¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
ಪೊಲೀಸ್ ದಾಳಿ ¥ÀæPÀgÀtUÀ¼À ªÀiÁ»w.
ದಿನಾಂಕ 18-11-2016 ರಂದು ಬೆಳಿಗ್ಗೆ 10.15 ಗಂಟೆಗೆ ಪೋತ್ನಾಳ ಗ್ರಾಮದ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ªÀiÁ£À« ¥ÉưøÀ
oÁuÉ ರವರು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಪೋತ್ನಾಳಕ್ಕೆ ಹೋಗಿ ಮಟಕಾ
ಜೂಜಾಟದಲ್ಲಿ ತೊಡಗಿದ್ದ ವಿರುಪಾಕ್ಷಗೌಡ ತಂದೆ ರುದ್ರ ಗೌಡ, 31 ವರ್ಷ, ಲಿಂಗಾಯತ, ಹೋಟೆಲ್ ಕೆಲಸ ಸಾ: ಪೋತ್ನಾಳ ತಾ: ಮಾನವಿ ಎನ್ನುವವನು ಸಿಕ್ಕಿಬಿದ್ದಿದ್ದು ಸದರಿಯವನಿಂದ 1] ನಗದು ಹಣ ರೂ 1550/- 2] ಮಟಕಾ ನಂಬರ್ ಬರೆದ ಒಂದು ಚೀಟಿ 3] ಒಂದು ಬಾಲ ಪೆನ್ನು ಇವುಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ ಬೆಳಿಗ್ಗೆ 11.15 ಗಂಟೆಗೆ ಬಂದು ಆರೋಪಿ, ಮುದ್ದೆಮಾಲು ಹಾಗೂ ಮಟಕಾ ದಾಳಿ ಪಂಚನಾಮೆಯನ್ನು ಒಪ್ಪಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಮಾನವಿ ಠಾಣೆ ಗುನ್ನೆ ನಂ 281/16 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್ ಪ್ರಕರಣಗಳ ಮಾಹಿತಿ.
ದಿನಾಂಕ 18-11-2016 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರನಾದ ²æÃ
§¸À¥Àà vÀA £ÁUÀ°AUÀ¥Àà ªÀ. 60 eÁw. ºÀqÀ¥ÀzÀ G.PÀÄ®PÀ¸À§Ä ¸Á. vÀÄgÀÄ«ºÁ¼À vÁ ¹AzsÀ£ÀÆgÀ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ
ಸಾರಾಂಶವೆನೆಂದರೆ ತುರುವಿಹಾಳ ಗ್ರಾಮದ ಹಡಪದ ಜನಾಂಗದ
ಕ್ರಿಷ್ಣಪ್ಪನಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು ಅದರಲ್ಲಿ ಮೂರು
ಜನ ಗಂಡುಮಕ್ಕಳು ಒಬ್ಬಾಕೆ ಹೆಣ್ಣು ಮಗಳಿದ್ದು ಸದರಿ ಮಕ್ಕಳಲ್ಲಿ ನಾಗಾರಾಜ ವ. 40 ಮತ್ತು
ನಾಗಮ್ಮ ತಂ ಕ್ರಿಷ್ಣಪ್ಪ ವ. 35 ಇವರಿಬ್ಬರು ಹುಟ್ಟಿದಾಗಿನಿಂದಲೂ ಮಾನಸಿಕ ಬುದ್ದಿ ಮಾಂದ್ಯರಾಗಿದ್ದು ಇವರ ತಂದೆ-ತಾಯಿ
ತೀರಿಕೊಂಡು 6 ವರ್ಷಗಳಾಗಿದ್ದು. ಇನ್ನಿಬ್ಬರು ಮಕ್ಕಳಾದ ವೆಂಕಟೇಶ ಮತ್ತು ಬಾಲಕ್ರಿಷ್ಣ
ಇವರಿಬ್ಬರು ಆಂದ್ರಪ್ರದೇಶದ ಕಡೆ ದುಡಿಯಲು ಹೋಗಿದ್ದುಇರುತ್ತದೆ, ಸದರಿ ಮಾನಸಿಕ ಬುದ್ದಿ
ಮಾಂದ್ಯಳಾದ ನಾಗಮ್ಮ ಈಕೆಯು ತುರುವಿಹಾಳ ಗ್ರಾಮದ ಬಸನಿಲ್ದಾಣದ ಹತ್ತಿರ
ರಸ್ತೆಯ ಪಕ್ಕದಲ್ಲಿ ಇರುವ ಜಾಗೆಯಲ್ಲಿ ಸೆಡ್ ನಲ್ಲಿ ವಾಸವಾಗಿದ್ದು ಇರುತ್ತದೆ,
ಇಂದು ದಿನಾಂಕ 18-11-16 ರಂದು ಬೆಳಗಿನ ಜಾವ 06-00 ಸುಮಾರು ಮಾನಸಿಕ ಬುದ್ದಿ ಮಾಂದ್ಯಳಾದ
ನಾಗಮ್ಮ ಈಕೆಯು ಸೆಡ್ಡಿನಲ್ಲಿ ನವಜಾತ ಗಂಡು ಶಿಶುವಿಗೆ
ಜನ್ಮನೀಡಿದ್ದು , ಅದನ್ನು ಯಾರು ನೋಡಲಾರದ್ದರಿಂದ , ಹಂದಿಗಳು ಸದರಿ ನವಜಾತ ಶಿಶುವನ್ನು
ಬಾಯಿಯಿಂದ ಎಳೆದಾಡಿದ್ದರಿಂದ ಶಿಶುವಿನ ತಲೆಗೆ. ಎದೆಗೆ ಗಾಯಗಳಾಗಿದ್ದು, ಸದರಿ ಶಿಶುವನ್ನು
ಫಿರ್ಯಾಧಿ ಮತ್ತು ಗ್ರಾಮದ ಜನರು ನೋಡಿ ಚಿಕಿತ್ಸೆ ಕುರಿತು ತುರುವಿಹಾಳ ಸರ್ಕಾರಿ
ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ
ಸೇರಿಕೆ ಮಾಡಿದ್ದು . ಸದರಿ ಶಿಶು ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಗುಣ ಮುಖವಾಗದೆ
ಬೆಳಗ್ಗೆ 11-45 ಗಂಟೆಯ ಸುಮಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ . ಮೃತ ನವಜಾತ
ಶಿಶುವಿನ ತಾಯಿಯಾದ ನಾಗಮ್ಮಳನ್ನು ಚಿಕಿತ್ಸೆಗಾಗಿ ಸಿಂಧನೂರ ಸರ್ಕಾರಿ
ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ, ಸದರಿ ಮೃತ ನವಜಾತ ಶಿಶುವಿನ
ಸಾವಿನಲ್ಲಿ ಯಾರ ಮೇಲೆ ಸಂಶಯ ರುವದಿಲ್ಲಾ ಮುಂದಿನ ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ
ಸಾರಾಂಶದ ಮೇಲಿಂದ ಎಸ್.ಹೆಚ್.ಒ.
ತುರ್ವಿಹಾಳ ರವರು ಯುಡಿ ಆರ್ ನಂಬರ 13/2016 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ
ದಾಖಲಿಸಿ ತನಿಖೇ ಕೈಕೊಂಡಿದ್ದು ಇರುತ್ತದೆ.
ದಿನಾಂಕ-19/11/2016 ರಂದು ಬೆಳೆಗ್ಗೆ 9-30 ಗಂಟೆಗೆ ಪಿರ್ಯಾದಿದಾರಳಾದ ನಾಗರತ್ನಮ್ಮ @
ರತ್ನಮ್ಮ ಗಂಡ ಶಿವಯ್ಯ ಮಠಪತಿ 26 ವರ್ಷ ಜಂಗಮ ಸಾಳ ಸುಲ್ತಾನಪೂರ ಹಾ.ವ ಈಳಿಗನೂರು ತಾ:ಗಂಗಾವತಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ
ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಮೃತ ಶಿವಯ್ಯ ಈತನು ಪಿರ್ಯಾದಿ ಗಂಡನಿದ್ದು ಶಿವಯ್ಯ
ಈತನೊಂದಿಗೆ ಕಳೆದ 4-5 ವರ್ಷಗಳ ಹಿಂದೆ
ಮದುವೆಯಾಗಿದ್ದು ಮಕ್ಕಳಾಗಿರುವದಿಲ್ಲಾ ಮೃತ ಶಿವಯ್ಯ ಈತನು ದಿನಾಲು ಕುಡಿಯುವ ಚಟ ಬೆಳೆಸಿಕೊಂಡು
ಪಿರ್ಯಾದಿಯೊಂದಿಗೆ ಜಗಳ ಮಾಡುತಿದ್ದರಿಂದ 8-9 ತಿಂಗಳ ಹಿಂದೆ
ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ-18/11/16 ರಂದು ಬೆಳೆಗ್ಗೆ 10-00 ಗಂಟೆ ಮದ್ಯಾಹ್ನ 15-00 ಗಂಟೆಮದ್ಯದ
ಅವಧಿಯಲ್ಲಿ ಮೃತ ಶಿವಯ್ಯನು ಕುಡಿದ ನಿಶೇಯಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಜಿವನದಲ್ಲಿ
ಜಿಗುಪ್ಸೆಗೊಂಡು ತನ್ನ ಮನೆಯಲ್ಲಿರುವ ಫ್ಯಾನಿಗೆ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು
ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲೆ
ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಎಸ್.ಹೆಚ್.ಒ. ಬಳಗಾನೂರು ರವರು ಪೊಲೀಸ್ ಠಾಣಾ
ಯುಡಿಆರ್ ನಂ.19/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :19.11.2016 gÀAzÀÄ 87 ¥ÀææPÀgÀtUÀ¼À£ÀÄß ¥ÀvÉÛ ªÀiÁr 10700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.