¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 05-07-2017 ರಂದು ರಾತ್ರಿ 1100 ಗಂಟೆಗೆ ಆರೋಪಿ ರಾಜೇಂದ್ರ ತಂದೆ ರಡ್ಡೆಪ್ಪ ವಯಾ-28 ವರ್ಷ ಜಾತಿ ಮಾದಿಗ ಸಾ: ಕಲ್ಲೂರು ಈತನು ರಾಯಚೂರು ದಿಂದ ಕಲ್ಲೂರು ಗ್ರಾಮಕ್ಕೆ ಬರುತ್ತಿರುವಾಗ ತನ್ನ ವಶದಲ್ಲಿದ್ದ ಟಾಟಾ ಸೂಮೋ ನಂ: . ಕೆಎ.36,ಎನ್-7800 ನೇದ್ದನ್ನು ಅತಿವೇಗವಾಗಿ & ಅಲಕ್ಷ್ಯತನದಿಂದ ನಡಸಿಕೊಂಡು ಬಂದು ನಿಯಂತ್ರಣ ಮಾಡದೇ ಬಲಕ್ಕೆ ತಿರುವಿ ಪಲ್ಟಿಯಾಗಿ ಹೊಲದಲ್ಲಿ ಬಿದ್ದು ಜಕಮ್ ಗೊಂಡು ರಾಜೇಂದ್ರ ತಂದೆ ರಡ್ಡೆಪ್ಪವಯಾ-28ವರ್ಷಜಾತಿಮಾದಿಗಸಾ:ಕಲ್ಲೂರು ಟಾಟಾ ಸುಮೋ ನಂ. ಕೆಎ.36,ಎನ್-7800 ನೇದ್ದರ ಚಾಲಕ Fತನಿಗೆ ಸಾದ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ವಿನೋದ ತಂದೆ ರಮೇಶ ವಯಾ: 20 ಜಾತಿ:-ಗೊಲ್ಲರ ವಿಧ್ಯಾರ್ಥಿ ಸಾ:ಹೊಕ್ರಾಣಿ ತಾ:ಮಾನವಿ ನೀಡಿದ ಫಿರ್ಯಾದಿಯ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA: 167/2017 ಕಲಂ:279.337.ಐ.ಪಿ.ಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿ.07.07.2017
ರಂದು ರಾತ್ರಿ 01-15 ಗಂಟೆಗೆ ಪಿರ್ಯಾದಿ ಅಮರೇಶ ಮೇಲ್ಮಾಳಿಗಿ ಸಾ:-ಮುಳ್ಳೂರು ಕ್ಯಾಂಪ್ ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ,ದಿ.06.07.2017 ರಂದು ರಾತ್ರಿ 7-40 ಗಂಟೆ ಸುಮಾರಿಗೆ ನಮ್ಮ ತಂದೆ ಮೃತ ಅಂಬಣ್ಣ ಈತನು ಮುಳ್ಳೂರು ಕ್ಯಾಂಪಿನಲ್ಲಿ ನಮ್ಮ ಮನೆಯ ಮುಂದೆ ಸಿಂಧನೂರು-ಮಸ್ಕಿ ಮುಖ್ಯ ರಸ್ತೆಯ ಮೇಲೆ ಎಡಬಾಜು ಸಿಂಧನೂರು ಕಡೆಗೆ ನಡೆದುಕೊಂಡು ಹೊರಟಿರುವಾಗ ಮಸ್ಕಿ ಕಡೆಯಿಂದ ಹಿಂದಿನಿಂದ ಆರೋಫಿತನು ತನ್ನ ಮೋಟಾರ್ ಸೈಕಲ ಹಿಂದೂಗಡೆ ಶೇಖರಗೌಡನನ್ನು ಕೂಡಿಸಿಕೊಂಡು ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಅಂಬಣ್ಣನಿಗೆ ಟಕ್ಕರಕೊಟ್ಟಿದ್ದರಿಂದ ಅಂಬಣ್ಣನು ಕೆಳಗಡ ಬಿದ್ದು ಎಡಗೈ ಮತ್ತು ಎಡಮೋಣಕಾಲು ಕೆಳಗೆ ಎಲುಬು ಮುರಿದು ಭಾರೀ ರಕ್ತಗಾಯವಾಗಿದ್ದು.ಆರೋಪಿ ಆದನಗೌಡ ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ಶೇಖರಗೌಡ ಇವರಿಗೆ ಕೈಕಾಲು ಬುಜಕ್ಕೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಂಬಣ್ಣನನ್ನು ಹೆಚ್ಚಿನ ಇಲಾಜು ಕುರಿತು ರಾಯಚೂರಿಗೆ ಕರೆದುಕೊಂಡು ಹೋಗುವಾಗ ರಾಯಚೂರಿನ ಬಾಲಂಕು ಆಸ್ಪತ್ರೆಯ ಕಂಪೌಂಡ್ ಅಂಬಣ್ಣನು ರಾತ್ರಿ 10-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಟಕ್ಕರಕೊಟ್ಟ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA:159/2017. ಕಲಂ. 279, 337, 304(ಎ) ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿನಾಂಕ;-03.07.2017
ರಂದು ರಾತ್ರಿ 10-30 ಗಂಟೆಗೆ ಸೋಮಲಾಪುರ-ಅಂಬಾಮಠ ರಸ್ತೆಯಲ್ಲಿ ಈರಣ್ಣ ವಡ್ಡರ್ ಇವರ ಪೆಟ್ರೋಲ್ ಬಂಕ್ ದಾಟಿ ಸೋಮಲಾಪುರ ಹದ್ದಿಯಲ್ಲಿ ಫಿರ್ಯಾದಿ, ಗೌಡಪ್ಪ @ಬಸವರಾಜ, ಅನ್ನಪೂರ್ಣ, ಅಂಬಾಭವಾನಿ, ಮಲ್ಲಮ್ಮ ಇವರು ಆರೋಪಿತ£ÁzÀ ಹಣಮಂತ ತಂದೆ ಗದಿಗೆಪ್ಪ ಹೋಳಿ, ವಯ:32, ಈತನು ಚಾಲನೆ ಮಾಡುತ್ತಿದ್ದ ಕಾರ್ ನಂ.ಕೆಎ-24/ಎಮ್-5947 ರಲ್ಲಿ ತಮ್ಮ ಊರಿನಿಂದ ಅಂಬಾ ಮಠಕ್ಕೆ ಹೋಗುವಾಗ ಆರೋಪಿತನು ಕಾರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಪಲ್ಟಿ ಮಾಡಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿ, ಗೌಡಪ್ಪ @ಬಸವರಾಜ, ಅನ್ನಪೂರ್ಣ, ಅಂಬಾಭವಾನಿ, ಮಲ್ಲಮ್ಮ ಹಾಗೂ ಆರೋಪಿ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣೆ .ಗುನ್ನೆ ನಂಬರ 160/2017 ಕಲಂ
279,337,338 ಐಪಿಸಿ ಅಡಿಯಲ್ಲಿ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
£ÀªÀÄÆ¢vÀ DgÉÆÃ¦vÀgÀÄ ¢£ÁAPÀ
06-07-2017 gÀAzÀÄ 7.40 UÀAmÉUÉ ªÉÄâQ£Á¼À ºÀ¼ÀîzÀ°è ¸ÀgÀPÁgÀzÀ ¸ÀévÁÛzÀ
ªÀÄgÀ¼À£ÀÄß ¸ÀgÀPÁgÀPÉÌ AiÀiÁªÀÅzÉà gÁdzsÀ£ÀªÀ£ÀÄß PÀlÖzÉ, C£À¢ÃPÀÈvÀªÁV
PÀ¼ÀîvÀ£À¢AzÀ mÁæPÀÖgï EAf£ï £ÀA NK2C01034 £ÀA§gï EgÀzÉ mÁæ°AiÀÄ°è ªÀÄgÀ¼ÀÄ
vÀÄA©zÀÄÝ ºÁUÀÆ ªÀÄ»AzÁæ PÀA¥À¤ mÁæPÀÖgï EAf£ï £ÀA YKZC00002 & PÉA¥ÀħtÚzÀ
mÁæ°AiÀÄ°è ªÀÄgÀ¼ÀÄ vÀÄA§ÄwÛzÁÝUÀ ¦gÁå¢zÁgÀgÀÄ ¥ÀAZÀgÀ ¸ÀªÀÄPÀëªÀÄ ªÀÄvÀÄÛ
¹§âA¢AiÀĪÀgÀ ¸ÀºÁAiÀÄzÉÆA¢UÉ zÁ½ ªÀiÁr ¥Àj²Ã°¹, £ÀªÀÄÆ¢vÀ DgÉÆÃ¦vÀgÀÄ
mÁæPÀÖgÀ£À°è ¸ÀgÀPÁgÀPÉÌ AiÀiÁªÀÅzÉà gÁdzsÀ£ÀªÀ£ÀÄß PÀlÖzÉ, C£À¢ÃPÀÈvÀªÁV
PÀ¼ÀîvÀ£À¢AzÀ ªÀÄgÀ¼ÀÄ vÀÄA© ¸ÁV¸ÀĪÀzÀÄ zÀÈqÀ¥ÀnÖzÀÝjAzÀ d¦Û
¥ÀAZÀ£ÁªÉÄAiÀÄ£ÀÄß ¥ÀÆgÉʹ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ªÉÄÃgÉUÉ
¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ ªÀÄ¹Ì ¥Éưøï oÁuÉ oÁuÁ UÀÄ£Éß £ÀA 126/2017
PÀ®A 114/17 PÀ®A. 4(1J), 21 JªÀiï.JªÀiï.r.Dgï PÁAiÉÄÝ 1957. & 379
L.¦.¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆAqÉ£ÀÄ.
J¸ï.¹./J¸ï.n.
¥ÀæPÀgÀtzÀ ªÀiÁ»w:-
ಪಿರ್ಯಾದಿ ಅರಳಪ್ಪ ತಂದೆ ಮರಿಯಪ್ಪ ವಯಸ್ಸು
38 ವರ್ಷ ಜಾ-ಮಾದಿಗ ಉ- ಕೂಲಿ ಸಾ- ಕವಿತಾಳ gÀªÀರು ದಿನಾಂಕ:05/07/2017 ರಂದು 15-30 ಗಂಟೆಗೆ ಅಂಬೇಡ್ಕರ್ ವಸತಿ
ಯೋಜನೆಯ ಮನೆಗಾಗಿ ಆರ್ಜಿ ದಲ್ಲಿಸಲು ಕವಿತಾಳ ಪಟ್ಟಣ ಪಂಚಾಯಿತಿಗೆ ಹೋಗಿ ಕಾರ್ಯಾಲಯದ ಒಳಗಿನಿಂದ
ವಾಪಾಸು ಹೊರಗಡೆ ಬರುವಾಗ ಅಪಾದಿತರಾದ ಅಯ್ಯಪ್ಪ, ಮತ್ತು ನಿಂಗಪ್ಪ ಇವರುಗಳು ಏಕಾಏಕಿ 10-15 ದನಕರಗಳನ್ನು ಹೊಡೆದುಕೊಂಡು
ಓಡಿಸಿಕೊಂಡು ಕೂಗಾಡುತ್ತಾ ಪಂಚಾಯಿತಿ ಬಾಗಿಲಿಗೆ ದನಗಳನ್ನು ಒಳಹೊಗಿಸಲು ಒಳಗಡೆಯಿಂದ ಬಂದ
ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಅಯ್ಯಪ್ಪನು ಎಲೇ ಮಾದಿಗ ಸೂಳೆ ಮಗನೇ ನೀನು ಯಾವನಲೇಎಂದು
ಅಂಗಿಯ ಕೊರಳ ಪಟ್ಟಿಯನ್ನು ಹಿಡಿದು ಚಪ್ಪಲಿನಿಂದ ಎಡ ಕಪಾಳಕ್ಕೆ ಹೊಡೆದಿದ್ದು ಮತ್ತು ನಿಂಗಪ್ಪನು
ಅವಾಚ್ಯವಾಗಿ ಬೈದು ಬಲಗಾಲಿನಿಂದ ಹೊಟ್ಟೆಗೆ ಒದ್ದು ಕೇ ಕೇ ಹಾಕುತ್ತಾ ದನಗಳನ್ನು ಪಂಚಾಯಿತಿ ಒಳಗೆ
ಹೊಗಿಸಿದ್ದು ಇರುತ್ತದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ: 102/2017 ಕಲಂ: 341.323.355.504 ಸಹಿತ
34 ಐಪಿಸಿ ಮತ್ತು ಕಲಂ:3 (i) (x) ಎಸ್ಸಿ/ಎಸ್ಟಿ ಯಾಕ್ಟ-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಅಸಿಯಾ ಬಾನು @ ಅರ್ಷಿಯಾ ಬೇಗಂ ಗಂಡ ಖಾಜಾ ಪಾಶ ಬಡಿಗೇರ, 29 ವರ್ಷ, ಮನೆ
ಕೆಲಸ, ಸಾ: ಬಳಿಗೇರ ಓಣಿ, ಗಂಗಾವತಿ, ಹಾ:ವ: ಜನತಾ ಕಾಲೋನಿ, ಸಿಂಧನೂರು FPÉAiÀÄ ಮುದುವೆ ಎ-1 ) ಖಾಜಾ ಪಾಶ ತಂದೆ ಛೋಟೆ ರಾಜಾಸಾಬ ಬಡಿಗೇರ gÀªÀgÀ ಜೊತೆ ದಿನಾಂಕ 01-07-2013 ರಂದು ಆಗಿದ್ದು,
ರೂ.
25000/- ನಗದು ಹಣ, 1 ತೊಲೆ ಬಂಗಾರ ವರದಕ್ಷಿಣೆ ಅಂತಾ ಕೊಟ್ಟಿದ್ದು, ಆರೋಪಿತರು ಫಿರ್ಯಾದಿಗೆ ದೈಹಿಕ ಮತ್ತು
ಮಾನಸಿಕ ಕಿರಿಕಿರಿ ಮಾಡಿ ಮನೆಯಿಂದ ಹೊರಗೆ ಹಾಕಿದ್ದು, ಫಿರ್ಯಾದಿ ತವರು ಮನೆ ಜನತಾ ಕಾಲೋನಿ
ಸಿಂಧನೂರಿನಲ್ಲಿದ್ದಾಗ ಹಿರಿಯರು ರಾಜಿ ಪಂಚಾಯಿತಿ ಮಾಡಿದ್ದು,
ಅದರಲ್ಲಿ ಹಿರಿಯರು ಮದುವೆ ಕಾಲಕ್ಕೆ ಫಿರ್ಯಾದಿಯ ತವರು
ಮನೆಯವರು ಕೊಟ್ಟ ಹಣ, ಬಂಗಾರ ಮತ್ತು ಗೃಹಪಯೋಗಿ
ವಸ್ತುಗಳನ್ನು ವಾಪಸ್ಸು ಫಿರ್ಯಾದಿಗೆ ಕೊಡುವಂತೆ ಹೇಳಿದ್ದು ಆರೋಪಿತರು ವಾಪಸ್ಸು ಕೊಡದೆ, ದಿನಾಂಕ
25-05-2017 ರಂದು 1230 ಗಂಟೆ ಸುಮಾರಿಗೆ ಸಿಂಧನೂರು ಫಿರ್ಯಾದಿಯ ತವರು ಮನೆಗೆ ಬಂದು
ಫಿರ್ಯಾದಿಯೊಂದಿಗೆ ಜಗಳ ತೆಗೆದು ಇನ್ನೂ ಹೆಚ್ಚಿನ ವರದಕ್ಷಿಣೆ ರೂ.1,00,000/-
ಹಣ ಕೊಟ್ಟರೇ ಮಾತ್ರ ಊರಿಗೆ ಕರೆದು ಕೊಂಡು ಹೋಗುತ್ತವೆಂದು
ಮಾನಸಿಕ ಹಿಂಸೆ ನೀಡಿರುತ್ತಾರೆ CAvÁ
PÉÆlÖ zÀÆj£À ªÉÄðAzÀ ಸಿಂಧನೂರು ನಗರ ಠಾಣೆ ಗುನ್ನೆ ನಂ. 163/2017, ಕಲಂ
498(ಎ) ಐ.ಪಿ.ಸಿ.
&
3, 4 ಡಿ.ಪಿ.ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 05.07.2017
ರಂದು ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ºÀA¥ÀtÚ vÀAzÉ
©üÃPÀ¥Àà ªÀAiÀĸÀÄì 30 ªÀµÀðºÁUÀÆ EvÀgÉ 16 d£ÀgÀÄ ಫಿರ್ಯಾದಿಯ ಹೊಲದಲ್ಲಿ ಅಕ್ರಮ ಗುಂಪಾಗಿ ಬಂದು ಅತಿಕ್ರಮ
ಪ್ರವೇಶ ಮಾಡಿ ಬಸಿ ಕಾಲುವೆಯನ್ನು ಮುಚ್ಚುತ್ತಿದ್ದಾಗ ಫಿರ್ಯಾದಿಯು ಯ್ಯಾಕೆ ಮುಚ್ಚುತ್ತಿದ್ದಿರಾ
ಅಂತಾ ಕೇಳಿದಾಗ ಆರೋಪಿ ನಂ 1 ನೇದ್ದವನು ಅವಾಚ್ಯವಾಗಿ ಬೈದಾಡಿ ಕಟ್ಟಿಯಿಂದ
ಫಿರ್ಯಾದಿಯ ಹಿಂದೆಲೆಗೆ ಹೊಡೆದಿದ್ದು, ಆರೋಪಿ ನ ಂ 2 ನೇದ್ದವನು ಕಲ್ಲಿನಿಂದ ಗಾಯಾಳು ನಂ 2 ನೇದ್ದವನ ಕಿವಿಗೆ ಹೊಡೆದಿದ್ದು ಗಾಯಾಳು ನಂ 3 ನೇದ್ದವಳಿಗೆ ಆರೋಪಿ ನಂ 1 ನೇದ್ದವನು ಸೀರೆ ಹಿಡಿದು ಎಳೆದಾಡಿ ಮಾನಕ್ಕೆ ಧಕ್ಕೆವುಂಟು ಮಾಡಿ
ಕಟ್ಟಿಗೆಯಿಂದ ಆಕೆಯ ಬೆನ್ನಿಗೆ ಹೊಡೆದಿದ್ದು ಉಳಿದ ಆರೋಪಿತರು ಸದರಿಯವರೆಲ್ಲರಿಗೂ ನೆಲಕ್ಕೆ ಹಾಕಿ
ಕೈಗಳಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದಿದ್ದು, ತಮ್ಮ ತಾಂಡಾದಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು
ನೀಡಿರುವದಾಗಿ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ºÀnÖ ¥ÉưøÀ
oÁuÉ UÀÄ£Éß £ÀA:209/2017 PÀ®A 143, 147, 148, 323, 324, 447, 354(©), 504, 506
¸À»vÀ 149 L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 24-6-17 ರಂದು 2300
ಗಂಟೆಯಿಂದ ದಿನಾಂಕ 25-6-17 ರಂದು 0600
ಗಂಟೆ ಮಧ್ಯದ ಅವಧಿಯಲ್ಲಿ
ಯಾರೋ ಕಳ್ಳರು ಆಶಾಪೂರು ಸೀಮಾದ ಸಂಪೂರ್ಣ ಡಾಬಾದ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ ನಂ.ಕೆಎ-36 ಟಿಎ-7709
(ಮಾಡಲ್ 2008 ಇಂಜಿನ್ ನಂ.ಎಸ್325ಬಿ38178 ಚಸ್ಸಿ ನಂ. 425161) ಅಂ.ಕಿ.ರೂ. 2,00,000/- ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಹುಡುಕಾಡಿದ್ದು
ಸಿಕ್ಕಿರುವುದಿಲ್ಲ ಅಂತಾ ಅನಂತರಾಜ್ ತಂದೆ ದೊಡ್ಡ ಗುರುರಾಜ್ 50 ವರ್ಷ ಜಾತಿ ಈಡಿಗ ಉ: ವ್ಯಾಪಾರ ಸಾ: ರಾಯಚೂರು
gÀªÀgÀÄ ನೀಡಿದ ಫಿರ್ಯಾದಿ ಮೇಲಿಂದ ಯರಗೇರ ಠಾಣೆ ಗುನ್ನೆ ನಂ. 177/17 ಕಲಂ
379 ಐಪಿಸಿ
ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
¢£ÁAPÀ 25-06-2017 gÀAzÀÄ gÁwæ
vÀªÀÄä ºÀqÀUÀ° gÁªÀÄ¥Àà£À vÁAqÁzÀ ªÀÄ£ÉAiÀÄ°è ªÀÄ®VPÉÆArzÁÝUÀ dAiÀIJæÃAiÀÄÄ
D¢£À gÁwæ 10.00 UÀAmÉ £ÀAvÀgÀ vÀªÀÄä ªÀģɬÄAzÀ J°èAiÉÆÃ ºÉÆÃV PÁuÉAiÀiÁVzÀÄÝ F
§UÉÎ J¯Áè PÀqÉUÀ¼À°è ºÀÄrPÁrzÀgÀÄ ¸ÀºÀ ¹QÌgÀÄ¢¯Áè PÁgÀt PÁuÉAiÀiÁzÀ £À£Àß
ªÀÄUÀ¼ÀÄ dAiÀIJæÃ AiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ PÀA¥ÀÆålgÀ£À°è
mÉÊ¥ï ªÀiÁr¹zÀ zÀÆರು ¸À°è¹zÀÝgÀ ªÉÄïÉಲಿಂದ ªÀÄ¹Ì ¥Éưøï oÁuÉ ಗುನ್ನೆ ನಂಬರ 127/2017 PÀ®A.
ªÀÄ»¼É PÁuÉ
ಅಡಿಯಲ್ಲಿ ¥ÀæPÀgÀt zÁR®Ä
ªÀiÁr vÀ¤SÉ PÉÊUÉÆ¼Àî¯ÁVzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:07.07.2017
gÀAzÀÄ 111 ¥ÀææPÀgÀtUÀ¼À£ÀÄß ¥ÀvÉÛ ªÀiÁr 24600/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.