ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w.
ದಿನಾಂಕ.08-07-2018 ರಂದು
17-00 ಗಂಟೆಗೆ ಫಿರ್ಯಾದಿ
²æÃªÀÄw
¤Ã®ªÀÄä UÀAqÀ FgÀ¥Àà 46 ªÀµÀð ¸Á-UÀ®UÀ UÁæªÀÄ gÀªÀgÀÄ,
ಪೊಲೀಸ್ ಠಾಣೆಗೆ
ಹಾಜರಾಗಿ ಫಿರ್ಯಾದಿ
ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ
06-07-2018 ರಂದು ಹೊಲದಲ್ಲಿನ
ಮಳೆಯ ನೀರು
ಫಿರ್ಯಾದಿದಾರರ ಹೊಲದಲ್ಲಿ
ಮತ್ತು ಆರೋಪಿ PÀjAiÀÄ¥Àà vÀAzÉ ²ªÀgÁAiÀÄ ಹಾಗೂ ಇತರೆ 4 ಜನರ ಹೊಲದಲ್ಲಿ ಹೊಗಿರುತ್ತದೆ.
ಇದರ ಸಂಬಂದವಾಗಿ
ಇದೆ ವೈಶ್ಯಮ್ಯೆದಿಂದ ದಿನಾಂಕ
07-07-2018 ರಂದು ಬೆಳಿಗ್ಗೆ
6-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರಳು ತನ್ನ
ಮನೆಯ ಮುಂದೆ
ಕುಳಿತುಕೊಂಡಾಗ ಆರೋಪಿತರೆಲ್ಲಾರು ಆಕ್ರಮ
ಕೂಟ ಕಟ್ಟಿಕೊಂಡು
ಬಂದು ಫಿರ್ಯಾದಿದಾರಳಿಗೆ ಹೊಡೆದು
ಅವಮಾನ ಮಾಡಿ
ನಂತರ ಫಿರ್ಯಾದಿದಾರಳ ಸಂಬಂದಿಕರಾದ
ಶಿವರಾಜನಿಗೆ ಸಲಿಕೆಯ
ಕಾವಿನಿಂದ ಹೊಡೆದು
ಅವಚ್ಯವಾಗಿ ಬೈದು ಜೀವದ
ಬೆದರಿಕೆ ಹಾಕಿದ್ದು
ಇರುತ್ತದೆ ಅಂತಾ
ಇತ್ಯಾದಿಯಾಗಿ ನೀಡಿದ
ಪಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೋಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:08.07.2018 ರಂದು ಮದ್ಯಾಹ್ನ
1.30 ಗಂಟೆ ಸುಮಾರಿಗೆ
ಪಿರ್ಯಾದಿ wªÀÄäAiÀÄå vÀAzÉ
AiÀÄAPÀ¥Àà F½UÉÃgÀ ªÀAiÀĸÀÄì:40 ªÀµÀð eÁ:F½UÉÃgÀ G: MPÀÌ®ÄvÀ£À ¸Á: ªÀÄlÆÖgÀÄ
UÁæªÀÄ vÁ: ªÀÄ¹Ì f: gÁAiÀÄZÀÆgÀÄ
ರವರು ಠಾಣೆಗೆ
ಹಾಜರಾಗಿ ಕಂಪ್ಯೂಟರದಲ್ಲಿ
ಟೈಪ್ ಮಾಡಿಸಿದ
ದೂರು ನೀಡಿದ್ದು
ಅದರ ಸಾರಾಂಶವೇನೆಂದರೆ,
ಇಂದು ದಿನಾಂಕ:08.07.2018
ರಂದು ಮೋಟಾರ
ಸೈಕಲ್ ನಂ.ಕೆ.ಎ-36/ EQ-0907 ನೇದ್ದನ್ನು ವೆಂಟೇಶನು ನಡೆಸಿಕೊಂಡು ಅದರ ಹಿಂದೆ ಪ್ರವೀಣನನ್ನು ಕೂಡ್ರಿಸಿಕೊಂಡು ಮಟ್ಟೂರುದಿಂದ ಮುದಗಲ್ಲಗೆ ಬರುವಾಗ ಮುದಗಲ್ ತಾವರಗೇರಾ ರಸ್ತೆಯಲ್ಲಿ ಕುಲಕರ್ಣಿ ರವರ ಹೊಲದ ಹತ್ತಿರ ಬರುವಾಗ ಪಿರ್ಯಾದಿದಾರನ ಸಿಮೇಂಟ ಬ್ರಿಕ್ಸ ಕಡೆ ವೆಂಕಟೇಶನು ಮೋಟಾರ ಸೈಕಲ್ಲನ್ನು ಟರ್ನ ಮಾಡುವಾಗ ಬೆಳಿಗ್ಗೆ 09.30 ಗಂಟೆ ಸುಮಾರಿಗೆ ಮುದಗಲ್ ತಾವರಗಾರಾ ರಸ್ತೆಯ ಹಳಪೇಟೆ ಕಡೆಯಿಂದ ಕ್ರುಷರ ವಾಹನ ನಂ. ಕೆ.ಎ-28/N-4339 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ವೆಂಕಟೇಶ ನಡೆಸುವ ಮೋಟಾರ ಸೈಕಲ್ ಎಡಬದಿಯ ಹಿಂದುಗಡೆ ಟಕ್ಕರ ಮಾಡಿದ್ದರಿಂದ ಮೋಟಾರ ಸೈಕಲ್ ಹಿಂದೆ ಕುಳಿತ ಪ್ರವೀಣ ಇತನ ಎಡಗಾಲು ಹಿಮ್ಮಡಿ ಪಾದವು ಹೊಡೆದು ಬಾರಿ ರಕ್ತಗಾಯವಾಗಿ ಮಾಂಸ ಖಂಡ ಹೊರಗಡೆ ಬಂದು ಮಡಿಚಿ ಬಿದ್ದಿದ್ದು ಮತ್ತು ಹಿಮ್ಮಡಿಯ ಮೇಲೆ ಕಾಲು ಮುರಿದಿದ್ದು ಮತ್ತು ಮೋಟಾರ ಸೈಕಲ್ ಎಡಗಡೆ ಬಾಗವು ಜಖಂಗೊಂಡಿದ್ದು ಇರುತ್ತದೆ. ಈ ಅಪಘಾತ ಮಾಡಿದ ನಂತರ ಕ್ರುಷರ ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 186/2018 PÀ®A 279, 337, 338
L¦¹ & 187 L JA « PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 09/07/2018
ರಂದು ಬೆಳಿಗ್ಗೆ
10-30 ಗಂಟೆಗೆ ಫಿರ್ಯಾದಿ §¸ÀªÀÄä UÀAqÀ
²ªÀ°AUÀ¥Àà AiÀivÀUÉÃj ªÀAiÀiÁ: 28ªÀµÀð eÁ : G¥ÁàgÀ G: MPÀÌ®ÄvÀ£À ¸Á: ¸ÀeÁð¥ÀÆgÀ ರವರು
ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಧಿಯನ್ನು ಕೊಟ್ಟಿದ್ದರ ಸಾರಾಂಸವೆನೆಂದರೆ ತಮಗೂ ಮತ್ತು ಆರೋಪಿತರಾದ 1.
azÁ£ÀAzÀ¥Àà
vÀAzsÉ ¸Á§tÚ ªÀAiÀiÁ: 60ªÀµÀð 2. CAiÀÄå¥Àà vÀAzÉ azÁ£ÀAzÀ¥Àà AiÀiÁzÀVj ªÀAiÀiÁ:
35ªÀµÀð, A3. ಯAPÀªÀÄä UÀAqÀ CAiÀÄå¥Àà ªÀAiÀiÁ: 30ªÀµÀð, eÁ
: G¥ÁàgÀ ¸Á: ¸ÀeÁð¥ÀÆgÀ ಈವರುಗಳ ನಡುವೆ ಸರ್ವೆ 184 ವಿಸ್ತಿರ್ಣ 12 ಎಕರೆ
19 ಗುಂಟೆ ಇದರ ಬಗ್ಗೆ ತಕರಾರು ಇದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆದಿದ್ದು, ಅದೆ ದ್ವೇಶದಿಂದ ದಿನಾಮಕ 08/07/2018 ರಂದು ಬೆಳಿಗ್ಗೆ
11-30 ಗಂಟೆಗೆ ತಾನು ಮತ್ತು ತನ್ನ ಗಂಡ ಸರ್ಜಾಪೂರ ಸೀಮಾಂತರದಲ್ಲಿರುವ ಹೊಲ ಸರ್ವೆ 37 ಕೆಲಸ ಮಾಡುತ್ತಿದ್ದಾಗ ಆರೋಪಿತರು ತಮ್ಮ ಹತ್ತಿರ ಬಂದು ಆರೋಪಿ ನಂ 1 ನೇದ್ದವನು ಬಂಧು ಕೆಲಸ ಮಾಡುತ್ತಿದ್ದ ತಮಗೆ ತಡೆದು ನಿಲ್ಲಿಸಿ, ತನ್ನ ಗಂಡನಿಗೆ ಲೇ ಶೀವಲಿಂಗ ನನ್ನ ಸೊಸೆ ಹೆಸರಿನಲ್ಲಿರುವ ಹೊಲದಲ್ಲಿ ನಿನಗೆ ಹೇಗೆ ಭಾಗ ಬರುತ್ತದಲೇ ಕೊಟಿನಲ್ಲಿ ಕೇಸು ಹಾಕುತ್ತಿಯಾ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಗಂಡನಿಗೆ ಹೊಡೆಯಲು ಬಂದಾಗ ತಾನು ಬಿಡಿಸಲು ಹೋದಾಗ ಆರೋಪಿ ನಂ 2 ನೇದ್ದವನು ನೀನ್ಯಾಕೇ ಬಂದಲೇ ಸೂಳೆ ಅಂತಾ ಬೈದು, ಕಾಲಿನಿಂದ ಹೊಟ್ಟೆಗೆ ಒದಿದ್ದು, ಆರೋಪಿ ನಂ 1 ನೇದ್ದವನು ಚಪ್ಪಲಿಯಿಂದ ತನ್ನ ಗಂಡನಿಗೆ ಹೊಡೆದನು, ನಂತರ ಎಲ್ಲಾರು ಕೂಡಿ ಈ ಸೂಳೆ ಮಕ್ಕಳಿಗೆ ಸುಮ್ಮನೆ ಕೊರ್ಟಿನಲ್ಲಿ ಕೇಸು ವಾಪಸ್ಸು ತೆಗೆದುಕೊಂಡರಿ ಸರಿ ಇಲ್ಲವಾದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ವೈಗೈರೆ ಇದ್ದು ಫಿರ್ಯಾದಿಯ ಸಾರಾಂಸದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನ ನಂಬರ 297/2018 PÀ®A 341,504,323,355,506 ¸À»vÀ 34
L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕಃ 09-07-2018
ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ನ್ಯಾಯಾಲಯದ ಸಿಬ್ಬಂದಿಯವರಾದ ಶ್ರೀ ಸತೀಶ ಪಿಸಿ 78 ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಮಾನ್ಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಜೆ.ಎಂ.ಎಫ್.ಸಿ 4 ನೇ ನ್ಯಾಯಾಲಯದ ನಿರ್ದೇಶಿತ ಖಾಸಗಿ ದೂರು ಸಂಖ್ಯೆ 111/2018 ದಿನಾಂಕಃ 01-06-2018 ನೇದ್ದನ್ನು ತಂದು ಹಾಜರು ಪಡಿಸಿದ್ದು ಸದರಿ ಖಾಸಗಿ ದೂರಿನ ಸಾರಾಂಶವೆನೆಂದರೆ ಫಿರ್ಯಾದಿದಾರನು ದಿನಾಂಕಃ 12-04-2013 ರಂದು
ದೇವಸೂಗೂರು ಸೀಮಾಂತರದ ಜಮೀನು ಸರ್ವೇ ನಂ 258/2 ಪ್ಲಾಟ್
ನಂ 137/ಎ ನೇದ್ದನ್ನು
ಆರೋಪಿತನಿಗೆ 165000/-ರೂ ಗಳ ಹಣವನ್ನು ಕೊಟ್ಟು
ಖರೀದಿ ಮಾಡಿಕೊಂಡಿದ್ದು ನಂತರ ಸದರಿ ಪ್ಲಾಟನ್ನು ನನ್ನ ಹೆಸರಿಗೆ ಪಟ್ಟ ವರ್ಗಾವಣೆ ಮಾಡಲು ಗ್ರಾಮ ಪಂಚಾಯಿತ ದೇವಸೂಗೂರು ರವರಿಗೆ ದಿನಾಂಕಃ 01-01-2014 ರಂದು ನನ್ನ ಹೆಸರಿಗೆ ಪಟ್ಟ ವರ್ಗಾವಣೆ ಮಾಡಿಕೊಟ್ಟಿದ್ದು ಇರುತ್ತದೆ ನಂತರದ ದಿನಗಳಲ್ಲಿ ನಾನು ಸದರಿ ಪ್ಲಾಟ್ ನ್ನು ನನ್ನ ಹೆಸರಿಗೆ ಮೂಟೇಷನ್ ಮಾಡಿಕೊಡುವಂತೆ ಗ್ರಾಮ ಪಂಚಾಯಿತ ಕಾರ್ಯಾಲಯ ದೇವಸೂಗೂರು ರವರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು ಆದರೆ ಸದರಿ ಗ್ರಾಮ ಪಂಚಾಯತ ಅಧಿಕಾರಿಗಳು ಪ್ಲಾಟ್ ನಂ 137/ಎ ನೇದ್ದು
ಆಸ್ಥಿತ್ವದಲ್ಲಿ ಇರುವುದಿಲ್ಲ ನಿಮ್ಮ ಹೆಸರಿಗೆ ಮೂಟೇಷನ್ ಬರುವುದಿಲ್ಲ ಅಂತಾ ತಿಳಿಸುತ್ತಿದ್ದು ಈ ಬಗ್ಗೆ ನಾನು
ತುಂಬ್ಲು ಶ್ರೀನಿವಾಸ್ ರವರಿಗೆ ವಿಚಾರ ಮಾಡಲಾಗಿ ಪ್ಲಾಟ್ ಇರುವಿಕೆಯ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ ಲೇಔಟ್ ನಲ್ಲಿ ಬರುವ ಪ್ಲಾಟ್ ನ್ನು ನಿಮಗೆ ಮಾರಾಟ ಮಾಡಿರುತ್ತೇನೆ ನೀವು ಸರ್ವೇ ಮಾಡಿಸಿಕೊಂಡು ಪ್ಲಾಟ್ ನ್ನು ಗುರ್ತು ಮಾಡಿಕೊಳ್ಳಿರಿ ಅಂತಾ ತಿಳಿಸುತ್ತಿದ್ದು ಈ ಬಗ್ಗೆ ವಿಚಾರ ಮಾಡಲಾಗಿ ಸದರಿ ಲೇಔಟ್ ನಲ್ಲಿ 137/ಎ ನೇದ್ದು ಇರುವುದಿಲ್ಲ ಸದರಿ ಪ್ಲಾಟ್ ಲೇಔಟ್ ನಲ್ಲಿ ಇಲ್ಲದೇ ಇರುವುದು ಗೋತ್ತಿದ್ದರೂ ಸಹಾ ತುಂಬ್ಲು ಶ್ರೀನಿವಾಸ್ ಈತನು ನನಗೆ ಪ್ಲಾಟ್ ನ್ನು ಮಾರಾಟ ಮಾಡಿ ನನ್ನಿಂದ 165000/-ರೂ ಗಳ ಹಣವನ್ನು ಪಡೆದು ನನಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಖಾಸಗಿ ದೂರಿನ ಮೇಲಿಂದ ರಾಯಚೂರು
ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ 108/2018 ಕಲಂ 420. 406 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 09.07.2018 gÀAzÀÄ 349 ¥ÀææPÀgÀtUÀ¼À£ÀÄß ¥ÀvÉÛ ªÀiÁr 55500/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.