¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ-30/07/16
ರಂದು ಬುಲೇರೋ ವಾಹನದಲ್ಲಿ ಹಿರಿಯೂರದಲ್ಲಿ 87 ಕ್ಯಾನ್ ತಮಟೆ ಹಣ್ಣುಗಳನ್ನು ಲೋಡ್ ಮಾಡಿಕೊಂಡು
ಹಿರಿಯೂರದಿಂದ ಕಲಬುರ್ಗಿಗೆ ಮಸ್ಕಿ-ಸಿಂಧನೂರು ಮುಖ್ಯೆ ರಸ್ತೆಯ ಮೇಲೆ ಬರುತ್ತಿರುವಾಗ ದಿನಾಂಕ;-31/07/2016 ರಂದು 01-30 ಗಂಟೆಗೆ ಸಿಂಧನೂರು-,ಮಸ್ಕಿ ಮುಖ್ಯೆ ರಸ್ತೆಯ ರಂಗಾಪೂರು ಕಾಲುವೆ ಬ್ರಿಡ್ಜ
ಮೇಲೆ 1 ]ಗೂಳಪ್ಪ ತಂದೆ ಶಾಂತಪ್ಪ 35 ವರ್ಷ ಲಿಂಗಾಯತ ಬುಲೇರೋ ವಾಹನ
ನಂ-ಕೆಎ-47/5322 ರ ಚಾಲಕ ಸಾ;ಮದ್ದರಗಿ ತಾ;ಶಹಾಪೂರು FvÀನು
ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ
ನಿಯಂತ್ರಣಗೊಳಿಸದೇ ಕಾಲೂವೆಯ ಬ್ರಿಡ್ಜಗೆ ಡಿಕ್ಕಿಪಡಿಸಿ ರಸ್ತೆಯ ಮೇಲೆ ಬಿದ್ದಿದ್ದರಿಂದ
ಅದರಲ್ಲಿದ್ದ ಫಿರ್ಯಾಧಿದಾರನಿಗೆ ಬಲಗೈ ಅಂಗೈ ಮತ್ತು ಮುಂಗೈ ಹತ್ತಿರ ರಕ್ತಗಾಯ ವಾಗಿದ್ದು
ಚಾಲಕನಿಗೆ ಯಾವುದೇ ಗಾಯ ಆಗಿರುವುದಿಲ್ಲಾ ಈ ಘಟನೆಯ ಸ್ವಲ್ಪ ಸಮಯದ ನಂತರ ಆರೋಪಿ ನಂ.2 ಜಿ.ಸುಬ್ಬಾರಾಯ್ಡು ತಂದೆ ಸುಭ್ಬಾರಾಯ್ಡು 35 ವರ್ಷ ಜಾ;ಮಾಲ ಲಾರಿ
ನಂ-ಎಪಿ-04/ಎಕ್ಸ್-8469 ರ ಚಾಲಕ ಸಾ;ಅಲ್ನಾಡುಪಲ್ಲಿ ಮಂಡಲ-ಚಾಪಾಡು ಜಿ;ಕಡಪ FvÀ£ÀÄ
ತನ್ನ ಲಾರಿಯನ್ನು ಮಸ್ಕಿ ಕಡೆಯಿಂದ ಸಿಂಧನೂರು ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು
ಬಂದು ರಸ್ತೆಯ ಮೇಲೆ ಬಿದ್ದ ಬುಲೇರೋ ವಾಹನವನ್ನು ನೋಡದೇ ಅದಕ್ಕೆ ಡಿಕ್ಕಿಪಡಿಸಿ ನಂತರ ಕಾಲುವೆ
ಬ್ರಿಡ್ಜಗೆ ಡಿಕ್ಕಿಪಡಿಸಿದ್ದು ಇದರಿಂದ ಲಾರಿ ಚಾಲಕ ಮತ್ತು ಕ್ಲೀನರಗೆ ಯಾವುದೇ ಗಾಯಗಳು
ಆಗಿರುವುದಿಲ್ಲಾ ಬುಲೇರೋ ವಾಹನದಲ್ಲಿದ್ದ 87 ಕ್ಯಾನ್ ಟಮಟೆ ಹಣ್ಣುಗಳು ರಸ್ತೆ ಅಪಘಾತದಿಂದ
ರಸ್ತೆಯ ಮೇಲೆ ಬಿದ್ದು ಆಳಾಗಿದ್ದು ಇರುತ್ತದೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 96/2016.ಕಲಂ,279,337
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
¸ÀÆgÀeï @ PÀÄ£Á¯ï vÀAzÉ
Dgï.gÀ«PÀĪÀiÁgï G¥ÉÃAzÀæ vÀAzÉ ©üêÀÄtÚ zÀAqÀÄ GªÀiÁPÁAvÀ vÀAzÉ ¥ÀQÃgÀ¥Àà
J®ègÀÆ eÁ-ºÀjd£ÀgÀÄ, ¸Á-gÁA¥ÀÆgÀ EªÀgÀÄUÀ¼ÀÄ ಈಗ್ಗೆ 10-15 ದಿನಗಳ ಹಿಂದೆ ರಾಜಕೀಯ ದುರುದ್ದೇಶದಿಂದ ಆಗಾಗ ಫಿರ್ಯಾದಿ §ÆzɪÀÄä UÀAqÀ ªÀĺÁ°AUÀ 32 ªÀµÀð, eÁ-ZɮĪÁ¢
G-ªÀÄ£ÉUÉ®¸À, ¸Á-gÁA¥ÀÆgÀ EªÀgÀ ಮನೆಯ ಹತ್ತಿರ ಬಂದು ಬಾಯಿ ಮಾತಿನ ಜಗಳ ಮಾಡಿ ಹೋಗುತಿದ್ದರು. ಅದರಂತೆ ದಿ: 31-07-2016
ರಂದು ಮಧ್ಯಾಹ್ನ 01.00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳ ಗಂಡ ಮಹಾಲಿಂಗ ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆರೋಪಿತರು ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೂಗಾಡಿ ಹೋಗಿ ಪುನಃ ರಾತ್ರಿ 10.30 ಗಂಟೆಗೆ ಆರೋಪಿತರು ಬಂದು “ಎಲೆ ಮಹಾಲಿಂಗ ಹೊರಗಡೆ ಬಾ ಸೂಳೆ ಮಗನೆ, ಇವತ್ತು ನಿಂದಾ ನಂದಾ ನೋಡಿಕೊಳ್ಳೋಣ” ಅಂತಾ ಅವಾಚ್ಯವಾಗಿ ಬೈಯುತ್ತಾ ಕೇಕೆಗಳನ್ನು ಒಡೆಯುತ್ತಾ ತಮ್ಮ ಮನೆಕಡೆಗೆ ಹೋದರು. ನಂತರ ಫಿರ್ಯಾದಿದಾರಳು ಮತ್ತು ಆಕೆಯ ಗಂಡ ಮಹಾಲಿಂಗ ಮತ್ತು ಮಂಜುನಾಥ ಮೂರು ಜನರ ಕೂಡಿ ಆರೋಪಿತರ ಮನೆಯ ಕಡೆ ಹೋಗಿ ಹಿರಿಯರಿಗೆ ಹೇಳಿ ವಾಪಸ್ ಮನೆಗೆ ಹಿಂದುರುಗಿತ್ತಿರುವಾಗ ಹಿಂದಿನಿಂದ ಸೂರಾಜ್ @ ಕುನಾಲ್ ಈತನು ಅವಾಚ್ಯವಾಗಿ ಬೈದಾಡುತ್ತಾ ನಮ್ಮ ಮನೆ ಕಡೆಗೆ ಯಾಕೆ ಹೋಗಿದ್ದೀರಿ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಮಹಾಲಿಂಗನಿಗೆ ಕಟ್ಟಿಗೆಯಿಂದ ತಲೆಗೆ ಎರಡು ಬಾರಿ ಹೊಡೆದು ಬಾರಿ ರಕ್ತಗಾಯ ಮಾಡಿದ್ದು, ಉಪೇಂದ್ರ ಹಾಗು ಉಮಾಕಾಂತ ಇವರು ಸಹ ಮಹಾಲಿಂಗನಿಗೆ ಮೈಕೈಗೆ ಹೊಡೆದಿದ್ದು ಬಿಡಿಸಲು ಬಂದ ಮಂಜುನಾಥನಿಗೂ ಸಹ ಎಡಗಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ನಂತರ ಅಲ್ಲಿಯೇ ಇದ್ದವರು ಜಗಳವನ್ನು ಬಿಡಿಸಿಕೊಂಡಿದ್ದು ಇರುತ್ತದೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 170/2016 ಕಲಂ 323 504 307
ರೆ/ವಿ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
ದಿನಾಂಕಃ 31-07-2016 ರಂದು ರಾತ್ರಿ
8-30 ಗಂಟೆಗೆ ಫಿರ್ಯಾದಿ
gÁeÉñÀ vÀAzÉ gÁªÀÄÄ ªÀAiÀÄB
25 ªÀµÀð eÁB ªÀÄrªÁ¼À GB CmÉÆÃjPÁë ZÁ®PÀ
¸ÁB ªÀÄ£É £ÀA. 3-2-25/1 ¨ÉÃgÀÆ£ïT¯Áè gÁAiÀÄZÀÆgÀÄ gÀªÀರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು
ನೀಡಿದ್ದು ಸಾರಾಂಶವೇನೆಂದರೆ. ತನ್ನ ತಂದೆಯಾದ ಶ್ರೀ ರಾಮು ವಯಃ 60 ವರ್ಷ ಈತನು ನಿನ್ನೆ ದಿನಾಂಕಃ
30-07-2016 ರಂದು ಬೆಳಿಗ್ಗೆ 1030 ಗಂಟೆಗೆ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು
ಇಲ್ಲಿಯವರೆಗೆ ಮನೆಗೆ ವಾಪಸ್ ಬಾರದೇ ಇದ್ದುದ್ದರಿಂದ ಫಿರ್ಯಾದಿ ಮತ್ತು ಅತನ ಸಂಬಂಧಿಕರು ಕಾಣೆಯಾದ
ರಾಮು ಈತನನ್ನು ಇಲ್ಲಿಯವರೆಗೆ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂದ ಠಾಣೆಗೆ ಬಂದು ದೂರು ನೀಡಿದ್ದು
ಇರುತ್ತದೆ ಅಂತಾ ಇತ್ಯಾಧಿ ಫಿರ್ಯಾದಿಯ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ. 106/2016 ಕಲಂ ಮನುಷ್ಯ ಕಾಣೆ ಪ್ರಕಾರ
ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ.31-07-2016 ರಂದು
ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ²æÃ
§¸ÀªÀgÁd vÀAzÉ ®PÀëöät °AUÀzÀºÀ½î 23 ªÀµÀð eÁ-£ÁAiÀÄPÀ G-CgÀtå E¯ÁSÉAiÀİè
¢£ÀPÀư PÉ®¸À ¸Á-£À«®UÀÄqÀØ gÀªÀರು
ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ
05-11-2015 ರಂದು ರಾತ್ರಿ 07-00 ಗಂಟೆಗೆ ತಮ್ಮ ಮೋಟಾರ್ ಸೈಕಲ್ Eng No 07K15E42250 Chasis No K16F26289 (KA-36 R-4642 ಅಂದಾಜು ಬೆಲೆ 20000/-) ನೇದ್ದನ್ನು ರಾತ್ರಿಯ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ನಂತರದಲ್ಲಿ ಮಾನವಿ ಪೊಲೀಸ್
ಠಾಣಾ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋದ ಕಳ್ಳರು ಮತ್ತು ಕಳ್ಳತನ
ಮಾಡಿಕೊಂಡು ಹೋದಾ ಮೋಟಾರ್ ಸೈಕಲ್ ಗಳು ಸಿಕ್ಕಿವೆ ಅಂತಾ ಬಲ್ಲ ಮಾಹಿತಿ ಪ್ರಕಾರ ಸದರಿ ಮಾನವಿ
ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ಮೇಲೆ ತೋರಿಸಿದ AiÀiÁ¹Ã£ï vÀAzÉ £ÀfÃgï DºÀäzï±ÉÃSï ªÀÄĹìA 25 ªÀµÀð ¸Á-¹gÀ¹ ºÁ ªÀ
J¯ï.©.J¸ï £ÀUÀgÀ gÁAiÀÄZÀÆgÀĪÀÄÄQÛAiÀiÁgÀ vÀAzÉ ªÉÄÊ£ÀÄ¢Ý£ï ªÀÄĹèA 54 ªÀµÀð
¸Á-¦.ºÉZï PÁ¯ÉÆÃ¤ ©.© gÀ¸ÉÛ 15 £Éà PÁæ¸ï vÀĪÀÄPÀÆgÀÄ. ನಮ್ಮ
ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿದ್ದ ಪಿರ್ಯಾದಿ
ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ C.¸ÀA.83/2016
PÀ®A-379 L.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
AiÀÄÄ.r.Dgï. ¥ÀæPÀgÀtzÀ
ªÀiÁ»w:-
ಪಿರ್ಯಾದಿ ²æÃªÀÄw, §¸ÀìªÀÄä UÀAqÀ
zÉêÉAzÀæUËqÀ, ªÀAiÀÄ:20 ªÀµÀð, eÁ:°AUÁAiÀÄvÀ, G:ªÀÄ£ÉUÉ®¸À, ¸Á:E.eÉ
§¸Áì¥ÀÄgÀ vÁ:¹AzsÀ£ÀÆgÀ ಮೃತ ªÀÄ®è£ÀUËqÀ vÀAzÉ
CtÚ¥Àà, ªÀAiÀÄ:45 ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:E.eÉ §¸Áì¥ÀÄgÀ,À vÁ
¹AzsÀ£ÀÆgÀFvÀ£À 2 ನೇ ಮಗಳಿದ್ದು, ಮೃತನು ಕಳೆದ 2-3 ವರ್ಷಗಳಿಂದ ಮದ್ಯಸೇವನೆ ಚಟಕ್ಕೆ ಬಿದ್ದಿದ್ದು, ಕಳೆದ 2-3 ತಿಂಗಳುಗಳಿಂದ ವಿಪರೀತವಾಗಿದ್ದು, ಮೃತನು ಯಾವುದೋ ಕಾರಣಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ: 27-7-2016 ರಂದು ಬೆಳಗಿನ ಜಾವ 7-00 ಗಂಟೆಗೆ ತನ್ನ ಮನೆಯಲ್ಲಿದ್ದು ಹೊಲಕ್ಕೆ ಸಿಂಪಡಿಸುವ ಯಾವುದೋ ಕ್ರಿಮಿನಾಷಕ ಔಷದಿಯನ್ನು ಸೇವನೆ ಮಾಡಿದ್ದರಿಂದ ಆತನ ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ನಂತರ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಿನಾಂಕ: 28-07-2016 ರಂದು 01-00 ಎ.ಎಂ ಗಂಟೆ ಸುಮಾರು ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇದೆ. ಮೃತನು ಚಿಕಿತ್ಸೆಯಿಂದ ಗುಣನಮುಖನಾಗದೇ ದಿನಾಂಕ: 31-07-2016 ರಂದು 00-05 ಎ.ಎಂ ಗಂಟೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ EzÀÝ zÀÆj£À ªÉÄðAzÀ vÀÄgÀÄ«ºÁ¼À oÁuÉAiÀÄÄ.r.Dgï. £ÀA: 09/2016 PÀ®A.174 ¹Dg惡CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :01.082016 gÀAzÀÄ 44 ¥ÀææPÀgÀtUÀ¼À£ÀÄß ¥ÀvÉÛ ªÀiÁr 5200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.