ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
¢£ÁAPÀ 08/10/2020
gÀAzÀÄ, ²æÃ gÀAUÀAiÀÄå.PÉ ¦.J¸ï.L
zÉêÀzÀÄUÀð oÁuÉgÀªÀgÀÄ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj
fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV §AUÁgÀ§Ar vÁAqÁzÀ ºÀwÛgÀ gÀ¸ÉÛ
¥ÀPÀÌzÀ°ègÀĪÀ MAzÀÄ ¨Éë£À ªÀÄgÀzÀ PɼÀUÀqÉ ¸ÁªÀðd¤PÀ ¸ÀܼÀzÀ°è CazÀgï §ºÁgï CAvÁ
E¸ÉàÃmï dÆeÁl £ÀqÉ¢gÀĪÀ PÁ®PÉÌ
ªÀÄzÁåºÀß 1-15 UÀAmÉUÉ zÁ½ ªÀiÁrzÀÄÝ, DgÉÆÃ¦ UÉÆÃ«AzÀ gÁoÉÆÃqï vÀAzÉ M§¼À¥Àà ªÀAiÀiÁ-39 eÁ-®A¨Át G-
MPÀÌ®ÄvÀ£À ¸Á-ªÁZÀ£ÁAiÀÄÌ vÁAqÁ( © UÀuÉÃPÀ¯ï UÁæªÀÄ)n ºÁUÀÆ EvÀgÉ 6 d£À DgÉÆÃ¦vÀjAzÀ
MlÄÖ 5300/- gÀÆ £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ, oÁuÉUÉ
ªÀÄzÁåºÀß 3-00 UÀAmÉUÉ §AzÀÄ zÁ½ ¥ÀAZÀ£ÁªÉÄ, 7 d£À DgÉÆÃ¦vÀgÀ£ÀÄß ªÀÄvÀÄÛ
ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½
¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦
PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ¹Dgï.¦¹
155(2) ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À £ÁåAiÀiÁ®AiÀÄ
zÉêÀzÀÄUÀðgÀªÀgÀ°è ¤ªÉâ¹PÉÆArzÀÄÝ, ¥ÀæPÀgÀt zÁR°¸À®Ä ªÀiÁ£Àå WÀ£À
£ÁåAiÀiÁ®AiÀĪÀÅ ¥ÀgÀªÁ¤UÉ ¤ÃrzÀÝjAzÀ ¸ÀAeÉ 16-15 UÀAmÉUÉ zÉêÀzÀÄUÁð ¥Éưøï oÁuÉ
UÀÄ£Éß £ÀA§gÀ 173/2020 PÀ®A. 87 PÉ.¦
DåPïÖ. £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ:07/10/2020 ರಂದು ಜಂಬಲದಿನ್ನಿ ಗ್ರಾಮದಲ್ಲಿ ಫಿರ್ಯಾದಿದಾರರಾದ ಪಿ.ಎಸ್.ಐ ಇಡಪನೂರು ಪೊಲೀಸ್ ಠಾಣೆ ರವರು
ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಂದ ಭಾತ್ಮಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರಕಾರಿ
ಜೀಪ್ ನಂ.ಕೆ.ಎ.36/ಜಿ.177 ನೇದ್ದರಲ್ಲಿ
ಹೋಗಿ ಜಂಬಲದಿನ್ನಿ ಗ್ರಾಮದ ಬಸ್ ನಿಲ್ದಾಣದ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ¸ÀwñÀ vÀAzÉ £ÀgÀ¹AºÀ®Ä ªÀAiÀiÁ- 23 eÁw-ªÀiÁ¢UÀ
G-MPÀÌ®ÄvÀ£À, ¸Á|| dA§®¢¤ß UÁæªÀÄ ಈತನು ಮಟಕಾ ಜೂಜಾಟದಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ
ಮಟಕಾ ಚೀಟಿ ಬರೆದು ಕೊಡುತ್ತಾ ಹಣ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು
ಸಾಯಂಕಾಲ 5-50 ಗಂಟೆಗೆ
ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು ರೂ. 1230/- ಹಾಗೂ 1 ಮಟಕಾ
ಪಟ್ಟಿ, 1ಬಾಲ್
ಪೆನ್ನು ವಶಪಡಿಸಿಕೊಂಡಿದ್ದು, ಸಿಕ್ಕಿಬಿದ್ದವನಿಗೆ ಮಟ್ಕಾ ಪಟ್ಟಿಯನ್ನು ಯಾರಿಗೆ
ಕೊಡುತ್ತೀ ಅಂತ ವಿಚಾರಿಸಲು ಅವರು ತಾನು ಬರೆದ
ಮಟ್ಕಾ ಪಟ್ಟಿಯನ್ನು ಆರೋಪಿ 2 ಆಂಜಿನೇಯ್ಯ ತಂದೆ ಜಲೇಂದ್ರಪ್ಪ, ವಯ:30,ಸಾ:ಜಂಬಲದಿನ್ನಿಗ್ರಾಮ ಎಂದು
ಪರಿಚಯಿಸಿಕೊಂಡ ವ್ಯಕ್ತಿಗಳು ಮಟ್ಕಾ ಪಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು
ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಗು ಒಬ್ಬ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು
ಒಪ್ಪಿಸಿದ್ದು ಇರುತ್ತದೆ. ಸದರಿ ಮಟ್ಕಾ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸದ್ರಿ
ಪ್ರಕರಣವು ಅಸಂಜ್ಞೆಯ ಅಪರಾಧ ಆಗುತ್ತಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ
ಅನುಮತಿ ಕುರಿತು ವಿನಂತಿಸಿಕೊಂಡ ಮೇರೆಗೆ ಇಂದು ದಿನಾಂಕ: 08/10/2020
ರಂದು ಮದ್ಯಾಹ್ನ 12-45 ಗಂಟೆಗೆ ಸಿ.ಪಿ.ಸಿ.611 ರವರು
ಮಾನ್ಯ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸಿದ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ.68/2020 ಕಲಂ:78(3) ಕೆ.ಪಿ.ಕಾಯ್ದೆ
ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.