¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ
ಪ್ರಕರಣದ ಮಾಹಿತಿ:_
¢£ÁAPÀ:-25/06/2017 gÀAzÀÄ
¨É½UÉÎ 10-00 UÀAmÉAiÀÄ ¸ÀĪÀiÁjUÉ ¦ügÁå¢ ²æÃ VjAiÀÄ¥Àà vÀAzÉ: ®ZÀĪÀÄtÚ,
27ªÀµÀð, eÁw: ®ªÀiÁtÂ, G: MPÀÌ®ÄvÀ£À, ¸Á: ºÉZïJ£ï vÁAqÁ ( PÉ.EgÀ§UÉÃgÀ ) ಈತÀ£ÀÄ ºÉÆ®PÉÌ §ÄwÛ vÉUÉzÀÄPÉÆAqÀÄ
ºÉÆÃUÀ¨ÉÃPÀÄ CAvÁ vÀªÀÄä ªÉÆÃlgï ¸ÉÊPÀ¯ï £ÀA. PÉ.J.36 EPÉ.8537 £ÉÃzÀÝ£ÀÄß
vÉUÉzÀÄPÉÆAqÀÄ §AzÀÄ gÀ¸ÉÛAiÀÄ JqÀ§¢AiÀÄ°è ¤AvÀÄPÉÆArzÁÝUÀ ¹ÃvÁgÁªÀiï vÀAzÉ:
®ZÀĪÀÄtÚ ¥ÀªÁgï, G: PÉ.©.eÉ.J£ï.J¯ï £À°è UÉÃmï ªÀiÁå£ï PÉ®¸À, 28ªÀµÀð, eÁw:
®ªÀiÁtÂ, ¸Á: ºÉZïJ£ï vÁAqÁ ( PÉ.EgÀ§UÉÃgÀ )FvÀ£ÀÄ ºÉZïJ£ï vÁAqÁzÀ PÀqɬÄAzÀ vÀ£Àß »gÉÆÃ ¥ÁåµÀ£ï ¥ÉÆæÃ UÁr £ÀA. JAºÉZï.12
J¯ïºÉZï.4880 £ÉÃzÀÝ£ÀÄß vÉUÉzÀÄPÉÆAqÀÄ CwªÉÃUÀ ªÀÄvÀÄÛ C®PÀëvÀ£À¢AzÀ
£ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà ¹ÌqïDV C¥ÀWÁvÀ¥Àr¹zÀÝjAzÀ DgÉÆÃ¦vÀ¤UÉ
¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÀÄ DVzÀÝjAzÀ E¯ÁdÄ PÀÄjvÀÄ ¸ÀgÀPÁj
D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁVzÀÄÝ EgÀÄvÀÛzÉ. CAvÁ ¦ügÁå¢zÁgÀ£ÀÄ
PÀ£ÀßqÀzÀ°è §gÉzÀ °TvÀ zÀÆgÀ£ÀÄß ºÁdgÀÄ ¥Àr¹zÀÝgÀ ªÉÄðAzÀ zÉêÀzÀÄUÀð ¥Éưøï oÁuÉ.ಗುನ್ನೆ
ನಂ: 115/2017 PÀ®A.
279, 337, 338 L¦¹ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ
PÉÊ PÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
¢£ÁAPÀ;-24/06/2017 gÀAzÀÄ ¨É½UÉÎ
09-30 UÀAmÉAiÀÄ ¸ÀĪÀiÁjUÉ AiÀÄgÀªÀĸÁ¼À
¹ÃªÀiÁAvÀgÀzÀ°è£À ºÉÆ®zÀ ¸ÀªÉð £ÀA. 2 ªÀÄvÀÄÛ 5 £ÉÃzÀÝgÀ°è ¦ügÁå¢ ¸ÉÆÃ£ÀªÀÄä
UÀAqÀ: ±ÉnÖ, 38ªÀµÀð, eÁw: ®ªÀiÁtÂ, G: ºÉÆ®ªÀÄ£É PÉ®¸À, ¸Á: PÁ¼À¥Àà£À vÁAqÀ.
FPÉÉAiÀÄÄ vÀªÀÄä d«Ää£À°è ©ÃdªÀ£ÀÄß ©vÀÄÛwÛgÀĪÁUÀ 1).±ÀgÀt§¸ÀªÀ ªÀQîgÀÄ ¸Á: zÉêÀzÀÄUÀð ºÁUÀÆ 7 d£ÀgÀÄ CPÀæªÀÄPÀÆl gÀa¹PÉÆAqÀÄ §AzÀÄ
ºÉÆ®zÀ°è CwPÀæªÀÄ ¥ÀæªÉñÀ ªÀiÁr DgÉÆÃ¦ ±ÀgÀtªÀÄä½UÉ ºÉÆ®ªÀ£ÀÄß ¸ÀªÉðªÀiÁr
PÉÆqÀĪÀÅzÁV ºÉýzÁUÀ ¦ügÁå¢zÁgÀ¼ÀÄ F ºÉÆ® £ÀªÀÄUÉ ¸ÀA§AzsÀ¥ÀnÖzÀÄÝ CAvÁ
CA¢zÀÝPÉÌ, DgÉÆÃ¦vÀgÀÄ ¦ügÁå¢zÁgÀ¼À ¹ÃgÉ »rzÀÄ J¼ÉzÁr C¥ÀªÀiÁ£ÀUÉÆ½¹ CªÁZÀå
±À§ÝUÀ½AzÀ ¨ÉÊAiÀÄÄÝ PÉʬÄAzÀ ªÉÄÊPÉÊUÉ ºÉÆqÉzÀÄ fêÀzÀ ¨ÉzÀjPÉAiÀÄ£ÀÄß ºÁQzÀÄÝ
EgÀÄvÀÛzÉ CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 116/2017 PÀ®A. 143, 147, 447, 354,
504, 323, 109, 506, ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
ದಿನಾಂಕ 24.06-2017 ರಂದು ಬೆಳಿಗ್ಗೆ 11-30
ಗಂಟೆಯ ಸಮಯದಲ್ಲಿ ಫಿರ್ಯಾದಿ
ಶ್ರೀ ಮೂಕಪ್ಪ ತಂದೆ ರಂಗಪ್ಪ ವ-60 ವರ್ಷ, ಜಾತಿ-
ಚೆಲುವಾದಿ ಉ-ಒಕ್ಕಲುತನ, ಸಾ: ದಿನ್ನಿ ತಾ:ಜಿ: ರಾಯಚೂರು EªÀರು ಮನೆ ಮುಂದೆ ಇರುವಾಗ ಅರೋಪಿ
ವೆಂಕಟೇಶ ಇತನು ಹೊಲದ ಭಾಗದ ಸಂಬಂಧ ಫಿರ್ಯಾದಿಯೊಂದಿಗೆ ಜಗಳ ತೆಗೆದು ಸೂಳೇ ಮಗನೆ ನಿನ್ನ ಸೂಕ್ಕು
ಬಹಾಳ ಆಗಿದೆ ನಿನ್ನನ್ನು ಜೀವ ಸಹಿತ ಮುಗಿಸಿಯೇ ಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿ
ಕಟ್ಟಿಗೆಯಿಂದ ಬಲ ಮುಂಗೈಗೆ ಹೊಡೆದಿದ್ದು ಒಳಪೆಟ್ಟಾಗಿದ್ದು ಮತ್ತು ಬಲಗಾಲು ತೊಡೆಯ ಹಿಂದೆ ಸಹ
ಹೊಡೆದಿದ್ದು ಇರುತ್ತದೆ. ಆಗ ಫಿರ್ಯಾದಿದಾರರು ಚೀರಾಡಲು ಶೇಖರಪ್ಪ ತಂದೆ ರಾಮಪ್ಪ, ಮುನಿಯಪ್ಪ
ತಂದೆ ನರಸಪ್ಪ ಇವರು ನೋಡಿ ಬಿಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಸಾರಾಂಶ
ಮೇಲಿಂದ AiÀÄgÀUÉÃgÁ ಠಾಣಾ
ಗುನ್ನೆ ನಂ 139/2017 ಕಲಂ 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂrgÀÄvÁÛgÉ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
ದಿನಾಂಕ:25.06.2017 ರಂದು ಮದ್ಯಾಹ್ನ
2.30 ಗಂಟೆಯಿಂದ ದಿನಾಂಕ:26.06.2017
ರ ಬೆಳಗಿನ
8.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಶಕ್ತಿನಗರದ
2ನೇ ಕ್ರಾಸ್
ಹತ್ತಿರು ಇರುವ
ಫಿರ್ಯಾದಿ ಶ್ರೀ M.D ವಾಹೀದ್ ಬಾಷಾ ತಂದೆ ನೂರಅಹ್ಮದ್, ವರ್ಷ|| 33ವರ್ಷ, ಜಾ||ಮುಸ್ಲಿಂ, ಉ||ಭಾರತ್ ಎಲೆಕ್ಟ್ರಾನಿಕ ಮೊಬೈಲ್ ಅಂಗಡಿ ವ್ಯಾಪಾರ , ಸಾ|| ಕರ್ನಾಟಕ ಬಾರ್ ಶಾಪ್ ಹಿಂದುಗಡೆ 2ನೇ ಕ್ರಾಸ್ ಶಕ್ತಿನಗರ ತಾ||ಜಿ||ರಾಯಚೂರು ಪೋ ನಂ 9663443382 FvÀ£À ಭಾರತ್ ಎಲೆಕ್ಟ್ರಾನಿಕ್
ಮೊಬೈಲ್ ಅಂಗಡಿಯಲ್ಲಿ
ಗೋಡೆಯ ವೆಂಟಲೇಟರ
ಕಿಟಕಿ ಮುರಿದು
ಒಳಪ್ರವೇಶಿಸಿ ಅಂಗಡಿಯಯಲ್ಲಿ
ಇಟ್ಟಿದ್ದ 1)13 ಮೋಬೈಲ್ ಫೋನುಗಳು, 2)ರೂ. 50000/-
, ಒಟ್ಟು ರೂ 1,50,210/- ಬೆಲೆಬಾಳುವ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಗಣಕೀಕೃತ ಹೇಳಿಕೆ ದೂರಿನ ಮೇಲಿಂದ ±ÀQÛ£ÀUÀgÀ
¥Éư¸À oÁuÉ. UÀÄ£Éß £ÀA: 85/2017 PÀ®A: 454,457,380 ಐಪಿಸಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁºÀw:-
ಗೌತಮ್ ಬೊಹರಾ ತಂದೆ ಸುಖರಾಜ್ ಬೊಹರಾ, ವಯಾಃ 22
ಜಾತಿಃ ಜೈನ ಉಃ ವಿದ್ಯಾರ್ಥಿ ಸಾಃ ಮನೆ ನಂ
10-2-32 ಮಕ್ತಲ್ ಪೇಟೆ ಚಂದ್ರಮೌಳೇಶ್ವರ ಗುಡಿ
ಮುಂದುಗಡೆ ರಾಯಚೂರು EªÀgÀ
ತಂದೆಯವರಾದ ಸುಖರಾಜ ಬೊಹರಾ ಇವರು ನಮ್ಮ ಮನೆಯ ಕೆಳಗಡೆ ಜೈನ್ ಡಿಸ್ಟ್ರೂಬೂಟರ್ ಅಂತಾ ವಿವೊ
ಕಂಪನಿಯ ಮೋಬೈಲ್ ಅಂಗಡಿ ಇಟ್ಟುಕೊಂಡಿದ್ದು ನಾನು ಸದರಿ ಮೋಬೈಲ್ ಅಂಗಡಿಯನ್ನು ಪ್ರತಿ ದಿನ
ಬೆಳಗ್ಗೆ ತೆಗೆಯುತ್ತಿದ್ದೆನು ಅದರಂತೆ ದಿನಾಂಕ 26-06-2017 ರಂದು ಬೆಳಗ್ಗೆ 8-00 ಗಂಟೆಯ
ಸುಮಾರಿಗೆ ಎಂದಿನಂತೆ ನಾನು ಅಂಗಡಿಯನ್ನು
ತೆಗೆಯಲು ಹೋದಾಗ ನಮ್ಮ ಅಂಗಡಿಯ ಮುಂದೆ ಇರುವ ಮೆಟ್ಟಿಲಗಳ ಮೇಲೆ ಯಾರೋ ಅಪರಿಚಿತ ಸುಮಾರು
40-45 ವರ್ಷದ ವ್ಯಕ್ತಿಯು ಮಲಗಿದ್ದು ಆಗ ನಾನು ಆತನಿಗೆ ಎದ್ದೆಳು ಎದ್ದೆಳು ಅಂತಾ ಎಷ್ಟು
ಕೂಗಾಡಿದರು ಮಲಗಿದವನು ಎಳಲಿಲ್ಲ ಆಗ ನಾನು ಹತ್ತಿರ ಹೋಗಿ ನೋಡಲು ಯಾವುದೇ ರೀತಿಯಲ್ಲಿ ಉಸಿರಾಟ ಇರಲಿಲ್ಲ ಆತನನ್ನ ಮುಟ್ಟಿ ಎಬ್ಬಿಸಲಾಗಿ ಆತನು
ಹೇಳಲಿಲ್ಲ ಆತನು ಮೃತಪಟ್ಟಿದ್ದಾಗಿ ಕಂಡು ಬಂದಿರುತ್ತದೆ. ಸದರಿ ವ್ಯಕ್ತಿಯನ್ನು ನೋಡಿದರೆ
ಮುಸ್ಲಿಂ ಧರ್ಮದವರಂತೆ ಇದ್ದು ಆತನ ಹತ್ತಿರ ಮುಸ್ಲಿಂ ಜನಾಂಗದವರು ಧರಿಸುವ ಟೊಪ್ಪಿಗೆ ಸಹ ಇದ್ದು ಆತನು ಗಡ್ಡ ಬಿಟ್ಟಿದ್ದು ಇದ್ದು
ಈತನನ್ನು ನೋಡಿದರೆ ಬೀಕ್ಷಕನಂತೆ ಕಾಣುತಿದ್ದು ಸದರಿಯವರು ಯಾವುದೋ ರೋಗದಿಂದ ಬಳಲಿ ಅನಾರೋಗ್ಯದಿಂದ
ಬಲಹೀನನಾಗಿ ಮೃತಟ್ಟಿದ್ದು ಅಂತಾ ಕಂಡು ಬರುತಿದ್ದು ದಾರಿ ಹಿಡಿದು ಹೋಗವವರನ್ನು ಕರೆದು ಮೃತಪಟ್ಟ
ವ್ಯಕ್ತಿಯನ್ನು ತೋರಿಸಿ ವಿಚಾರಿಸಲಾಗಿ ಸದರಿ ಸತ್ತ ವ್ಯಕ್ತಿಯ ಹೆಸರು ವಿಳಾಸ ಗೊತ್ತಿರುವುದಿಲ್ಲ
ಅಂತಾ ತಿಳಿಸಿದ್ದು ಇರುತ್ತದೆ. ಸದರಿ ವ್ಯಕ್ತಿಯು ದಿನಾಂಕ 25-06-2017 ರಂದು ರಾತ್ರಿ 11-45
ಗಂಟೆಯಿಂದ ದಿನಾಂಕ 26-06-2017 ರಂದು ಬೆಳಗಿನ ಜಾವ 8-00 ಗಂಟೆಯ ಮದ್ಯದ ಅವಧಿಯಲ್ಲಿ
ಮೃತಪಟ್ಟಿದ್ದು ಅಂತಾ ಕಂಡು ಬರುತಿದ್ದು ಈ
ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ £ÉÃvÁf£ÀUÀgÀ
¥Éưøï ಠಾಣಾ ಯು,ಡಿ,ಆರ್
ನಂ 05/2017 ಕಲಂ 174 ಸಿ,ಆರ್,ಪಿ,ಸಿ
ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ,
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :26.06.2017 gÀAzÀÄ 34 ¥ÀææPÀgÀtUÀ¼À£ÀÄß ¥ÀvÉÛ ªÀiÁr 4,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.