¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕಃ 31-05-2017 ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿ ಈರಮ್ಮಗಂಡ ಬಲವಂತ ವಯಾ:28 ವರ್ಷ ಜಾತಿ: ನಾಯಕ ಉ: ಮನೆ ಕೆಲಸ ಸಾ: ಕೂಡ್ಲೂರು ತಾಜಿ: ರಾಯಚೂರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಸಾರಾಂಶವೇನೆಂದರೆ. ಸಾಯಿಕುಮಾರ ತಂದೆ ವೆಂಕಟೇಶ ಜಾತಿ: ನಾಯಕ ವಯಾ: 22 ವರ್ಷ ಸಾ: ಕೂಡ್ಲೂರು ತಾ:ಜಿ: ರಾಯಚೂರು. ಫಿರ್ಯಾಧಿಯ ಭಾವನ ಮಗನಾಗಿದ್ದು ಪಿತ್ರಾರ್ಜಿತ ಆಸ್ತಿಯ ಪಾಲಿನ ಸಂಬಂದ ಫಿರ್ಯಾಧಿ ಮತ್ತು ಆರೋಪಿತನ ಮಧ್ಯ ವೈಮನಸ್ಸು ಇದ್ದು ಅದೆ ದ್ವೇಷದಿಂದ ಫಿರ್ಯಾಧಿತರ ಸಂಗಡ ಆಗಾಗ ಜಗಳ ಮಾಡುತ್ತಿದ್ದು ಇಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಫಿರ್ಯಾಧಿ ಜಳಕ ಮಾಡುತ್ತಿದ್ದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆರೋಪಿತನು ಫಿರ್ಯಾಧಿಯ ಮನೆಯಲ್ಲಿ ಹೋಗಿ ಫಿರ್ಯಾಧಿಗೆ ಮೈಕೈ ಮುಟ್ಟಿ ಕುಪ್ಪಸ ಹರಿದು ಅಪಮಾನಗೊಳಿಸುತ್ತಿದ್ದಾಗ ಗಂಡನು ಬರಲು ಆತನೊಂದಿಗೆ ಸಹ ಜಗಳ ಮಾಡಿ ಹೊಡೆ ಬಡೆ ಮಾಡಿ ಓಡಿ ಹೋಗಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ªÀÄ»¼Á ¥Éư¸À oÁuÉ gÁAiÀÄZÀÆgÀÄ ಗುನ್ನೆ ನಂ:45/2017 ಕಲಂ:448.354. ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :31.05.2017 gÀAzÀÄ 89 ¥ÀææPÀgÀtUÀ¼À£ÀÄß ¥ÀvÉÛ ªÀiÁr 13200/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.