ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
¥Éưøï zÁ½
¥ÀæPÀgÀtzÀ ªÀiÁ»w:_
ದಿನಾಂಕ: 18/05/2018 ರಂದು 11-30
ಗಂಟೆಯಿಂದ 12-30 ಗಂಟೆಯ ಅವಧಿಯಲ್ಲಿ ಆರೋಪಿಯಾದ ಆನಂದಕುಮಾರ್ ಮಡಿವಾಳ ಇವರು ಅಮೀನಗಡ ಗ್ರಾಮದ ಅಂಬಯ್ಯ ತಾತ ಇವರ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ ಕವಿತಾಳ ಪೊಲೀಸ್ ಠಾಣೆ & ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತ£ÁzÀ 1) ಆನಂದಕುಮಾರ್ ತಂದೆ ಭೀಮಣ್ಣ ವಯ: 22 ವರ್ಷ ಜಾ: ಮಡಿವಾಳ ಸಾ: ಅಮೀನಗಡ . ವಶದಿಂದ 1] ನಗದು ಹಣ 1655/- 2] 01 ಮಟಕಾ ನಂಬರ್ ಬರೆದ ಪಟ್ಟಿ 3] ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು. ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-18/05/2018 ರಂದು 14-10 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ:109/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¢£ÁAPÀ 18/05/2018 gÀAzÀÄ
ªÀÄzÁåºÀß 02:10 UÀAmÉUÉ ¦AiÀiÁ𢠲æÃ ¸ÀªÀÄzÀ ZÁ®PÀ PÀA ¤ªÁðºÀPÀ
¨ÁåqïÓ ¸ÀA: 692 §¸ï £ÀA PÉ.J. 36 J¥sï 727 zÉêÀzÀÄUÀ𠧸ï r¥ÉÆÃ ¸Á:
ªÀÄ«Ää£À¥ÀÆgÀ zÉêÀzÀÄUÀð FvÀ£ÀÄ £ÀqɸÀÄwÛzÀÝ §¸ï £ÀA PÉ.J. 36
J¥sï 727 £ÉÃzÀÝgÀ ZÁ®PÀ PÀA ¤ªÁðºÀPÀ FvÀ£ÉÆA¢UÉ §¸ï PÀAqÀPÀÖgï §¸ÀªÀgÁd
EªÀgÀÄUÀ¼ÀÄ zÉêÀzÀÄUÀð¢AzÀ gÁAiÀÄZÀÆgÀ PÀqÉUÉ ¥ÀæAiÀiÁtÂPÀgÉÆA¢UÉ
ºÉÆÃUÀÄwÛzÁÝUÀ zÉêÀzÀÄUÀð gÁAiÀÄZÀÆgÀ ªÀÄÄRå gÀ¸ÉÛAiÀİè aPÀÌºÉÆ£ÀßPÀÄtÂ
UÁæªÀÄzÀ ¸ÀtÚ ¹zÀÝ¥Àà ºÀjd£À EªÀgÀ ºÉÆ®zÀ ºÀwÛgÀ ªÀÄzÁåºÀß 02:30 UÀAmÉAiÀÄ
¸ÀĪÀiÁjUÉ gÁAiÀÄZÀÆgÀ PÀqɬÄAzÀ §AzÀ PÁgï £ÀAPÉ.J. 33 JªÀiï. 4074
£ÉÃzÀÝgÀ ZÁ®PÀ ²æÃ J¯ï. gÁªÀiÁAd£ÉÃAiÀÄ ¥ÉzÀÝ®PÀëöät ªÀAiÀiÁ: 35 ªÀµÀð eÁ;
ªÀqÀØgÀÄ G: PÁgï £ÀA PÉ.J. 33 JªÀiï. 4074 £ÉÃzÀÝgÀ ZÁ®PÀ ªÀAiÀiÁ: 35
ªÀµÀð eÁ: ªÀqÀØgÀÄ ¸Á: ¨ÉÃvÀAZɯÁð vÁ: zÉÆÃuÁ f: PÀ®Æð¯ï FvÀ£ÀÄ
vÀ£Àß PÁgÀ£ÀÄß Cwà ªÉÃUÀ ªÀÄvÀÄÛ ¤®ðPÀëvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt
ªÀiÁqÀzÉ §¹ìUÉ C¥ÀWÁvÀ ¥Àr¹zÀÝjAzÀ PÁgï £À°èzÀÝ d£ÀjUÉ ªÀÄvÀÄÛ ZÁ®PÀ¤UÉ ¸ÁzÁ
ªÀÄvÀÄÛ ¨sÁj ¸ÀégÀÆzÀ UÁAiÀÄUÀ¼ÁVzÀÄÝ §¸ï £À°èzÀÝ ZÁ®PÀ ªÀÄvÀÄÛ ¤ªÁðºÀPÀjUÉ ºÁUÀÆ
¥ÀæAiÀiÁtÂPÀjUÉ AiÀiÁªÀÅzÉ UÁAiÀÄUÀ¼ÁVgÀĪÀ¢¯Áè UÁAiÀÄUÉÆAqÀªÀgÀ£ÀÄß 108
ªÁºÀ£ÀzÀ°è ºÁQPÉÆAqÀÄ §AzÀÄ E¯ÁdÄ PÀÄjvÀÄ ¸ÀPÁðj D¸ÀàvÉæ zÉêÀzÀÄUÀðzÀ°è ¸ÉÃjPÉ
ªÀiÁrzÀÄÝ C¥ÀWÁvÀ ¥Àr¹zÀ PÁgï ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸ÀĪÀ
PÀÄjvÀÄ ¦AiÀiÁð¢zÁgÀ£ÀÄ MAzÀÄ PÀ£ÀßqÀzÀ°è §gÉzÀ zÀÆgÀ£ÀÄß ºÁdgÀÄ ¥Àr¹zÀ DzÁgÀzÀ
ªÉÄðAzÀ zÉêÀzÀÄUÀð ¥ÉưøïoÁuÉ. UÀÄ£Éß £ÀA: 271/2018 PÀ®A:
279,337,338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ.18-05-2018 ರಂದು ರಾತ್ರಿ
08-30 ಗಂಟೆಗೆ
ಪಿರ್ಯಾದಿ
¸ÀAfêÀ
PÀĪÀiÁgÀ n ¹.¦.L zÉêÀzÀÄUÀð ರವರು ಪೊಲೀಸ್
ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.18-05-2018 ರಂದು ಸಂಜೆ 6-50 ಗಂಟೆಗೆ ಲಿಂಗದಹಳ್ಳಿ ಕ್ರಾಸ್ ಹತ್ತಿರ ಲಿಂಗದಹಳ್ಳಿ ಕೃಷ್ಣಾ ನದಿಯಿಂದ mahinrd
575 DI ಕಂಪನಿಯ REG
NO KA-29 TA 5035 ಇದ್ದು ಟ್ರ್ಯಾಲಿಗೆ
ಯಾವುದೇ ನಂಬರ್ ಇರುವುದಿಲ್ಲ ಸದರಿ ಟ್ರ್ಯಾಲಿಯಲ್ಲಿ ಮರಳು ತುಂಬಿರುತ್ತದೆ ಇದರ ಚಾಲಕನು
ಅಕ್ರಮವಾಗಿ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994
ರ
ಉಪನಿಯಮ 3,42,43 (43 ರ ತಿದ್ದುಪಡಿ
2017 ರಂತೆ) ಮತ್ತು ಎಂಎಂಡಿಆರ್-1957 ರ 4(1),
4(1-ಎ), 21 ನ ಉಲ್ಲಂಘನೆಯಾಗಿರುವುದು ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಫಿರ್ಯಾದಿದಾರರು
ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.148/2018
P˨A: 4(1), 4(1A), 21 MMDR ACT-1957 & 3,
42, 43,44 KMMCR -1994 & 379 IPC ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಇ.ಸಿ.
ಯ್ಯಾಕ್ಟ್ ಪ್ರಕರಣದ
ಮಾಹಿತಿ:-
ದಿನಾಂಕ 18-05-2018 ರಂದು ಮದ್ಯಾಹ್ನ 13-00 ಗಂಟೆಗೆ ಫಿರ್ಯಾದಿ ಶ್ರೀಮತಿ.ನಾಗರತ್ನ ಆರ್.ಪಿಎಸ್ ಐ ನೇತಾಜಿ ನಗರ ಪೊಲೀಸ್ ಠಾಣೆ ರಾಯಚೂರು.ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಆರೋಪಿತರೊಂದಿಗೆ ಜ್ನಾಪನಪತ್ರ ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ 18-05-2018 ರಂದು ಬೆಳಿಗ್ಗೆ 07-00 ಗಂಟೆಗೆ ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಲಾ ಕಾಲೇಜ್ ಮುಂದೆಗಡೆ ಬಂದಾಗ ಒಂದು ಬುಲೆರೋ ಮ್ಯಾಕ್ಸ್ ಟ್ರಕ್ ಪ್ಲಸ್ ವಾಹನ ಸಂಖ್ಯೆ:ಕೆ.ಎ.32/ಟಿ.ಆರ್.-000324 ನೇದ್ದರಲ್ಲಿ ಸರ್ಕಾರ ಪಡಿತರ ಚೀಟಿಗೆ ವಿತರಿಸುವ ಸಾರ್ವಜನಿಕ
ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಬಿಜ್ಜನಗೇರಾ ಕಡೆಗೆ ಸಾಗಿಸುತ್ತಿರುವಾಗ
ಸಂಶಯ ಬಂದು ವಾಹನವನ್ನು ನಿಲ್ಲಿಸಿ ವಾಹನದಲ್ಲಿನ ಅಕ್ಕಿ ಬಗ್ಗೆ ಚಾಲಕ ಶಿವರಾಜ ತಂದೆ ತಿಕ್ಕಣ್ಣ ಮತ್ತು ಕ್ಲೀನರ್ ನಾಗೇಶ ತಂದೆ ಬೀಸಣ್ಣ ಇಬ್ಬರೂ ಸಾ:ಬಿಜ್ಜನಗೇರಾ ರಾಯಚೂರು ಇವರನ್ನು ವಿಚಾರಿಸಲು ಸದರಿಯವರು ಸಾರ್ವಜನಿಕ ವಿತರಿಸುವ ಅಕ್ಕಿಯಾಗಿದ್ದು, ಇವುಗಳನ್ನು ಭರತ್ ತಂದೆ ಕಾಮಣ್ಣ ಈತನು ಒಂದು ಮನೆಯಲ್ಲಿ ತಂದೆ ಶೇಖರಣೆ ಮಾಡಿದ್ದು ಸದರಿ ಅಕ್ಕಿಯನ್ನು ಬಿಜ್ಜನಗೇರಾ ಗ್ರಾಮದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಬೇಲೆಗೆ ಮಾರಾಟ ಮಾಡಲು ತರಲು ಹೇಳಿದ್ದು ಅಂತಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಸದರಿ ವಾಹನದಲ್ಲಿದ್ದ 40 ಕೆ.ಜಿ ಯ 38 ಚೀಲಗಳಿದ್ದು ಒಟ್ಟು 15 ಕ್ವಿಂಟಲ್ 20 ಕೆ.ಜಿ, ಅಂದಾಜು ಕಿಮ್ಮತ್ತು 22,800/- ರೂ ಬೆಲೆಬಾಳುವುದನ್ನು ಮತ್ತು ಇವುಗಳಿಂದ ಸುಮಾರು 5 ಕೆ.ಜಿ ಯಷ್ಟು ಶ್ಯಾಂಪಲ್ ಗಾಗೆ ತೆಗೆದು ಪಂಚರ ಸಹಿ ಚೀಟಿ ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಅಲ್ಲದೇ ಸದರಿ ಗಾಡಿ ಬುಲೆರೋ ಮ್ಯಾಕ್ಸ್ ಟ್ರಕ್ ಪ್ಲಸ್ ಅಂ.ಕಿ.2,00,000/- ರೂ ಬೆಲೆ ಬಾಳುವುದುಮತ್ತು ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ಪ್ರಕರಣದ ಮುದ್ದೆಮಾಲು ಮತ್ತು ಅಕ್ಕಿದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ನೀಡಿದ ಸಾರಾಂಶದ ಮೇಲೆ£ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ. UÀÄ£Éß
£ÀA. 87/2018 PÀ®A. 3 & 7 E.¹.AiÀiÁPÀÖ.
1955 ಹಾಗೂ 18 [2] ಪಿ.ಡಿ.ಎಸ್ ಕಂಟ್ರೋಲ್ ಆರ್ಡರ್ 1992 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
¢£ÁAPÀ 19.05.2018 gÀAzÀÄ 13.00 UÀAmÉUÉ ¦gÁå¢ü ¹zÀÝ¥Àà vÀAzÉ FgÀ¥Àà ¸Á:
eÉÃUÀgÀPÀ¯ï vÁ: gÁAiÀÄZÀÆgÀÄ, EªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀÄÝ CzÀgÀ
¸ÁgÁA±ÀªÉãÉAzÀgÉ, ¦ügÁå¢üAiÀÄ ºÉAqÀw ®Qëöäà ªÀAiÀÄ: 35 ªÀµÀð FPÉAiÀÄÄ
J¸ï.¹/J¸ï.n. ¨ÁAiÀiïì ºÁ¸ÉÖïï£À°è ¢£ÀUÀư £ËPÀgÀ¼ÁV PÉ®¸À ªÀiÁrPÉÆArzÀÄÝ
DPÉAiÀÄÄ ¢£Á®Æ ¨É½UÉÎ 07.00 UÀAmÉUÉ PÉ®¸ÀPÉÌ ºÉÆÃV ªÀÄzsÁåºÀß ªÀÄ£ÉUÉ §AzÀÄ
¥ÀÄ£ÀB ¸ÀAeÉ ºÉÆÃV gÁwæ PÉ®¸À ªÀÄÄV¹PÉÆAqÀÄ ªÁ¥À¸ï ªÀÄ£ÉUÉ §gÀÄwÛzÀÄÝ, JA¢£ÀAvÉ
¢£ÁAPÀ 07.03.2018 gÀAzÀÄ ¦ügÁå¢üAiÀÄ ºÉAqÀw ®Qëöäà FPÉAiÀÄÄ ¨É½UÉÎ 07.00
UÀAmÉUÉ ºÁ¸ÉÖïï PÉ®¸ÀPÉÌ ºÉÆÃV §gÀÄvÉÛÃ£É CAvÀ ªÀÄ£ÉAiÀÄ°è ºÉý ºÉÆÃVzÀÄÝ,
ºÁ¸ÉÖïï PÉ®¸ÀPÉÌ ºÉÆÃUÀzÉÃ, E°èAiÀĪÀgÉUÉ ªÁ¥À¸ï ªÀÄ£ÉUÉ ¨ÁgÀzÉÃ
PÁuÉAiÀiÁVzÀÄÝ DPÉAiÀÄ£ÀÄß C®è°è ºÀÄqÀÄPÁr E°èAiÀĪÀgÉUÉ ¹UÀzÉà EzÀÄÝzÀÝjAzÀ
EAzÀÄ vÀqÀªÁV oÁuÉUÉ §AzÀÄ ¤ÃrzÀ zÀÆj£À ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA 25/2018 PÀ®A:
ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArರುತ್ತಾರೆ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 19.05.2018 gÀAzÀÄ 186 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,500/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.