¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ
ªÀÄ»w:-
ದಿನಾಂಕ 21-7-2016 ರಂದು ಸಂಜೆ 5-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಒಬ್ಬ ಹುಡುಗನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ದವಾಖಾನೆಗೆ ಭೇಟ್ಟಿ ನೀಡಿ ಗಾಯಾಳುವನ್ನು ನೋಡಿ ಅಲ್ಲಿ ಹಾಜರಿದ್ದ ಗಾಯಾಳು ನರಸಿಂಹಲು ಚಿಕ್ಕಪ್ಪನಾದ ದೊಡ್ಡ ಲಕ್ಷ್ಮಣ ತಂದೆ ಈರಾರಡ್ಡಿ ವಯಾ 35 ವರ್ಷ ಸಾ: ರಬ್ಬನಕಲ್ ಇವರನ್ನು ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, '' ತನ್ನ ಅಣ್ಣನ ಮಗನಾದ ನರಸಿಂಹಲು ವಯಾ 14 ವರ್ಷ, ಈತನು ಮಾನವಿಯಲ್ಲಿ 8 ನೇ ತರಗತಿಯಲ್ಲಿ ಅಭ್ಯಾಸ ಮಾಡುತಿದ್ದು, ಪ್ರತಿ ದಿನ ಶಾಲೆಗೆ ತಮ್ಮೂರಿನಿಂದ ನಡೆದುಕೊಂಡು ಹೋಗಿ ಬರುತಿದ್ದು, ದಿನಾಂಕ 21-7-2016 ರಂದು ಸಂಜೆ 5-00 ಗಂಟೆ ಸುಮಾರಿಗೆ ಶಾಲೆಯಿಂದ ವಾಪಾಸ್ಸು ನಡೆದುಕೊಂಡು ಮನೆಗೆ ಬರುವಾಗ ತಮ್ಮೂರ ಈಶ್ವರ ದೇವರ ಗುಡಿಯ ಹತ್ತಿರ, ರಬ್ಬನಕಲ್ -ಕಾತರಕಿ ರಸ್ತೆಯ ಮೇಲೆ ಎದುರುಗಡೆಯಿಂದ ಮೊಟಾರ ಸೈಕಲ್ ನಂ ಕೆ.ಎ 36/ ಕ್ಯೂ- 1299 ನೇದ್ದರ ಚಾಲಕ ಈರೇಶ ಸಾ: ಬೆಳಗಿನ ಪೇಟೆ ಮಾನವಿ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗೆ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ್ ಮಾಡಿದ್ದರಿಂದ ನರಸಿಂಹಲು ಈತನ ಬಲಗಾಲು ಮೊಣಕಾಲಿನ ಕೆಳಗೆ ಕಾಲು ಮುರಿದು ಭಾರಿ ಒಳಪೆಟ್ಟಾಗಿದ್ದಲ್ಲದೆ, ಎಡಭೂಜದ ಹತ್ತಿರ, ತಲೆಗೆ ಒಲಪೆಟ್ಟುಗಳಾಗಿದ್ದು, , ಕಾರಣ ಮೋಟಾರ
ಸೈಕಲ್ ಚಾಲಕನ
ಮೇಲೆ ಕ್ರಮ
ಜರುಗಿಸುವಂತೆ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ರಾತ್ರಿ
7-15 ಗಂಟೆಗೆ ಬಂದು
ಸದರಿ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 157/16 ಕಲಂ.279, 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ-21/07/16
ರಂದು ಮದ್ಯಾಹ್ನ 2-45 ಗಂಟೆಗೆ ಪಿರ್ಯಾದಿ ಶ್ರೀ ಯಂಕಪ್ಪ ತಂದೆ ರಂಗಪ್ಪ ಬೋವಿ ಜಾ:ಕಬ್ಬೇರ್ ಒಕ್ಕಲುತನ ಕೆಲಸ ಸಾ: ಜವಳಗೆರಾ FvÀ£ÀÄ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು
ಸಾರಾಂಶವೆನೆಂದರೆ ದಿನಾಂಕ-20/07/16 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಮ್ಮ ಲಚಮಣ್ಣ ಈತನೊಂದಿಗೆ ಮನೆಯ ಮುಂದೆ ತನ್ನ ಹೆಂಡತಿ ಮತ್ತು ಅತ್ತಿಗೆ ಇವರು ಜಗಳ ಮಾಡುತಿದ್ದಾರೆ ಅಂತಾ ವಿಷಯಗೊತ್ತಾಗಿ ಪಿರ್ಯಾದಿದಾರರು ಹಾಗು ಇತರರು ಕೂಡಿಕೊಂಡು ಹೋಗಿ ನೋಡಲಾಗಿ ಪಿರ್ಯಾದಿ ತಮ್ಮ ಲಚಮಣ್ಣ ಈತನೊಂದಿಗೆ ಆರೋಪಿತರು ದಿನಾಂಕ;-20/07/2016 ರಂದು ರಾತ್ರಿ 22-00 ಗಂಟೆಗೆ ಜವಳಗೇರಾ ಗ್ರಾಮದ ಪಿರ್ಯಾದಿ ತಮ್ಮನ ಮನೆಯ
ಮುಂದೆ ಪಿರ್ಯಾದಿ ತಮ್ಮನೊಂದಿಗೆ ಜಗಳ ಮಾಡುತಿದ್ದಾಗ ಪಿರ್ಯಾದಿದಾರರು ಹೋಗಿ ಕೇಳಲಾಗಿ 1] ಈರಮ್ಮ ಗಂಡ ಲಚುಮಣ್ಣ
2] ರೇಣೂಕಮ್ಮ ಗಂಡ ರಾಮಣ್ಣ 3] ಯಲ್ಲಮ್ಮ ಗಂಡ ಉರುಕುಂದಪ್ಪ 4] ಯಮುನಪ್ಪ ತಂದೆ ರಾಮಣ್ಣ5] ವಿರೇಶ ತಂದೆ ರಾಮಣ್ಣ ಎಲ್ಲರೂ ಜಾ:ಕಬ್ಬೇರ್ ಸಾ: ಜವಳಗೇರಾ ಪಿರ್ಯಾದಿದಾರರಿಗೆ ನಿವೇನು ಹೇಳಲಿಕ್ಕೆ ಬಂದಿರಿ ನಿನ್ನ ತಮ್ಮ ದಿನಾಲು ಕುಡಿದು ನಮ್ಮೊಂದಿಗೆ ಜಗಳ ಮಾಡುತ್ತಾನೆ ನೀವು ನಿಮ್ಮ ತಮ್ಮನ ಪರವಾಗಿ ಬಂದಿದ್ದಾರೆ ಅಂತಾ ನಮ್ಮೋಂದಿಗೆ ಜಗಳಕ್ಕೆ ಬಿದ್ದು ಶಿವಮ್ಮ ಮತ್ತು ಪದ್ದಮ್ಮ ಇವರಿಗೆ ಈರಮ್ಮ, ರೇಣುಕಮ್ಮ ಇವರು ಕೈಗಳಿಂದ ಹೋಡೆದಿದ್ದು ಯಲ್ಲಮ್ಮ ಈಕೆಯು ನನ್ನ ತಮ್ಮ ಲಚುಮಣ್ಣ ಈತನಿಗೆ ಕೈಯಿಂದ ಹೊಡೆದಿದ್ದು ಪಿರ್ಯಾದಿ ಮತ್ತು ರಾಮಣ್ಣ ಈತನಿಗೆ ಯಮುನಪ್ಪ ಮತ್ತು ವೀರೇಶ ಇವರು ಕೈಯಿಂದ ಹೊಡೆದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಿದ್ದು ನಂತರ ಶಿವಮ್ಮ ಈಕೆಗೆ ಯಮನಪ್ಪನು ಈ ಸೂಳೆಯದು ಬಹಳ ಆಗಿದೆ ಅಂತಾ ಆಂದವನೆ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೋಡೆದನು. ನಂತರ ಆರೋಪಿತರು ಪಿರ್ಯಾದಿದಾರರಿಗೆ ಇನ್ನೊಂದು ಸಾರಿ ಲಚಮಣ್ಣ ಈತನ ವಿಷಯದಲ್ಲಿ ನಮಗೆ ಬುದ್ದಿ ಹೇಳಲು ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ, ಘಟನೆ ನಂತರ ನಾವು ಮನೆಯಲ್ಲಿ ವಿಚಾರ ಮಾಡಿಕೊಂಡು ಈಗ ತಡವಾಗಿ ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ-88/2016 ಕಲಂ-143,147, 323, 354, 504, 506, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
2] ರೇಣೂಕಮ್ಮ ಗಂಡ ರಾಮಣ್ಣ 3] ಯಲ್ಲಮ್ಮ ಗಂಡ ಉರುಕುಂದಪ್ಪ 4] ಯಮುನಪ್ಪ ತಂದೆ ರಾಮಣ್ಣ5] ವಿರೇಶ ತಂದೆ ರಾಮಣ್ಣ ಎಲ್ಲರೂ ಜಾ:ಕಬ್ಬೇರ್ ಸಾ: ಜವಳಗೇರಾ ಪಿರ್ಯಾದಿದಾರರಿಗೆ ನಿವೇನು ಹೇಳಲಿಕ್ಕೆ ಬಂದಿರಿ ನಿನ್ನ ತಮ್ಮ ದಿನಾಲು ಕುಡಿದು ನಮ್ಮೊಂದಿಗೆ ಜಗಳ ಮಾಡುತ್ತಾನೆ ನೀವು ನಿಮ್ಮ ತಮ್ಮನ ಪರವಾಗಿ ಬಂದಿದ್ದಾರೆ ಅಂತಾ ನಮ್ಮೋಂದಿಗೆ ಜಗಳಕ್ಕೆ ಬಿದ್ದು ಶಿವಮ್ಮ ಮತ್ತು ಪದ್ದಮ್ಮ ಇವರಿಗೆ ಈರಮ್ಮ, ರೇಣುಕಮ್ಮ ಇವರು ಕೈಗಳಿಂದ ಹೋಡೆದಿದ್ದು ಯಲ್ಲಮ್ಮ ಈಕೆಯು ನನ್ನ ತಮ್ಮ ಲಚುಮಣ್ಣ ಈತನಿಗೆ ಕೈಯಿಂದ ಹೊಡೆದಿದ್ದು ಪಿರ್ಯಾದಿ ಮತ್ತು ರಾಮಣ್ಣ ಈತನಿಗೆ ಯಮುನಪ್ಪ ಮತ್ತು ವೀರೇಶ ಇವರು ಕೈಯಿಂದ ಹೊಡೆದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಿದ್ದು ನಂತರ ಶಿವಮ್ಮ ಈಕೆಗೆ ಯಮನಪ್ಪನು ಈ ಸೂಳೆಯದು ಬಹಳ ಆಗಿದೆ ಅಂತಾ ಆಂದವನೆ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೋಡೆದನು. ನಂತರ ಆರೋಪಿತರು ಪಿರ್ಯಾದಿದಾರರಿಗೆ ಇನ್ನೊಂದು ಸಾರಿ ಲಚಮಣ್ಣ ಈತನ ವಿಷಯದಲ್ಲಿ ನಮಗೆ ಬುದ್ದಿ ಹೇಳಲು ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ, ಘಟನೆ ನಂತರ ನಾವು ಮನೆಯಲ್ಲಿ ವಿಚಾರ ಮಾಡಿಕೊಂಡು ಈಗ ತಡವಾಗಿ ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ-88/2016 ಕಲಂ-143,147, 323, 354, 504, 506, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
DPÀ¹äPÀ
«zÀÄåvÀÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ.21/07/2016 ರಂದು ಬೆಳಿಗ್ಗೆ 11 ಗಂಟೆಗೆ
ಪಿರ್ಯಾದಿ ²æÃ.²ªÀgÁd vÀAzÉ ºÀİUÉAiÀÄå 28 ªÀµÀð,
eÁ;-£ÁAiÀÄPÀ.G;-MPÀÌ®ÄvÀ£À, ¸Á;-M¼À§¼Áîj vÁ;-¹AzsÀ£ÀÆgÀÄ
ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು,ಸಾರಾಂಶವೇನೆಂದರೆ,ನಮ್ಮದೊಂದು
ದೊಡ್ಡ ಕೋಡುಳ್ಳ ಕರಿ ಎಮ್ಮಿ ಇದ್ದು ಅದೇ ರೀತಿ ನಮ್ಮ ಮನೆಯ ಪಕ್ಕದ ಕುರುಬರ ಜನಾಂಗದ ಮಹಾದೇವಪ್ಪ
ಇವರ ದೊಡ್ಡ ಕರಿ ಎಮ್ಮಿ ಹಾಗೂ ಎರಡು ಸಣ್ಣ ಎಮ್ಮಿಗಳು ಇರುತ್ತವೆ.ಇವುಗಳನ್ನು ಈಗ ಬೇಸಿಗೆ ಇದ್ದುದ್ದರಿಂದ ಮತ್ತು ಇನ್ನೂ ಬೆಳೆಗಳನ್ನು
ಹಾಕಿಲ್ಲದ್ದರಿಂದ ಖುಲ್ಲಾ ಮೇಯ್ಯಲು ಬಿಡುತ್ತಿದ್ದು ಪ್ರತಿ ದಿನ ಬೆಳಿಗ್ಗೆ 11 ಗಂಟೆಗೆ ಖುಲ್ಲಾ
ಬಿಡುತ್ತಿದ್ದು ಸಾಯಂಕಾಲ ಮನೆಗೆ ಬರುತ್ತಿದ್ದವು.ದಿ.-20-07-2016 ರಂದು ಬೆಳಿಗ್ಗೆ 11 ಗಂಟೆಗೆ
ಎಂದಿನಂತೆ ಬೆಳಿಗ್ಗೆ ನಮ್ಮ ಮತ್ತು ಮಹಾದೇವಪ್ಪನ ಎಮ್ಮೆಗಳನ್ನು ಖುಲ್ಲಾ ಮೇಯ್ಯಲು
ಬಿಟ್ಟಿದ್ದು,ಸಾಯಂಕಾಲವಾದರೂ ಮನೆಗೆ ವಾಪಾಸ್ ಬಾರದಿದ್ದರಿಂದ ನಾನು ನನ್ನ ದೊಡ್ಡಪ್ಪನ ಮಗ
ಮಂಜುನಾಥ ಮತ್ತು ಮಹಾದೇವಪ್ಪನ ತಮ್ಮನಾದ ಭೀರಪ್ಪ ಕೂಡಿಕೊಂಡು ಎಮ್ಮೆಗಳನ್ನು ಹುಡುಕಾಡುತ್ತ
ನಮ್ಮೂರ ಸೀಮಾಂತರದ ನಾಗರೆಡ್ಡೆಪ್ಪನ ಹೊಲದ ಕಡೆಗೆ ಹೋಗಿದ್ದು ಕೆರೆಯ ಪಶ್ಚಿಮ ದಿಕ್ಕಿನ ಕಡೆಗೆ
ಸತ್ತು ಬಿದ್ದಿದ್ದು ಪಕ್ಕದಲ್ಲಿ ಕರೆಂಟ್ ವೈರ್ ಇದ್ದು ನಮ್ಮ ಎಮ್ಮೆಗಳು ನಾಗರೆಡ್ಡೆಪ್ಪನ ಕೆರೆಗೆ ನೀರು ಕುಡಿಯಲು ಹೋಗಿರುವಾಗ
ಕರೆಂಟ್ ಕಂಬರ ವೈರಗೆ ಎಮ್ಮೆಗಳು ತಾಗಿ ಅರ್ತಿಂಗ್ ಆಗಿ ಸ್ಥಳದಲ್ಲಿಯೆ ಸತ್ತಿರುತ್ತವೆ. ಇವುಗಳ
ಕಿಮ್ಮತ್ತು 1).¦gÁå¢AiÀĪÀgÀ zÉÆqÀØ PÉÆqÀļÀî PÀj J«Ää
CA.Q.40,000/-
2).ªÀĺÁzÉêÀ¥Àà vÀAzÉ CAiÀÄå¥Àà PÀgÉPÀÄj PÀÄgÀħgÀÄ ¸Á:-M¼À§¼Áîj EªÀgÀ J).MAzÀÄ zÉÆqÀØ PÀj J«Ää
CA.Q.40,000/-©).MAzÀÄ ¸ÀtÚ PÀj J«Ää 30,000/- ¹).MAzÀÄ ¸ÀtÚ PÀj J«Ää 30,000/-F jÃw ಇರುತ್ತದೆ.
ಈ ಘಟನೆಯು ದಿ.20/07/2016 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಜರುಗಿದ್ದು,
ಮುಂದಿನ ಕ್ರಮ ಕೈಕೊಂಡು ನಮಗೆ ಸರಕಾರದಿಂದ ಪರಿಹಾರ ಕೊಡಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿ
ಮೇಲಿಂದ¹AzsÀ£ÀÆgÀ
UÁæ«ÄÃt ¥Éưøï oÁuÉ ಆಕಸ್ಮಿಕ ವಿದ್ಯುತ್ತ ಅಪಘಾತ
ಸಂಖ್ಯೆ 1/2016 ರಲ್ಲಿ ನೊಂದಾಯಿಸಿಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ
ªÀiÁ»w:-
¦üAiÀiÁ𢠣À©¸Á¨ï vÀAzÉ
ºÀĸÉÃ£ï ¸Á§ ¸Ëqï¸Á¼ï ªÀ:55, eÁ:ªÀÄĹèA G:MPÀÌ®ÄvÀ£À ¸Á:PÉÆvÀÛzÉÆrØ UÁæªÀÄ FvÀÀ£À JgÀqÀ£Éà ªÀÄUÀ¼ÁzÀ
jºÁ£Á FPÉAiÀÄÄ vÀ£Àß vÁ¬ÄAiÀÄ DgÉÊPÉAiÀÄ£ÀÄß ªÀiÁqÀÄvÁÛ ªÀÄ£ÉAiÀİè EzÀÄÝ ºÁUÀÆ
DUÁUÀ PÀưPÉ®¸ÀPÉÌ ºÉÆÃUÀÄwÛzÀÄÝ, PÀưPÉ®¸ÀPÉÌ ºÉÆÃUÀĪÁUÀ DgÉÆÃ¦
ºÀ£ÀĪÀÄAvÁæAiÀÄ£À UÁrAiÀÄ°è ºÉÆÃUÀÄwÛzÀݼÀÄ. EwÛÃa£À ¢£ÀUÀ¼À°è
ºÀ£ÀĪÀÄAvÁæAiÀģɯA¢UÉ §ºÀ¼ÀµÀÄÖ ¸À°UɬÄAzÀ EzÀÄÝ, ¤£Éß ¢: 20-07-2016 gÀAzÀÄ
¸ÁAiÀÄAPÁ® ¦üAiÀiÁð¢zÁgÀ¼À ªÀÄUÀ¼ÀÄ ªÀģɬÄAzÀ ºÉÆÃVzÀÄÝ ªÁ¥À¸ï ªÀÄ£ÉUÉ
§A¢gÀĪÀÅ¢¯Áè FPÉAiÀÄÄ J°èUÁzÀgÀÄ ºÉÆÃVgÀ§ºÀÄzÀÄ CAvÁ w½zÀÄ £ÀªÀÄä ªÀÄ£ÉAiÀÄ ¸ÀA§A¢üPÀgÀ°è
«ZÁj¸À®Ä C°èAiÀÄÄ PÀÆqÀ §A¢¯Áè CAvÁ w½¹zÀÄÝ, C®èzÉà ¦üAiÀiÁð¢zÁgÀ¼À ªÀÄUÀ¼ÀÄ
ºÉÆÃzÀ ¸ÀªÀÄAiÀÄ¢AzÀ DgÉÆÃ¦ ºÀ£ÀĪÀÄAvÁæAiÀÄ£ÀÄ PÀÆqÀ HgÀ°è E®èzÀÄÝ PÀAqÀÄ
§A¢gÀÄvÀÛzÉ. £ÁªÀÅ ¤£É߬ÄAzÀ E°èAiÀĪÀgÉUÉ ¸ÁPÀµÀÄÖ PÀqÉUÉ ºÀÄqÀÄPÁrzÀgÀÄ PÀÆqÀ
¦üAiÀiÁð¢zÁgÀ¼À ªÀÄUÀ¼ÀÄ J°èAiÀÄÄ PÀAqÀÄ §A¢¯Áè CAvÁ ªÀÄvÀÄÛ ¦üAiÀiÁð¢zÁgÀ¼À
ªÀÄUÀ¼ÀÄ jºÁ£Á FPÉAiÀÄÄ ¸À°UɬÄAzÀ EzÀÝ ºÀ£ÀĪÀÄAvÁæAiÀÄ£ÀÄ AiÀiÁªÀÅzÉÆÃ
zÀÄgÀÄzÉÝñÀ¢AzÀ DPÉAiÀÄ£ÀÄß C¥ÀºÀj¹PÉÆAqÀÄ ºÉÆÃVgÀ§ºÀÄzÉAzÀÄ
¸ÀA±ÀAiÀÄ«gÀÄvÀÛzÉ. DzÀÝjAzÀ ºÀ£ÀĪÀÄAvÁæAiÀÄ£À «gÀÄzÀÞ PÁ£ÀÆ£ÀÄ PÀæªÀÄ
dgÀÄV¸À¨ÉÃPÉAzÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Àß £ÀA. 163/2016 PÀ®A. 363(J) L¦¹. CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀtUÉÆAqÀ ºÀÄqÀÄVAiÀÄ ZÀºÀgÀ ¥ÀnÖ:- -
1)ºÉ¸ÀgÀÄ :
jºÁ£Á
2)ªÀAiÀĸÀÄì:
17ªÀµÀð,
3)ªÉÄʧtÚ:
UÉÆÃ¢ ªÉÄʧtÚ,
4)ªÉÄÊPÀlÄÖ & JvÀÛgÀ
; ¸ÁzsÁgÀt ªÉÄÊPÀlÄÖ, 4.3 ¦üÃmï JvÀÛgÀ.
5)ªÉÄÊ ªÉÄÃ¯É ºÁQzÀÝ §mÉÖUÀ¼ÀÄ: PÉA¥ÀÄ §tÚzÀ ZÀÄrzÁgï
zsÀj¹zÀݼÀÄ
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ 22.07.2016 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಕಾಕಾನಗರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ಇಮಾಮ್ ಸಾಬ್ ತಂದೆ ಖಾಸಿಂಸಾಬ್ ವಯಾ: 61 ವರ್ಷ, ಜಾ: ಮುಸ್ಲಿಂ ಉ: ಗುಜರಿ ವ್ಯಾಪಾರ ಸಾ: ಕಾಕಾನಗರ ಹಟ್ಟಿ ಗ್ರಾಮ£ÉÃದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ¦.J¸ï.L.ºÀnÖ ªÀÄvÀÄÛ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 850/- gÀÆ MAzÀÄ
ªÀÄlPÁ aÃn CQgÀÆ E®èAzÀÄ ¨Á¯ï ¥É£ï CQgÀÆ E®è ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂ 2 ಸಂತೋಷ ಸಾ: ಗುರಗುಂಟಾ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಆರೋಪಿ ನಂ 1 ನೇದ್ದವನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ ºÀnÖ ¥Éưøï oÁuÉ UÀÄ£Éß £ÀA: 99/2016 PÀ®A
78(111) PÉ.¦. PÁAiÉÄÝ ºÁUÀÆ PÀ®A : 420 L¦¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :22.07.2016 gÀAzÀÄ 42 ¥ÀææPÀgÀtUÀ¼À£ÀÄß ¥ÀvÉÛ
ªÀiÁr 8000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.