀ®A:4(1A),21 MMRD
ACT & 379 IPC ರೀತ್ಯ ಪ್ರಕರಣ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ದಿನಾಂಕ: 19-02-2017 ರಂದು 07:00
ಪಿಎಂ ಕ್ಕೆ ಆರೋಪಿvÀgÁzÀ ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.DDRJP10174 ಚೆಸ್ಸಿ ನಂ WRTH76619110575, ಟ್ರಾಕ್ಟರ & ಟ್ರಾಲಿ ನೇದ್ದರ ಚಾಲಕ ಮತ್ತು ಮಾಲೀಕ ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ .391354DN12079A ಚೆಸ್ಸಿ ನಂ WVTA30428159035 ಟ್ರಾಕ್ಟರ & ಟ್ರಾಲಿ ನೇದ್ದರ ಚಾಲಕ ಮತ್ತು ಮಾಲೀಕ ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.391354/SV301718 ಮತ್ತು ಚೆಸ್ಸಿ ನಂ WVTB30428102179 ಟ್ರಾಕ್ಟರ & ಟ್ರಾಲಿ ಚಾಲಕ ಮತ್ತು ಮಾಲೀಕಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.43.1024/SUE06013 ಚೆಸ್ಸಿ ನಂ WUCE40606118623 ಟ್ರಾಕ್ಟರ & ಟ್ರಾಲಿ ನೇದ್ದರ ಚಾಲಕ ಮತ್ತು ಮಾಲೀಕಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.43.1024/SWD06442 ಚೆಸ್ಸಿ ನಂ WYCE43606139308 ಟ್ರಾಕ್ಟರ & ಟ್ರಾಲಿ ನೇದ್ದರ ಚಾಲಕ ಮತ್ತು ಮಾಲೀಕಮಹೀಂದ್ರಾ ಟ್ರ್ಯಾಕ್ಟರ್ ಇಂಜಿನ್ ನಂ.REOS01241 ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ನೇದ್ದರ ಚಾಲಕ ಮತ್ತು ಮಾಲೀಕ ರವರು ಸರಕಾರಕ್ಕೆ ರಾಜಧನ ಕಟ್ಟದೇ ಮರಳನ್ನು ಕಳುವಿನಿಂದ 1) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.DDRJP10174 ಚೆಸ್ಸಿ ನಂ WRTH76619110575 2) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.391354DN12079A ಚೆಸ್ಸಿ ನಂ WVTA30428159035, 3) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.391354/SV301718 ಮತ್ತು ಚೆಸ್ಸಿ ನಂ WVTB30428102179, 4) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.43.1024/SUE06013 ಚೆಸ್ಸಿ ನಂ WUCE40606118623, 5) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.43.1024/SWD06442 ಚೆಸ್ಸಿ ನಂ WYCE43606139308, 6) ಮಹೀಂದ್ರಾ ಟ್ರ್ಯಾಕ್ಟರ್ ಇಂಜಿನ್ ನಂ.REOS01241 ಟ್ರಾಕ್ಟರಗಳ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಅನಧಿಕೃತವಾಗಿ ಸಾಗಿಸುತ್ತಿದ್ದಾಗ ಸಿಂಧನೂರು ನಗರದ ಸತ್ಯ ಗಾರ್ಡನ ಹಿಂದಿನ ಕೆನಾಲ್ ರಸ್ತೆಯ ಮೇಲೆ ಶ್ರೀ ಜಗದೀಶ್ ಕೆ.ಜಿ, ಪಿ.ಎಸ್.ಐ(ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ gÀªÀgÀÄ ಸಿಬ್ಬಂದಿಯವರೊಂದಿಗೆ ಹಿಡಿಯಲು ಹೋದಾಗ ಟ್ರಾಕ್ಟರ ಚಾಲಕರು ಟ್ರಾಕ್ಟರ ಬಿಟ್ಟು ಓಡಿ ಹೋಗಿದ್ದು & ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು
ಕ್ರಮ ಜರುಗಿಸಬೇಕು ಅಂತಾ
ದೂರು ಕೊಟ್ಟ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ
ನಂ.20/2017 , ಕಲಂ: 379 ಐ.ಪಿ.ಸಿ , ಕಲಂ. 3 R/w 42, 43, 44
OF KARNATAKA MINOR MINIRAL CONSISTANT RULE 1994 & ಕಲಂ 15 OF
ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
DPÀ¹äPÀ
¨ÉAQ C¥ÀWÁvÀ ¥ÀæPÀgÀtzÀ ªÀiÁ»w:_
ದಿ.19-02-2017 ರಂದು ಬೆಳಗಿನ 02-30 ಗಂಟೆ ಸುಮಾರಿಗೆ ಪಿರ್ಯಾದಿ ²æÃ
ªÀĸÀÆzï CºÀäzï vÀAzÉ R°Ã¯ï CºÀäzï ªÀiÁqÀVj eÁw:ªÀÄĹèA,ªÀAiÀÄ-33ªÀµÀð, G:¯Áj
ªÀiÁ°ÃPÀ ¸Á:ªÀiÁqÀVj,ºÁ°ªÀ¹Û:ªÀiÁ£À ಲಾರಿ ನಂಬರ ಕೆ.ಎ-29/ಎ-1086 ರಲ್ಲಿ ಮಾಡಗಿರಿಯಿಂದ 80 ಕಟ್ಟು ಬಿಳಿಜೋಳದ ಸೊಪ್ಪೆಯನ್ನು ತುಂಬಿಕೊಂಡು ಅಲ್ಲಿಂದ ಕುರ್ಡಿ ಯಲ್ಲಿರುವ ತಮ್ಮ ಸಂಬಂಧಿಕರಿಗೆ ಹಾಕಿ ಬರಲು ಲಾರಿ ಚಾಲಕ ಮಹ್ಮದ್ ಗೌಸ್ ಸಾ:ಕುರ್ಡಿ ಈತನು ನಡೆಸಿಕೊಂಡು ಬೊಮ್ಮನಾಳ-ಕುರ್ಡಿ ರಸ್ತೆಯಲ್ಲಿ ಬೊಮ್ಮನಾಳ ದಾಟಿ 1 ಕಿ.ಮೀ.ದೂರ ಕುರ್ಡಿ ಕಡೆಗೆ ಹೋಗುವಾಗ ಮಾರ್ಗದಲ್ಲಿ ಹೊಲದ ಬದುವಿಗೆ ಹಚ್ಚಿದ ಬೆಂಕಿಯು ಗಾಳಿಗೆ ಬಂದು ಅಥವಾ ಇನ್ನಾವುದೋ ರೀತಿಯಿಂದ ಲಾರಿಯಲ್ಲಿದ್ದ ಸೊಪ್ಪೆಗೆ ಹತ್ತಿ ಲಾರಿ ಸಮೇತ ಲಾರಿಯಲ್ಲಿದ್ದ ಸೊಪ್ಪೆ,ರೆಗ್ಜಿನ್ ಬರಕಾ ಸುಟ್ಟು ಈ ರೀತಿಯಾಗಿ ಒಟ್ಟು ಅಂ.ಕಿ.ರೂ.6,68,000=00
ಬೆಲೆ ಬಾಳುವಷ್ಟು ಸುಟ್ಟು ಲುಕ್ಸಾನಾಗಿರುತ್ತದೆಂದು ನೀಡಿದ ದೂರಿನ ಮೇಲಿಂದ ¹gÀªÁgÀ
¥ÉÆÃ°Ã¸À oÁuÉ, DPÀ¹äPÀ ¨ÉAQ C¥ÀgÁzsÀ ¸ÀASÉå 3/2017 ದಾಖಲಿಸಿಕೊಂಡು ವಿಚಾರಣೆ
ಕೈಗೊArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಪಿರ್ಯಾದಿ ಯಮನಮ್ಮ ಗಂಡ ದಿ//ಯಂಕಪ್ಪ
ಚೆಲುವಾದಿ ವಯಸ್ಸು 62 ವರ್ಷ ಜಾ: ಚೆಲುವಾದಿ ಉ:ಕೂಲಿಕೆಲಸ ಸಾ: ಬೆಳವಾಟ್ ತಾ: ಮಾನವಿ FPÉಯ ಮೂರನೇಯ ಮಗನಾದ ಕರಿಯಪ್ಪ ದಿ//
ಯಂಕಪ್ಪ ಚೆಲುವಾದಿ ವಯಸ್ಸು 30 ವರ್ಷ ಜಾ:ಚೆಲುವಾದಿ ಉ:ಕೂಲಿಕೆಲಸ ಸಾ:ಬೆಳವಾಟ್ ಹಾ.ವ. ಆನಂದಗಲ್
ತಾ:ಮಾನವಿ FvÀ£ÀÄ ತನ್ನ ಹೆಂಡತಿಯ ಮನೆಯಲ್ಲಿ ಈಗ್ಗೆ ಸುಮಾರು ಒಂದು
ವರ್ಷದಿಂದ ತನ್ನ ಹೆಂಡತಿ ಮಕ್ಕಳೊಂದಿಗೆ ಆನಂದಗಲ್ ಗ್ರಾಮದಲ್ಲಿದ್ದು ಕುಡಿಯುವ ಚಟವನ್ನು
ಬೆಳೆಸಿಕೊಂಡಿದ್ದು ಇರುತ್ತದೆ. ದಿನಾಂಕ 18/02/2017 ರಂದು ರಾತ್ರಿ 10-00 ಗಂಟೆಯಿಂದ 11-00
ಗಂಟೆಯ ಅವಧಿಯಲ್ಲಿ ಕರಿಯಪ್ಪನು ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ಕ್ರೀಮಿನಾಶಕ
ಔಷದಿಯನ್ನು ಸೇವಿಸಿದ್ದರಿಂದ ಇಲಾಜುಗಾಗಿ ಲಿಂಗಸ್ಗೂರು ಆಸ್ಪತ್ರೆಗೆ ಹೋದಾಗ ಅಲ್ಲಿಯ
ವೈದ್ಯರು ಮೃತ ಪಟ್ಟ ಬಗ್ಗೆ ತಿಳಿಸಿರುತ್ತಾರೆ. ಕರಿಯಪ್ಪನ ಮರಣದ ಬಗ್ಗೆ ಯಾರ ಮೇಲೆ
ಯಾವುದೇ ತರಹದ ಸಂಶಯವಾಗಲಿ ಮತ್ತು ಪಿರ್ಯಾದಿಯಾಗಲಿ ಮತ್ತು ಯಾವುದೇ ವಗೈರೆ ಇರುವುದಿಲ್ಲ
ಅಂತಾ ಮುಂತಾಗಿ ಮೃತನ ತಾಯಿಯು ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಮೇಲಿಂದ PÀ«vÁ¼À
¥ÉưøÀ oÁuÉ AiÀÄÄ.r.Dgï. £ÀA: 174 ¹,Dgï,¦.¹. CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ
: 19.02.2017 ರಂದು 02.15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ರಾಯಚೂರು ರಸ್ತೆಯ ಸಂಗಮ್ ಪ್ಯಾಲೇಸ್ ಹತ್ತಿರ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ
1) ಕರೇಗೌಡ
ತಂದೆ ವೆಂಕನಗೌಡ, 37 ವರ್ಷ, ಲಿಂಗಾಯತ, ಒಕ್ಕಲುತನ, ಸಾ: ಕಲ್ಲೂರು ತಾ: ಸಿಂಧನೂರು, 2) ಶರಣಪ್ಪ ತಂದೆ ರಾಮನಗೌಡ, 40 ವರ್ಷ, ಜಾ: ಲಿಂಗಾಯತ, ಒಕ್ಕಲುತನ, ಸಾ: ಕಲ್ಲೂರು
ತಾ: ಸಿಂಧನೂರು. 3) ಹುಸೇನ್ ತಂದೆ ಸಲಾಂ ಸಾಬ, 35 ವರ್ಷ, ಮುಸ್ಲಿಂ, ಸಾ: ಪಿಡಬ್ಲೂಡಿ
ಕ್ಯಾಂಪ್, ಸಿಂಧನೂರು, 4) ಅಜಮೀರ್ ತಂದೆ ಖಾದರ ಸಾಬ, 25 ವರ್ಷ, ಮುಸ್ಲೀಂ, ಸಾ: ಜವಳಗೇರಾ, ತಾ: ಸಿಂಧನೂರು, 5) ನಾಗಪ್ಪ
ತಂದೆ ವೀರಭದ್ರಪ್ಪ, 50 ವರ್ಷ, ನಾಯಕ, ಸಾ: ಗುಂಡಮ್ಮ ಕ್ಯಾಂಪ್, ಸಿಂಧನೂರು. 6) ತೊಟಪ್ಪ ತಂದೆ ಅಮರೇಗೌಡ, 50 ವರ್ಷ, ಲಿಂಗಾಯತ, ಒಕ್ಕಲುತನ, ಸಾ: ಬುತಲದಿನ್ನಿ, ತಾ: ಸಿಂಧನೂರು. ನೇದ್ದವರು
ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ
ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 5530/- ಮತ್ತು
52 ಇಸ್ಪೇಟ್
ಆಟದ ಎಲೆಗಳನ್ನು ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು
ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು
ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ . ಗುನ್ನೆ
ನಂ 19/2017, ಕಲಂ. 87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ªÉÆÃ¸ÀzÀ
¥ÀæPÀgÀtzÀ ªÀiÁ»w:_
ದಿನಾಂಕ 19/02/17 ರಂದು 10-00 ಗಂಟೆಗೆ ಫಿರ್ಯಾದಿದಾರನಾದ ಶ್ರೀ ಬಸವರಾಜಪ್ಪ ತಂದೆ ಸಿದ್ದಣ್ಣ ಗುಡೇರಿ ವಯಾ 42 ವರ್ಷ ಜಾತಿ ಲಿಂಗಾಯತ ಉ: ಹೋಟೆಲ್ ವ್ಯಾಪಾರ ಸಾ: ನಮಾಜಗೇರಿ ಗುಡ್ಡಾ ಮಾನವಿ ಹಾ:ವ: ಕುರ್ಡಿ ಕ್ರಾಸ್ ತಾ: ಮಾನವಿ ಈತನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರನು ಈಗ್ಗೆ 10 ವರ್ಷದಿಂದ ಮಾನವಿಯ ಸಿಂಧನೂರು ರೋಡಿನ ನಮಾಜಗೇರಿ ಏರಿಯಾದಲ್ಲಿ ಹೋಟೆಲ್ ಇಟ್ಟುಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಉಪಜೀವನ ಮಾಡುತಿದ್ದು, ಈಗ್ಗೆ 2 ವರ್ಷದ ಹಿಂದ ತನಗೆ ಪರಿಚಯದ ಶರಣಪ್ಪ ತಂದೆ ಮಲ್ಲಣ್ಣ ಲಿಂಗಾಯತ ಸಾ: ಅಡವಿಖಾನಾಪೂರು ಈತನು ಫಿರ್ಯಾದಿಗೆ ಸಂಬಂಧಿಕನಿದ್ದು, ಆತನು ತಿಳಿಸಿದ್ದೇನೆಂದರೆ ದೇವದುರ್ಗಾ ತಾಲೂಕಿನ ರಾಮದುರ್ಗಾ ಗ್ರಾಮದ ಗುರುಸ್ವಾಮಿ ತಂದೆ ವಿರುಪಾಕ್ಷಯ್ಯ ಸ್ವಾಮಿ ಮತ್ತು ಆತನ ಮಗನಾದ ವಿಶ್ವನಾಥ ಹಾಗೂ ಪ್ರಕಾಶ ಸಾ: ಕಮಲಾಪೂರು ಜಿಲ್ಲಾ ಕಲಬುರ್ಗಿ ಇವರು ರೈಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುತ್ತಾರೆ ಅಂತಾ ತಿಳಿಸಿದ್ದರಿಂದ ದಿನಾಂಕ 25-7-2015 ರಂದು ಫಿರ್ಯಾದಿ ರಾಮದುರ್ಗಾಕ್ಕೆ ಹೋಗಿ ಮೇಲ್ಕಂಡ 3 ಜನರಿಗೆ ಭೇಟಿಯಾಗಿ ನೌಕರಿಯನ್ನ ಕೊಡಿಸಿರಿ ಅಂತಾ ಕೇಳಿದ್ದು ಅದಕ್ಕೆ ಗುರುಸ್ವಾಮಿ ಈತನು 12 ಲಕ್ಷ ರುಪಾಯಿ ಖರ್ಚಾಗುತ್ತದೆ ಅಂತಾ ಹೇಳಿದ್ದು ಫಿರ್ಯಾದಿ ಅದಕ್ಕೆ ಒಪ್ಪಿ ಅಲ್ಲಿಂದ ವಾಪಾಸ್ಸು ಮಾನವಿಗೆ ಬಂದಿದ್ದು ಇರುತ್ತದೆ. ನಂತರ ದಿನಾಂಕ 10-8-2015 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿ ಮತ್ತು ತನ್ನ ಹೆಂಡತಿ ಪಾರ್ವತಿ ಹಾಗೂ ತನ್ನ ಸಂಬಂಧಿ ಪ್ರಕಾಶಗೌಡ ಸಾ: ಚಾಗಭಾವಿ ಇವರುಗಳು ಮನೆಯಲ್ಲಿ ಇದ್ದಾಗ ಅದೇ ವೇಳೆಗೆ ಗುರುಸ್ವಾಮಿ, 1) ಗುರುಸ್ವಾಮಿ ತಂದೆ ವಿರುಪಾಕ್ಷಯ್ಯ ಸ್ವಾಮಿ ಜಾತಿ ಜಂಗಮ 2) ವಿಶ್ವನಾಥ ತಂದೆ ಗುರುಸ್ವಾಮಿ ಜಾತಿ ಜಂಗಮ ಇಬ್ಬರು ಸಾ: ರಾಮದುರ್ಗಾ ತಾ: ದೇವದುರ್ಗಾ 3) ಪ್ರಕಾಶ ಸಾ: ಕಮಲಾಪೂರು ತಾ: & ಜಿಲ್ಲಾ ಕಲಬುರ್ಗಿ . ಹಾಗೂ ಪ್ರಕಾಶ ಇವರುಗಳು ಮನೆಗೆ ಬಂದಿದ್ದು ಫಿರ್ಯಾದಿಗೆ ನಿನ್ನ ಮಗನಿಗೆ ರೈಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇವೆ 12 ಲಕ್ಷ ರುಪಾಯಿ ಕೊಡಿರಿ ಅಂತಾ ಕೇಳಿದಾಗ ಆಗ ಫಿರ್ಯಾದಿಯು ಅವರಿಗೆ ತನ್ನ ಹೆಂಡತಿ ಮತ್ತು ಪ್ರಕಾಶಗೌಡ ಚಾಗಭಾವಿ ಇವರ ಸಮಕ್ಷಮದಲ್ಲಿ ನಗದು ಹಣ 12 ಲಕ್ಷ ರುಪಾಯಿ ಕೊಟ್ಟಿದ್ದು ಇರುತ್ತದೆ. ನಂತರ ಆರೋಪಿತರು ಫಿರ್ಯಾದಿಗೆ ಮತ್ತು ಮಗನಿಗೆ 8-10 ದಿವಸ ಬಿಟ್ಟು ದೆಹಲಿಗೆ ಹೋಗೋಣಾ ಅಂತಾ ತಿಳಿಸಿದ್ದರಿಂದ ಫಿರ್ಯಾದಿ, ಫಿರ್ಯಾದಿ ಮಗ ಹಾಗೂ ಆರೋಪಿತರಾದ ಗುರುಸ್ವಾಮಿ, ವಿಶ್ವನಾಥ ರವರೊಂದಿಗೆ ದೆಹಲಿಗೆ ಹೋಗಿದ್ದು ಅಲ್ಲಿ ಆರೋಪಿ ಪ್ರಕಾಶ ಸಹ ಇದ್ದು, ದೆಹಲಿಯಲ್ಲಿ ಸನ್ ಫ್ಲವರ್ ಲಾಡ್ಜ ನಲ್ಲಿ ಇಳಿದುಕೊಂಡಿದ್ದು ಸಾಯಂಕಾಲ ಫಿರ್ಯಾದಿ ಮಗನಿಗೆ ಮೆಡಿಕಲ್ ಮಾಡಿಸುವದಾಗಿ ಆರೋಪಿತರು ಕರೆದುಕೊಂಡು ಹೋಗಿ ಮೆಡಿಕಲ್ ಮಾಡಿಸಿಕೊಂಡು ಬಂದಿದ್ದು, ನಂತರ ಮರುದಿವಸ ,, EAST
CENTRAL RAILWAY GOVT OF INDIA NO 406/SDMN/0373132/GROUP/C-/DHN/14-15 FROM
DIVISOINAL RLY MANAGER DHN /HAJ ದಿನಾಂಕ 6-10-2015 ರಂದು JOINING
LETTER FOR GROUP C (TCR) ಹುದ್ದೆಗೆ ಸೇರಲು ಖೊಟ್ಟಿ ಆದೇಶ ಪತ್ರವನ್ನು ನೀಡಿದ್ದು, ಇಲ್ಲಿಯವರೆಗೆ ಫಿರ್ಯಾದಿ ಮಗನಿಗೆ ನೌಕರಿ ಕೊಡಿಸುತ್ತೇನೆಂದು ನಂಬಿಸಿ ನೌಕರಿಯನ್ನು ಕೊಡಿಸದೇ ಹಣವನ್ನು ಪಡೆದುಕೊಂಡು ಸುಳ್ಳು ದಾಸ್ತಾವೇಜುಗಳನ್ನು ಸೃಷ್ಟಿಸಿ ಖೊಟ್ಟಿ ಅಪಾರ್ಟಮೆಂಟ್ ಆದೇಶ ಪತ್ರವನ್ನು ನೀಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 59/2017 ಕಲಂ 420 465 471
ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 18.02.2017 ರಂದು 2100 ಗಂಟೆ ಸುಮಾರಿಗೆ ಆರೋಪಿ ನಂ: 2 ಸೈಯದ್ ಶೋಹೆಬ್ ಹುಸೇನಿ ತಂ: ಸೈಯದ್ ಮುಸ್ತಭಾ ಹುಸೇನಿ ವಯ: 20ವರ್ಷ, ಜಾ: ಮುಸ್ಲಿಂ ಉ: ವಿದ್ಯಾರ್ಥಿ, ಸಾ: ಹೆಗ್ಡೆ ಕಾಲೋನಿ, ಯರಮರಸ್ ಕ್ಯಾಂಪ್ ರಾಯಚೂರು ಈತನು ಯರಮರಸ್ – ರಾಯಚೂರು ಕಡೆಗೆ ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: KA36 EH4246 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ್ಗೆ ಎದುರುಗಡೆಯಿಂದ ಆರೋಪಿ ನಂ: 1 ಸೈಯದ್ ಶಾಲಂ ತಂ: ಸೈಯದ್ ರಸೂಲ್ ವಯ: 19 ವರ್ಷ, ಮುಸ್ಲಿಂ, ಉ: ಮೆಕ್ಯಾನಿಕ್ ಕೆಲಸ, ಸಾ: ಹಮಾಲಿಕ್ವಾಟರ್ಸ ಓಪೆಕ್ಸ ಹಿಂದೆ, ರಾಯಚೂರು.
ಈತನು ತನ್ನ TVS ಎಕ್ಸೆಲ್ ಸೂಪರ್ ಮೊಪೇಡ್ ನಂ;AP 21 F1414
ನೇದ್ದನ್ನು ರಾಯಚೂರು ಕಡೆಯಿಂದ ಹಮಾಲಿ ಕ್ವಾಟರ್ಸ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಯಾವುದೇ ಸಿಗ್ನಲ್ ತೋರಿಸದೇ ರಸ್ತೆಯ ಬಲಕ್ಕೆ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಮುಖಾ ಮುಖಿಯಾಗಿ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ ನಂ: 1 ಈತನಿಗೆ ಎಡಗಾಲ ಮೀನಗಂಡದ ಹತ್ತಿರ ಬಲವಾದ ಒಳಪೆಟ್ಟಾಗಿದ್ದು, ಎಡಸೊಂಟದ ಹತ್ತಿರ ಮೂಕಪೆಟ್ಟಾಗಿದ್ದು ಹಾಗೂ ಆರೋಪಿ ನಂ: 2 ಈತನಿಗೆ ಬಲಗಾಲ ಮೊಣಕಾಲ ಕೆಳಭಾಗದಲ್ಲಿ ಬಲವಾದ ಮೂಕಪೆಟ್ಟು ಹಾಗೂ ರಕ್ತಗಾಯವಾಗಿದ್ದು, ಎಡಗೈ ಬುಜಕ್ಕೆ ಒಳಪೆಟ್ಟಾಗಿದ್ದು, ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 37/2017 PÀ®A. 279, 337, 338
IPC
CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :20.02.2017 gÀAzÀÄ 292 ¥ÀææPÀgÀtUÀ¼À£ÀÄß ¥ÀvÉÛ ªÀiÁr 41,400/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.