ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
£ÀªÀÄÆ¢vÀ DgÉÆÃ¦AiÀiÁzÀ ¯Áj £ÀA
JAºÉZï-06/©r-0743 £ÉÃzÀÝgÀ ZÁ®PÀ ¯Áj £ÀA JAºÉZï-06/©r-0743
£ÉÃzÀÝ£ÀÄß F ¢£À ¢£ÁAPÀ 19-04-2018 gÀAzÀÄ ¨É½UÉÎ 5.45 UÀAmÉ ¸ÀĪÀiÁgÀÄ
ªÀĹÌ-°AUÀ¸ÀÆUÀÄgÀÄ ªÀÄÄRå gÀ¸ÉÛAiÀÄ ¸ÀÄvÀÛ¨Á« ºÀwÛgÀzÀ ªÀÄÄRå gÀ¸ÉÛAiÀİè CwÃeÉÆÃgÁV
ºÁUÀÆ C®PÀëöåvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀ¯ÁUÀzÉ
mÁmÁ J¹ £ÀA PÉJ36/J-5272 £ÉÃzÀÝPÉÌ lPÀÌgÀPÉÆlÄÖPÉÆnÖ CzÉÃ
ªÉÃUÀzÀ°è mÁl J¹ ¸ÀªÉÄÃvÀ mÁmÁ J¹ »AzÉ ºÉÆgÀnzÀÝ mÁmÁ 407 £ÀA PÉJ-32/©-2237
£ÉÃzÀÝPÉÌ lÖPÀgï PÉÆlÄÖ DgÉÆÃ¦ ¯Áj ZÁ®PÀ Nr ºÉÆÃVzÀÄÝ, mÁmÁ J¹ ªÁºÀzÀ£À°è£À
ZÁ®PÀ ªÀiÁ§Ä¸Á§¤UÉ ¨Áj gÀPÀÛUÁAiÀĪÁVzÀÄÝ, mÁmÁ J¹AiÀİèzÀÝ ®PÀëöät¤UÉ ¨sÁj
UÁAiÀÄUÀ¼ÁV ªÀÄÈvÀ¥ÀnÖzÀÄÝ, ºÁUÀÆ mÁmÁ 407 ªÁºÀzÀ£À°èzÀÝ ZÁ®PÀ ²ªÀ°AUÀ¥Àà
JA§ÄªÀjUÉ ºÁUÀÆ §¸ÀªÀgÁd JA§ÄªÀgÀÄ PÀÆqÁ ªÁºÀ£ÀzÀ°è ¹PÀÄÌ ºÁQPÉÆAqÀÄ ¨Áj UÁAiÀÄUÀ¼ÀÄ
DV ¸ÀܼÀzÀ°è ªÀÄÈvÀ¥ÀnÖzÀÄÝ, PÁgÀt ¯Áj £ÀA JAºÉZï-06/©r-0743 £ÉÃzÀÝgÀ ZÁ®PÀ
¯ÁjAiÀÄ£ÀÄß CwÃeÉÆÃgÁV £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀ¯ÁUÀzÉ, mÁmÁ J¹
ªÁºÀ£À ªÀÄvÀÄÛ mÁmÁ 407 ªÁºÀ£ÀPÉÌ lPÀÌgï PÉÆnÖzÀÝjAzÀ F WÀl£É dgÀÄVzÀÄÝ
EgÀÄvÀÛzÉ CAvÁ ¦üAiÀiÁ𢠺À£ÀĪÀÄ¥Àà vÀAzÉ CªÀÄgÀ¥Àà ªÀiÁ° ¥Ánïï, 49 ªÀµÀð,
eÁwB £ÁAiÀÄPÀ, G: ºÁ¯Á¥ÀÄgÀÄ »jAiÀÄ ¥ÁæxÀ«ÄPÀ ±Á¯ÉAiÀÄ°è ªÀÄÄ.². CAvÁ PÉ®¸À ¸Á:
PÁlUÀ¯ï ºÁ:ªÀ: ªÀÄ¹Ì gÀªÀgÀÄ ¯Áj ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw
CAvÀ ¤ÃrzÀ °TvÀ zÀÆgÀ£ÀÄß ¸À°è¹zÀÝgÀ ªÉÄïÉ
ªÀÄ¹Ì ¥Éưøï oÁuÉ UÀÄ£Éß £ÀA§gÀ 83/2018. PÀ®A-279, 338, 304(J) L¦¹
& 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ
PÉÊUÉÆArzÀÄÝ EgÀÄvÀÛzÉ.
ದಿನಾಂಕ:19-04-2018 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಧಡೇಸ್ಗೂರು-ಉಪ್ಪಳ
ರಸ್ತೆಯ ಪಕ್ಕದಲ್ಲಿ ಚಿಂಚೇರಿ.ಡಿ(ಉಪ್ಪಳಕ್ಯಾಂಪಿನ) ಹತ್ತಿರ ಸೀತಾರಾಮರಾಜು ಇವರ ಮನೆಯ ಮುಂದುಗಡೆ
ಸದರಿ ರಸ್ತೆಯ ಕೆಲಸದ ಕೂಲಿಕಾರನಾದ ಫಿರ್ಯಾದಿದಾ ಶ್ರೀ ಹನುಮೇಶ ತಂದೆ ಗೋವಿಂದ ಗೊಲ್ಲರು, ವಯ:26ವ, ಜಾ:ಯಾದವ್, ಉ:ಒಕ್ಕಲುತನ, ಸಾ:ಮಾಡಗಿರಿ, ತಾ:ಮಾನವಿ ಇವರ ತಮ್ಮ
ಪಂಪಣ್ಣ ಈತನು ಗಿಡದ ನೆರಳಿನಲ್ಲಿ
ಕುಳಿತುಕೊಂಡಿದ್ದಾಗ ಅಲ್ಲಿ ರಸ್ತೆಯಲ್ಲಿ ಕೆಲಸ ನಡೆದಿದ್ದು, ರೋಡ್ ರೋಲರ್ ಮಾಡೆಲ್ ನಂ.SD110BA
>VCES11BAH00050361< C21 ನೇದ್ದನ್ನು ಅದರ ಚಾಲಕ ಆರೋಪಿತನು ಹಿಮ್ಮುಖವಾಗಿ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಸದರಿ ಪಂಪಣ್ಣನು ಕುಳಿತುಕೊಂಡ ಸ್ಥಳದ ಕಡೆಗೆ ಹೋಗಿ ಅಲ್ಲಿ ಕುಳಿತುಕೊಂಡಿದ್ದ ಪಂಪಣ್ಣನನ್ನು ಗಮನಿಸದೇ ಆತನ ಮೇಲೆ ಹಾಯಿಸಿದ್ದರಿಂದ ರೋಡ್ ರೋಲರದ ಟೈರ್ ಪಂಪಣ್ಣ ಮೇಲೆ ಹಾದು ಪಂಪಣ್ಣನ ಮುಖಕ್ಕೆ ಭಾರಿ ಪೆಟ್ಟಾಗಿ ಮುಖ ಅಪ್ಪಚ್ಚಿಯಾಗಿ ಕಣ್ಣು ಮೂಗಿನಿಂದ ರಕ್ತ ಬಂದು, ಎಡಗಾಲು ಹಿಮ್ಮಡಿ ಹತ್ತಿರ ಕಾಲು ಮುರಿದು ಪಂಪಣ್ಣನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತಪಡಿಸಿದ ನಂತರ ಆರೋಪಿತನು ರೋಡ್ ರೋಲರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಎಂದು ಕೊಟ್ಟ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.
ಗುನ್ನೆ
ನಂ.115/2018 , ಕಲಂ . 279 , 304(ಎ) ಐ.ಪಿ.ಸಿ & 187 IMV Act ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ
ªÀiÁ»w.
ದಿನಾಂಕ.19-04-2018
ರಂದು
ಬೆಳಿಗ್ಗೆ
08-30 ಗಂಟೆಗೆ
ಪಿರ್ಯಾದಿ JA.«±Àé£Áxï,¨sÀÆ«eÁÕ¤,UÀtÂ
ªÀÄvÀÄÛ ¨sÀÆ«eÁÕ£À E¯ÁSÉ gÁAiÀÄZÀÆgÀÄ gÀªÀj
ಪೊಲೀಸ್
ಠಾಣೆಗೆ
ಹಾಜರಾಗಿ
ಫಿರ್ಯಾದಿ
ಸಲ್ಲಿಸಿದ್ದು
ಸಾರಾಂಶವೇನೆಂದರೆ,
ದಿನಾಂಕ.18-04-2018
ರಂದು
ರಾತ್ರಿ
9-20 ಗಂಟೆಗೆ
ಬುಂಕಲದೊಡ್ಡಿ ಕ್ರಾಸ್ ಹತ್ತಿರ ಹೋಗುವಾಗ ಬುಂಕಲದೊಡ್ಡಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಚಾಲಕನು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು, ಟ್ರ್ಯಾಕ್ಟರ್ ಇಂಜಿನ್ ನನ್ನು ತೆಗೆದುಕೊಂಡು ಹೋಗಿದ್ದು, ಟ್ರ್ಯಾಲಿಯನ್ನು ಮರಳಿನ ಸಮೇತ ಬಿಟ್ಟು ಹೋಗಿದ್ದು, ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994
ರ
ಉಪನಿಯಮ 3,42,43,44 (43 ರ ತಿದ್ದುಪಡಿ
2017 ರಂತೆ) ಮತ್ತು ಎಂಎಂಡಿಆರ್-1957 ರ 4(1),
4(1-ಎ),21 ನ ಉಲ್ಲಂಘನೆಯಾಗಿರುವುದು ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಫಿರ್ಯಾದಿದಾರರು
ದಾಳಿ
ಪಂಚನಾಮೆ
ಮತ್ತು
ಟ್ರ್ಯಾಲಿಯನ್ನು
ತಂದು
ಹಾಜರು
ಪಡಿಸಿದ
ಮೇಲಿಂದ
ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 139/2018 PÀ®A: 4(1),4(1A),
21 MMDR ACT-1957 & 3,42,43,44 KMMCR -1994 & 379 IPC ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.19-04-2018 ರಂದು 13-00 ಗಂಟೆಗೆ ಫಿರ್ಯಾದಿ ²æÃ JA.«±Àé£Áxï,¨sÀÆ«eÁÕ¤, UÀt ªÀÄvÀÄÛ ¨sÀÆ«eÁÕ£À
E¯ÁSÉ gÁAiÀÄZÀÆgÀÄ ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದುಸಾರಾಂಶವೇನೆಂದರೆ,ದಿನಾಂಕ.19-04-2018 ಖಚಿತ ಬಾತ್ಮಿ ಬಂದ ಮೇರೆಗೆ ಲಿಂಗದಳ್ಳಿ ಸೀಮಾಂತರದ ಹೊಲಗಳಲ್ಲಿ ಆರೋಪಿತರು ತಮ್ಮ ಹೊಲದ ಸರ್ವೇ ನಂ.122 ಮತ್ತು 102/2/ಕ/2 ರ ಹೊಲಗಳಲ್ಲಿ ಸುಮಾರು 500 ಮೆಟ್ರಿಕ್ ಟನ್ ನಷ್ಟು ಅಂದಾಜು 2,55,000/- ಬೆಲೆ ಬಾಳುವ ಮರಳನ್ನು ಅಕ್ರಮವಾಗಿ
ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಂಗ್ರಹಣೆ ಮಾಡಿರುವದು ಕರ್ನಾಟಕ ಉಪ ಖನಿಜ ರಿಯಾಯತಿ
ನಿಯಮ-1994 ರ ಉಪನಿಯಮ
3,42,43,44 (43 ರ ತಿದ್ದುಪಡಿ
2017 ರಂತೆ) ಮತ್ತು ಎಂಎಂಆರ್ಡಿ-1957 ರ 4(1),4(1-ಎ),21 ನ ಉಲ್ಲಂಘನೆಯಾಗಿರುವುದು ಇವರ ವಿರುದ್ದ ಮುಂದಿನ ಕ್ರಮಕ್ಕಾಗಿ ಫಿರ್ಯಾದಿ ಮತ್ತು ಪಂಚನಾಮೆಯನ್ನು ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 140/2018 PÀ®A: PÀ®A:
4(1),4(1A), 21 MMDR ACT-1957 & 3,42,43,44 KMMCR -1994 & 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.
ಆರ್.
ಪ್ರಕರಣದ ಮಾಹಿತಿ.
ದಿನಾಂಕ.19.04.2018 ರಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ಕುಪ್ಪಣ್ಣ ತಂದೆ ಅಮರಪ್ಪ, ಚಲುವಾದಿ, 75 ವರ್ಷ ಜಾ-ಚಲುವಾದಿ, ಉ-ಕೂಲಿ ಕೆಲಸ, ಸಾ-ಜಾಲಹಳ್ಳಿ ಇವರು ಹೇಳಿಕೆಯ ನೀಡಿದ ಸಾರಾಂಶವೇನೆಂದರೆ, ಪಿರ್ಯಾದಿದಾರ ²æÃ ಕುಪ್ಪಣ್ಣ ತಂದೆ ಅಮರಪ್ಪ, ಚಲುವಾದಿ, 75 ವರ್ಷ ಜಾ-ಚಲುವಾದಿ, ಉ-ಕೂಲಿ ಕೆಲಸ,ಸಾ-ಜಾಲಹಳ್ಳಿ ರವರ ಮಗನಾದ ನಾಗರಾಜನು ಕುಡಿಯುವ ಚಟದವನಾಗಿದ್ದು, ಇಂದು ದಿನಾಂಕ.19-04-2018 ಬೆಳಿಗ್ಗೆ 09-30 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆಂದು ಹೋಗಿದ್ದು, ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಕುಡಿದ ಅಮಲಿನಲ್ಲಿ ಜಾಲಹಳ್ಳಿ ಗ್ರಾಮದ ಗಜಗುಂಡಿ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾವುದೇ ಸಂಶಯ ಕಂಡು ಬಂದಿರುವದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಜಾಲಹಳ್ಳ ಪೊಲೀಸ್ ಠಾಣಾ
ಯುಡಿಆರ್ ನಂ 06/2018 ಕಲಂ 174 ಸಿ.ಆರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪೋಲೀಸ್ ದಾಳಿ ಪ್ರಕರಣದ ಮಾಹಿತಿ.
¢£ÁAPÀ 20-04-2018 gÀAzÀÄ ¨É½UÉÎ 08-15
UÀAmÉUÉ EqÀ¥À£ÀÆgÀÄ UÁæªÀÄzÀ «ÄÃgÁ¥ÀÆgÀÄPÉÌ ºÉÆÃUÀĪÀ
gÀ¸ÉÛAiÀÄ ¸ÁvÀPÀÄAn PÉgÉ ºÀwÛgÀ
C£À¢üÃPÀÈvÀªÁV PÀ®¨ÉgÉPÉ ¸ÉÃA¢AiÀÄ£ÀÄß ªÀiÁgÁl ªÀiÁqÀÄwÛzÁÝgÉ CAvÁ ©Ãmï
¹§âA¢AiÀiÁzÀ ¤Ã®PÀAoÀ ¦¹-693 gÀªÀjAzÀ ¨Áwäà §A¢zÀÄÝ, ºÉZï. ¥Àæ¨sÀÄzÁ¸ï ¦.J¸ï.L
ªÀÄvÀÄÛ ¹§âA¢AiÀĪÀgÁzÀ ¦¹- 77, E§âgÀÄ ¥ÀAZÀgÉÆA¢UÉ EqÀ¥À£ÀÆgÀÄ UÁæªÀÄPÉÌ ºÉÆÃV
¨É½UÉÎ 08.45 UÀAmÉUÉ zÁ½ ªÀiÁrzÀÄÝ, DgÉÆÃ¦vÀ£À£ÀÄß »rzÀÄ DvÀ£À ªÀ±ÀzÀ°èzÀÝ
JgÀqÀÄ °Ãlgï£À 15 ¥Áèöå¹ÖPï PÁåj ¨ÁåUïUÀ¼À°èè CAzÁdÄ 30 °Ãlgï ¸ÉÃA¢ CA.Q. gÀÆ. 600/- d¦Û
ªÀiÁrPÉÆAqÀÄ zÁ½ ¥ÀAZÀ£ÁªÉÄ ªÀÄÄzÉÝêÀiÁ®Ä ºÁUÀÄ
DgÉÆÃ¦vÀ£À£ÀÄß vÀAzÀÄ M¦à¹zÀÄÝ, DgÉÆÃ¦vÀ£À «gÀÄzÀÝ PÁ£ÀÆ£ÀÄ PÀæªÀÄ PÉÊUÉÆ¼Àî®Ä ¸ÀÆa¹zÀÄÝ,
DzsÁgÀzÀ ªÉÄðAzÀ EqÀ¥À£ÀÆgÀÄ ¥Éưøï oÁuÉ UÀÄ£Éß £ÀA§gÀ 63/2018 PÀ®A: 273, 284, L¦¹ ªÀÄvÀÄÛ 32, 34 PÀ. C. PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊPÉÆArgÀÄvÁÛgÉ.
PÀ¼ÀÄ«£À
¥ÀæPÀgÀtzÀ ªÀiÁ»w.
ದಿನಾಂಕ 19-04-2018 ರಂದು ಸಾಯಾಂಕಾಲ 6-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಪಾಂಡುರಂಗ ಪದಕಿ ತಂದೆ ದಿಃ ಜಯರಾವ್ ಪದಕಿ ವಯಾಃ 25 ವರ್ಷ ಜಾತಿಃ ಬ್ರಾಹ್ಮಣ ಉಃ ಕಿರಲೋಸ್ಕರ್ ಕಂಪನಿಯಲ್ಲಿ ಇಂಜನೀಯರ್ ಸಾಃ ಪಂಪಾ ಕಾಂಪ್ಲೆಕ್ಸನ ಸಂತೋಷಿ ಮಾತಾ ದೇವಸ್ಥಾನ ಹತ್ತಿರ ಮಾನವಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ, ಫಿರ್ಯಾದಿದಾರು ದಿನಾಂಕ
19-04-2018 ರಂದು ತಮ್ಮ ಅಣ್ಣ ವೆಂಕಟೇಶ ಪದಕಿಇವರ ಮದುವೆ ಇದ್ದುದ್ದರಿಂದ ಫಿರ್ಯಾದಿದಾರರು ಮತ್ತು ಅವರ ಮನೆಯವರು ದಿನಾಂಕ
18-04-2018 ರಂದು ಸಂಜೆ
6-00 ಗಂಟೆಯ ಸುಮಾರಿಗೆ ಮನೆಯ ಬೀಗವನ್ನು ಹಾಕಿಕೊಂಡು ಹೋಗಿದ್ದು ದಿನಾಂಕ 19-04-2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮನೆಯ ಪಕ್ಕದವರಾದ ಆಂಜಿನೇಯಾ ಶೆಟ್ಟಿ ಇವರು ಪೋನ್ ಮಾಡಿ ನಿಮ್ಮ ಮನೆಯ ಬಾಗಲಿನ ಚಿಲಕ ಮುರಿದು ಬಾಗಿಲು ತೆಗೆದಿದ್ದು ಇರುತ್ತದೆ ಅಂತಾ ತಿಳಿಸಿದ್ದು ವಿಷಯ ತಿಳಿದು ಅಲ್ಲಿಂದ ಫಿರ್ಯಾದಿದಾರರು ಮತ್ತು ಅವರ ಗೆಳಯ ದೀಪಕ್ ನಾಥ ತಂದೆ ಜಯರಾವ್ ,ಸಾಃ ಮಾನವಿ ಇವರೊಂದಿಗೆ ಮಾನವಿಯ ತಮ್ಮ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲಿನ ಚೀಲಕವು ಮುರಿದು ಬಾಗಿಲ ತೆರೆದಿದ್ದು ಮನೆಯ ಒಳಗಡೆ ಹೋಗಿ ನೋಡಲಾಗಿ ಅಲ್ಮಾರ ತೆರೆದಿದ್ದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಾಗಿದ್ದು ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ನೋಡಲಾಗಿ ಕಾಣಲಿಲ್ಲ ಸದರಿ ಬಂಗಾರದ ಆಭರಣ & ಒಡವೆಗಳು 1)
15 ಗ್ರಾಂ ಬಂಗಾರದ ನಕ್ಲೆಸ್ ಅ.ಕಿ ರೂ 30000/-
2) 10 ಗ್ರಾಂ ಬಂಗಾರದ ಚೈನು. ಅ. ರೂ
20000/-3) 10 ಗ್ರಾಂ ಬಂಗಾರದ ಒಂದು ಜೊತೆ ಕಿವಿಯ ಜುಮಕಿ ಅ.ಕಿ ರೂ 20000/-
4) 5 ಗ್ರಾಂ ಬಂಗಾರದ ಒಂದು ಜೊತೆ ಮಾಟಲಿ ಅ.ಕಿ ರೂ
10000/-5) 5 ಗ್ರಾಂ ಬಂಗಾರದ ಎರಡು ಸುತ್ತು ಉಂಗುರಗಳು ಅ.ಕಿ ರೂ 10.000/-ಒಟ್ಟು 45 ಗ್ರಾಂ ಬಂಗಾರದ ಆಭರಣ & ಒಡವೆಗಳು ಅಂದಾಜು ಒಟ್ಟು 90.000/-
ರೂ ಬೆಲೆ ಬಾಳುವುಗಳು ಮತ್ತು ಅಲ್ಮಾರದಲ್ಲಿಟ್ಟ ನಗದು ಹಣ 8000/- ರೂ ಹಿಗೇ ಒಟ್ಟು ಎಲ್ಲ ಸೇರಿ 98.000/-ರೂ ಗಳನ್ನು ದಿನಾಂಕ
18-04-2018 ರಂದು ಸಂಜೆ 6-00 ಗಂಟೆಯಿಂದ ದಿನಾಂಕ
19-04-2018 ರಂದು ಬೆಳಿಗ್ಗೆ 9-00 ಗಂಟೆಯ ಮಧ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ರಾತ್ರಿ ವೇಳೆಯಲ್ಲಿ ಮನೆಯ ಅಲ್ಮಾರದಲ್ಲಿಟ್ಟದ್ದ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಪತ್ತೆ ಹಚ್ಚಿ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರಗಿಸಲು ವಿನಂತಿ ಅಂತಾ ಇದ್ದ ಹೇಳಿಕೆಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 166/2018 ಕಲಂ 457, 380 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 20.04.2018 gÀAzÀÄ 150 ¥ÀææPÀgÀtUÀ¼À£ÀÄß ¥ÀvÉÛ ªÀiÁr 23200/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.