ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಬೇಜವಾಬ್ದಾರಿ ವಾಹನ ಚಾಲಕರ ವಿರುದ್ದ ದಾಖಲಾದ ಪ್ರಕರಣ ಮಾಹಿತಿ.
ದಿನಾಂಕ 05-12-2018 ರಂದು 1530 ಗಂಟೆಗೆ
ಪಿರ್ಯಾಧಿದಾರರು ಗುರುಸಂಗಪ್ಪ ಎಎಸ್ಐ ರವರು ವಾಹನಗಳು
ಮತ್ತು ಆರೋಪಿತರೊಂದಿಗೆ
ಠಾಣೆಗೆ
ಹಾಜರಾಗಿ
ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿದಾರರು ದಿನಾಂಕ:- 05-12-2018 ರಂದು 1500 ಗಂಟೆಗೆ ರಾಯಚೂರು ನಗರದಲ್ಲಿ
ಪೆಟ್ರೊಲಿಂಗ್ ಮಾಡುತ್ತಾ ಬಸವನಭಾವಿ ವೃತ್ತದ ಹತ್ತಿರ ಹೋದಾಗ ರಾಘವೇಂದ್ರ ಫರ್ಟಿಲೈರ್ಸ ಅಂಗಡಿ ಮುಂದಿನ ರಸ್ತೆಯಲ್ಲಿ ಈ ವೃತ್ತ ಪ್ರಮುಖವಾದ ವೃತ್ತವಿದೆ ಇಲ್ಲಿ ವಾಹನಗಳನ್ನು
ನಿಲ್ಲಿಸಿದರೆ ಟ್ರಾಫಿಕ್ ಜಾಮ್ ಆಗುತ್ತದೆ ಅಂತಾ ಗೊತ್ತಿದ್ದರೂ ಸಹ ಆರೋಪಿತರು 1) BAJAJ AUTO NO KA36/B-4243 2] COMMANDER JEEP NO
AP04/U-3992 3] ALFA PASSENGER AUTO NO KA36/A-7502 4] TOOFAN JEEP NO AP22/X-6462 5] TOOFAN JEEP NO KA36/A-5056 6] MAHINDRA GOODS AUTO NO KA34/B-6791 ನೇದ್ದವುಗಳನ್ನು
ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆ
ಉಂಟಾಗುವ ರೀತಿಯಲ್ಲಿ ನಿಲ್ಲಿಸಿದ್ದು ಇರುತ್ತದೆ. ಕಾರಣ ಆರೋಪಿತರಾದ 1) ಎನ್.ಸಂದೀಪ್
ತಂದೆ ನಂದೀಶಪ್ಪ , ವಯ 24 ವರ್ಷ, ನಾಯಕ, ಆಟೋ
ಚಾಲಕ,
ಸಾ|| ಜನತಾ
ಕಾಲೋನಿ ಅವತಿ ಪೋಸ್ಟ ದೇವನಹಳ್ಳಿ ತಾಲೂಕ ಜಿ|| ಬೆಂಗಳೂರು
ಗ್ರಾಮಾಂತರ ಹಾ|| ವ|| ಪಲದಿನ್ನಿ
ತಾ||ಜಿ||ರಾಯಚೂರು
2)ಮೆಹಬೂಬ್ ತಂದೆ ಬಾಬು , ವಯ 30 ವರ್ಷ, ಮುಸ್ಲಿಂ, ಜೀಪ್ ಚಾಲಕ, ಸಾ|| ಕಡ್ಲೂರು
ತಾ||ಜಿ|| ರಾಯಚೂರು 3) ರಾಮುಲು
ತಂದೆ ಹನುಮಂತ, ವಯ 24 ವರ್ಷ, ನಾಯಕ, ಆಟೋ
ಚಾಲಕ,
ಸಾ|| ಚಂದ್ರಬಂಡಾ , ತಾ||ಜಿ||ರಾಯಚೂರು 4) ಜನಾರ್ಧನ
ತಂದೆ ವೆಂಕಟರಾಮುಲು, ವಯ 44ವರ್ಷ, ಯಾದವ್, ಜೀಪ್
ಚಾಲಕ,
ಸಾ|| ಮೈಲಗಡ್ಡ K.T.ದೊಡ್ಡಿ
ಮಂಡಲಂ ತಾ||
ಜಿ|| ಗದ್ವಾಲ
5)
ಸೂಗಪ್ಪ
ತಂದೆ ಅಮರಪ್ಪ, ವಯ 32 ವರ್ಷ, ಲಿಂಗಾಯತ್, ಜೀಪ್ ಚಾಲಕ, ಸಾ|| ಸಿಂಗನೋಡಿ
ತಾ||ಜಿ||ರಾಯಚೂರು
6)
ವಿರೇಶ
ಗೌಡ ತಂದೆ ನಾಗನಗೌಡ,ವಯ 33 ವರ್ಷ,ಲಿಂಗಾಯತ್, ಸಾ|| ಮೈಲಾಪೂರು
ತಾ||
ಸಿರಗುಪ್ಪ
ಜಿ||
ಬಳ್ಳಾರಿ
ಇವರುಗಳ ವಿರುದ್ದ ಕಾನೂನು ಕ್ರಮ
ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಸಾರಾಂಶದ
ಮೇಲಿಂದ ಠಾಣಾ ರಾಯಚೂರು ನಗರ ಪೊಲೀಸ್ ಠಾಣೆ ಗುನ್ನೆ ನಂ 98/2018 ಕಲಂ 283 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುರ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
¦üAiÀiÁð¢zÁgÀ¼ÁzÀ
²æÃªÀÄw ®Qëöä UÀAqÀ G¥Àà¼À¥Àà, ªÀAiÀÄ: 30 ªÀµÀð, eÁ: PÀÄgÀħgÀÄ, G: ºÉÆ®ªÀÄ£É
PÉ®¸À, ¸Á: 5 £Éà ªÁqÀð, d£ÀvÁ PÁ¯ÉÆÃ¤ ¥ÉÆvÁß¼À, vÁ: ªÀiÁ£À« FPÉAiÀÄ UÀAqÀ£ÁzÀ ªÀÄÈvÀ
G¥Àà¼À¥Àà FvÀ£ÀÄ ¥ÉÆvÁß¼ï UÁæªÀÄ ¹ÃªÀiÁAvÀgÀzÀ°ègÀĪÀ vÀªÀÄä ¸ÀA¨sÀA¢üPÀgÀ 03
JPÀgÉ ºÉÆ®ªÀ£ÀÄß ¸ÀĪÀiÁgÀÄ 10 ªÀµÀðUÀ½AzÀ °ÃfUÉ ªÀiÁrPÉÆAqÀÄ ¸ÁUÀĪÀ½
ªÀiÁqÀÄwÛzÀÄÝ, PÀ¼ÉzÀ 4-5 ªÀµÀðUÀ½AzÀ ¸ÀzÀj d«Ää£À°è ¨É¼ÉzÀ ¨É¼É ¸ÀjAiÀiÁV
¨ÁgÀzÉ EzÀÄÝzÀÝjAzÀ C®è°è PÉÊ ¸Á®ªÁV ¸ÀĪÀiÁgÀÄ 3 ®PÀë gÀÆ ¸Á®
¥ÀqÉzÀÄPÉÆArzÀÄÝ, ªÀÄÈvÀ G¥Àà¼À¥Àà£ÀÄ ¨É¼É ¸ÀjAiÀiÁV ¨ÁgÀzÉ EzÀÄÝzÀÝjAzÀ C®è°è
ªÀiÁrzÀ ¸Á® wÃj¸À¯ÁUÀzÉ ªÀÄ£À¹ìUÉ ¨ÉÃeÁgÀÄ ªÀiÁrPÉÆAqÀÄ ¢£ÁAPÀ: 05.12.2018
gÀAzÀÄ 12-00 ¦.JªÀiï 12-30 ¦.JªÀiï ªÀÄzsÀåzÀ CªÀ¢üAiÀÄ°è ¹AzsÀ£ÀÆgÀÄ £ÀUÀgÀzÀ Dgï.f.JªÀiï
±Á¯ÉAiÀÄ ºÀwÛgÀ ¨É¼ÉUÉ ºÉÆqÉAiÀÄĪÀ Qæ«Ä£Á±ÀPÀ OµÀ¢üAiÀÄ£ÀÄß ¸Éë¹ aQvÉì
¥sÀ®PÁjAiÀiÁUÀzÉ ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ°è ªÀÄzsÁåºÀä 1-00 UÀAmÉ
¸ÀĪÀiÁjUÉ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ
jÃwAiÀÄ zÀÆgÀÄ, ¸ÀA±ÀAiÀÄ EgÀĪÀÅ¢®è ªÀÄÄA¢£À PÀæªÀÄ dgÀÄV¸À®Ä «£ÀAw CAvÁ PÉÆlÖ
°TvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÁ AiÀÄÄ.r.Cgï £ÀA:
09/2018, PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆArgÀÄvÁÛgÉ.