ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾ ಜೂಜಾಟ ಪ್ರಕರಣ ಮಾಹಿತಿ.
ದಿನಾಂಕ : 02-12-2019 ರಂದು ಸಂಜೆ ಕಣ್ಣೂರು ಗ್ರಾಮದ ವಾಲ್ಮಿಕಿ ಸರ್ಕಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದ
ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ
ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ
ಪಿ.ಎಸ್. ಐ ತುರುವಿಹಾಳ ರವರು ಸಿಬ್ಬಂದಿ ಪಿಸಿ-679
ರವರಿಂದ ಖಚಿತ ಭಾತ್ಮಿ ಪಡೆದು ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ
ಸಿಬ್ಬಂದಿಯವರಾದ , HC 233, PC-679, ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ 6-00 ಪಿ.ಎಂ
ಕ್ಕೆ ದಾಳಿ ಮಾಡಿ ಆರೋಪಿ ನಂಬರ 01 §¸ÀªÀAvÀ ¹AUï vÀAzÉ ¨Á¯Áf ¹AUï, ªÀAiÀÄ-35,
eÁ:gÀd¥ÀÆvï, G: PÀư, ¸Á: PÀtÆÚgÀÄ UÁæªÀÄ, vÁ: ªÀÄ¹Ì ನೇದ್ದವನನ್ನು ವಶಕ್ಕೆ ತೆಗೆದುಕೊಂಡು, ಅವನ
ವಶದಲ್ಲಿದ್ದ ನಗದು ಹಣ ರೂ. 1320 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.
1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 WÀ£ÀªÀÄoÀzÀAiÀÄå ¸Áé«Ä vÀAzÉ ¸ÀÆUÀAiÀÄå ¸Áé«Ä 38
ªÀµÀð eÁ:dAUÀªÀÄ, G:ªÀÄmÁÌ §ÄQÌ,
¸Á:PÀtÆÚgÀÄ UÁæªÀÄ, vÁ:ªÀÄ¹Ì (§ÄQÌ) ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು,
ನಂತರ ಆರೋಪಿ ನಂ.1 ಈತನೊಂದಿಗೆ 7-45 ಪಿ.ಎಂ ಕ್ಕೆ
ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ
NCR ನಂ. 54/2019 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು
ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ 03-12-2019 ರಂದು 4-30 Pm ಕ್ಕೆ ಪರವಾನಿಗೆ ಬಂದ ನಂತರ
ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂ. 203/2019 ಕಲಂ
78 (iii)
ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತುರೆ.
SC/ST ಪ್ರಕರಣದ ಮಾಹಿತಿ.