ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಹಲ್ಲೆ ಪ್ರಕಣದ ಮಾಹಿತಿ.
ದಿನಾಂಕ
05.07.2019 ರಂದು 15.00 ಗಂಟೆಗೆ ಯರಜಂತಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಫಿರ್ಯಾದಿ ²æÃªÀÄw ¥ÁªÀðw UÀAqÀ
gÁªÀÄAiÀÄå zÉêÀgÉrØAiÀĪÀgÀÄ ªÀAiÀiÁ: 25 ªÀµÀð eÁ: £ÁAiÀÄPÀ G: PÀư PÉ®¸À ¸Á:
AiÀÄgÀdAw vÁ: °AUÀ¸ÀÆÎgÀÄ
ಇವರು ನೀರು ತುಂಬುತ್ತಿದ್ದಾಗ ಅಲ್ಲಿಗೆ ಆರೋಪಿ ನಂ 1 ºÀ£ÀĪÀÄAw UÀAqÀ ²ªÀ¥Àà ನೇದ್ದವಳು ಟ್ಯಾಂಕ್
ಹತ್ತಿರ ಬಂದು ಫಿರ್ಯಾದಿಯ ಕೊಡದ ಮೇಲೆ ತನ್ನ ಕೊಡ ಇಟ್ಟು ನೀರು ತುಂಬುತ್ತಿದ್ದು, ಆಗ ಫಿರ್ಯಾದಿಯು
ನನ್ನ ಕೊಡ ತುಂಬಿದ ನಂತರ ನೀನು ನೀರು ತುಂಬಿಕೋ ಅಂತಾ ಹೇಳಿದ್ದಕ್ಕೆ ಆರೋಪಿ ನಂ 1 ನೇದ್ದವಳು ಇಲ್ಲ
ಮೊದಲು ನಾನು ತುಂಬಿಕೊಳ್ಳುತ್ತೀನಿ ನಂತರ ನೀನು ತುಂಬಿಕೊಳ್ಳಲೇ ಸೂಳೇ ಅಂತಾ ತಲೆಯ ಕೂದಲು ಹಿಡಿದು
ಎಳೆದಾಡಿ ಜಗಳ ತೆಗೆದು ತನ್ನ ಕೈಇಂದ ಆಕೆಯ ಮೈ,ಕೈಗೆ ಹೊಡೆ ಬಡೆ ಮಾಡಿದ್ದು, ಆರೋಪಿ ನಂ 2 ²ªÀ¥Àà vÀAzÉ ²ªÀtÚ E§âgÀÄ
eÁ: £ÁAiÀÄPÀ ¸Á: AiÀÄgÀdAw ನೇದ್ದವನು ಫಿರ್ಯಾದಿಗೆ ಸೂಳೇ ನನ್ನ ಹೆಂಡತಿಯ ಜೊತೆ ಜಗಳ
ತೆಗೆಯುತ್ತಿಯಾ ಅಂತಾ ಬೈದಾಡಿ ಸೀರೆ ಹಿಡಿದು ಎಳೆದಾಡಿ ಮಾನಕ್ಕೆ ಧಕ್ಕೆಯನ್ನುಂಟು ಮಾಡಿದ್ದು ಜಗಳವನ್ನು
ನೋಡಿ ಫಿರ್ಯಾದಿಯ ಗಂಡನು ಬಿಡಿಸಲು ಬಂದಾಗ ಆರೋಪಿ ನಂ 2 ನೇದ್ದವನು ಫಿರ್ಯಾದಿಯ ಗಂಡನಿಗೆ ನೆಲಕ್ಕೆ
ಹಾಕಿ ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿ ಸೂಳೇ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು
ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಹಾಕಿದ್ದು ಘಟನೆ ಬಗ್ಗೆ ತನ್ನ ಮನೆಯವರೊಂದಿಗೆ
ಮತ್ತು ಗಂಡನೊಂದಿಗೆ ವಿಚಾರಿಸಿ ತಡವಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶದ ಮೇರೆಗೆ ಹಟ್ಟಿ
ಪೊಲೀಸ್ ಠಾಣೆ ಗುನ್ನೆ ನಂಬರ 99/2019
PÀ®A : 323, 354, 504, 506 ¸À»vÀ 34 L¦¹ ಅಡಿಯಲ್ಲಿ
ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:09.07.2019
ರಂದು ಸಂಜೆ 6.30 ಗಂಟೆಗೆ ಫಿರ್ಯಾದಿ vÁgÁ¨Á¬Ä UÀAqÀ ºÀ£ÀĪÀÄAvÀ a£Àß gÁoÉÆÃqÀ ªÀAiÀĸÀÄì:36
ªÀµÀð eÁ: ®A¨Át G: PÀưPÉ®¸À ¸Á: §AiÀiÁå¥ÀÆgÀÄ vÁAqÁ ರವರು ಠಾಣೆಗೆ
ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:09.07.2019 ರಂದು ಬೆಳಿಗ್ಗೆ 10.00 ಗಂಟೆಗೆ
ಫಿರ್ಯಾದಿದಾರಳು ತನ್ನ ಹೊಲ ಸರ್ವೆ ನಂ. 18 ರಲ್ಲಿ ಹೊಲ ಬಿತ್ತನೆ ಮಾಡಲು ಹೋದಾಗ ಆರೋಪಿತರಿಬ್ಬರೂ ಕೂಡಿಕೊಂಡು ಬಂದು ಲೇ ಸೂಳೆ ನಮ್ಮ ಹೊಲದಲ್ಲಿ ಹೇಗೆ ಬಿತ್ತಿಸುತ್ತೀಯಾ ಎಂದು ಅವಾಚ್ಯವಾಗಿ ಬೈಯ್ಯುತ್ತಾ
ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಆರೋಪಿತರು 1.PÀªÀįÁ¨Á¬Ä UÀAqÀ
¸ÀUÀgÀ¥Àà 2. ZÀAzÀ¥Àà vÀAzÉ ±ÀAPÀæ¥Àà ¸Á: E§âgÀÆ §AiÀiÁå¥ÀÆgÀÄ ರವರು ಸೇರಿಕೊಂಡು
ಕೈಗಳಿಂದ ಹೊಡೆದು ನೀನಗೆ ಹೊಲದಲ್ಲಿ ಏನು ಬರುವುದಿಲ್ಲ ಹೊಲವನ್ನು ಬಿತ್ತನೆ ಮಾಡಬೇಡ ಎಂದು ಬಿತ್ತನೆ
ಮಾಡುವುದನ್ನು ನಿಲ್ಲಿಸಿ ಇನ್ನೊಂದು ಸಲ ಈ ಹೊಲದಲ್ಲಿ ಬಂದರೆ ನೀನಗೆ ಕೊಲ್ಲುತ್ತೇವೆ ನಮಗೇನು ಸಂಬಂದ
ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ವಿಷಯವನ್ನು ಊರಿನ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು
ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ ತನಗೆ ತಡೆದು ನಿಲ್ಲಿಸಿ ಹೊಡೆ ಬಡೆ ಮಾಡಿ ಅವಾಚ್ಯವಾಗಿ
ಬೈದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 81/2019 PÀ®A: 341, 323, 504, 506
gÉ/« 34 L ¦ ¹
ಅಡಿಯಲ್ಲಿ
ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ-09/07/2019
ಮಧ್ಯಾಹ್ನ 12-00 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಜಗಳದಲ್ಲಿ ಗಾಯಗೊಂಡ
ಮರಿದೇವ ಈತನು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ
ಬೇಟಿ ನೀಡಿ ಸದರಿಯವನನ್ನು ವಿಚಾರಿಸಲಾಗಿ, ಲಿಖಿತ ದೂರು ಹಾಜರುಪಡಿಸಿದ್ದು ಸಾರಂಶವೇನೆಂದೆರೆ,
ಪಿರ್ಯಾಧಿ ಮನೆ ಆರೋಪಿ ಮೌನೇಶ ತಂದೆ ಹನುಮಂತಪ್ಪ 42 ವರ್ಷ
ಚಲುವಾದಿ
ಹಾಗೂ
ಇತರೆ 4 ಜನರ ಮನೆ ಅಕ್ಕಪಕ್ಕದಲ್ಲಿದ್ದು. ಇವರಿಬ್ಬರಿಗೆ ಮನೆಯ ಮುಂದಿನ ದಾರಿಯ ವಿಷಯದಲ್ಲಿ ಸರಿ
ಇರುವುದಿಲ್ಲ. ದಿನಾಂಕ-06/07/2019 ರಂದು
ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಪಿರ್ಯಾಧಿ ಮಗ ವಸಂತ ಕುಮಾರ ಮತ್ತು ಮೌನೇಶನ ಮಗ ಬಸವಲಿಂಗ
ಇವರಿಬ್ಬರೂ ಕ್ರಿಕೇಟ್ ಬಾಲ್ ವಿಷಯದಲ್ಲಿ ಬಾಯಿಮಾಡಿಕೊಳ್ಳುತ್ತಿರುವಾಗ ಪಿರ್ಯಾಧಿದಾರನು ಆ
ಹುಡುಗರಿಗೆ ಯಾಕೆ ಬಾಯಿಮಾಡಿಕೊಳ್ಳುತ್ತಿರಿ ಸುಮ್ಮನೆ ಮನೆಗೆ ಹೋಗಿರಿ ಅಂತಾ ಹೇಳುತ್ತಿದ್ದಾಗ
ಆರೋಪಿತರೆಲ್ಲೂರು ಕೂಡಿಕೊಂಡ ಬಂದವರೆ ಪಿರ್ಯಾಧಿದಾರನಿಗೆ ಎಲೇ ಸೂಳೇ ಮಗನೆ ನಮ್ಮ ಮಗನಿಗೆ ನೀನು
ಏನೆ ಹೇಳುತ್ತಿಯಲೇ ನಿನ್ನದು ಜಾಸ್ತಿಯಾಗಿದೆ ಅಂತಾ ಜಗಳತೆಗೆದು ಪಿರ್ಯಾಧಿದಾರನಿಗೆ ಬಡಿಗೆಯಿಂದ
ಬಲಗಣ್ಣಿನ ಕೆಳಗೆ ಮತ್ತು ಬಲ ಭುಜಕ್ಕೆ ಹೋಡೆದಿದ್ದರಿಂದ ರಕ್ತಗಾಯವಾಗಿದ್ದು ಜಗಳ ಬಿಡಿಸಲು ಬಂದ
ಪಿರ್ಯಾಧಿ ತಮ್ಮನಿಗೆ ಆರೋಪಿತರು ಕಲ್ಲಿನಿಂದ ಎಡಗಣ್ಣಿನ ಕೆಳಗೆ ಹೋಡೆದಿದ್ದರಿಂದ ಒಳಪೆಟ್ಟಾಗಿದ್ದು.
ಜಗಳ ಬಿಡಿಸಲು ಬಂದ ಪಿರ್ಯಾಧಿ ಹೆಂಡತಿ ಮತ್ತು ಪಿರ್ಯಾಧಿ ತಮ್ಮನ ಹೆಂಡತಿಗೆ ಆರೋಪಿತರು ಸೀರೆ
ಹಿಡಿದು ಎಳೆದಾಡಿ ಕೈಯಿಂದ ಹೋಡಿದ್ದಿದ್ದು. ನಂತರ ಆರೋಪಿತರು ಇವತ್ತು ಉಳಿದುಕೊಂಡಿದ್ದಿರಿ
ಇನ್ನೊಮ್ಮೆ ತಂಟೆಗೆ ಬಂದರೆ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಘಟನೆಯ ಬಗ್ಗೆ
ಮನೆಯವರೊಂದಿಗೆ ವಿಚಾರಿಸಿ ಈಗ ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-46/2019
ಕಲಂ-143,147,323,324,354,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿರುತ್ತಾರೆ
ಜೆ.ಜೆ ಕಾಯ್ದೆ
ಕಾಯ್ದಿ ಅಡಿಯಲ್ಲಿ ದಾಖಲಾದ ಪ್ರಕಣದ ಮಾಹಿತಿ.
ಬಾಲಕ ನಿರುಪಾದಿ, ವಯ: 15 ವರ್ಷ ಈತನು ಸನ್ 2018-19
ನೇ ಸಾಲಿನಲ್ಲಿ ಸಿಂಧನೂರು ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಸದರಿ ಬಾಲಕನ ಹಾಜರಾಗಿ ಕಡಿಮೆ ಇದ್ದುದ್ದರಿಂದ ಆರೋಪಿಯು 9 ನೇ ತರಗತಿಯ ಪರೀಕ್ಷೆಗೆ ಕೂಡಿಸದೆ ಇದ್ದುದ್ದರಿಂದ ಬಾಲಕನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಪರೀಕ್ಷೆ ಬರೆದಿದ್ದು, ಆರೋಪಿಯು ಇದೆ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರುಪಾದಿ ಈತನನ್ನು 10 ನೇ ತರಗತಿಗೆ ಕೂಡಿಸದೆ ಮಾನಸಿಕವಾಗಿ ದೌರ್ಜನ್ಯವೆಸಗಿದ್ದರಿಂದ ನಿರುಪಾದಿ ಈತನು ದಿನಾಂಕ 26.06.2019
ರಂದು ಮದ್ಯಾಹ್ನ 3-00
ಗಂಟೆ ಸುಮಾರಿಗೆ ಶಾಲೆಯ ಸ್ಟಾಫ್ ರೂಮ್ ನಲ್ಲಿ ಮೈ ಮೇಲೆ ಪೆಟ್ರೋಲ್ ಸುರುವಿಕೊಂಡಿದ್ದು, ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಚಿಕಿತ್ಸೆ ಪಡೆದುಕೊಂಡು ಗುಣಮುಖವಾದ ನಂತರ ಇಂದು ತಡವಾಗಿ ಠಾಣೆಗೆ ಬಂದು ಲಿಖಿತ ದೂರು ಕೊಟ್ಟಿದ್ದು, ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 77/2019,
ಕಲಂ: 75 ಜೆಜೆ ಕಾಯ್ದೆ-2015
ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ದಿನಾಂಕ 09.07.2019 ರಂದು 3-00 ಪಿ.ಎಮ್ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ಫಿರ್ಯಾದಿದಾರರ ಚಿಕ್ಕಮ್ಮಳಾದ ಶ್ರೀಮತಿ ಯಮನಮ್ಮ ಇವರು ದಿನಾಂಕ 21.06.2019 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನಿರುಪಾದಿಯನ್ನು ಕರೆದುಕೊಂಡು ಶಾಲೆಗೆ
ಹೋಗಿ ಹೆಡ್ ಮಾಸ್ಟರ್ ರೂಮ್ ನಲ್ಲಿ ಕುಳಿತಿದ್ದ ಆರೋಪಿತರಿಗೆ ಭೇಟಿಯಾಗಿ
ನಿರುಪಾದಿಯನ್ನು 10 ನೇ
ತರಗತಿಗೆ ಕೂಡಿಸಿಕೊಳ್ಳುವಂತೆ ಕೇಳಿಕೊಂಡಾಗ ಆರೋಪಿತಳು ನೀವು ಮಾದಿಗ ಜನರು ನೀವು ಎಲ್ಲಿ ಇರಬೇಕು
ಅಲ್ಲಿಯೇ ಇರಬೇಕು ನಿಮ್ಮನ್ನು ನೋಡಿದ್ದರೆ ಅಸಹ್ಯವಾಗುತ್ತದೆ. ಊಟ ಸಹ ಹೋಗುವದಿಲ್ಲ. ಹೊಟ್ಟೆಗೇನು
ಸಗಣಿ ತಿನ್ನುತ್ತೀರಾ, ಬಟ್ಟೆ
ನೋಡಿ ಎಂತಹವು ಹಾಕಿಕೊಂಡಿದ್ದಿಯಾ, ನಿಮ್ಮ ಮಾದಿಗ ಜಾತಿಯ ಕಥೆಯೆ ಹೀಗೆ, ಶಿಕ್ಷಣವನ್ನು ಪಡೆಯಲು ಅಯೋಗ್ಯರು, ಟಿಸಿ ಯನ್ನು ತೆಗೆದುಕೊಂಡು ದನ ಕಾಯೊಕೆ ಕಳಿಸು
ದೊಡ್ಡದಾಗಿ ಇಲ್ಲಿಗೆ ಬಂದಿದ್ದಾಳೆ ಅಂತಾ ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬೈದಿದ್ದು ಇರುತ್ತದೆ ಅಂತಾ ಲಿಖಿತ ದೂರಿನ ಸಾರಾಂಶದ ಮೇರೆಗೆ ಕಲಂ: 75 ಜೆ.ಜೆ ಕಾಯ್ದೆ ಯೊಂದಿಗೆ ಕಲಂ: 504 ಐಪಿಸಿ ಮತ್ತು ಕಲಂ: 3(1)(r)(s), 3(2)(va) ಎಸ್.ಸಿ/ಎಸ್.ಟಿ (ಪಿ.ಎ) ತಿದ್ದುಪಡಿ ಕಾಯ್ದೆ-2015 ಅಳವಡಿಸಿಕೊಳ್ಳುವಂತೆ ಪಿ.ಎಸ್.ಐ. ಸಿಂಧನುರು ಪೊಲೀಸ್
ಠಾಣೆ ರವರು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿರುತ್ತಾರೆ.
ಗಣಿ
ಮತ್ತು ಖನಿಜ ಕಾಯ್ದಿ ಅಡಿಯಲ್ಲಿ ದಾಖಲಾದ ಪ್ರಕಣದ ಮಾಹಿತಿ.
ದಿನಾಂಕ: 09-07-2019 ರಂದು ಬೆಳಿಗ್ಗೆ
06-30 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಹಿರೇರಾಯಕುಂಪಿ ಸಿಮಾಂತರದ ಕೃಷ್ಣ ನದಿಯ ದಡದಿಂದ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ
ಪಿ.ಎಸ್.ಐ. ಗಬ್ಬೂರು ರವರು ಮತ್ತು ಪಂಚರು ಹಾಗು ಸಿಬ್ಬಂದಿಯೊಂದಿಗೆ ಗಬ್ಬೂರುನ ಲೇಡೀಸ್ ಹಾಸ್ಟೇಲ್ ಹತ್ತಿರ ಹೋಗಿ ನಿಂತುಕೊಂಡಿದ್ದಾಗ ಹಿರೇರಾಯಕುಂಪಿ ಕಡೆಯಿಂದ ಮಹೀಂದ್ರಾ ಟ್ರಾಕ್ಟರ ಇಂಜಿನ ನಂ ಕೆಕೆ ಬಿಸಿ01239
ನೇದ್ದರಲ್ಲಿ ಮರಳು ತುಂಬಿಕೊಂಡು ಬಂದಿದ್ದು, ಟ್ರಾಕ್ಟರ ಚಾಲಕನಿಗೆ ವಿಚಾರಿಸಿದಾಗ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬಂದಿರುವುದಾಗಿ ಹೇಳಿದ್ದು, ಟ್ರಾಕ್ಟರ ಚಾಲಕನು ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ
06-30 ರಿಂದ
07-30 ರವರೆಗೆ ಪಂಚನಾಮೆ ಪೂರೈಸಿದ್ದು ಮರಳು ತುಂಬಿದ ಟ್ರಾಕ್ಟರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಸ್ವಂತ ಫಿರ್ಯಾದಿ ಮೇಲಿಂದ
ಗಬ್ಬೂರು ಪೊಲೀಸ್ ಠಾಣೆಯ ನೇರ ಅರ್ಜಿ ಸಂ-02/2019 ಕಲಂ - 4(1),4(1-ಎ),21 ಗಣಿ ಮತ್ತು ಖನಿಜ (ಅಭೀವೃದ್ದಿಮತ್ತು ನಿಯಂತ್ರಣ ) ಕಾಯ್ದೆ-1957, ನಿಯಮ
3,42,43ರ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ-1994
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ: 9-07-2019 ರಂದು ರಾತ್ರಿ 7.45 ಗಂಟೆಗೆ ಒಂದು ಮಹೇಂದ್ರ 415 ಡಿಐ ಕಂಪನಿಯ ಟ್ರಾಕ್ಟರ ಇಂಜಿನ್ ನಂ ZJJ4YAA1865 ಮತ್ತು ಚೆಸ್ಸಿ ನಂ MBNAAAVAHJZJ03746 ನೇದ್ದರ ಚಾಲಕನು ಮತ್ತು ಮಾಲೀಕನು ಅನಧಿಕೃತವಾಗಿ
ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸದರಿ ನಂಬರ್ ಇಲ್ಲದ ಟ್ರ್ಯಾಕ್ಟರ್ ಮುಖಾಂತರ ಒಂದು ನಂಬರ್
ಇಲ್ಲದ ಟ್ರಾಲಿಯಲ್ಲಿ ತುಂಬಿಕೊಂಡು ತೆಗೆದುಕೊಂಡು ಬರುತ್ತಿದ್ದಾಗ ಮಾಹಿತಿ ಬಂದೆ ಮೇರೆಗೆ
ಪಿ.ಎಸ್.ಐ. ಯಾಪಲದಿನ್ನಿ ರವರು ಮತ್ತು ಸಿಬ್ಬಂದಿಯವರೊಂದಿಗೆ ಇಬ್ರಾಹಿಂದೊಡ್ಡಿ-ಸಗಮಕುಂಟ
ರಸ್ತೆಯ ಸಗಮಕುಂಟಾ ಬಸನಿಲ್ದಾಣದ ರಸ್ತೆಯ ಮೇಲೆ ನಮ್ಮನ್ನು ನೋಡಿ ಚಾಲಕನು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ
ಟ್ರಾಲಿಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದು ಟ್ರ್ಯಾಕ್ಟರ್, ಟ್ರಾಲಿ ಮತ್ತು ಮರಳನ್ನು ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ವರದಿ
ನೀಡಿದ್ದರ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 34/2019 PÀ®A: 379 L¦¹ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ಆತ್ಮಹತ್ಯಗೆ ಪ್ರಯತ್ನ ಪ್ರಕರಣದ ಮಾಹಿತಿ.
ದಿನಾಂಕ 09.07.2019 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಕುಲಸುಂಬಿ ಕಾಲೋನಿಯ ಕೆ.ಇ.ಬಿ ಶಾಲೆಯ ಹತ್ತಿರ ಬಿ.ಎಸ್.ಎನ್.ಎಲ್. ಟವರ್ ಮೇಲೆ ಒಬ್ಬ ವ್ಯಕ್ತಿ ಮೇಲೆ ಏರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ತಿಳಿದು ಕೂಡಲೇ ಪಿಎಸ್ಐ ರವರು ಮತ್ತು ಸಿಬ್ಬಂದಿಯವರೆಲ್ಲಾರೂ ಸೇರಿ ಘಟನಾ ಸ್ಥಳದ ಹತ್ತಿರ ಹೋಗಿ ಬಿ.ಎಸ್.ಎನ್.ಎಲ್ ಟವರ್ ಮೇಲಿದ್ದ ವ್ಯಕ್ತಿಯನ್ನು ವಿಚಾರಿಸಲು ಮೇಲಿಂದಲೆ ಆತನು ಜೋರಾಗಿ ಕೂಗುತ್ತಾ ತಿಳಿಸಿದ್ದೇನೆಂದರೆ, ತನ್ನ ಹೆಂಡತಿ ಕವಿತಾ ತಂದೆ ಸ್ವಾಮಿ, ವಯಾ:20 ವರ್ಷ, ಎಸ್.ಸಿ, ಸಾ: ಅಸ್ಕಿಹಾಳ ಈಕೆಯು ತನ್ನ ಮನೆ ಬಿಟ್ಟು ಹೋಗಿದ್ದು ತನ್ನ ಹೆಂಡತಿಯನ್ನು ಕೂಡಲೇ ವಾಪಸ್ ಕರೆಯಿಸಬೇಕು ಇಲ್ಲದಿದ್ದರೆ ನಾನು ಟವರ್ ಮೇಲಿಂದ ಹಾರಿ ಸಾಯುತ್ತೇನೆ ಅಂತಾ ತಿಳಿಸಿದನು. ನಂತರ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿವರನ್ನು ಬರಮಾಡಿಕೊಂಡು ಸದರಿ ವ್ಯಕ್ತಿಗೆ ನಿನ್ನ ಹೆಂಡತಿಯನ್ನು ಕರೆಯುಸುತ್ತೇವೆ ನೀನು ಮೊದಲು ಕೆಳಗೆ ಇಳಿದು ಬಾ ಅಂತಾ ಮುಂಜಾಗ್ರಾತ ವಹಿಸಿ ತಿಳಿವಳಿಕೆ ನೀಡಿ ಪ್ರಯತ್ನಿಸಿ ಸದರಿ ವ್ಯಕ್ತಿಯನ್ನು ಟವರನಿಂದ ಕೆಳಗೆ ಇಳಿಸಿಕೊಂಡು ನಂತರ ವಿಚಾರಿಸಲಾಗಿ ತನ್ನ ಹೆಸರು ಮೇಲ್ಕಂಡಂತೆ ತಿಳಿಸಿದನು.
ಕೂಡಲೇ
ಈತನನ್ನು
ಜಿಲ್ಲಾ
ಸರ್ಕಾರಿ
ಆಸ್ಪತ್ರೆಗೆ
ಸಿಬ್ಬಂದಿಯವರೊಂದಿಗೆ
ಕಳುಹಿಸಿಕೊಟ್ಟಿದ್ದು
ನಂತರ
ಹೊರರೋಗಿ
ಅಂತಾ
ಚಿಕಿತ್ಸೆ
ಪಡೆದುಕೊಂಡು
ಮನೆಗೆ
ಹೋಗಿರುತ್ತಾನೆ.
ಸದರಿ
ವ್ಯಕ್ತಿಯು
ವಯಸ್ಕನಿದ್ದು
ಹಾಗೂ
ತಿಳುವಳಿಕೆವುಳ್ಳವನಿದ್ದು
ಆತ್ಮಹತ್ಯೆಗೆ
ಪ್ರಯತ್ನಿಸಿದ್ದರಿಂದ
ಈತನ
ವಿರುದ್ಧ
ಕಾನೂನು
ರೀತಿ
ಕ್ರಮ
ಜರುಗಿಸಲು
ಇದ್ದ
ದೂರನ್ನು
ಇಂದು
ಸಂಜೆ
7-00 ಗಂಟೆಗೆ
ಸ್ವಿಕರಿಸಿ
ಸದರಿ
ದೂರಿನ
ಆಧಾರದ
ಮೇಲಿಂದ
ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ
ನಂ
69/2019 ಕಲಂ
309 ಐಪಿಸಿ
ಪ್ರಕಾರ
ಪ್ರಕರಣ
ದಾಖಲಿಸಿ
ತನಿಖೆ
ಕೈಕೊಂಡಿರುತ್ತಾರೆ.
ಮಟಕಾ
ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 09.07.2019 ರಂದು 13.45 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರ
ಕಾಕಾ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ಆದಪ್ಪ ತಂದೆ
ಹುಸೇನಪ್ಪ, 45 ವರ್ಷ, ಜಾ: ಮಡಿವಾಳ, ಉ: ಇಸ್ತ್ರೀ ಮಾಡುವುದು, ಸಾ: ಕಾಕಾನಗರ ಹಟ್ಟಿ ಪಟ್ಟಣ ನೇದ್ದವನು ಮಟಕಾ ಪ್ರವೃತ್ತಿಯಲ್ಲಿ
ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ
ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æÃ ±ÀgÀt§¸À¥Àà ºÉZï. ¸ÀĨÉÃzÁgÀ ¥Éưøï G¥Á¢üÃPÀëPÀgÀÄ
°AUÀ¸ÀÆÎgÀÄ ರವರು ಮತ್ತು ಸಿಬ್ಬಂದಿಯೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು
ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳೂವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ
ಪಂಚನಾಮೆ, ಮುದ್ದೇಮಾಲು,
ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ
ಎನ್.ಸಿ ನಂ 41/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ
ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು,
ಇಂದು ದಿನಾಂಕ 09.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 100/2019 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.