ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾ ಜೂಜಾಟ ಪ್ರಕರಣದ ಮಾಹಿತಿ:
ದಿನಾಂಕ: 24.08.2020 ರಂದು ಸಂಜೆ 4.15 ಗಂಟೆಯ ಸುಮಾರಿಗೆ ರಾನಪೂರ್
ಗ್ರಾಮದ ಈಶ್ವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1] ಸುರೇಶಕುಮಾರ ತಂ: ಶಿವಪ್ಪ 22 ವರ್ಷ, ಜಾ: ಲಿಂಗಾಯತ್, ಉ: ಒಕ್ಕಲುತನ, ಸಾ: ಮುರಾನಪೂರ್ ತಾ:ಜಿ: ರಾಯಚೂರು ಫೋ:6361922253 2] ಸುರೇಶ ಸ್ವಾಮಿ ತಂ: ಪ್ರಭುಲಿಂಗಯ್ಯ ಸ್ವಾಮಿ 30ವರ್ಷ, ಜಾ: ಜಂಗಮ ಉ: ಈಶ್ವರಗುಡಿಯ ಪೂಜಾರಿ, ಸಾ: ಮುರಾನಪೂರ್. ತಾ:ಜಿ: ರಾಯಚೂರು.
ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಮುರಾನಪೂರ್
ಗ್ರಾಮದ ಈಶ್ವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 17.15 ಗಂಟೆಗೆ ಹೋಗಿ ನೋಡಲಾಗಿ ಆರೋಪಿ ನಂ: 1 ಈತನು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಾ ಹಾಗೂ ತನ್ನ ಮೊಬೈಲ್ ಫೋನ್ ನಿಂದ ಬರುತ್ತಿದ್ದ ಕರೆಗಳಿಂದ ಸಹಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರ ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 3840/- ಮತ್ತು ಒಂದು ಬಾಲ ಪೆನ್ನು ಹಾಗೂ 1 ಒಂದು ರೆಡಮಿ 8-A ಮೊಬೈಲ್ ಫೋನ್ ಅಂ.ಕಿ. 4000/- ರೂ.ಬೆಲೆಯುಳ್ಳದ್ದು ನೇದ್ದವುಗಳನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ವರದಿ ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಘನ ನ್ಯಾಯಾಲಯದಿಂದ ಪರವಾನಿಗೆ ಪಡೆದು gÁAiÀÄZÀÆgÀÄ UÁæ«ÄÃt ¥ÉưøÀ oÁuÁ
UÀÄ£Éß £ÀA: 126/2020
PÀ®A. 78(III) ಕೆ ಪಿ ಕಾಯ್ದೆ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ªÀÄ£ÀĵÀå PÁuÉ ಪ್ರಕರಣದ
ಮಾಹಿತಿ.
ದಿನಾಂಕ: 24-08-2020 ರಂದು 6-00 ಪಿ.ಎಂ ಕ್ಕೆ ಪಿರ್ಯಾದಿ ²æÃªÀÄw. ²æÃzÉë UÀAqÀ KqÀÄPÉÆAqÀ®Ä, 44ªÀµÀð, E½UÉÃgï,
ªÀÄ£ÉUÉ®¸À, ¸Á: 7ªÉÄʯï PÁåA¥ï, vÁ: ¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರಳ ತಂದೆಯಾದ ಎಂ . ಸತ್ಯನಾರಾಯಣ
ತಂದೆ ಬೆಟ್ಟಪ್ಪ @ ಚಿಟ್ಟೆಪ್ಪ 69 ವರ್ಷ ಈತನು ಕಾರಟಗಿ ತಾಲೂಕಿನ ಗುಂಡಮ್ಮ ಕ್ಯಾಂಪಿನ ನಿವಾಸಿ ಇದ್ದು,
ಕಳೆದ 2 ತಿಂಗಳ ಹಿಂದೆ ತನ್ನ ಮಗಳಾದ ಪಿರ್ಯಾದಿಯ ಮನೆಗೆ ಬಂದು ಇಲ್ಲಿಯೇ ಇದ್ದಿದ್ದು, ದಿನಾಂಕ : 13-08-2020 ರಂದು
ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರಳು ಮನೆಯಲ್ಲಿರುವಾಗ
ತನ್ನ ತಂದೆ ಕ್ಯಾಂಪಿನಲ್ಲಿ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇಲ್ಲಿಯವರೆಗೆ ವಾಪಸ್ಸಾಗಿರುವುದಿಲ್ಲಾ.
ನಂತರ ತಾನು ಕ್ಯಾಂಪಿನಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿ ನಂತರ ತಮ್ಮ ಎಲ್ಲಾ ಸಂಬಂಧಿಕರುಗಳ
ಕಡೆಗಳಲ್ಲಿ ಫೋನ ಮೂಲಕ ವಿಚಾರ ಮಾಡಲಾಗಿ ಇಲ್ಲಿಯವರೆಗೂ
ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ. ಅಲ್ಲದೇ ಆತನಿಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲಾ. ಕಾರಣ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಹಚ್ಚಿಕೊಡಬೇಕೆಂದು ಇಂದು ತಡವಾಗಿ ಠಾಣೆಗೆ
ಬಂದು ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 118/2020 ಕಲಂ. ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಾಖಲಾತಿಗಳು ಇಲ್ಲದ ವಹಾನ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ;- 24-08-2020 ರಂದು
1430 ಗಂಟೆಗೆ ಪಿರ್ಯಾಧಿ ಶ್ರೀ ರಾಮಚಂದ್ರ ಪಿಎಸ್ಐ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರು ರವರು ವಾಹನ ಮತ್ತು
ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ಫಿರ್ಯಾದಿದಾರರು ದಿನಾಂಕ;-24-08-2020 ರಂದು 1430 ಗಂಟೆಗೆ
ರಾಯಚೂರು
ನಗರದ ಹೈದರಬಾದ್ ರಸ್ತೆಯಲ್ಲಿ ಪೆಟ್ರೊಲಿಂಗ್ ಮಾಡುತ್ತಿದ್ದಾಗ,ಎಸ್.ಪಿ.ಆಫೀಸ್
ಮುಂದಿನ ರಸ್ತೆಯಲ್ಲಿ ಆರೋಪಿತನು ROYAL ENFILED BULLET
NO KA33X3044 ನೇದ್ದರ ಸವಾರನು ಹೈದರಬಾದ್ ರಸ್ತೆಯ ಕಡೆಯಿಂದ
ಕನಕದಾಸ್ ವೃತ್ತದ ಕಡೆಗೆ ಹೋಗುವಾಗ,
ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ
ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿದ್ದರಿಂದ ಈ ಚಾಲಕನು ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಡೆದು ನಿಲ್ಲಿಸಿ
ವಾಹನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಕೇಳಲಾಗಿ ಸದರಿ ಸವಾರನು ಆರ್.ಸಿ,ಇನ್ಸೂರೆನ್ಸ್
ಇರುವುದಿಲ್ಲ ಮತ್ತು ವಾಹನದ ಚಾಲನಾ ಪತ್ರ ಇರುವುದಿಲ್ಲ ಅಂತಾ ತಿಳಿಸಿದ್ದರಿಂದ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ 27/2020 ಕಲಂ 279,
336 IPC & 3(1), 181, 146 ಸಹಿತ 196, 177 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
DPÀ¹äPÀ «zÀÄåvï ¨ÉAQ C¥ÀWÁvÀ ¥ÀæPÀtzÀ ªÀiÁ»w.
¢£ÁAPÀ 23/08/2020 gÀAzÀÄ gÁwæ 11-35 UÀAmÉ ¸ÀĪÀiÁjUÉ zÉêÀzÀÄUÀðzÀ vÀºÀ²Ã¯ï PÁAiÀiÁð®AiÀÄzÀ PÉÆÃuÉ ¸ÀASÉå 03 gÀ°è£À DPÀ¹äPÀªÁV «zÀÄåvï ±Álð ¸ÀPÀÆåðl¢AzÀ PÉÆÃuÉAiÀİègÀĪÀ UÀtQÃPÀÈvÀ ¹¸ÀÖªÀÄUÀ¼ÀÄ ºÁUÀÆ zÁR¯ÉUÀ¼ÁzÀ 2012 jAzÀ E°èAiÀĪÀgÉUÉ JAJf ºÁUÀÆ J¯ï J£ï r ºÁUÀÆ EvÀgÉ ±ÁSÉUÉ §¼À¸ÀĪÀ UÀtQÃPÀÈvÀ AiÀÄAvÀæUÀ¼ÀÄ ºÁUÀÆ PÉÆÃuÉÃAiÀİè£À «zÀÄåvï ªÉÊjAUï ºÁUÀÆ PÉÆÃuÉ ¥ÀÆwð ¸ÀÄlÄÖ ºÉÆÃVzÀÄÝ, »ÃUÉ MlÄÖ 9,26,500/- gÀÆ zÀµÀÄÖ ºÁ¤AiÀiÁVzÀÄÝ ªÀÄÄA¢£À PÀæªÀÄ dgÀÄV¸À®Ä ¸À°è¹zÀ UÀtQÃPÀÈvÀ zÀÆj£À ªÉÄÃgÉUÉ zÉêÀzÀÄUÀð ¥Éưøï oÁuÉ J¥ï.J £ÀA§gÀ 06/2020 PÀ®A DPÀ¹äPÀ «zÀÄåvï ¨ÉAQ C¥ÀWÁvÀ £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.