ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
PÀ£Àß PÀ¼ÀĪÀÅ
¥ÀæPÀgÀtzÀ ªÀiÁ»w:-
ದಿನಾಂಕ:-24/05/2018 ರಂದು ರಾತ್ರಿ 19-30 ಗಂಟೆ ಸುಮಾರಿಗೆ
ಪಿರ್ಯಾದಿ ಶ್ರೀ ಶಿವುಕುಮಾರ ಗೌಡರ
ಮೇಲ್ವಿಚಾರಕರು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಜವಳಗೇರಾ
ತಾ:-ಸಿಂಧನೂರ ಈತನು ಠಾಣೆಗೆ
ಹಾಜರಾಗಿ ಲೀಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಜವಳಗೇರಾ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವಿದ್ದು ಈ
ನಿಲಯಕ್ಕೆ ಪಿರ್ಯಾದಿದಾರರು ಮೇಲ್ವಿಚಾರಕರಿದ್ದು ಈಗ ವಸತಿ ನಿಲಯಕ್ಕೆ ರಜೆ ಇದ್ದುದರಿಂದ ರಾತ್ರಿ ಈ ನಿಲಯದಲ್ಲಿ ಯಾರು ಕಾವಲುಗಾರರು ಇರುವುದಿಲ್ಲಾ ಹಗಲಿನಲ್ಲಿ ನೋಡಿಕೊಳ್ಳಲು ಒಬ್ಬ ಅಡುಗೆ ಸಹಾಯಕನಿದ್ದು ಈತನು ದಿನಾಂಕ:-18/05/2018 ರಂದು ಸಾಯಂಕಾಲ 16-30 ಗಂಟೆಗೆ ಕರ್ತವ್ಯ ಮುಗಿಸಿಕೊಂಡು ಹೋಗಿ ವಾಪಸ್ಸ ದಿನಾಂಕ:-19/05/2018 ರಂದು ಬೆಳಿಗ್ಗೆ 10-00 ಗಂಟೆಗೆ ಕರ್ತವ್ಯಕ್ಕೆ ವಸತಿ ನಿಲಯಕ್ಕೆ ಬಂದು ನೋಡಲಾಗಿ ಈ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ವಸತಿ ನಿಲಯದಲ್ಲಿ ಕಿಡಕಿಯಿಂದ ಪ್ರವೇಶಿಸಿ ಆಫೀಸ ರೂಮಿನ & ದಾಸ್ತನು ರೂಮಿನ ಬಾಗಿಲಿನ ಬೀಗದ ಕೀಲಿ ಪತ್ತ ಮುರಿದು 1)ಥಂಬ್ ಸ್ಕ್ಯಾನರ್ 2) 36 ಕಿಟ್ ಒಳಗೊಂಡ ಒಂದು ಸೊಪ ಬಾಕ್ಸ 3)ಒಂದು ಸೋಲಾರ ಬ್ಯಾಟರಿ 4)ಒಂದು ಅರ್ಧ ಹೆಚ್ ಪಿ ಮೋಟಾರ 5)ಎಲ್ ಈ ಡಿ, ಟಿವಿ 32 ಇಂಚು
ಒಟ್ಟು 22500/-
ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಮೇಲಾಧಿಕಾರಿಗಳೊಂದಿಗೆ ವಿಚಾರಿಸಿ ಈಗ ದೂರು ಸಲ್ಲಿಸಿದ್ದು ಇರುತ್ತದೆ .ಕಳುವು
ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ-86/2018
ಕಲಂ-454,457,380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ:-
ಫಿರ್ಯಾದಿ ²æÃªÀÄw ¤AUÀªÀÄä UÀAqÀ zÉÆqÀا¸ÀªÀ PÁgÀlV, ªÀAiÀÄ:28ªÀ, eÁ:PÀÄgÀħgÀÄ,
G:ªÀÄ£ÉPÉ®¸À, ¸Á:CgÀ¼ÀºÀ½î, vÁ:¹AzsÀ£ÀÆgÀÄ ಈಕೆಯ ಮಗಳಾದ ನಿಂಗಮ್ಮ ಇವಳನ್ನು ಫಿರ್ಯಾದಿದಾರಳ ಸ್ವಂತ ತಮ್ಮ ದೊಡ್ಡಬಸವನಿಗೆ ಈಗ್ಗೆ 09 ವರ್ಷಗಳ ಹಿಂದೆ ಕೊಟ್ಟು ಲಗ್ನ ಮಾಡಿದ್ದು, ಗಂಡ ಹೆಂಡತಿ ಅನ್ಯೋನ್ಯವಾಗಿದ್ದು ಮಕ್ಕಳಾಗಿರುವದಿಲ್ಲ, ನಿಂಗಮ್ಮಳು ಮಾನಸಿಕ ಅಸ್ವಸ್ಥಳಿದ್ದು ಮತ್ತು ದೈಹಿಕ ಅಸಮರ್ಥಳಿದ್ದು, ಸದರಿಯವಳು ತಾನು ಇರಬಾರದು ಅಂತಾ ತನ್ನ ದೈಹಿಕ ಅಸಮರ್ಥತೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ದಿನಾಂಕ:24-05-2018 ರಂದು ಮದ್ಯಾಹ್ನ 2-30 ಗಂಟೆಯ ನಂತರದಿಂದ 3-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಅರಳಹಳ್ಳಿ ಗ್ರಾಮದ ತಮ್ಮ ಶೆಡ್ಡಿನಲ್ಲಿ ಕ್ರಿಮಿನಾಶಕ ವಿಷ ಸೇವನೆ ಮಾಡಿದ್ದು, ಸದರಿಯವಳಿಗೆ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕೆಂದು ಶ್ರೀರಾಮ ನಗರಕ್ಕೆ ಅಂಬ್ಯುಲೆನ್ಸದಲ್ಲಿ ಕರೆದೊಯ್ಯುವಾಗ ದಾರಿಯಲ್ಲಿ ಸಿದ್ದಾಪುರದ ಹತ್ತಿರ ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ, ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ ಎಂದು ಕೊಟ್ಟ ಲಿಖಿತ ಫಿರ್ಯಾದದ ಮೇಲಿಂದಾ ¹AzsÀ£ÀÆgÀ
UÁæ«ÄÃt ¥Éưøï oÁuÉ ಯುಡಿಆರ್ ನಂ.19/2018, ಕಲ:174 ಸಿ.ಆರ್.ಪಿ.ಸಿ ರೀತ್ಯ ದಾಖಲಿಸಿರುತ್ತೇನೆ.
ರಸ್ತೆ
ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ:22.05.2018
ರಂದು
ಸಂಜೆ
5-00 ಗಂಟೆ
ಸುಮಾರಿಗೆ
ಆರೋಪಿತನಾದ
ದುರಗಪ್ಪ ತಂದೆ ಗ್ಯಾನಪ್ಪ ಕರಿಗಾರ ಉದ್ಯೋಗ ಕೂಲಿಕೆಲಸ ಜಾತಿ ಕುರಬರು ಸಾ.ಮೇಗಳಪೇಟೆ ೀತನು ತನ್ನ ಕಪ್ಪು ಬಣ್ಣದ ಹಿರೋ ಸ್ಪೆಂಡ್ಲರ ಮೋಟಾರ ಸೈಕಲ್ ನಂ. ಇರುವುದಿಲ್ಲ ಚೆಸ್ಸಿ ನಂ. MBLHAR06XJHA28434 ನೇದ್ದನ್ನು ತೆಗೆದುಕೊಂಡು ಮೇಗಳಪೇಟೆಯಿಂದ ಹೊಲಕ್ಕೆ ಹೋಗುತ್ತಿರುವಾಗ ದುರಗಮ್ಮನ ಗುಡಿಯಿಂದ ಒಂದು ಕಿ.ಮೀ. ದಾಟಿದ ನಂತರ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೆ ಮೋಟಾರ ಸೈಕಲ್ ಮೆಲಿಂದ ಕೆಳಗಡೆ ಬಿದ್ದಿದ್ದರಿಂದ ತಲೆಯ ಎಡಭಾಗಕಕೆ ಬಲವಾದ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರದಿದ್ದರಿಂದ ಚಿಕಿತ್ಸೆ ಕುರಿತು ಕಟ್ಟಿ ಆಸ್ಪತ್ರೆ ಬಾಗಲಕೋಟೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಈ
ಘಟನೆಗೆ
ಕಾರಣನಾದ
ಚಾಲಕನ
ಮೇಲೆ ಕಾನೂನು
ಕ್ರಮ
ಜರುಗಿಸಲು
ವಿನಂತಿ
ಅಂತಾ
ಮುಂತಾಗಿ
ಹನುಮಂತ ತಂದೆ ಗ್ಯಾನಪ್ಪ ಕರಿಗಾರ ಉದ್ಯೋಗ ಸಂಚಾರಿ ಪೊಲೀಸ್ ಪೇದೆ ಜಾತಿ ಕುರಬರು ಸಾ.ಮೇಗಳಪೇಟೆ ರವರು
ಹೇಳಿಕೆ
ನೀಡಿದ್ದರಿಂದ ಹೇಳಿಕೆ
ಸಾರಾಂಶದ
ಮೇಲಿಂದ ªÀÄÄzÀUÀ¯ï ಗುನ್ನೆ ನಂ: 171/2018 PÀ®A 279, 337, 338
L¦¹ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಕೊಂಡಿದ್ದು
ಇರುತ್ತದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
¢£ÁAPÀ: 24/05/2018 gÀAzÀÄ
UÉÆÃ¥Á¼À¥ÀÆgÀÄ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV
PÀ¼ÀîvÀ£À¢AzÀ ªÀÄgÀļÀ£ÀÄß n¥ÀàgÀUÀ¼À°è ¸ÁUÁl ªÀiÁqÀÄwÛzÁÝgÉ CAvÁ RavÀªÁzÀ
¨sÁwä §AzÀ ªÉÄÃgÉUÉ ²æÃ ¸ÀAfêï PÀĪÀiÁgÀ,n. ¹¦L zÉêÀzÀÄUÀð
ªÀÈvÀÛgÀªÀgÀÄ, ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, UÉÆÃ¥Á¼À¥ÀÆgÀÄ PÁæ¸ï
ºÀwÛgÀ ¨É½UÉÎ 6-00 UÀAmÉUÉ CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ n¥ÀàgÀ ªÉÄïÉ
zÁ½ ªÀiÁrzÀÄÝ, EzÀgÀ £ÀA§gÀ £ÉÆÃqÀ¯ÁV PÉJ-51 n¹ -4637 CAvÁ EzÀÄÝ
n¥ÀàgÀzÀ°èzÀÝ ªÀÄgÀ¼ÀÄ CzÀgÀ CAzÁdÄ ªÀiË®å 10,000/- ¨É¯É¨Á¼ÀĪÀÅzÀÄ d¦Û
ªÀiÁrPÉÆArzÀÄÝ, ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ªÀÄvÀÄÛ ªÀiÁ°PÀ£À
ºÉ¸ÀgÀÄ «¼Á¸À UÉÆwÛgÀĪÀÅ¢®è. ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ
PÀÄjvÀÄ ¨É½UÉÎ 7-30 UÀAmÉUÉ ¥ÀAZÀ£ÁªÉÄ, ªÀÄÄzÉݪÀiÁ®£ÀÄß ªÀÄÄA¢£À PÀæªÀÄPÁÌV
ºÁdgÀÄ ¥Àr¹ eÁÕ¥À£Á ¥ÀvÀæ ¤ÃrzÀÝgÀ ªÉÄÃgÉUÉ zÉêÀzÀÄUÀð ¥Éưøï oÁuÉ ಗುನ್ನೆ ನಂ:
276/2018
PÀ®A: 4(1J) ,21 JA.JA.Dgï.r PÁAiÉÄÝ & 379 L¦¹ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು vÀ¤SÉ
PÉÊPÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 25.05.2018 gÀAzÀÄ 95 ¥ÀææPÀgÀtUÀ¼À£ÀÄß ¥ÀvÉÛ ªÀiÁr 12800/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.