¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಆಕಸ್ಮಿಕ ಘಟನೆ ಪ್ರಕರಣದ ಮಾಹಿತಿ:-
ದಿನಾಂಕ 21-05-2017 ರಂದು ರಾತ್ರಿ 00-30 ಗಂಟೆಗೆ ಮಾಡಗಿರಿ ಸಿಮಾಂತರದ ಹತ್ತಿರ ತುಂಗಭದ್ರ ವಿತರಣಾ ಕಾಲುವೆ 89/01 ನೇದ್ದಕ್ಕೆ ಹೊಂದಿಕೊಂಡಿರುವ ಫಿರ್ಯಾದಿದಾರರ ಹೊಲ ಸರ್ವೆ ನಂ.27 ನೇದ್ದರ ಹೊಲದ ಬದುವಿನ ಹತ್ತಿರ ಪ್ರತ್ಯೇಕವಾಗಿ 2 ನೆಲ್ಲುಹುಲ್ಲು & ಸೊಪ್ಪೆ ಬಣವೆಗಳನ್ನು ಹಾಕಿಕೊಂಡಿದ್ದು ರಾತ್ರಿ ಸಮಯದಲ್ಲಿ ಜೋರಾಗಿ ಗಾಳಿ ಬಿಸಿದ್ದರಿಂದ ಯಾರೋ ಹೊಲದ ಬದುವಿಗೆ ಹಚ್ಚಿದ ಬೆಂಕಿ ಕಿಡಿಯು ಗಾಳಿಯಿಂದ ಬಂದು ಹೊಲದ ಬದುವಿಗೆ ಇದ್ದ ಬಣವೆಗಳಿಗೆ ಹತ್ತಿ ಎರಡು ನೆಲ್ಲುಹುಲ್ಲು & ಸೊಪ್ಪೆಬಣವೆಗಳು ಸಂಪೂರ್ಣವಾಗಿ 1) ಹುಸೇನಸಾಬ ಇವರ 8 ಟ್ರಿಪ್ ನೆಲ್ಲು ಹುಲ್ಲು & 05 ಟ್ರಿಪ್ ಜೋಳದ ಸೊಪ್ಪೆಬಣವೆ ಅ.ಕಿ.ರೂ.94.000/- 2.ಮಹಿಬೂಬುಸಾಬ ತಂದೆ ಮಹ್ಮದ್ ಸಾಬ ಇವರ 12 ಟ್ರಿಪ್ ನೆಲ್ಲುಹುಲ್ಲು & 5 ಟ್ರಿಪ್ ಜೋಳದ ಸೊಪ್ಪೆ ಬಣವೆ ಅ.ಕಿ.ರೂ.1,26,000/-ಈ ರೀತಿಯಾಗಿ ಒಟ್ಟು 2,20,000/- ರೂ. ಸುಟ್ಟು ಲುಕ್ಷಾನಾಗಿದ್ದು ಇರುತ್ತದೆ, ಈ ಘಟನೆ ಆಕಸ್ಮಿಕವಾಗಿದ್ದು ಯಾರ ಮೇಲೆ ಯಾವುದೇ ಸಂಶಯ ವಗೈರೆ ದೂರು ಇರುವುದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹gÀªÁgÀ
¥ÉÆÃ°Ã¸À oÁuÉ, ಅ.ಬೆ. ಅ.
ಸಂ: 09/2017 ಅಡಿಯಲ್ಲಿ ಕ್ರಮ ಜರುಗಿಸಿದ್ದು ಅದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:22.05.2017 gÀAzÀÄ 43 ¥ÀææPÀgÀtUÀ¼À£ÀÄß ¥ÀvÉÛ ªÀiÁr 6300/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.