¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
UÁAiÀÄzÀ
¥ÀæPÀgÀtzÀ ªÀiÁ»w:-
ದಿ.12-09-2015ರಂದು ಮದ್ಯಾಹ್ನ
2-00ಗಂಟೆಗೆ ಪಿರ್ಯಾದಿ ಶ್ರೀ ಮಾಳಿಂಗರಾಯ ತಂದೆ ನಿಂಗಪ್ಪ ಬ್ಯಾಗವಾಟ,ವಯ-22ವರ್ಷ ಉ:ಒಕ್ಕಲುತನ ಸಾ:ಕಡದಿನ್ನಿ FvÀ£ÀÄ
ತನ್ನಅಣ್ಣಂದಿರಾದ ರಮೇಶ ಮತ್ತು ಹನುಮಂತರಾಯ ಇವರೊಂದಿಗೆ ಟ್ರಾಕ್ಟರದಲ್ಲಿ ಆರೋಪಿ ಪ್ರಾಣೇಶ ಇವರ ಮನೆಯ ಮುಂದೆಯಿಂದ ತಮ್ಮ ಮನೆ ಕಡೆಗೆ ಹೋಗು ವಾಗ ಎದುರಾಗಿ ಬಂದ ಆರೋಪಿತರು ಪಿರ್ಯಾದಿದಾರನನ್ನು ಮತ್ತು ಪಿರ್ಯಾದಿದಾರನ ಅಣ್ಣಂ ದಿರನ್ನು ನೋಡಿ ನಿಲ್ಲರಲೆ ಮಕ್ಕಳೆ ಹೊಲದಲ್ಲಿ ದಾರಿಗೆ ನೀರು ಬಿಟ್ರೆ ನಿಮ್ಮಪ್ಪನದೇನು ಹೋಯ್ತಲೆ ಸೂಳೇ ಮಕ್ಕಳೆ ಅಂತಾ ತಂದೆ ಮಗ ಎದುರು ಬಂದು ಟ್ರಾಕ್ಟರಗೆ ಅಡ್ಡ ನಿಂತಾಗ ಪಿರ್ಯಾದಿ ಕೆಳಗಿಳಿದು ಬಂದು ಈಗ ನು ನಮಗೆ ಹೊಟ್ಟೆ ಹಸಿವಾಗಿದೆ ನಂತರ ವಿಚಾರಿಸೋಣ ಅಂತಾ ಅಂದಾಗ ಪ್ರಾಣೇಶನು ಎದುರು ಮಾತನಾಡುತ್ತೀಯೇ ನಲೇ ಅಂತಾ ಅಂದವನೆ ಅಲ್ಲಿಯೇ ಬಿದ್ದ ಸರಕಾರಿಜಾಲಿಕಟ್ಟಿಗೆಯಿಂದ ಪಿರ್ಯಾದಿಯ ತಲೆಯ ಎಡಬಾಜು ಹೊಡೆದು ರಕ್ತ ಗಾಯಗೊಳಿಸಿ ಬಿಡಿಸಲು ಹೋದ ಪಿರ್ಯಾದಿಯ ಅಣ್ಣ ರಮೇಶನಿಗೆ ಮಾಳಿಂಗರಾಯನು ಕೈಯಿಂದ ಬೆನ್ನಿಗೆ ಗುದ್ದಿರು ತ್ತಾನೆಂದು ನೀಡಿದ ಹೇಳಿಕೆಯ
ಮೇಲಿಂದ ¹gÀªÁgÀ
¥ÉÆÃ°Ã¸À oÁuÉ UÀÄ£Éß £ÀA: 181/2015, PÀ®A: 341,323,324,504 ಸಹಿತ 34 L.¦.¹. CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .