ºÀ¯Éè ¥ÀæPÀgÀtzÀ ªÀiÁ»w.
UÁAiÀiÁ¼ÀÄ ªÀÄj¸Áé«Ä vÀAzÉ ºÀ£ÀĪÀÄAvÀ
¨sÀdAwæ, 32 ªÀµÀð, MPÀÌ®vÀ£À ¸Á:ªÉÄ¢Q£Á¼À gÀªÀgÀÄ F ¢£ÁAPÀB-05-03-2019
gÀAzÀÄ ¸ÀAeÉ 6.30 UÀAmÉ ¸ÀĪÀiÁgÀÄ ªÉÄâQ£Á¼À vÁAqÁ¢AzÀ QgÁt ¸ÁªÀiÁ£ÀÄUÀ¼À£ÀÄß
vÉUÀzÀÄPÉÆAqÀÄ ªÁ¥À¸ï §gÀĪÁUÀ gÀ¸ÉÛAiÀÄ°è ªÉÄ¢Q£Á¼À PÀqɬÄAzÀ DgÉÆÃ¦ ²ªÀÅ
vÀAzÉ ¯ÉÆÃPÀ¥Àà ªÉÄ¢Q£Á¼À vÁAqÀ, (2) F±À¥Àà ªÀiÁåzÀgÁ¼À vÁAqÀ gÀªÀgÀÄ ªÉÆÃmÁgï ¸ÉÊPÀ¯ï vÉUÉzÀÄPÉÆAqÀÄ
JzÀÄjUÉ §AzÀÄ UÁAiÀiÁ¼ÀÄ«£À ªÀÄÄAzÉ MªÉÄä¯É ¨ÉæÃPï ºÁQzÁUÀ, UÁAiÀiÁ¼ÀÄ CªÀjUÉ
ªÉÄ®èUÉ £ÀqɹPÉÆAqÀÄ ºÉÆÃV CAvÁ CAzÁUÀ DgÉÆÃ¦vÀgÀÄ ªÉÆÃmÁgï ¸ÉÊPÀ¯ï¤AzÀ E½zÀÄ
§AzÀÄ ¯Éà ¸ÀƼÉà ªÀÄUÀ£Éà ¤®è¯Éèà CAvÁ CAzÀÄ JzÉAiÀÄ ªÉÄÃ¯É CAVAiÀÄ£ÀÄß »rzÀÄ
¤°è¹ £ÁªÀÅ ºÉAUÁ¨ÉÃPÁzÀgÀÄ ¨ÉÊPï £ÀqɸÀÄwÛë EzÀÄ £ÀªÀÄä vÁAqÀ, £ÀªÀÄä gÀ¸ÉÛ
¤£ÀßzÉãÀ¯Éà CAvÁ CAzÀªÀgÉ, PÉÊ ªÀÄÄ¶× ªÀiÁr ¨Á¬ÄUÉ UÀÄ¢Ý, vÉQ̪ÀÄÄQÌ ©zÀÄÝ,
PɼÀUÉ ºÁQ PÉÊUÉ ¹PÀÌ PÀ®ÄèUÀ½AzÀ ºÉÆqÉzÀÄ, zÉÆqÀØ PÀ®è£ÀÄß vÉUÉzÀÄPÉÆAqÀÄ
¸Á¬Ä¯Éà ¸ÀƼÉà ªÀÄUÀ CAvÁ vÀ¯ÉAiÀÄ ªÉÄÃ¯É JwÛ ºÁQ EªÀvÀÄÛ ¤£Àß fêÀ ¸À»vÀ ©lÖgÉ
PÉüÀ¯Éà CAvÁ ¨ÉÊzÁqÀÄvÁÛ, «£ÁPÁgÀt dUÀ¼À vÉUÉzÀÄ PÉÆ¯É ªÀiÁqÀĪÀ GzÉÝñÀ¢AzÀ
PÀ°è¤AzÀ vÀ¯ÉUÉ ªÀiÁgÁuÁAwPÀ ºÀ¯Éè ªÀiÁr, ¨sÁjà gÀPÀÛUÁAiÀÄUÉÆ½¹zÀ DgÉÆÃ¦vÀgÀ
ªÉÄÃ¯É PÁ£ÀÆ£ÀÄ PÀæªÀÄPÉÊUÉÆ¼Àî®Ä «£ÀAw CAvÁ ¤ÃrzÀ °TvÀ zÀÆj£À ¸ÁgÀA±ÀzÀ
ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ 34/2019 PÀ®A 341, 307,
504, 506 ¸À»vÀ 34 L.¦.¹. ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
ಅಬಕಾರಿ ಕಾಯ್ದೆ ಅಡಿಯಲ್ಲಿ ದಾಖಲಾಗ ಪ್ರಕರಣದ ಮಾಹಿತಿ.
ದಿನಾಂಕ:05.03.2019 ರಂದು
16.45 ಗಂಟೆಗೆ ಯರಮರಸ್
ಗ್ರಾಮದ ಆರೋಪಿ ನಿರ್ಮಲಾ ಗಂ: ವೆಂಕಟೇಶ ವಯ 34 ವರ್ಷ, ಜಾ: ಈಡಿಗ, ಉ: ಟೇಲರಿಂಗ್ ಕೆಲಸ, ಸಾ: ಬಸ್ ನಿಲ್ದಾಣದ ಹತ್ತಿರ, ಯರಮರಸ್ ಈಕೆಯ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ತನ್ನ
ಸ್ವಂತ ಲಾಭಕ್ಕಾಗಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಕಲಬೆರಕೆ
ಸೇಂಧಿಯನ್ನು ತಯಾರಿಸಿ ಅದನ್ನು ಸಾರ್ವಜನಿಕರಿಗೆ ಮಾರಾಟ
ಮಾಡುತ್ತಿದ್ದಾಗ್ಗೆ ಫಿರ್ಯಾದಿದಾರರಾದ ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ಗ್ರಾಮೀಣ ಠಾಣೆ ರಾಯಚೂರು
ರವರು ತಮ್ಮ ಸಿಬ್ಬಂದಿಯವರ
ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸದ್ರಿಯವಳು ಸಹಾ ಜನರ ಮಧ್ಯದಲ್ಲಿಯೇ ಓಡಿ ಹೋಗಿದ್ದು
ಸ್ಥಳದಲ್ಲಿ 130 ಲೀಟರನಷ್ಟು ಅಂ.ಕಿ. 1300/- ಕಲಬೆರಿಕೆ ಇದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ
ಜರುಗಿಸುವಂತೆ ವರದಿಯನ್ನು ಶ್ರೀ ನಾಗಪ್ಪ ಹೆಚ್.ಸಿ.74 ರವರ ಮುಖಾಂತರ ಕಳುಹಿಸಿಕೊಟ್ಟಿದ್ದುದರ ವರದಿ
ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂಬರ 32/2019 PÀ®A: 273, 284 ಐಪಿಸಿ ಹಾಗೂ ಕಲಂ: 32, 34 ಕೆ.ಇ. ಕಾಯ್ದೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:
05-03-2019 ರಂದು
ಸಂಜೆ
5-30 ಗಂಟೆ
ಠಾಣಾ
ವ್ಯಾಪ್ತಿಯ
ವೆಂಕಟೇಶ್ವರ
ಕ್ಯಾಂಪಿನ
ದುರ್ಗಮ್ಮ
ಗುಡಿ
ಪಕ್ಕದ
ಸಾರ್ವಜನಿಕ
ರಸ್ತೆಯಲ್ಲಿ
ಆರೋಪಿ
ಜಯಪ್ಪ ತಂದೆ ಸಿದ್ರಾಮಪ್ಪ, ವಯ-32, ಜಾ:ಭೋವಿ ಉ:ಆಟೋಚಾಲಕ,
ಸಾ: ವೆಂಕಟೇಶ್ವರ ಕ್ಯಾಂಪ್ ತಾ:ಸಿಂಧನೂರು ಈತನು ಸ್ವಂತ ಉಪಯೋಗಕ್ಕೆಂದು
ಖರೀದಿಸಿ
ನಂತರ
ಸರ್ಕಾರದ
ಯಾವುದೇ
ಪರವಾನಿಗೆ
ಇಲ್ಲದೇ
ಮದ್ಯ
ಪೌಚುಗಳನ್ನು
ತಮ್ಮ
ಸ್ವಾಧೀನದಲ್ಲಿಟ್ಟುಕೊಂಡು
ಸಾರ್ವಜನಿಕರಿಗೆ
ಮದ್ಯ
ಸೇವನೆ
ಮಾಡಲು
ಅವಕಾಶ
ಮಾಡಿಕೊಡುತ್ತಿದ್ದಾಗ
ಪಿ.ಎಸ್.
ಐ.
ಶ್ರೀ.
ಎರಿಯಪ್ಪ ಪಿ.ಎಸ್. ಐ. ತುರುವಿಹಾಳ ಪೊಲೀಸ್ ಠಾಣೆ ರವರು
ಸಿಬ್ಬಂದಿ
ಹಾಗೂ
ಪಂಚರ
ಸಮಕ್ಷಮ
ದಾಳಿ
ನಡೆಸಿ
ಒಂದು
ಪ್ಲಾಸ್ಟಿಕ್
ಚೀಲದಲ್ಲಿದ್ದ
330 ಎಂ.ಎಲ್
ನ
7 KF Strong Beer ಬಾಟಲಗಳು
ಅಕಿರೂ.
490/- ನೇದ್ದವುಗಳನ್ನು
ಜಪ್ತುಪಡಿಸಿಕೊಂಡು
ಆರೋಪಿತನ
ವಿರುದ್ದ ಮುಂದಿನ ಕ್ರಮ
ಜರುಗಿಸುವ
ಕುರಿತು
ಠಾಣೆಗೆ
ಬಂದು
ನೀಡಿದ
ವರದಿ
ಆಧಾರದ
ಮೇಲಿಂದ
ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 35/2019 U/s 15 a, 32( 3)
Karnataka Excise Act
ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖ ಕೈಗೊಂಡಿರುತ್ತಾರೆ.
¢£ÁAPÀ:06-03-2019
gÀAzÀÄ ²æÃ.Dgï.JA.
£ÀzÁ¥sï ¦.L, ¹.E.J£ï. C¥ÀgÁzsÀÀ ¥Éưøï oÁuÉ
gÁAiÀÄZÀÆgÀÄ gÀªÀjUÉ vÁ®ÆQ£À ªÀqÀÆègÀÄ PÁæ¸ï ºÀwÛgÀ C£À¢üPÀÈvÀªÁV ªÀÄzsÀå ªÀiÁgÁl
ªÀiÁqÀÄwÛgÀĪÀ §UÉÎ ¦ügÁå¢zÁgÀjUÉ RavÀ ªÀiÁ»w EzÀÝ ªÉÄÃgÉUÉ ¦.L,
¹.E.J£ï & ¹§âA¢ ºÁUÀÆ ¥ÀAZÀgÉÆA¢UÉ ªÀqÀÆègÀÄ PÁæ¸ï ºÀwÛgÀ EgÀĪÀ ZÀAzÁæqÁ¨ÁzÀ
»AzÀÄUÀqÉ ºÉÆÃV zÁ½ ªÀiÁr DgÉÆÃ¦ ªÀÄvÀÄÛ ªÀÄÄzÉݪÀiÁ¯ÁzÀ 1]
N¯ïØ vÁªÀj£ï «¹Ì 180 JA.J¯ï.£À MlÄÖ 46 ¥ËZïUÀ¼ÀÄ ¥ÀæwAiÉÆAzÀgÀ ¨É¯É 74.13/- gÀÆ
UÀ¼ÀAvÉ MlÄÖ 3,409/- gÀÆ. UÀ¼ÀÄ 2] Njf£À¯ï ZÁAiÀiïì «¹Ì 180 JA.J¯ï£À 45
¥ËZïUÀ¼ÀÄ MlÄÖ ¥ÀæwAiÉÆAzÀgÀ ¨É¯É 66.64 UÀ¼ÀAvÉ MlÄÖ 2,998/-3] ªÀiÁgÁl ªÀiÁrzÀ
ºÀt 200/- gÀÆ 4] 2 ¥Áè¹ÖPï UÁè¸ïUÀ¼À£ÀÄß
d¦Û¥Àr¹PÉÆAqÀÄ ªÁ¥À¸ÀÄì oÁuÉUÉ §AzÀÄ ªÀgÀ¢ ¤ÃrzÀÝgÀ ¸ÁgÁA±ÀzÀ ªÉÄðAzÀ ¹.E.J£ï oÁuÁ C¥ÀgÁzsÀ ¸ÀASÉå 03/2019 PÀ®A-15(J), 32(3),
PÉ.E.DåPÀÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÀÄ vÀ¤SÉ
PÉÊUÉÆArgÀÄvÁÛgÉ.
ರಸ್ತೆ ಅಪಘಾರ ಪ್ರಕರಣದ ಮಾಹಿತಿ.
¢£ÁAPÀ-04/03/2019
gÀAzÀÄ gÁwæ 10-30 UÀAmÉUÉ JA.J¯ï ¹ ªÀ¸ÀƯÁVzÀÝjAzÀ ¢- 05/03/2019 gÀAzÀÄ
¨É½UÉÎ D¸ÀàvÉæUÉ ºÉÆÃVzÀÄÝ, UÁAiÀiÁ¼ÀÄ
ªÀiÁ£À±ÀAiÀÄå£À£ÀÄß §¼ÁîjUÉ
PÀgÉzÀÄPÉÆAqÀÄ ºÉÆÃVzÀÝjAzÀ ªÁ¥À¸ÀÄì ªÀÄzÁåºÀß 2-00 UÀAmÉUÉ §AzÀÄ zÀÆgÀÄ
¤ÃrzÀÄÝ ¸ÁgÁA±ÀªÉãÉAzÀgÉ, ¢£ÁAPÀ-04/03/2019 gÀAzÀÄ gÁwæ 7-00 UÀAmÉ ¸ÀĪÀiÁjUÉ
¦ügÁå¢AiÀÄ ªÀÄÄzÉ¥Àà vÀAzÉ
gÀAUÀAiÀÄå 30ªÀµÀð, £ÁAiÀÄPÀ, PÀưPÉ®¸À ¸Á- CgÀPÉÃgÀ, ºÁ.ªÀ. f£ÁߥÀÆgÀÄ PÁåA¥ï ಇವರ
vÀªÀÄä£ÁzÀ ªÀiÁ£À±ÀAiÀÄå FvÀ£ÀÄ
vÁªÀÅ PÉ®¸À ªÀiÁqÀĪÀ gÉÃtÄPÁ ¨Á§Ä gÉrØUÉ ªÉƸÀgÀÄ vÀgÀ¯ÉAzÀÄ DvÀ£À ªÉÆÃmÁgÀ
¸ÉÊPÀ® £ÀA-J.¦27/©.J4925£ÉÃzÀÝ£ÀÄß
vÉUÉzÀÄPÉÆAqÀÄ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É gÀªÉÄñÀ ªÀÄvÀÄÛ C¥Áàf
J£ÀÄߪÀ E§âgÀÄ ºÀÄqÀÄUÀgÀ£ÀÄß PÀÆr¹PÉÆAqÀÄ ¸ÀÄAPÉñÀégÁ¼À UÁæªÀÄPÉÌ ºÉÆÃUÀÄwÛzÁÝUÀ
JzÀgÀÄUÀqɬÄAzÀ §gÀÄwÛzÀÝ ªÉÆÃmÁgÀ ¸ÉÊPÀ® £ÀA PÉ.J 23 ºÉZï.7789 £ÉÃzÀÝgÀ ZÁ®PÀ
¸À§d° FvÀ£ÀÄ vÀ£Àß ªÉÆÃmÁgÀ ¸ÉÊPÀ¯ï£À ªÀÄÄA¢£À ºÉqï ¯ÉÊmï E®èzÉ ªÉÆÃmÁgÀ
¸ÉÊPÀ®£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ lPÀÌgÀ PÉÆmÁÖUÀ
¦ügÁå¢AiÀÄ vÀªÀÄä ªÀÄvÀÄÛ DvÀ£À ªÉÆÃmÁgÀ ¸ÉÊPÀ® ªÉÄÃ¯É PÀĽwzÀÝ E¤ß§âgÀÄ
PɼÀUÀqÉ ©¢ÝzÀÄÝ, DUÀ ªÀiÁ£À±ÀAiÀÄå¤UÉ JqÀUÁ®Ä ªÉÆtPÁ®Ä PɼÀUÀqÉ ¨sÁj gÀPÀÛ
UÁAiÀĪÁV PÁ®Ä ªÀÄÄjzÀÄ gÀPÀÛ ¸ÁæªÀ DVzÀÄÝ C®èzÉ DvÀ£À ªÉÆÃmÁgÀ ¸ÉÊPÀ® ªÉÄïÉ
PÀĽvÀªÀjUÉ ¸ÀtÚ¥ÀÄlÖ UÁAiÀÄUÀ¼ÀÄ DVzÀÄÝ, ªÀÄvÀÄÛ lPÀÌgÀ PÉÆlÖ ¸À§d° FvÀ¤UÉ §® ªÉÆtPÁ®Ä PɼÀUÀqÉ ¨sÁj M¼À¥ÉmÁÖV ªÀÄÄjzÀAvÁVzÀÄÝ, JqÀ vÀ¯ÉUÉ
vÀgÀÄazÀ UÁAiÀÄUÀ¼ÁVzÀÄÝ ªÀÄvÀÄÛ DvÀ£À ªÉÆÃmÁgÀ ¸ÉÊPÀ¯ï ªÉÄÃ¯É PÀĽwzÀÝ ¨Á®gÁd
vÀAzÉ ªÉAPÀlAiÀÄå J£ÀÄߪÀ ªÀåQÛUÉ §® ªÉÆtPÉÊ PɼÀUÀqÉ ¨Áj M¼À¥ÉmÁÖV ªÀÄÄj¢zÀÄÝ
C®èzÉ §® UÁ®Ä ¥ÁzÀPÉÌ gÀPÀÛ UÁAiÀĪÁVzÀÄÝ, J®ègÀ£ÀÄß jªÀiïì D¸ÀàvÉæUÉ aQvÉìUÁV
¸ÉÃjPÉ ªÀiÁr ªÀiÁ£À±ÀAiÀÄå£À£ÀÄß ºÉaÑ£À aQvÉìUÁV §¼ÁîjUÉ ºÉÆÃVzÀÄÝ, C°èAzÀ ¨ÉAUÀ¼ÀÆjUÉ ºÉÆÃUÀĪÀAvÉ
ºÉýzÁUÀ ªÀiÁ£À±ÀAiÀÄå£À£ÀÄß ªÁ¥À¸ÀÄì PÀgÉzÀÄPÉÆAqÀÄ §gÀÄwÛzÁÝU¢AzÀÄ ¢£ÁAPÀ-
05/03/2019 gÀAzÀÄ ¨É½UÉÎ 11-00 UÀAmÉUÉ zÁjAiÀÄ ªÀÄzÀåzÀ°è ªÀÄÈvÀ¥ÀnÖzÀÄÝ
EgÀÄvÀÛzÉ. CAvÁ ¤ÃrzÀ ºÉýPÉ ¦ügÁå¢AiÀÄ£ÀÄߥÀqÉzÀÄPÉÆªÀÄqÀÄ ªÁ¥À¸ÀÄì oÁuÉUÉ
§AzÀÄ ¦ügÁå¢ ºÉ½PÉ ¸ÁgÁA±ÀzÀ ªÉÄðAzÀ ಗಬ್ಬೂರು ಪೊಲೀಸ್ oÁuÁ UÀÄ£Éß £ÀA-19/2019 PÀ®A- 279, 337, 338, 304(J) L¦¹ CrAiÀİè
¥ÀæPÀgÀt zÁR°¹ vÀ¤SÉ PÉÊUÉÆArgÀÄತ್ತಾರೆ.
ದಿನಾಂಕ;-05.03.2019 ರಂದು ಮದ್ಯಾಹ್ನ
3-45 ಗಂಟೆ ಸುಮಾರಿಗೆ ಕಾರಟಗಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಮಯೂರ
ಪೆಟ್ರೋಲ್ ಬಂಕ್ ಇನ್ನೂ ಸ್ವಲ್ಪ ಮುಂದೆ ಇರುವಾಗ ದಾರಿಯಲ್ಲಿ ಈ ಪ್ರಕರಣದಲ್ಲಿಯ ಮೃತ ಶಿವಯ್ಯಸ್ವಾಮಿ ಶೀಲವಂತಮಠ ಈತನು ಹೊಂಡಾ ಶೈನ್ ಮೋಟಾರ್ ಸೈಕಲ್
ನಂ.ಕೆ.ಎ.37.ಇಸಿ-6600 ರ ಮೇಲೆ ಕಾರಟಗಿಯಿಂದ ಸಿಂಧನೂರು ಕಡೆಗೆ ರಸ್ತೆಯ ಎಡಬಾಜು ರಸ್ತೆಯಲ್ಲಿ ಬರುತ್ತಿರುವಾಗ
ಎದುರುಗಡೆಯಿಂದ ಅಂದರೆ ಸಿಂಧನೂರು ರಸ್ತೆಯ ಕಡೆಯಿಂದ ಅಶೋಕ ಲೈಲ್ಯಾಂಡ್ ದೋಸ್ತ ವಾಹನ ನಂಬರ್ ಕೆ.ಎ.37-ಎ-6803
ನೇದ್ದರ ಚಾಲಕ ಆರೋಪಿತನು ತನ್ನ ವಾಹನವನ್ನು ಅತೀ ಜೋರಾಗಿ
ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರಕೊಟ್ಟಿದ್ದರಿಂದ ಅಪಘಾತಕ್ಕೊಳಪಟ್ಟ ಮೋಟಾರ್ ಸೈಕಲ್
ಮತ್ತು ಅಪಘಾತಪಡಿಸಿದ ಅಶೋಕ ಲೈಲ್ಯಾಂಡ್ ದೋಸ್ತ ವಾಹನವು ರಸ್ತೆಯ ಎಡಬಾಜು ಹೊಲದಲ್ಲಿ ಹೋಗಿ ನಿಂತಿದ್ದು
ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಶಿವಯ್ಯಸ್ವಾಮಿ ಶೀಲವಂತಮಠ
ಈತನಿಗೆ ಹಿಂದೆಲೆಗೆ, ಎಡಕಣ್ಣಿನ ಕೆಳಗಡೆ ಭಾರೀ ರಕ್ತಗಾಯವಾಗಿ ಬಲಗಾಲು ತೊಡೆ ಮುರಿದಂತಾಗಿದ್ದು ಅಪಘಾತದ
ಸ್ಥಳದಿಂದ ಗಾಯಾಳುವನ್ನು ಕಾರಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ
ಕುರಿತು ಗಂಗಾವತಿಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮರಳಿ ಹತ್ತಿರ ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿರುತ್ತಾನೆ.
ಅಪಘಾತದಲ್ಲಿ ಶಿವಯ್ಯಸ್ವಾಮಿ ಶೀಲವಂತಮಠ ಈತನು ನಡೆಸಿಕೊಂಡು ಬಂದ ಮೋಟಾರ್ ಸೈಕಲ್ ನಜ್ಜುಗುಜ್ಜಾಗಿ
ಬೆಂಡಾಗಿದ್ದು ಅಪಘಾತ ಪಡಿಸಿದ ವಾಹನ ಚಾಲಕನು ಓಡಿ ಹೋಗಿರುತ್ತಾನೆ ಮುಂದಿನ ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 32/2019. ಕಲಂ. 279, 304(ಎ)
ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ಮಹಿಳಾ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ 05.03.2019 ರಂದು 20.30 ಗಂಟೆಗೆ ಪಿರ್ಯಾಧಿ ಯಲ್ಲಪ್ಪ ತಂದೆ ದಿ: ನಾಗಪ್ಪ ಸಾ: ಅಸ್ಕಿಹಾಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾಧಿರರ ತಂದೆ ತಾಯಿಗೆ 05 ಜನ ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣ ಮಕ್ಕಳಿದ್ದು ಅವರಲ್ಲಿ ಫಿರ್ಯಾದಿಯ ಕೊನೆಯ ತಂಗಿ ಕುಮಾರಿ ಆಶಾ ವಯ: 21 ವರ್ಷ ಈಕೆಯು ರಾಯಚೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಸಿಸ್ಟರ್ ಕೆಲಸ ಮಾಡಿಕೊಂಡಿದ್ದು ದಿನಾಲೂ ಬೆಳಿಗ್ಗೆ 09.30 ಗಂಟೆಗೆ ಆಸ್ಪತ್ರೆಗೆ ಹೋಗಿ ಸಂಜೆ 6.00 ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದು ಎಂದಿನಂತೆ ದಿನಾಂಕ 25.02.2019 ರಂದು ಬೆಳಿಗ್ಗೆ 09.30 ಗಂಟೆಗೆ ಫಿರ್ಯಾದಿಯ ತಂಗಿ ಆಶಾ ಈಕೆಯು ಆಸ್ಪತ್ರೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದು ರಾತ್ರಿಯಾದರು ಮನೆಗೆ ಬಾರದ್ದರಿಂದ ಫಿರ್ಯಾದಿ ಮತ್ತು ಆತನ ಅಣ್ಣನ ಮಗ ಆಕಾಶ ಇಬ್ಬರು ಕೂಡಿ ಧನ್ವಂತರಿ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ಆಶಾ ಈಕೆಯು ಇಂದು ಆಸ್ಪತ್ರೆಗೆ ಕೆಲಸಕ್ಕೆ ಬಂದಿರುವದಿಲ್ಲಾ ಅಂತ ತಿಳಿಸಿದ್ದು ನಂತರ ಫಿರ್ಯಾದಿದಾರರು ಕಾಣೆಯಾದ ತನ್ನ ತಂಗಿಯನ್ನು ಅಲ್ಲಲ್ಲಿ ಹುಡುಕಾಡಿ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ ಆಕೆಯನ್ನು ಅಲ್ಲಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಕಾಣೆಯಾದ ತನ್ನ ತಂಗಿ ಆಶಾ ಈಕೆಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ 11/2019 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಸುರಕ್ಷ ಪ್ರಕರದ ಮಾಹಿತಿ.
ದಿನಾಂಕ;-06-03-2019
ರಂದು 1040 ಗಂಟೆಗೆ
ಪಿರ್ಯಾಧಿ ಶಂಕರಗೌಡ ಎಎಸ್ಐ
ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರು ರವರು ವಾಹನಗಳು
ಮತ್ತು ಆರೋಪಿ 1 ) ಮಲ್ಲಪ್ಪ ತಂದೆ ಶಂಕ್ರಪ್ಪ, ವಯ 19 ವರ್ಷ, ಕುರುಬರು, ಲಾರಿ ಚಾಲಕ, ಸಾ|| ಕಮ್ಮಲದಿನ್ನಿ
ತಾ|| ಲಿಂಗಸ್ಗೂರು ಜಿ|| ರಾಯಚೂರು 2) ಮುಖೇಶ್
ಸಿಂಗ್ ಸೋಲಂಕಿ ತಂದೆ ಸುಮೇರ್ ಸಿಂಗ್, ವಯ 36 ವರ್ಷ, ಜಾ|| ಠಾಕೂರು, ಸಾ|| ಟ್ರಾನ್ಸಪೋರ್ಟ
ನಗರ ಇಂದೋರ್ ಮಧ್ಯ ಪ್ರದೇಶ ರವರನ್ನು
ಕರೆದುಕೊಂಡು ಬಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ
ಸಾರಾಂಶವೆನೆಂದರೆ ಫಿರ್ಯಾದಿದಾರರು ಹೆಚ್.ಜಿ. 49 ರವರನ್ನು ಕರೆದುಕೊಂಡು ರಾಯಚೂರು ನಗರದಲ್ಲಿ ಪೆಟ್ರೋಲಿಂಗ್
ಮಾಡುತ್ತಾ ಎಸ್.ಎನ್.ಟಿ. ಟಾಕೀಜ್ ರೋಡನಲ್ಲಿರುವ ಹೆಚ್.ಡಿ.ಎಫ್.ಸಿ. ಬ್ಯಾಂಕ ಮುಂದಿನ ರಸ್ತೆಯಲ್ಲಿ
ಹೋಗುತ್ತಿದ್ದಾಗ, ಸದರಿ ಬ್ಯಾಂಕಿನ ಎದುರಗಡೆ
ರಸ್ತೆಯಲ್ಲಿ ಆರೋಪಿತರು
ದಿನಾಂಕ-06-03-2019 ರಂದು 1000
ಗಂಟೆಯಿಂದ 1020 ಗಂಟೆಯವರೆಗೆ 1)ASHOK LEYLAND LORRY NO. KA36/8037
2) TATA LORRY NO. MP09HF0750 ನೇದ್ದವುಗಳನ್ನು ರಸ್ತೆಯಲ್ಲಿ
ನಿಲ್ಲಿಸಿ ಅನ್ ಲೋಡ್ ಮಾಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ ಅಂತಾ ಗೊತ್ತಿದ್ದರೂ ಸಹ ತಮ್ಮ ತಮ್ಮ
ಲಾರಿಗಳನ್ನು ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ
ಅಡೆತಡೆ ಉಂಟಾಗುವ ರೀತಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿ ಅನ್ ಲೋಡ್ ಮಾಡುತ್ತಾ 20 ನಿಮಿಷಗಳ ಕಾಲ
ಟ್ರಾಫಿಕ್ ಜಾಮ್ ಮಾಡಿದ್ದು ಇರುತ್ತದೆ. ಕಾರಣ
ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಸಾರಾಂಶದ
ಮೇಲಿಂದ ರಾಯಚೂರು ನಗರ ಸಂಚಾರ ಪೊಲೀಸ್ ಠಾಣಾ
ಗುನ್ನೆ ನಂ 19/2019 ಕಲಂ 283 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.